ಸ್ನೇಹಿತರೆ, ಎಂದಾದರೂ ಗ್ರಹಣ ಸಂಭವಿಸಲಿದೆ ಎಂಬ ಮಾಹಿತಿಯು ಹಿರಿಯರಿಗೆ ತಿಳಿದ ತಕ್ಷಣ ಆ ಸಮಯ ಅಷ್ಟು ಶುಭವಲ್ಲ, ಗ್ರಹಣ ನಡೆಯುತ್ತಿರುವ ಸಂದರ್ಭದಲ್ಲಿ ಯಾವುದೇ ರೀತಿಯಾದಂತಹ ಕೆಲಸ ಕಾರ್ಯಗಳನ್ನು ಕೈಗೊಳ್ಳಬಾರದು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ಊಟ ಉಪಚಾರಗಳನ್ನು ಮಾಡಬಾರದು ಎಂಬ ಕಟ್ಟುನಿಟ್ಟುಗಳನ್ನು ಪಾಲಿಸುತ್ತಾರೆ. ಹಾಗೆಯೇ ಇದೇ ತಿಂಗಳು 19ನೇ ತಾರೀಕು ನಡೆಯಲಿರುವ ವರ್ಷದ ಕೊನೆಯ ಚಂದ್ರಗ್ರಹಣ ಯಾವೆಲ್ಲ ರಾಶಿಯವರಿಗೆ ಒಳಿತನ್ನು ತಂದುಕೊಡುತ್ತದೆ.?
ಈ ಸಮಯದಲ್ಲಿ ಯಾವ ಕೆಲಸ ಮಾಡಬಾರದು ಹಾಗೂ ಯಾವ ಯಾವ ಕೆಲಸ ಮಾಡಬೇಕು ಎಂಬ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಯಾವಾಗ ರಾಹು-ಕೇತುಗಳು ಚಂದ ಮತ್ತು ಸೂರ್ಯರೊಂದಿಗೆ ಯತಿಯನ್ನು ಸೃಷ್ಟಿ ಮಾಡುತ್ತವೆಯೋ ಆಗ ಗ್ರಹಣಗಳು ಸಂಭವಿಸುತ್ತವೆ. ಈ ಗ್ರಹಣಕಾಲದಿಂದಾಗಿ ದೇಶದಲ್ಲಿ ಹಲವಾರು ರೀತಿಯಾದಂತಹ ಕೆಟ್ಟ ಘಟನೆಗಳು ನಡೆದಿರುವುದನ್ನು ನಾವೆಲ್ಲರೂ ಗಮನಿಸಿರುತ್ತೇವೆ.
ಅಷ್ಟೇ ಅಲ್ಲದೆ ಹಿಂದಿನ ಕಾಲದಲೆಲ್ಲಾ ಗ್ರಹಣ ಸಂಭವಿಸುತ್ತದೆ ಎಂದರೆ ಜಲಪ್ರಳಯಗಳು, ಭೂಕಂಪ, ಬೆಟ್ಟ-ಗುಡ್ಡಗಳ ಕುಸಿತ ಹೀಗೆ ಪ್ರಕೃತಿ ವಿಕೋಪಗಳು ಆಗುವ ಸಾಧ್ಯತೆ ಹೆಚ್ಚಿತ್ತು.
ಆದರೆ ಇತ್ತೀಚಿನ ದಿನಗಳಲ್ಲಿ ಈ ಗ್ರಹಣವು ಮನುಷ್ಯನ ಮೇಲೆ ಅತೀವವಾದ ಪರಿಣಾಮ ಬೀರುವುದುಂಟು. ಹೀಗಾಗಿ 19 ನೇ ತಾರೀಖಿನಂದು ನಡೆಯಲಿರುವ ಚಂದ್ರಗ್ರಹಣ ಯಾವ 4 ರಾಶಿಯ ಮೇಲೆ ಪ್ರಭಾವ ಬೀರುತ್ತದೆ ಎಂದು ತಿಳಿಯೋಣ ಬನ್ನಿ.
ಹೌದು ಫ್ರೆಂಡ್ಸ್ ಅರುಣಾಚಲಪ್ರದೇಶದಲ್ಲಿ ಸಂಭವಿಸಲಿರುವ ಖಗ್ರಾಸ ಚಂದ್ರ ಗ್ರಹಣ ಕೇವಲ ಕೆಲವು ನಿಮಿಷಗಳು ಮಾತ್ರ ಸಂಭವಿಸಲಿದ್ದು, ಈ ನಾಲ್ಕು ರಾಶಿಯವರ ಮೇಲೆ ಅತೀವವಾದ ಪರಿಣಾಮ ಬೀರುತ್ತದೆ.
ಮೊದಲನೆಯದಾಗಿ ಮೇಷ ರಾಶಿ: ಮೇಷ ರಾಶಿಯವರಿಗೆ ಸಂಭವಿಸಲಿರುವ ಗ್ರಹಣ ಶುಭವನ್ನು ತಂದುಕೊಡಲಿದೆ. ಉನ್ನತಿಯ ಹೊಸ ಅವಕಾಶಗಳು ಸಹ ದೊರೆಯಲಿವೆ. ಇನ್ನು ಎರಡನೇ ಅದೃಷ್ಟ ರಾಶಿ ಮಿಥುನ ರಾಶಿಯಾಗಿದೆ.
ಈ ಸಮಯದಲ್ಲಿ ಮಿಥುನ ರಾಶಿಯವರು ಒಳ್ಳೆಯ ಕಾರ್ಯಗಳು ಮಾಡಿದರೆ ಅದರ ಸಂಪೂರ್ಣ ಲಾಭ ದೊರೆಯಲಿದೆ. ಇನ್ನು ಮೂರನೆಯದಾಗಿ ಕನ್ಯಾರಾಶಿ, ಈ ರಾಶಿಯವರು 19 ನೇ ತಾರೀಖಿನಂದು ಸಂಭವಿಸಲಿರುವ ಚಂದ್ರಗ್ರಹಣದಿಂದ ಉತ್ತುಂಗ ಶಿಖರಕ್ಕೇರುತ್ತೀರಾ.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.
ಕಟೀಲು ದುರ್ಗಾಪರಮೇಶ್ವರಿ ದೇವಿ ತಾಯಿ ಆರಾಧನೆ ಮಾಡುತ್ತಾ ಕಟೀಲು ರಕ್ತೇಶ್ವರೀ ದೇವಿಯ ಪುರಾತನ ಪೂಜೆಗಳು ಮತ್ತು ಕೇರಳದ ಕುಟ್ಟಿಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ದುಡ್ಡಿದ್ದರು ನೆಮ್ಮದಿಯ ಕೊರತೆಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ, ಸಾಲಭಾದೆ ಇನ್ನೂಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಧನ ಪ್ರಾಪ್ತಿ ಆಗುಂತಹ ಪೂಜೆಗಳು ಇದಂತಹ ಸಮಸ್ಯೆಗಳ ನಿವಾರಣೆಗೆಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ಮೊಬೈಲ್ ನಂ 8548998564.
ಇನ್ನು ನಾಲ್ಕನೇ ಅದೃಷ್ಟದ ರಾಶಿ ಮಕರ ರಾಶಿ: ಹೌದು ಫ್ರೆಂಡ್ಸ್ ಈ ರಾಶಿಯವರು ಏನಾದರೂ ಆರೋಗ್ಯದಲ್ಲಿ ಸಮಸ್ಯೆಯಿಂದ ಬಳಲುತ್ತಿದ್ದರೆ ಚಂದ್ರಗ್ರಹಣ ಕಳೆದ ನಂತರ ಎಲ್ಲವೂ ಸರಿ ಹೊಂದುವ ಸಾಧ್ಯತೆ ಇದೆ.
ಅಲ್ಲದೆ ಕುಟುಂಬದಲ್ಲಿ ಶುಭ ಕಾರ್ಯಗಳು ನಡೆಯಲಿವೆ. ಹೇಗೆ ಗ್ರಹಣ ಸಂಭವಿಸುವಂತಹ ಕಾಲದಲ್ಲಿ ಯಾರು ಕೂಡ ದೇವರ ಪೂಜೆಯಾಗಲಿ ಅಥವಾ ದೇವರ ವಿಗ್ರಹ ಹಾಗೂ ಇನ್ನಿತರ ವಸ್ತುಗಳನ್ನು ಸ್ಪರ್ಶಿಸುವ ಕೆಲಸವಾಗಲಿ ಮಾಡಬಾರದು. ನಿಮ್ಮ ಜನ್ಮ ರಾಶಿ ಯಾವುದು ಎಂಬುದನ್ನು ನಮಗೆ ಕಾಮೆಂಟ್