ADVERTISEMENT
Friday, November 7, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ತಮಿಳಿನ ‘ಪೋರ್ ತೋಝಿಲ್’ ಸಿನಿಮಾಗೆ ಭರಪೂರ ಮೆಚ್ಚುಗೆ…!

ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡುತ್ತಿರುವ ಚಿತ್ರ

Author2 by Author2
June 13, 2023
in Cinema, ಮನರಂಜನೆ
Share on FacebookShare on TwitterShare on WhatsappShare on Telegram

ತಮಿಳಿನ ಹಿರಿಯ ನಟ ಶರತ್ ಕುಮಾರ್ ಹಾಗೂ ಅಶೋಕ್ ಸೆಲ್ವನ್ ಅಭಿನಯದ ಪೋರ್ ತೋಝಿಲ್ ಸಿನಿಮಾ ಬಾಕ್ಸಾಫೀಸ್ ನಲ್ಲಿ ಭಾರೀ ಸದ್ದು ಮಾಡುತ್ತಿದೆ. ವಿಮರ್ಷಕರಿಂದಲೂ ಹಾಗೂ ಸಿನಿಮಾಪ್ರೇಮಿಗಳ ಭರಪೂರ ಮೆಚ್ಚುಗೆ ಪಡೆದುಕೊಳ್ಳುತ್ತಿದೆ.

ಕ್ರೈಮ್ ಡ್ರಾಮಾ ಕಥಾಹಂದರ ಪೋರ್ ತೋಝಿಲ್ ಪ್ರೇಕ್ಷಕರನ್ನು ಸೀಟಿನ ತುದಿಗೆ ಕುರಿಸುವಂತೆ ಮಾಡ್ತಿದೆ. ಚೆನ್ಬೈ, ಹೈದ್ರಾಬಾದ್, ಕೊಯಮತ್ತೂರು ಹಾಗೂ ಬೆಂಗಳೂರು ಸೇರಿದಂತೆ ದಕ್ಷಿಣದ ಚಿತ್ರಮಂದಿರಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ತಮಿಳಿನ ಅತ್ಯುತ್ತಮ ಥ್ರಿಲ್ಲರ್ ಎಂಬ ಖ್ಯಾತಿಗೂ ಪಾತ್ರವಾಗಿರುವ ಪೋರ್ ತೋಝಿಲ್ ಸಿನಿಮಾಗೆ ಯುವ ಪ್ರತಿಭೆ ವಿಘ್ನೇಶ್ ರಾಜ ಆಕ್ಷನ್ ಕಟ್ ಹೇಳಿದ್ದಾರೆ.

Related posts

ಸಿನಿಮಾ ಟಿಕೆಟ್ ದರದ ಬಗ್ಗೆ ಸುಪ್ರೀಂ ಕೋರ್ಟ್ ಅಸಮಾಧಾನ: 700 ರೂ ಟಿಕೆಟ್, 100 ರೂ ನೀರಿಗೆ — ಪ್ರೇಕ್ಷಕರು ಥಿಯೇಟರ್ ಬಿಡ್ತಾರೆ!

ಸಿನಿಮಾ ಟಿಕೆಟ್ ದರದ ಬಗ್ಗೆ ಸುಪ್ರೀಂ ಕೋರ್ಟ್ ಅಸಮಾಧಾನ: 700 ರೂ ಟಿಕೆಟ್, 100 ರೂ ನೀರಿಗೆ — ಪ್ರೇಕ್ಷಕರು ಥಿಯೇಟರ್ ಬಿಡ್ತಾರೆ!

November 4, 2025
ಗಿಲ್ಲಿ ಆಚೆ ಬರಲಿ ನನ್ನ ಯೋಗ್ಯತೆ ಏನು ಅಂತ ತೋರಿಸ್ತೀನಿ; ನೇರ ಸವಾಲೆಸೆದ ಡಾಗ್ ಸತೀಶ್

ಗಿಲ್ಲಿ ಆಚೆ ಬರಲಿ ನನ್ನ ಯೋಗ್ಯತೆ ಏನು ಅಂತ ತೋರಿಸ್ತೀನಿ; ನೇರ ಸವಾಲೆಸೆದ ಡಾಗ್ ಸತೀಶ್

November 1, 2025

ಇದು ಇವರ ಚೊಚ್ಚಲ ನಿರ್ದೇಶನದ ಚಿತ್ರವಾಗಿದ್ದು, E4 ಎಕ್ಸ್ ಪೆರಿಮೆಂಟ್ಸ್ ಮತ್ತು ಎಪ್ರಿಯಸ್ ಸ್ಟುಡಿಯೋ ಸಹಯೋಗದಲ್ಲಿ ಅಪ್ಲಾಸ್ ಎಂಟರ್ ಟೈನ್ಮೆಂಟ್ ಚಿತ್ರ ನಿರ್ಮಾಣ ಮಾಡಿದೆ. ಅಶೋಕ್ ಸೆಲ್ವನ್ ಸಿನಿ ಕರಿಯರ್ ನ ಅತ್ಯುತ್ತಮ ಚಿತ್ರ ಇದಾಗಿದ್ದು, ನಿಖಿಲಾ ವಿಮಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

Tags: A lot of appreciation for the Tamil movie 'Por Tozil'...!
ShareTweetSendShare
Join us on:

Related Posts

ಸಿನಿಮಾ ಟಿಕೆಟ್ ದರದ ಬಗ್ಗೆ ಸುಪ್ರೀಂ ಕೋರ್ಟ್ ಅಸಮಾಧಾನ: 700 ರೂ ಟಿಕೆಟ್, 100 ರೂ ನೀರಿಗೆ — ಪ್ರೇಕ್ಷಕರು ಥಿಯೇಟರ್ ಬಿಡ್ತಾರೆ!

ಸಿನಿಮಾ ಟಿಕೆಟ್ ದರದ ಬಗ್ಗೆ ಸುಪ್ರೀಂ ಕೋರ್ಟ್ ಅಸಮಾಧಾನ: 700 ರೂ ಟಿಕೆಟ್, 100 ರೂ ನೀರಿಗೆ — ಪ್ರೇಕ್ಷಕರು ಥಿಯೇಟರ್ ಬಿಡ್ತಾರೆ!

by Shwetha
November 4, 2025
0

ದೇಶದ ಅಗ್ರ ನ್ಯಾಯಾಲಯವಾದ ಸುಪ್ರೀಂ ಕೋರ್ಟ್ ಸಿನಿಮಾ ಟಿಕೆಟ್ ದರಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ರಾ ಅವರನ್ನೊಳಗೊಂಡ ಪೀಠವು...

ಗಿಲ್ಲಿ ಆಚೆ ಬರಲಿ ನನ್ನ ಯೋಗ್ಯತೆ ಏನು ಅಂತ ತೋರಿಸ್ತೀನಿ; ನೇರ ಸವಾಲೆಸೆದ ಡಾಗ್ ಸತೀಶ್

ಗಿಲ್ಲಿ ಆಚೆ ಬರಲಿ ನನ್ನ ಯೋಗ್ಯತೆ ಏನು ಅಂತ ತೋರಿಸ್ತೀನಿ; ನೇರ ಸವಾಲೆಸೆದ ಡಾಗ್ ಸತೀಶ್

by Shwetha
November 1, 2025
0

ಬಿಗ್ ಬಾಸ್ ಕನ್ನಡ ಸೀಸನ್ 12ರ ಆರಂಭದಲ್ಲಿ ತಮ್ಮ ಆತ್ಮವಿಶ್ವಾಸದ ಮಾತುಗಳಿಂದಲೇ ಸದ್ದು ಮಾಡಿದ್ದ ಡಾಗ್ ಸತೀಶ್, ಮನೆಯಿಂದ ಹೊರಬಂದರೂ ತಮ್ಮ ಹೋರಾಟವನ್ನು ನಿಲ್ಲಿಸಿಲ್ಲ. ‘ನಾನು ವರ್ಲ್ಡ್...

“ಕಿರಿಕ್ ಪಾರ್ಟಿ ಮೊದಲ ಚಿತ್ರವಲ್ಲ” ಎಂದ ರಶ್ಮಿಕಾ: ಕನ್ನಡಿಗರ ಕೆಂಗಣ್ಣಿಗೆ ಗುರಿಯಾದ ನ್ಯಾಷನಲ್ ಕ್ರಶ್!

“ಕಿರಿಕ್ ಪಾರ್ಟಿ ಮೊದಲ ಚಿತ್ರವಲ್ಲ” ಎಂದ ರಶ್ಮಿಕಾ: ಕನ್ನಡಿಗರ ಕೆಂಗಣ್ಣಿಗೆ ಗುರಿಯಾದ ನ್ಯಾಷನಲ್ ಕ್ರಶ್!

by Shwetha
November 1, 2025
0

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮತ್ತೊಮ್ಮೆ ತಮ್ಮ ಹೇಳಿಕೆಯ ಮೂಲಕ ವಿವಾದದ ಕೇಂದ್ರಬಿಂದುವಾಗಿದ್ದಾರೆ. ಕನ್ನಡದ 'ಕಿರಿಕ್ ಪಾರ್ಟಿ' ಚಿತ್ರದ ಮೂಲಕ ನಾಡಿನ ಮನೆಮಾತಾಗಿ, ನಂತರ ತೆಲುಗು, ತಮಿಳು...

ಕಚೇರಿಗಳಂತೆ ರಶ್ಮಿಕಾಗೆ ಬೇಕು 8 ಗಂಟೆ ಶಿಫ್ಟ್ ಅಂತೆ: ತಿಂಗಳಿಗೆ 25 ಸಾವಿರಕ್ಕೆ ಕೆಲಸ ಮಾಡಲು ಸಿದ್ಧವಿದ್ದೀರಾ? ;ರಶ್ಮಿಕಾಗೆ ನೆಟ್ಟಿಗರ ಕ್ಲಾಸ್

ಕಚೇರಿಗಳಂತೆ ರಶ್ಮಿಕಾಗೆ ಬೇಕು 8 ಗಂಟೆ ಶಿಫ್ಟ್ ಅಂತೆ: ತಿಂಗಳಿಗೆ 25 ಸಾವಿರಕ್ಕೆ ಕೆಲಸ ಮಾಡಲು ಸಿದ್ಧವಿದ್ದೀರಾ? ;ರಶ್ಮಿಕಾಗೆ ನೆಟ್ಟಿಗರ ಕ್ಲಾಸ್

by Shwetha
October 29, 2025
0

'ನ್ಯಾಷನಲ್ ಕ್ರಶ್' ಎಂದೇ ಖ್ಯಾತರಾಗಿರುವ ನಟಿ ರಶ್ಮಿಕಾ ಮಂದಣ್ಣ ಅವರು ಚಿತ್ರರಂಗದ ಕೆಲಸದ ಸಮಯದ ಬಗ್ಗೆ ಆಡಿದ ಮಾತೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದೆ....

ಮಾನ ಮರ್ಯಾದೆ ಇದ್ದರೆ ಅಥಣಿಗೆ ಕಾಲಿಡಬೇಡಿ: ರಮೇಶ್ ಜಾರಕಿಹೊಳಿಗೆ ಲಕ್ಷ್ಮಣ ಸವದಿ ಖಡಕ್ ಎಚ್ಚರಿಕೆ

ಮಾನ ಮರ್ಯಾದೆ ಇದ್ದರೆ ಅಥಣಿಗೆ ಕಾಲಿಡಬೇಡಿ: ರಮೇಶ್ ಜಾರಕಿಹೊಳಿಗೆ ಲಕ್ಷ್ಮಣ ಸವದಿ ಖಡಕ್ ಎಚ್ಚರಿಕೆ

by Shwetha
October 24, 2025
0

ಅಥಣಿ:ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿನ ಬದ್ಧವೈರಿಗಳಾದ ಶಾಸಕ ಲಕ್ಷ್ಮಣ ಸವದಿ ಮತ್ತು ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಡುವಿನ ವಾಕ್ಸಮರ ಮತ್ತಷ್ಟು ತಾರಕಕ್ಕೇರಿದೆ. ರಮೇಶ್ ಜಾರಕಿಹೊಳಿ ಅವರಿಗೆ ಮಾನ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram