ಹೆಣ್ಣು ಮಕ್ಕಳು ಬಹಳ ಆಸೆಪಟ್ಟು ಒಡವೆಗಳನ್ನು ಮಾಡಿಸಿಕೊಂಡಿರುತ್ತಾರೆ. ಆದರೆ ಮನೆಯ ಕ’ಷ್ಟಕ್ಕೆ ಹಣ ಇಲ್ಲದೆ ಇದ್ದಾಗ ಒಡವೆಗಳನ್ನು ತೆಗೆದುಕೊಂಡು ಹೋಗಿ ಅಡ ಇಡಬೇಕಾಗುತ್ತದೆ. ಈ ರೀತಿ ಗಿರವಿ ಇಟ್ಟ ಒಡವೆಗಳು ಕೆಲವೊಮ್ಮೆ ಯಾವ ಗಳಿಗೆಯಲ್ಲಿ ಮನೆಯಿಂದ ಆಚೆ ಹೋಗಿರುತ್ತವೋ ಮತ್ತೆ ಮನೆ ಸೇರುವುದೇ ಇಲ್ಲ.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ಅಥವಾ ಮನೆಗೆ ತಂದರು ಕೂಡ ಇನ್ನೆರಡು ದಿನಗಳಲ್ಲಿ ಮತ್ತೆ ಬ್ಯಾಂಕನಲ್ಲಿ ಅಥವಾ ಫಿನಾನ್ಸ್ ಕಂಪನಿಯಲ್ಲಿ ಗಿರವಿ ಇರುವಂತಹ ಪ್ರಸಂಗಗಳು ಬಂದುಬಿಡುತ್ತವೆ. ಇದರಿಂದ ಹೆಣ್ಣು ಮಕ್ಕಳು ಬಹಳ ದುಃ’ಖ ಪಡುತ್ತಾರೆ ಮತ್ತು ಮನೆಯಲ್ಲಿ ಕೆಲವೊಮ್ಮೆ ಇದೇ ವಿಚಾರಕ್ಕಾಗಿ ಮ’ನ’ಸ್ತಾ’ಪಗಳು ಆಗುತ್ತವೆ.
ಈ ರೀತಿಯ ಸಮಸ್ಯೆಗಳಿದ್ದರೆ ಅಥವಾ ಇದ್ದಕ್ಕಿದ್ದಂತೆ ಖರ್ಚು ಹೆಚ್ಚಾಗಿ ಹಣಕಾಸಿಗೆ ತೊಂದರೆ ಬರುತ್ತಿದ್ದರೆ ಸುಲಭವಾಗಿ ಪರಿಹಾರ ಮಾಡಿಕೊಳ್ಳಲು ಈ ಉಪಾಯಗಳನ್ನು ಪಾಲಿಸಿ. ಹಣಕಾಸಿನ ತೊಂದರೆಗಳು ಹೆಚ್ಚಾಗುತ್ತಿದ್ದರೆ ಅಥವಾ ಮನೆಯಲ್ಲಿ ಎಷ್ಟು ದುಡಿದರು ಹಣ ಸಾಲುತಿಲ್ಲ ಎಂದರೆ ಹಣದ ಆಕರ್ಷಣೆಯಾಗಲು ಮತ್ತು ದುಡಿದ ಹಣ ಉಳಿಯಲು, ದುಡಿಯುವ ಕೈಗಳಿಗೆ ಹೆಚ್ಚು ಶಕ್ತಿ ಬರಲು ಮನೆಯಲ್ಲಿ ಗೃಹಿಣಿ ಈ ಒಂದು ಉಪಾಯ ಮಾಡಬೇಕು.
ಯಾವುದೇ ವೆಂಕಟೇಶ್ವರನ ದೇವಸ್ಥಾನಕ್ಕೆ ಹೊಂದರೂ ಅಲ್ಲಿ ತೀರ್ಥದ ಜೊತೆ ಪ್ರಸಾದವಾಗಿ ತುಳಸಿ ದಳವನ್ನು ಕೂಡ ಕೊಡುತ್ತಾರೆ. ಒಂದು ಕೆಂಪು ವಸ್ತ್ರ ತೆಗೆದುಕೊಳ್ಳಬೇಕು ಆ ಕೆಂಪು ವಸ್ತ್ರಕ್ಕೆ ದೇವಸ್ಥಾನದಲ್ಲಿ ನೀಡಿದ ತುಳಸಿದಳ ಹಾಕಿ ಅದರ ಜೊತೆಗೆ 4 ಪಚ್ಚಕರ್ಪೂರ, 3 ಐದು ರುಪಾಯಿ ನಾಣ್ಯ, 9 ಏಲಕ್ಕಿ ಇವುಗಳನ್ನು ಹಾಕಿ ಗಂಟು ಕಟ್ಟಬೇಕು.
ಈ ಗಂಟಿಗೆ ಶುದ್ಧ ನೀರಿನ ಪ್ರೋಕ್ಷಣೆ ಮಾಡಿ ಅರಿಶಿನ ಕುಂಕುಮ ಹೂ ಅಕ್ಷತೆ ಹಾಕಿ ಪೂಜೆ ಮಾಡಬೇಕು.ಪ್ರತಿದಿನವೂ ಕೂಡ ದೇವರ ಮನೆಯಲ್ಲಿ ದೇವರಿಗೆ ಹೂವು ಇಡುವಾಗ ಅದೇ ರೀತಿ ಗಂಟನ್ನು ಪೂಜಿಸಬೇಕು. ಈ ಸಮಯದಲ್ಲಿ ಲಕ್ಷ್ಮಿ ಸಮೇತ ವೆಂಕಟೇಶ್ವರ ಸ್ವಾಮಿಗೆ ನಿಮ್ಮ ಹಣಕಾಸಿನ ಸಮಸ್ಯೆ ಪರಿಹರಿಸುವಂತೆ ಕೇಳಿಕೊಳ್ಳಬೇಕು.
ಸತತವಾಗಿ ಮೂರು ತಿಂಗಳು ಈ ಒಂದು ಪೂಜೆ ಮಾಡಿದರೆ ಹಣಕಾಸಿನ ಸಮಸ್ಯೆ ಪರಿಹಾರ ಆಗುತ್ತದೆ ಎಂದು ತಂತ್ರಶಾಸ್ತ್ರದಲ್ಲಿ ಹೇಳಲಾಗಿದೆ. ಮೂರು ತಿಂಗಳಾದ ನಂತರ ಇದನ್ನು ಹರಿಯುವ ನೀರಿಗೆ ಬಿಡಬೇಕು. ಇದೇ ರೀತಿಯಾಗಿ ಮನೆಯಲ್ಲಿ ಒಡವೆಗಳು ಪದೇಪದೇ ಗಿರವಿಗೆ ಹೋಗುತ್ತಿವೆ ಗಿರವಿ ಇಟ್ಟ ಒಡವೆ ಬಿಡಿಸಿಕೊಳ್ಳಲು ಆಗುತ್ತಿಲ್ಲ ಎಂದರೆ.
ನೀವು ಗಿರವಿ ಇಟ್ಟಾಗ ಕೊಡುವ ಚೀಟಿಯನ್ನು ಮನೆಗೆ ತರಬೇಕು ಅದನ್ನು ದೇವರ ಕೋಣೆಯಲ್ಲಿ ಇಟ್ಟು ಅದರ ಮೇಲೆ ಹಳದಿ ವಸ್ತ್ರ ಹಾಕಿ ಆ ವಸ್ತ್ರಕ್ಕೆ ನವಧಾನ್ಯಗಳು, 4 ಪಚ್ಚ ಕರ್ಪೂರ ಹಾಗೂ ಒಂದು ರೂಪಾಯಿ ಒಂದು ನಾಣ್ಯ ಇಟ್ಟು ಗಂಟು ಕಟ್ಟಬೇಕು. ಈಗ ಆ ಗಂಟನ್ನು ಗಿರವಿ ಚೀಟಿ ಮೇಲೆ ಇಟ್ಟು 11 ದಿನಗಳ ಕಾಲ ಪೂಜೆ ಮಾಡಬೇಕು. ಈ ಸಮಯದಲ್ಲಿ ಓಂ ಶ್ರೀ ಮುನೇಶ್ವರ ನಮಃ ಎನ್ನುವ ಮಂತ್ರವನ್ನು 21 ಬಾರಿ ದಿನದಲ್ಲಿ ಹೇಳಬೇಕು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ಈ ಮಂತ್ರವನ್ನು ಹೇಳಿ ಜೊತೆಯಲ್ಲಿ ಕುಲದೇವರು ಹಾಗೂ ಇಷ್ಟ ದೇವರನ್ನು ಕೂಡ ಈ ಸಮಸ್ಯೆಯನ್ನು ಪರಿಹರಿಸುವಂತೆ ಕೇಳಿಕೊಂಡು ತಾಯಿ ಮಹಾಲಕ್ಷ್ಮಿ ಬಳಿ ನಿಮ್ಮ ಬಳಿಯೇ ಒಡವೆಗಳು ಉಳಿದುಕೊಳ್ಳುವ ರೀತಿ ಮಾಡು ಎಂದು ಪರಿಪರಿಯಾಗಿ ಪ್ರಾರ್ಥಿಸಿ ಕೊಳ್ಳಬೇಕು. ಹೀಗೆ ಮಾಡುವುದರಿಂದ 11 ದಿನಗಳ ಒಳಗಡೆ ನಿಮ್ಮ ಕೈಗೆ ಗಿರವಿ ಇಟ್ಟಿದ್ದ ಒಡವೆ ಬರುವ ರೀತಿ ಆಗುತ್ತದೆ, ನಂತರ ಆ ಗಂಟನ್ನು ಹರಿಯುವ ನೀರಿಗೆ ಬಿಡಬೇಕು.