500 ಕ್ಯೂಬಿಕ್ ನಲ್ಲಿ ಮೂಡಿದ ಅಪ್ಪು.. Appu saaksha tv
ಕನ್ನಡದ ರಾಜರತ್ನ ಪುನೀತ್ ರಾಜ್ ಕುಮಾರ್ ಅವರನ್ನು ಕಳೆದುಕೊಂಡು ಕನ್ನಡ ನಾಡು ಬರಡಾಗಿದೆ. ಅಪ್ಪು ನಮ್ಮನ್ನೆಲ್ಲಾ ಅಗಲಿ ನಾಲ್ಕು ದಿನ ಕಳೆದಿದ್ದರೂ ಅಭಿಮಾನಿಗಳ ಮನದಲ್ಲಿನ ನೋವು ಕಿಂಚಿತ್ತೂ ಕಡಿಮೆ ಆಗಿಲ್ಲ.
ಬಾರದಲೋಕಕ್ಕೆ ಪಯಣಸಿದ ಅಪ್ಪುಗೆ ಭಾರದ ಮನಸ್ಸಿನಿಂದಲೇ ಕನ್ನಡಿಗರು ಶ್ರದ್ಧಾಂಜಲಿ ಕೋರುತ್ತಿದ್ದಾರೆ.
ಅದರಂತೆ ಬೆಂಗಳೂರಿನ ಪಿಎಸ್ ಪಿಬಿ ಶಾಲೆಯ ಒಂಭತ್ತನೇ ತರಗತಿಯ ವಿದ್ಯಾರ್ಥಿ ಎಲ್.ದೀಪಕ್ ಅಕ್ಷಯ್ ಕ್ಯೂಬಿಕ್ ಬಳಸಿ ಅಪ್ಪು ಚಿತ್ರ ರಚಿಸಿದ್ದಾರೆ.
ಆ ಮೂಲಕ ನೆಚ್ಚಿನ ನಟ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ.
ಇನ್ನು ದೀಪರ್ ಈ ಚಿತ್ರ ರಚನೆಗಾಗಿ 50 ಕ್ಯೂಬಿಕ್ ಗಳನ್ನು ಬಳಸಿಕೊಂಡಿದ್ದಾರೆ.
66ನೇ ಕನ್ನಡ ರಾಜ್ಯೋತ್ಸವ : ಅರ್ಥಪೂರ್ಣ ರಾಜ್ಯೋತ್ಸವ ಆಚರಣೆಗೆ ಸಿಎಂ ಕರೆ