ADVERTISEMENT
Thursday, February 12, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

ಆಂಜನೇಯಸ್ವಾಮಿಯ ೧೦೮ ಹೆಸರುಗಳ ವಿವರಣೆ…

ಹನುಮಾನ್ ವ್ರತದ ಮಹತ್ವ..

Author2 by Author2
December 29, 2023
in Astrology, ಜ್ಯೋತಿಷ್ಯ
Share on FacebookShare on TwitterShare on WhatsappShare on Telegram

ಶನಿವಾರ ಬಂತೆಂದರೆ ಹನುಮಂತನ ಭಕ್ತರು ಪೂಜೆಯಲ್ಲಿ ತೊಡಗಿಕೊಳ್ಳುತ್ತಾರೆ. ಶನಿವಾರದಂದು ಶನಿದೇವನ ಜೊತೆಗೆ ರಾಮನ ಪರಮ ಭಕ್ತ ಹನುಮಂತನನ್ನೂ ಪೂಜಿಸಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಈ ದಿನದಂದು ಹನುಮಂತನನ್ನು ಮೆಚ್ಚಿಸಲು, ನೀವು ಅವರ ಹೆಸರನ್ನು ಜಪಿಸಬಹುದು. ಹನುಮಂತನ ಈ 108 ನಾಮಗಳನ್ನು ನಿತ್ಯ ಪಠಿಸಿದರೆ ಹನುಮಂತನು ಬೇಗ ತೃಪ್ತನಾಗುತ್ತಾನೆ ಎನ್ನುವ ನಂಬಿಕೆಯಿದೆ. ಇಂದಿನ ಲೇಖನವು ಈ ವಿಷಯದ ಮೇಲೆ ಹೇಳುತ್ತದೆ. ಇಂದು ನಾವು ಈ ಲೇಖನದ ಮೂಲಕ ಹನುಮಂತನ 108 ಹೆಸರುಗಳು ಯಾವುವು ಎಂಬುದನ್ನು ಹೇಳುತ್ತಿದ್ದೇವೆ.

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

Related posts

Always on the mind; Some reasons and solutions for quarrels and unrest at home

ಯಾವಾಗಲು ಮನಸ್ಸಿನಲ್ಲಿ ;ಮನೆಯಲ್ಲಿ ಜಗಳ, ಅಶಾಂತಿ ಉಂಟಾಗಲು ಕೆಲವು ಕಾರಣಗಳು ಮತ್ತು ಪರಿಹಾರ

February 11, 2026
To get good marks in exams, chant this one-line mantra in the ears of your children every day

ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯಲು ಮಕ್ಕಳ ಕಿವಿಯಲ್ಲಿ ಪ್ರತಿದಿನ ಈ ಒಂದು ಸಾಲಿನ ಮಂತ್ರವನ್ನು ಪಠಿಸಿ. ದಡ್ಡ ಮಕ್ಕಳನ್ನೂ ಅಧ್ಯಯನದಲ್ಲಿ ಉತ್ಕೃಷ್ಟಗೊಳಿಸಲು ಪ್ರಬಲ ಮಂತ್ರ.

February 11, 2026

ಆಂಜನೇಯ ಅಷ್ಟೋತ್ತರ ಶತನಾಮಾವಳಿಯಲ್ಲಿ ಹನುಮಂತನ ೧೦೮ ಹೆಸರುಗಳನ್ನು ಹೇಳಿಕೊಂಡು ನಮಸ್ಕರಿಸುವುದು ಪರಿಪಾಠ.

.ಅಷ್ಟೋತ್ತರ ಶತನಾಮಾವಳಿಯ ಈ ೧೦೮ ಹೆಸರುಗಳು ಮತ್ತು ಕನ್ನಡ ಅರ್ಥ / ಹಿನ್ನೆಲೆ ಇಲ್ಲಿದೆ :

1. ಆಂಜನೇಯಯ – ಅಂಜನಾ ದೇವಿಯ ಪುತ್ರನಿಗೆ ನಮಸ್ಕಾರ
2. ಮಹಾವೀರಾಯ – ವೀರರಲ್ಲಿ ವೀರನಾದವನಿಗೆ ನಮಸ್ಕಾರ
3. ಹನುಮತೇ – ಭಕ್ತಿ ಮತ್ತು ‌ಸ್ವಯಂಶಿಸ್ತುವುಳ್ಳವನಿಗೆ ನಮಸ್ಕಾರ
4. ಮಾರುತಾತ್ಮಜಾಯ – ಮಾರುತ (ವಾಯುದೇವ) ಪುತ್ರನಿಗೆ ನಮಸ್ಕಾರ
5. ತತ್ತ್ವಜ್ಞಾನ ಪ್ರದಾಯ – ತತ್ವಜ್ಞಾನಿಯೂ, ತತ್ತ್ವಜ್ಞಾನದ ಅರಿವನ್ನು ನೀಡುವವನೂ ಆದವನಿಗೆ ನಮಸ್ಕಾರ
6. ಸೀತಾದೇವಿಮುದ್ರಾ ಪ್ರದಾಯಕಾಯ – ಸೀತಾದೇವಿಯ ಬಳಿ ರಾಮನ ಮುದ್ರೆಯನ್ನು ಕೊಂಡೊಯ್ದವನಿಗೆ ನಮಸ್ಕಾರ
7. ಅಶೋಕವನಿಕಾಚ್ಛೇತ್ರೇ – ಅಶೋಕವನದಲ್ಲಿ ಸೀತಾದೇವಿಯನ್ನು ಪತ್ತೆ ಮಾಡಿದವನಿಗೆ ನಮಸ್ಕಾರ
8. ಸರ್ವ ಮಾಯಾವಿಭಂಜನಾಯ – ಎಲ್ಲೆಡೆ ತನ್ನ ಕಾಂತಿ ತುಂಬಿ ಶೋಭಿಸುವವನಿಗೆ ನಮಸ್ಕಾರ
9. ಸರ್ವ ಬಂಧ ವಿಮೋಕ್ತ್ರೇ – ಎಲ್ಲಾ ಬಗೆಯ ಬಂಧನಗಳಿಂದ ಮುಕ್ತಗೊಳಿಸುವವನಿಗೆ ನಮಸ್ಕಾರ
10. ರಕ್ಷೋವಿಧ್ವಂಸಕಾರಕಾಯ – ಪಾಂಡಿತ್ಯದ ಮೂರ್ತರೂಪನೇ ನಿನಗೆ ನಮಸ್ಕಾರ
11. ಪರವಿದ್ಯಾ ಪರಿಹಾರಾಯ – ಮತ್ತೊಬ್ಬರು ತಮ್ಮ ವಿದ್ಯೆಯಿಂದ ಉಂಟು ಮಾಡುವ ಅಡ್ಡಿಗಳನ್ನು ನಿವಾರಿಸುವವನಿಗೆ ನಮಸ್ಕಾರ
12. ಪರ ಶೌರ್ಯ ವಿನಾಶಕಾಯ – ಮತ್ತೊಬ್ಬರು ತಮ್ಮ ಶೌರ್ಯದಿಂದ ಉಂಟು ಮಾಡುವ ಅಡ್ಡಿಗಳನ್ನು ನಿವಾರಿಸುವವನಿಗೆ ನಮಸ್ಕಾರ
13 .ಪರ ಮಂತ್ರ ನಿರಾಕರ್ತ್ರೇ – ಮತ್ತೊಬ್ಬರು ಮಂತ್ರ ಪ್ರಯೋಗದಿಂದ ಉಂಟು ಮಾಡುವ ಅಡ್ಡಿಗಳನ್ನು ನಿವಾರಿಸುವವನಿಗೆ ನಮಸ್ಕಾರ
14. ಪರ ಯಂತ್ರ ಪ್ರಭೇದಕಾಯ – ಮತ್ತೊಬ್ಬರು ಯಂತ್ರ ಪ್ರಯೋಗದಿಂದ ಉಂಟು ಮಾಡುವ ಅಡ್ಡಿಗಳನ್ನು ನಿವಾರಿಸುವವನಿಗೆ ನಮಸ್ಕಾರ
15. ಸರ್ವಗ್ರಹ ವಿನಾಶಿನೇ – ಎಲ್ಲಾ ಗ್ರಹ ಬಾಧೆಗಳನ್ನು ನಿವಾರಿಸುವವನಿಗೆ ನಮಸ್ಕಾರ
16. ಭೀಮಸೇನ ಸಹಾಯಕೃತೇ – ಭೀಮಸೇನನಿಗೆ ಸಹಾಯ ಮಾಡಿದ ನಿನಗೆ ನಮಸ್ಕಾರ
17. ಸರ್ವದುಃಖ ಹರಾಯ – ಎಲ್ಲಾ ಬಗೆಯ ದುಃಖಗಳನ್ನು ಪರಿಹರಿಸುವವನಿಗೆ ನಮಸ್ಕಾರ
18. ಸರ್ವಲೋಕಚಾರಿಣೇ – ಸಕಲ ಲೋಕಗಳಲ್ಲೂ ಸಂಚರಿಸಬಲ್ಲವನಿಗೆ ನಮಸ್ಕಾರ
19. ಮನೋಜವಾಯ – ಮನೋವೇಗದಲ್ಲಿ ಚಲಿಸಬಲ್ಲವನೇ ನಮಸ್ಕಾರ
20. ಪಾರಿಜಾತ ದೃಮೂಲಸ್ಥಾಯ – ಪಾರಿಜಾತ ವೃಕ್ಷದ ಕೆಳಗೆ ಕುಳಿತವನೇ ನಿನಗೆ ನಮಸ್ಕಾರ
21. ಸರ್ವ ಮಂತ್ರ ಸ್ವರೂಪಾಯ – ಸಕಲ ಮಂತ್ರ ಸ್ವರೂಪಿಯಾದ ನಿನಗೆ ನಮಸ್ಕಾರ
22. ಸರ್ವ ತಂತ್ರ ಸ್ವರೂಪಿಣೇ – ಸಕಲ ತಂತ್ರ ಸ್ವರೂಪಿಯಾದ ನಿನಗೆ ನಮಸ್ಕಾರ
23. ಸರ್ವ ಯಂತ್ರಾತ್ಮಕಾಯ – ಸಕಲ ಯಂತ್ರ ಸ್ವರೂಪಿಯಾದ ನಿನಗೆ ನಮಸ್ಕಾರ
24. ಕಪೀಶ್ವರಾಯ – ಕಪಿ ಸೇನೆಗಳ ನಾಯಕ ನಿನಗೆ ನಮಸ್ಕಾರ
25. ಮಹಾಕಾಯಾಯ – ಬೃಹತ್ ಶರೀರವುಳ್ಳವ ನಿನಗೆ ನಮಸ್ಕಾರ
26. ಸರ್ವರೋಗಹರಾಯ – ಸಕಲ ರೋಗಗಳನ್ನು ಪರಿಹರಿಸುವವನೇ ನಮಸ್ಕಾರ
27. ಪ್ರಭವೇ – ಪ್ರಭಾವಶಾಲಿಯಾದ ನಿನಗೆ ನಮಸ್ಕಾರ
28. ಬಲಸಿದ್ದಿಕರಾಯ – ಬಲವನ್ನೂ ಸಿದ್ಧಿಯನ್ನೂ ದಯಪಾಲಿಸುವವನೇ ನಮಸ್ಕಾರ
29. ಸರ್ವವಿದ್ಯಾ ಸಂಪತ್ಪ್ರದಾಯಕಾಯ – ಸಕಲ ವಿದ್ಯೆಗಳನ್ನೂ ಸಂಪತ್ತನ್ನೂ ಕರುಣಿಸುವವನೇ ನಮಸ್ಕಾರ
30. ಕಪಿಸೇನಾನಾಯಕಾಯ – ಕಪಿಸೇನೆಯ ನಾಯಕನೇ ನಮಸ್ಕಾರ
31. ಭವಿಷ್ಯತ್ ಚತುರಾನನಾಯ – ನಾಲ್ಕು ಮುಖಗಳನ್ನು ಹೊಂದಿರುವವನೇ ನಮಸ್ಕಾರ
32. ಕುಮಾರ ಬ್ರಹ್ಮಚಾರಿಣೇ – ಬ್ರಹ್ಮಚಾರಿಯೇ ನಿನಗೆ ನಮಸ್ಕಾರ
33. ರತ್ನ ಕುಂಡಲ ದೀಪ್ತಿಮತೇ – ರತ್ನಕುಂಡಲಗಳನ್ನು ಧರಿಸಿ ದೀಪದಂತೆ ಬೆಳಗುವವನೇ ನಮಸ್ಕಾರ
34. ಚಂಚಲದ್ವಾಲಸನ್ನದ್ಧ ಲಂಬಾಮಾನ ಶಿಖೋಜ್ವಾಲಾಯ ಚಂಚಲನೇತ್ರ ಜ್ವಾಲೆಯಂತೆ ಶೋಭಿಸುವವನೇ ನಮಸ್ಕಾರ
35. ಗಂಧರ್ವ ವಿದ್ಯಾಯ – ಗಂಧರ್ವ ವಿದ್ಯೆ ಬಲ್ಲವನೇ ನಿನಗೆ ನಮಸ್ಕಾರ
36. ತತ್ತ್ವಜ್ಞಾನಾಯ – ತತ್ವಜ್ಞಾನಿಯೇ ನಿನಗೆ ನಮಸ್ಕಾರ
37. ಮಹಾಬಲ ಪರಾಕ್ರಮಾಯ – ಮಹಾಬಲಶಾಲಿಯಾದ ಪರಾಕ್ರಮಿಯೇ ನಿನಗೆ ನಮಸ್ಕಾರ
38. ಕಾರಾಗೃಹ ವಿಮೋಕ್ತ್ರೇ – ಸೆರೆಮನೆಯಿಂದ ಮುಕ್ತಗೊಳಿಸುವವನೇ ನಿನಗೆ ನಮಸ್ಕಾರ
39. ಶೃಂಖಲಾ ಬಂಧಮೋಚಕಾಯ – ಸಂಸಾರ ಸಂಕೋಲೆಗಳ ಬಂಧಮುಕ್ತಗೊಳಿಸುವವನೇ ನಿನಗೆ ನಮಸ್ಕಾರ
40. ಸಾಗರೋತ್ತರಕಾಯ – ಭವ ಸಾಗರವನ್ನು ದಾಟಿದವನೇ ನಿನಗೆ ನಮಸ್ಕಾರ
41. ಪ್ರಾಜ್ಞಾಯ – ಸ್ವತಃ ಪ್ರಜ್ಞೆಯಾಗಿರುವವನೇ ನಿನಗೆ ನಮಸ್ಕಾರ
42. ರಾಮದೂತಾಯ – ಪ್ರಭು ರಾಮನ ದೂತನಾಗಿರುವ ನಿನಗೆ ನಮಸ್ಕಾರ
43. ಪ್ರತಾಪವತೇ – ಪ್ರತಾಪಿಯಾದ ನಿನಗೆ ನಮಸ್ಕಾರ
44. ಕೇಸರಿಸುತಾಯ – ಕೇಸರಿಯ ಮಗನೇ ನಿನಗೆ ನಮಸ್ಕಾರ
45. ಸೀತಾ ಶೋಕ ನಿವಾರಕಾಯ – ಸೀತೆಯ ಶೋಕ ಪರಿಹರಿಸಿದ ನಿನಗೆ ನಮಸ್ಕಾರ
46. ಅಂಜನಾ ಗರ್ಭ ಸಂಭೂತಾಯ – ಅಂಜನೆಯ ಗರ್ಭದಲ್ಲಿ ಜನಿಸಿದ ನಿನಗೆ ನಮಸ್ಕಾರ
47. ಬಾಲಾರ್ಕಸದೃಶಾನನಾಯ – ಮಕ್ಕಳ ರಕ್ಷಣೆ ಮಾಡುವವನೇ ನಿನಗೆ ನಮಸ್ಕಾರ
48. ವಿಭೀಷಣ ಪ್ರಿಯಕರಾಯ – ವಿಭೀಷಣನಿಗೆ ಪ್ರಿಯನಾದವನೇ ನಿನಗೆ ನಮಸ್ಕಾರ
49. ದಶಗ್ರೀವ ಕುಲಾಂತಕಾಯ – ಹತ್ತು ತಲೆಯ ರಾವಣನಿಗೆ ಪಾಠ ಕಲಿಸಿದವನೇ ನಿನಗೆ ನಮಸ್ಕಾರ
50. ಲಕ್ಷ್ಮಣ ಪ್ರಾಣದಾತ್ರೇ – ಲಕ್ಷ್ಮಣನ ಪ್ರಾಣ ರಕ್ಷಣೆ ಮಾಡಿದ ನಿನಗೆ ನಮಸ್ಕಾರ

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564

51. ವಜ್ರಕಾಯಾಯ – ವಜ್ರದೇಹಿಯಾದ ನಿನಗೆ ನಮಸ್ಕಾರ
52. ಮಹಾದ್ಯುತಾಯ – ಮಹಾಪ್ರಕಾಶಮಾನನಾದ ನಿನಗೆ ನಮಸ್ಕಾರ
53. ಚಿರಂಜೀವಿನೇ – ಚಿರಂಜೀವಿಯಾದ ನಿನಗೆ ನಮಸ್ಕಾರ
54. ರಾಮ ಭಕ್ತಾಯ – ರಾಮಭಕ್ತನಾದ ನಿನಗೆ ನಮಸ್ಕಾರ
55.ದೈತ್ಯ ಕಾರ್ಯ ವಿಘಾತಕಾಯ – ದೈತ್ಯರ ಕೃತ್ಯಗಳಿಗೆ ಅಡ್ಡಿಯಾಗಿ ನಿಲ್ಲುವವನೇ ನಿನಗೆ ನಮಸ್ಕಾರ
56. ಅಕ್ಷಹಂತ್ರೇ – ಅಕ್ಷಯ ಸಂಹಾರ ಮಾಡಿದ ನಿನಗೆ ನಮಸ್ಕಾರ
57. ಕಾಂಚನಾಭಾಯ – ಬಂಗಾರದಂತ ದೇಹವುಳ್ಳ ನಿನಗೆ ನಮಸ್ಕಾರ
58. ಪಂಚವಕ್ತ್ರಾಯ – ಐದು ಮುಖವುಳ್ಳ ನಿನಗೆ ನಮಸ್ಕಾರ
59. ಮಹಾ ತಪಸೇ – ಮಹಾತಪಸ್ವಿಯೇ ನಿನಗೆ ನಮಸ್ಕಾರ
60.ಲಂಕಿಣಿ ಭಂಜನಾಯ – ಲಂಕಿಣಿಯನ್ನು ದಮನ ಮಾಡಿದವನೇ ನಿನಗೆ ನಮಸ್ಕಾರ
61. ಶ್ರೀಮತೇ – ದೈವ ಸೇವೆಗೆ ಸಮರ್ಪಿತ ನಿನಗೆ ನಮಸ್ಕಾರ
62. ಸಿಂಹಿಕಾ ಪ್ರಾಣ ಭಂಜನಾಯ – ಸಿಂಹಿಕೆಯ ಪ್ರಾಣಹರಣ ಮಾಡಿದವನೇ ನಿನಗೆ ನಮಸ್ಕಾರ
63. ಗಂಧಮಾದನ ಶೈಲಸ್ಥಾಯ – ಗಂಧಮಾದನ ಪರ್ವತದಲ್ಲಿ ಬೆಳೆದವನೇ ನಿನಗೆ ನಮಸ್ಕಾರ
64. ಲಂಕಾಪುರ ವಿದಾಹಕಾಯ – ಲಂಕಾಪುರಿಗೆ ಪಾಠ ಕಲಿಸಿದವನೇ, ನಿನಗೆ ನಮಸ್ಕಾರ
65. ಸುಗ್ರೀವ ಸಚಿವಾಯ – ಸುಗ್ರೀವನ ಮಂತ್ರಿಯಾದ ನಿನಗೆ ನಮಸ್ಕಾರ
66. ಧೀರಾಯ – ಧೀರನಾದ ನಿನಗೆ ನಮಸ್ಕಾರ
67. ಶೂರಾಯ – ಶೂರನಾದ ನಿನಗೆ ನಮಸ್ಕಾರ
68. ದೈತ್ಯ ಕುಲಾಂತಕಾಯ – ದೈತ್ಯರಿಗೆ ಕುಲ ಸಂಹಾರಕ ನಿನಗೆ ನಮಸ್ಕಾರ
69. ಸುರಾರ್ಚಿತಾಯ – ದೇವತೆಗಳಿಂದ ಪೂಜಿತನಾದ ನಿನಗೆ ನಮಸ್ಕಾರ
70. ಮಹಾ ತೇಜಸೇ – ಅತ್ಯಂತ ತೇಜೋಮಯ ನಿನಗೆ ನಮಸ್ಕಾರ
71. ರಾಮಚೂಡಾಮಣಿ ಪ್ರದಾಯ ಕಾಯ – ರಾಮ ನೀಡಿದ ಚೂಡಾಮಣಿಯನ್ನು ಸೀತೆಗೆ ತಲುಪಿಸದವನೇ ನಿನಗೆ ನಮಸ್ಕಾರ
72. ಕಾಮರೂಪಿಣೇ – ಕಾಮನೆಗಳ ನಿಯಂತ್ರಕನೇ ನಿನಗೆ ನಮಸ್ಕಾರ
73. ಪಿಂಗಳಾಕ್ಷಾಯ – ವಿಶೇಷವಾದ ಬಣ್ಣದ ಕಣ್ಣುಗಳುಳ್ಳ ನಿನಗೆ ನಮಸ್ಕಾರ
74. ವಾರ್ಧಿಮೈನಾಕ ಪೂಜಿತಾಯ – ವರಾದಿಗಳಿಂದ ಪೂಜಿಸಲ್ಪಡುವವನೇ ನಿನಗೆ ನಮಸ್ಕಾರ
75. ಕಬಲೀ ಕೃತ ಮಾರ್ತಾಂಡ ಮಂಡಲಾಯ – ಸೂರ್ಯನನ್ನು ನುಂಗಲು ಸೂರ್ಯ ಮಂಡಲಕ್ಕೆ ಜಿಗಿದ ನಿನಗೆ ನಮಸ್ಕಾರ
76. ವಿಜಿತೇಂದ್ರಯಾಯ – ಇಂದ್ರಿಯಗಳ ಗೆದ್ದವನೇ ನಿನಗೆ ನಮಸ್ಕಾರ
77. ರಾಮ ಸುಗ್ರೀವ ಸಂಧಾತ್ರೇ – ರಾಮ ಮತ್ತು ಸುಗ್ರೀವರನ್ನು ಸಂಪರ್ಕಿಸಿದ ನಿನಗೆ ನಮಸ್ಕಾರ
78. ಮಹಿರಾವಣ ಮರ್ಧನಾಯ – ಮಹಿರಾವಣನನ್ನು ಮರ್ದಿಸಿದವನೇ ನಿನಗೆ ನಮಸ್ಕಾರ
79. ಸ್ಫಟಿಕಾಭಯ – ಸ್ಫಟಿಕದಂತಹ ಕಾಂತಿಯುಳ್ಳ ನಿನಗೆ ನಮಸ್ಕಾರ
80. ವಾಗಧೀಶಾಯ – ವಾಕ್ ಒಡೆಯನೇ ನಿನಗೆ ನಮಸ್ಕಾರ
81. ನವ ವ್ಯಾಕೃತ ಪಂಡಿತಾಯ – ವ್ಯಾಕರಣ ಪಂಡಿತನೇ ನಿನಗೆ ನಮಸ್ಕಾರ
82. ಚತುರ್ಭಾಹವೇ – ನಾಲ್ಕು ಭುಜಗಳ ನಿನಗೆ ನಮಸ್ಕಾರ
83. ದೀನ ಬಂಧುವೇ – ಆರ್ತರ ಆಪದ್ಬಾಂದವ ನಿನಗೆ ನಮಸ್ಕಾರ
84. ಮಹಾತ್ಮನೇ – ಅತ್ಯಂತ ಪವಿತ್ರವಾದ ಆತ್ಮವುಳ್ಳ ನಿನಗೆ ನಮಸ್ಕಾರ
85. ಭಕ್ತವತ್ಸಲಾಯ – ಭಕ್ತರನ್ನು ಸದಾಕಾಲವೂ ಪೊರೆಯುವ ನಿನಗೆ ನಮಸ್ಕಾರ
86. ಸಂಜೀವಿನಗಾಹರ್ತ್ರೇ – ಸಂಜೀವಿನಿ ಪರ್ವತವನ್ನು ಹೊತ್ತು ತಂದವನೇ ನಿನಗೆ ನಮಸ್ಕಾರ
87. ಶುಚಯೇ – ಪರಿಶುದ್ಧನಾದ ನಿನಗೆ ನಮಸ್ಕಾರ
88. ವಾಗ್ಮಿನೇ – ಚತುರ ಮಾತುಗಾರನಾದ ನಿನಗೆ ನಮಸ್ಕಾರ
89. ದೃಢವ್ರತಾಯ – ಕಠಿಣವಾದ ವ್ರತ ನಿಯಮಗಳನ್ನು ಆಚರಿಸುವ ನಿನಗೆ ನಮಸ್ಕಾರ
90. ಕಾಲನೇಮಿ ಪ್ರಮಥನಾಯ – ಕಾಲನೇಮಿ ರಾಕ್ಷಸನ ಮರ್ದಿಸಿದ ನಿನಗೆ ನಮಸ್ಕಾರ
91. ಹರಿಮರ್ಕಟ ಮರ್ಕಟಾಯ – ಹರಿಮರ್ಕಟ ರೂಪಿಯೇ ನಿನಗೆ ನಮಸ್ಕಾರ
92. ದಾಂತಾಯ – ಹಲ್ಲುಗಳನ್ನು ತೋರಿಸುತ್ತಾ ಉಗ್ರರೂಪ ತಾಳಿದವನೇ ನಿನಗೆ ನಮಸ್ಕಾರ
93. ಶಾಂತಾಯ – ಶಾಂತರೂಪನೇ ನಿನಗೆ ನಮಸ್ಕಾರ
94. ಪ್ರಸನ್ನಾತ್ಮನೇ – ಪ್ರಸನ್ನನಾಗಿ ಕುಳಿತಿರುವ ನಿನಗೆ ನಮಸ್ಕಾರ
95. ಶತಕಂಠಮುದಾಪಹರ್ತ್ರೇ – ಶಾಂತಿಯ ಕಾಂತಿಯಿಂದ ಶೋಭಿಸುತ್ತಿರುವ ನಿನಗೆ ನಮಸ್ಕಾರ
96. ಯೋಗಿನೇ – ಯೋಗಿಯಾದ ನಿನಗೆ ನಮಸ್ಕಾರ
97. ರಾಮಕಥಾ ಲೋಲಾಯ – ರಾಮಕಥೆಯಲ್ಲಿ ಸಂತೋಷ ಕಾಣುವವನಾದ ನಿನಗೆ ನಮಸ್ಕಾರ
98. ಸೀತಾನ್ವೇಷಣ ಪಂಡಿತಾಯ – ಸೀತಾನ್ವೇಷಣೆಯಲ್ಲಿ ತೊಡಗಿಕೊಂಡಿದ್ದ ನಿನಗೆ ನಮಸ್ಕಾರ
100. ವಜ್ರದಂಷ್ಟ್ರಾಯ – ವಜ್ರ ದಂತಹ ದವಡೆಗಳನ್ನು ಹೊಂದಿರುವ ನಿನಗೆ ನಮಸ್ಕಾರ
101. ವಜ್ರನಖಾಯ – ವಜ್ರದಂತ ಉಗುರುಗಳನ್ನುಳ್ಳ ನಮಸ್ಕಾರ
102. ರುದ್ರವೀರ್ಯ ಸಮದ್ಭವಾಯ – ರುದ್ರನ ವೀರ್ಯದಿಂದ ಜನಿಸಿದವನಿಗೆ ನಮಸ್ಕಾರ
103. ಇಂದ್ರಜಿತಪ್ರಹಿತಾಮೋಘ ಬ್ರಹ್ಮಾಸ್ತ್ರ ವಿನಿವಾರಕಾಯ – ಇಂದ್ರಜಿತನು ಪ್ರಯೋಗಿಸಿದ ಬ್ರಹ್ಮಾಸ್ತ್ರ ನಿವಾರಿಸಿದವನಿಗೆ ನಮಸ್ಕಾರ
104. ಪಾರ್ಥ ಧ್ವಜಾಗ್ರ‌ ಸಂವಾಸಿನೇ – ಅರ್ಜುನನ ಧ್ವಜದಲ್ಲಿ ನೆಲೆಸಿದವನೇ ನಿನಗೆ ನಮಸ್ಕಾರ
105. ದಶಬಾಹವೇ – ಹತ್ತು ಭುಜಗಳನ್ನು ಹೊಂದಿರುವ ನಿನಗೆ ನಮಸ್ಕಾರ
106. ಲೋಕಪೂಜ್ಯಾಯ – ಲೋಕಪೂಜಿತನೇ ನಿನಗೆ ನಮಸ್ಕಾರ
107. ಜಾಂಬವತ್ಪ್ರೀತಿವರ್ಧನಾಯ – ಜಾಂಬವತಿಗೆ ಪ್ರೀತಿ ಪಾತ್ರನಾದ ನಿನಗೆ ನಮಸ್ಕಾರ
108. ಸೀತಾಸಮೇತ ಶ್ರೀರಾಮಪಾದ ಸೇವಾದುರಂಧರಾಯ – ಸೀತಾದೇವಿ ಸಹಿತವಾಗಿ ಪ್ರಭು‌ ಶ್ರೀರಾಮನ ಪಾದಸೇವೆಯನ್ನು ನಿಷ್ಠೆಯಿಂದ ಮಾಡುವ ನಿನಗೆ ನಮಸ್ಕಾರ
‌ ‌ ‌ ‌ ‌ ‌ ‌
ಲೇಖನ ಪ್ರಕಟಿಸಿದವರು:
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ಧಾರ್ಮಿಕಚಿಂತಕರು,ಜೋತಿಷ್ಯರು ,ಸಲಹೆಗಾರರು,
ಸಂಶೋಧಕರು. ಹಾಗು ಬರಹಗಾರರು✍
ಸಂಸ್ಕೃತದಲ್ಲಿರುವ ಪ್ರತಿ ಹೆಸರಿಗೂ ‘ನಮಃ’ ಸೇರಿಸಿಕೊಂಡು ಪಠಿಸಬೇಕು. ಹನೂಮದ್ ಅಷ್ಟೋತ್ತರ ಶತನಾಮಾವಳಿಯ ನಿತ್ಯಪಠಣದಿಂದ ವಿದ್ಯಾಬುದ್ಧಿಗಳೂ ಆಯುರಾರೋಗ್ಯ ಐಶ್ವರ್ಯಗಳೂ ವೃದ್ಧಿಯಾಗುವವು. ಶ್ರೀರಾಮನಲ್ಲಿ ಭಕ್ತಿ ನೆಲೆಗೊಳ್ಳುವುದು. ವಿಶೇಷವಾಗಿ ಮಂಗಳವಾರ ಪಠಿಸಿದರೆ ಋಣ ಬಾಧೆಗಳು ಹಾಗೂ ಶನಿವಾರ ಪಠಿಸಿದರೆ ಶನಿ ಬಾಧೆಗಳು ನಿವಾರಣೆಯಾಗುವುದು.
ಸನಾತನ ಸಂಸ್ಕ್ರತಿಯಲ್ಲಿ ಪ್ರತಿಯೊಂದು ಆಧ್ಯಾತ್ಮಿಕ ವಿಚಾರ ಅಮೂಲ್ಯವಾದದ್ದು ಸ್ನೇಹಿತರೇ….ನಮ್ಮ ಸನಾತನ ಸಂಸ್ಕೃತಿ ಮರೆಯಬೇಡಿ

Tags: Explanation of 108 Names of Anjaneyaswamy...
ShareTweetSendShare
Join us on:

Related Posts

Always on the mind; Some reasons and solutions for quarrels and unrest at home

ಯಾವಾಗಲು ಮನಸ್ಸಿನಲ್ಲಿ ;ಮನೆಯಲ್ಲಿ ಜಗಳ, ಅಶಾಂತಿ ಉಂಟಾಗಲು ಕೆಲವು ಕಾರಣಗಳು ಮತ್ತು ಪರಿಹಾರ

by admin
February 11, 2026
0

ಯಾವಾಗಲು ಮನಸ್ಸಿನಲ್ಲಿ ;ಮನೆಯಲ್ಲಿ ಜಗಳ, ಅಶಾಂತಿ ಉಂಟಾಗಲು ಕೆಲವು ಕಾರಣಗಳು ಮತ್ತು ಪರಿಹಾರ ಈ ಭೂಮಿಯನ್ನು ಎರಡು ರೀತಿಯ ಶಕ್ತಿಗಳು ಸದಾ ಪ್ರವಹಿಸುತ್ತಿರುತ್ತವೆ. ಒಂದು ಧನಾತ್ಮಕ, ಇನ್ನೊಂದು...

To get good marks in exams, chant this one-line mantra in the ears of your children every day

ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯಲು ಮಕ್ಕಳ ಕಿವಿಯಲ್ಲಿ ಪ್ರತಿದಿನ ಈ ಒಂದು ಸಾಲಿನ ಮಂತ್ರವನ್ನು ಪಠಿಸಿ. ದಡ್ಡ ಮಕ್ಕಳನ್ನೂ ಅಧ್ಯಯನದಲ್ಲಿ ಉತ್ಕೃಷ್ಟಗೊಳಿಸಲು ಪ್ರಬಲ ಮಂತ್ರ.

by admin
February 11, 2026
0

ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯಲು ಮಕ್ಕಳ ಕಿವಿಯಲ್ಲಿ ಪ್ರತಿದಿನ ಈ ಒಂದು ಸಾಲಿನ ಮಂತ್ರವನ್ನು ಪಠಿಸಿ. ದಡ್ಡ ಮಕ್ಕಳನ್ನೂ ಅಧ್ಯಯನದಲ್ಲಿ ಉತ್ಕೃಷ್ಟಗೊಳಿಸಲು ಪ್ರಬಲ ಮಂತ್ರ. ನಾವು ನಮ್ಮ...

ದಿನ ಭವಿಷ್ಯ (26-01-2026) Daily Horoscope. ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (11-02-2026) Daily Horoscope. ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
February 11, 2026
0

ದಿನ ಭವಿಷ್ಯ: 11-02-2026 ಮೇಷ ರಾಶಿ ಇಂದು ನಿಮಗೆ ಮಿಶ್ರ ಫಲಗಳು ದೊರೆಯಲಿವೆ. ಕೆಲಸದ ಸ್ಥಳದಲ್ಲಿ ಒತ್ತಡವಿದ್ದರೂ ಅದನ್ನು ನಿಭಾಯಿಸುವ ಶಕ್ತಿ ನಿಮಗೆ ಇರುತ್ತದೆ. ಆರ್ಥಿಕವಾಗಿ ಸ್ವಲ್ಪ...

If you want lucky money to come to you, write this mantra on a white sheet of paper and keep it with you.

ಅದೃಷ್ಟದ ಹಣ ನಿಮ್ಮ ಬಳಿ ಬರಬೇಕು ಅಂದ್ರೆ ಬಿಳಿಹಾಳೆಯ ಮೇಲೆ ಈ ಯಂತ್ರವನ್ನು ಬರೆದು ನಿಮ್ಮ ಬಳಿ ಇಟ್ಟುಕೊಳ್ಳಿ

by admin
February 10, 2026
0

ಅದೃಷ್ಟದ ಹಣ ನಿಮ್ಮ ಬಳಿ ಬರಬೇಕು ಅಂದ್ರೆ ಬಿಳಿಹಾಳೆಯ ಮೇಲೆ ಈ ಯಂತ್ರವನ್ನು ಬರೆದು ನಿಮ್ಮ ಬಳಿ ಇಟ್ಟುಕೊಳ್ಳಿ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ದೈವಜ್ಞ ಪ್ರಧಾನ್...

Remembering Sri Subramanya Swamy, today's accurate horoscope, you will get immense success and property benefits. 5 zodiac signs

ಶ್ರೀ ಸುಬ್ರಮಣ್ಯ ಸ್ವಾಮಿಯನ್ನು ನೆನೆದು ಈ ದಿನದ ನಿಖರವಾದ ರಾಶಿಫಲ,ಅಪಾರ ಯಶಸ್ಸು ಆಸ್ತಿ ಲಾಭ ಪಡೆಯಲಿದ್ದಾರೆ 5 ರಾಶಿಗಳು

by admin
February 10, 2026
0

ಶ್ರೀ ಕ್ಷೇತ್ರ ದುರ್ಗಾಪರಮೇಶ್ವರೀ ಕಟೀಲು ದೇವಸ್ಥಾನ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564 ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram