ADVERTISEMENT
Sunday, February 15, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home

World letter writing day -“ಇಂದು ವಿಶ್ವ ಪತ್ರ ಬರೆಯುವ ದಿನ” ಇತಿಹಾಸ, ಮಹತ್ವ ಗೊತ್ತಾ…?

ನಿಮಗೆ ತಿಳಿದಿದೇಯೇ ಇಂದು ವಿಶ್ವ ಪತ್ರ ಬರೆಯುವ ದಿನ,

Ranjeeta MY by Ranjeeta MY
September 1, 2022
in Newsbeat, Saaksha Special, ಎಸ್ ಸ್ಪೆಷಲ್
World letter Writing Day

World letter Writing Day

Share on FacebookShare on TwitterShare on WhatsappShare on Telegram

        ಇಂದು ವಿಶ್ವ ಪತ್ರ ಬರೆಯುವ ದಿನ.

ನಿಮಗೆ ತಿಳಿದಿದೇಯೇ..?  ಇಂದು ವಿಶ್ವ ಪತ್ರ ಬರೆಯುವ ದಿನ. ಹೌದು ಪತ್ರ ಎಂದರೆ ಈಗಿನ  ಶೇರ್‌ ಚಾಟ್‌‌, ವಾಟ್ಸ್‌ ಅಪ್, ಮೆಸೇಂಜರ್‌ ನಂತಹ  ಆಧುನಿಕ ಚಾಟ್‌ ಆಪ್‌ ಗಳಂತಲ್ಲ..

Related posts

Those who say they have no peace of mind in life, read this story and you will know where to find peace.

ಜೀವನದಲ್ಲಿ ಮನಸ್ಸಿಗೆ ಶಾಂತಿ ಇಲ್ಲ ಎಂದು ಹೇಳುವವರು ಈ ಕಥೆಯನ್ನು ಓದಿ, ಶಾಂತಿ ಎಲ್ಲಿ ಸಿಗುತ್ತದೆ ಎಂದು ನಿಮಗೆ ತಿಳಿಯುತ್ತದೆ.

February 14, 2026
india vs pakistan

ದಾಯಾದಿಗಳ ಮುನಿಸು..ಕ್ರಿಕೆಟ್ ಜಗತ್ತಿಗೆ ಕಾಸು.. !

February 14, 2026

ಆದಿ ಅನಾದಿ ಕಾಲದಿಂದಲೂ ಸಾಂಪ್ರದಾಯಿಕವಾಗಿ, ನಮ್ಮ ಹಿರಿಯರು ಕಂಡುಹಿಡಿದು, ಜಾರಿಗೊಳಿಸಿದ  ಪದ್ಧತಿ.

ಪತ್ರ ವ್ಯವಹಾರ ನಾವು ಸಂವಹನಕ್ಕಾಗಿ ಬಳಸುವ ಒಂದು ಮಾರ್ಗವಾಗಿದೆ.

ಈ ಸಂವಹನ ವೈಯಕ್ತಿಕ , ವ್ಯವಹಾರಿಕ, ಮತ್ತು ಸಾಮಾಜಿಕವಾಗಿ ಸಂಹವನ  ನಡೆಸುವ  ಪ್ರಕ್ರಿಯೆ.

ಹಿಂದಿನ ಕಾಲದಲ್ಲಿ ದೂರದ ವ್ಯಕ್ತಿಗಳನ್ನ ಸಂದಿಸುವ ಮಾಧ್ಯಮವೆಂದರೆ  ಅದು ಪತ್ರ . ನಮಗೀಗಾಲೆ ತಿಳಿದಿರುವ ಹಾಗೇ ಇಂದು ವಿಶ್ವ ಪತ್ರ ಬರೆಯುವ ದಿನ. ಆದ್ದರಿಂದ ಅದರ ಇತಿಹಾಸದ ಕಡೆ ಕೊಂಚಗಮನ ಹರಿಸೋಣ.

ಶತಮಾನದ ಹಿಂದೆ ಅಸ್ತಿತ್ವದಲ್ಲಿ ಬಂದ ಈ ಪತ್ರ ಲೇಖನವು , ಮೊದಲು ಪ್ರಾಚೀನ ಈಜಿಪ್ಟ್ ಹಾಗೂ ಗ್ರೀಸ್ ಕಾಲದಲ್ಲಿ ಹುಟ್ಟಿ ಬಳಕೆಗೆ ಬಂದಿರುವುದಾಗಿದೆ.

ಇದಕ್ಕೂ ಮೊದಲು ಆರಂಭದಲ್ಲಿ ಲೋಹ, ಸೀಸ, ಮೇಣ ಲೇಪಿತ ಮರದ ಸಾಮಗ್ರಗಳ ಮೇಲೆ, ಮಡಿಕೆಗಳು, ತುಣುಕುಗಳು, ಪ್ರಾಣಿಗಳ ಚರ್ಮ ಮತ್ತು ಇದೇ ರೀತಿ ಮತ್ತಿತರ ನಾನಾ ವಸ್ತುಗಳ ಮೇಲೆ ಪತ್ರಗಳನ್ನು ಬರೆಯಲಾಗುತ್ತಿತ್ತು.

ಕಾಲ ಬದಲಾದಂತೆ ಚೀನಾದಲ್ಲಿ ಕಾಗದದ ಆವಿಷ್ಕಾರವು ಪ್ರಪಂಚಕ್ಕೆ ಹೊಸ ಪರಿಚಯ ನೀಡಿತು.

ಇಲ್ಲಿಂದ ಕಾಗದದ ಬಳಕೆ ಎಲ್ಲೆಡೆ ಆರಂಭವಾಯಿತು. ಆಧುನಿಕತೆಯತ್ತ ಮುಂದೆ ಸಾಗಿದಂತೆ ಪ್ರಿಂಟಿಂಗ್ ಪ್ರೆಸ್‌ಗಳ ಪರಿಚಯವು ಆಯಿತು.

  ಇಲ್ಲಿಂದ ಕಾಗದದ ಮುದ್ರಣವು ಅತ್ಯಂತ ಅಗ್ಗವಾಯಿತು. ಸಾಮಾನ್ಯ ನಾಗರಿಕರ ಕೈಗೆಟಕುವಂತಾಯಿತು, ಇಲ್ಲಿಂದ  ಸಂವಹನದ ಕೀಯೆಯಲ್ಲಿ ಹೆಚ್ಚಿನ ಮಹತ್ವದ ಪಾತ್ರವನ್ನು ಪತ್ರವಹಿಸಿತು.

 ಪತ್ರ ಬರವಣಿಗೆಯನ್ನು ಕೆಲಸಕ್ಕಾಗಿ, ಪ್ರೇಮ ಪತ್ರಗಳು ಮತ್ತು ಇತರ ಪತ್ರಗಳ ಉದ್ದೇಶಗಳಿಗಾಗಿ ಜನರು ತಮ್ಮ ಪ್ರೀತಿಪಾತ್ರರು ಅಥವಾ ವಿಷಯಗಳೊಂದಿಗೆ ಸಂವಹನ ನಡೆಸಲು ಈ ಅಭ್ಯಾಸವು ಬಹಳ ಮುಖ್ಯವಾಗ್ಗಿತ್ತು.

ನಿಮಗೆ ತಿಳಿದಿದೆಯೇ….?

2004 ರಲ್ಲಿ ಆಸ್ಟ್ರೇಲಿಯಾದ ಲೇಖಕ, ಕಲಾವಿದ ಮತ್ತು ಛಾಯಾಗ್ರಾಹಕ ರಿಚರ್ಡ್ ಸಿಂಪ್ಕಿನ್

ಅವರು ವಿಶ್ವ ಪತ್ರ ಬರೆಯುವ ದಿನವನ್ನು ಹುಟ್ಟುಹಾಕಿದರು .

ಇವರನ್ನು ಪತ್ರ ಬರವಣಿಗೆಯ ಜನಕ ಎಂದು ಕರೆಯುತ್ತಾರೆ.

ಇವರು  ಯಾವಾಗಲೂ ಪತ್ರಗಳನ್ನು ಬರೆಯುವುದನ್ನು ಆರಾಧಿಸುತ್ತಿದ್ದರು.

 ವಿಶೇಷ ದಿನದಂದು ಇದನ್ನು ಗೌರವಿಸುವ ಅವಶ್ಯಕತೆಯಿದೆ ಎಂದು ಭಾವಿಸಿದರು.

  • ವಿಶ್ವ ಪತ್ರ ಬರವಣಿಗೆಯ ದಿನದಂದು, ಮಾಡ ಬೇಕಾದ ಕೆಲವು ಅಂಶಗಳು.
  • ನಿಮ್ಮ ಪ್ರೀತಿಪಾತ್ರರ ಜೊತೆ ಸಂವಹನ ನಡೆಸಲು ಇದು ಉತ್ತಮ ಮಾರ್ಗವಾಗಿದೆ.
  • ನಿಮ್ಮ ಭಾವನೆಯನ್ನು ವ್ಯಕ್ತ ಪಡಿಸುವಲ್ಲಿ ನಿರ್ದಿಷ್ಟ ವಿಷಯದ ಕುರಿತು, ಏನನ್ನಾದರು ಹೇಳ ಬಯಸಿದಲ್ಲಿ , ಈ ಮಾರ್ಗವನ್ನು ಇಂದು ಒಮ್ಮೆ ಪ್ರಯತ್ನಿಸಿ ನೋಡಿ.
  • ನಿಮ್ಮ ವ್ಯಕ್ತಿತ್ವದ  ದೃಷ್ಟಿಕೋನ ಅಥವಾ ಸ್ಥಾನವನ್ನು ಯಾರಿಗಾದರೂ ಚೆನ್ನಾಗಿ ಅರ್ಥಮಾಡಿಸ ಬಯಸಿದ್ದಲ್ಲಿ , ಈ ಮಾರ್ಗವನ್ನಾರಿಸಿ ಕೊಂಡರೆಕೊಂಚ   ಸಹಾಯಕಾರಿಯಾಗಿದೆ.
  •  ಈ ಪತ್ರ ಮಾರ್ಗದ ಮಾದರಿಯು ಸಮಸ್ಯೆಯನ್ನು ಕೊಂಚ ಪರಿಹರಿಸಲು ಸಹಾಯಕಾರಿಯಾಗಿದೆ.
Tags: Informationlettersep-01 specialTo day specia
ShareTweetSendShare
Join us on:

Related Posts

Those who say they have no peace of mind in life, read this story and you will know where to find peace.

ಜೀವನದಲ್ಲಿ ಮನಸ್ಸಿಗೆ ಶಾಂತಿ ಇಲ್ಲ ಎಂದು ಹೇಳುವವರು ಈ ಕಥೆಯನ್ನು ಓದಿ, ಶಾಂತಿ ಎಲ್ಲಿ ಸಿಗುತ್ತದೆ ಎಂದು ನಿಮಗೆ ತಿಳಿಯುತ್ತದೆ.

by admin
February 14, 2026
0

ಮನಸ್ಸಿನ ಶಾಂತಿಗೆ ದಾರಿ ಜೀವನದಲ್ಲಿ ಮನಸ್ಸಿನ ಶಾಂತಿಯನ್ನು ಹುಡುಕುತ್ತಾ ಅಲೆದಾಡುವ ಅನೇಕ ಜನರು ನಮ್ಮ ನಡುವೆ ಇದ್ದಾರೆ. ಮನಸ್ಸಿನ ಶಾಂತಿ ಎಲ್ಲಿದೆ? ಒಬ್ಬ ಋಷಿ ತನ್ನ ಶಿಷ್ಯನಿಗೆ...

india vs pakistan

ದಾಯಾದಿಗಳ ಮುನಿಸು..ಕ್ರಿಕೆಟ್ ಜಗತ್ತಿಗೆ ಕಾಸು.. !

by admin
February 14, 2026
0

ಆತ್ಮೀಯ ಕ್ರಿಕೆಟ್ ಅಭಿಮಾನಿಗಳೇ.., ಐಸಿಸಿ ಬಂಡವಾಳ ಹೂಡಿರುವ, ಬಿಸಿಸಿಐ ನಿರ್ದೇಶನದ, ಪಿಸಿಬಿ ಚಿತ್ರಕಥೆ ಬರೆದಿರುವ, ಶ್ರೀಲಂಕಾ ನಿರ್ಮಾಣದ ಆಧುನಿಕ ಮಹಾಭಾರತದ ಐಸಿಸಿ ಟಿ-20ಯ ಮಹಾ ನಾಟಕ "ದಾಯಾದಿಗಳ...

KV Prabhakar, the protagonist of the CM Cup badminton tournament..!

ಸಿಎಂ ಕಪ್ ಬ್ಯಾಡ್ಮಿಂಟನ್ ಟೂರ್ನಿಯ ಪಾತ್ರಧಾರಿ ಕೆ.ವಿ. ಪ್ರಭಾಕರ್..!

by admin
February 14, 2026
0

ಕೆ.ವಿ. ಪ್ರಭಾಕರ್, ಪತ್ರಿಕಾ ರಂಗ, ರಾಜಕೀಯ ಕ್ಷೇತ್ರದಲ್ಲಿ ಚಿರಪರಿಚಿತ ಹೆಸರು. ಕಳೆದ 13 ವರ್ಷಗಳಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೆರಳಿನಂತೆ ಇರುವ ಕೆ.ವಿ. ಪ್ರಭಾಕರ್, ಒಂದು ಲೆಕ್ಕದಲ್ಲಿ...

₹3.6 ಲಕ್ಷ ಕೋಟಿ ಮೌಲ್ಯದ ಶಸ್ತ್ರಾಸ್ತ್ರ ಖರೀದಿಗೆ ಅನುಮತಿ… ರಷ್ಯಾದಿಂದ 288 S-400 ಕ್ಷಿಪಣಿಗಳು

₹3.6 ಲಕ್ಷ ಕೋಟಿ ಮೌಲ್ಯದ ಶಸ್ತ್ರಾಸ್ತ್ರ ಖರೀದಿಗೆ ಅನುಮತಿ… ರಷ್ಯಾದಿಂದ 288 S-400 ಕ್ಷಿಪಣಿಗಳು

by Shwetha
February 14, 2026
0

ಭಾರತದ ರಕ್ಷಣಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ₹3.6 ಲಕ್ಷ ಕೋಟಿ ಮೌಲ್ಯದ ವಿವಿಧ ಯುದ್ಧ ಸಾಮಗ್ರಿಗಳ ಖರೀದಿಗೆ ರಕ್ಷಣಾ ಖರೀದಿ ಮಂಡಳಿ ಒಪ್ಪಿಗೆ ನೀಡಿದೆ. ಇದರ...

ವಿವಾಹ ಅಥವಾ ಮತಾಂತರದಿಂದ ಜಾತಿ ಅಳಿಯುವುದಿಲ್ಲ: ಹುಟ್ಟಿನಿಂದ ಬಂದ ಜಾತಿ ಸಾಯುವವರೆಗೂ ಶಾಶ್ವತ ಎಂದು ಸಾರಿದ  ಹೈಕೋರ್ಟ್

ವಿವಾಹ ಅಥವಾ ಮತಾಂತರದಿಂದ ಜಾತಿ ಅಳಿಯುವುದಿಲ್ಲ: ಹುಟ್ಟಿನಿಂದ ಬಂದ ಜಾತಿ ಸಾಯುವವರೆಗೂ ಶಾಶ್ವತ ಎಂದು ಸಾರಿದ ಹೈಕೋರ್ಟ್

by Shwetha
February 14, 2026
0

ಲಕ್ನೋ: ಜಾತಿ ಎನ್ನುವುದು ವ್ಯಕ್ತಿಯೊಬ್ಬನ ಹುಟ್ಟಿನಿಂದ ನಿರ್ಧಾರವಾಗುತ್ತದೆಯೇ ವಿನಃ ಆತ ಮಾಡಿಕೊಳ್ಳುವ ವಿವಾಹ ಅಥವಾ ಬದಲಾಯಿಸುವ ಧರ್ಮದಿಂದಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಅತ್ಯಂತ ಮಹತ್ವದ ಹಾಗೂ ಐತಿಹಾಸಿಕ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram