ಮಿಥುನ ರಾಶಿಯವರಿ 2022 ರಲ್ಲಿಯು ತಪ್ಪಿದಲ್ಲಾ ತೋಂದರೆ ತಾಪತ್ರೇ ಮಿಥುನಯ 2022 ವರ್ಷ ಭವ್ಯ ಭವಿಷ್ಯ ವಾಣಿ..
ಮಿಥುನ ರಾಶಿ ಭವಿಷ್ಯ 2022 ರ ಪ್ರಕಾರ, ಈ ವರ್ಷ ಮಿಥುನ ರಾಶಿಚಕ್ರದ ಜನರು ತಮ್ಮ ಜೀವನದಲ್ಲಿ ಅನೇಕ ಸವಾಲುಗಳೊಂದಿಗೆ, ಅನೇಕ ಉತ್ತಮ ಅವಕಾಶಗಳನ್ನು ಕೂಡ ಪಡೆಯಲಿದ್ದಾರೆ ಎಂದು ಗ್ರಹಗಳ ಸ್ಥಾನವು ತೋರಿಸುತ್ತಿದೆ. ಈ ವರ್ಷದ ಆರಂಭದಲ್ಲಿ ಜನವರಿ ರಿಂದ ಮಾರ್ಚ್ ವರೆಗೆ ಶನಿ ದೇವ ನಿಮ್ಮ ರಾಶಿಯಲ್ಲಿ ತನ್ನದೇ ಎಂಟನೇ ಮನೆಯಲ್ಲಿರುತ್ತಾರೆ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಇದರಿಂದಾಗಿ ನೀವು ಕೆಲವು ಆರ್ಥಿಕ ನಷ್ಟದೊಂದಿಗೆ ಅನೇಕ ಅರೋಗ್ಯ ಸಂಬಂಧಿತ ಸಮಸ್ಯೆಗಳು ಮತ್ತು ಕಷ್ಟಗಳನ್ನು ಎದುರಿಸಬೇಕಾಗಬಹುದು. ಮಿಥುನ ರಾಶಿಚಕ್ರದ ಜನರಿಗೆ ಇದು ಪರೀಕ್ಷಾ ಸಮಯವೆಂದು ಸಾಬೀತಾಗುತ್ತದೆ. ಇದಲ್ಲದೆ ಮಧ್ಯ ಫೆಬ್ರವರಿ (17 ಫೆಬ್ರವರಿ) ರಿಂದ ಏಪ್ರಿಲ್ ವರೆಗೆ, ನೀವು ಆಮ್ಲೀಯತೆ, ಕೀಲುನೋವು, ಶೀತ – ಕೆಮ್ಮು ಇತ್ಯಾದಿಗಳಂತಹ ಅರೋಗ್ಯ ಸಮಸ್ಯೆಗಳಿಂದಲೂ ಬಳಲಬಹುದು. ಆದಾಗ್ಯೂ, ಏಪ್ರಿಲ್ ಮಧ್ಯದ ನಂತರ, ಹನ್ನೊಂದನೇ ಮನೆಯಲ್ಲಿ ರಾಹುವಿನ ಸಂಚಾರದಿಂದಾಗಿ, ಮಿಥುನ ರಾಶಿಚಕ್ರದ ಜನರ ಜೀವನದಲ್ಲಿ ಅನೇಕ ಸಕಾರಾತ್ಮಕ ಬದಲಾವಣೆಗಳು ಉಂಟಾಗುತ್ತವೆ.
ಇದರ ನಂತರ ಏಪ್ರಿಲ್ ರಿಂದ ಜೂಲೈ ನಡುವೆ ಮೀನ ರಾಶಿಯಲ್ಲಿ ಗುರು ಗ್ರಹದ ಸಂಚಾರವಾದಾಗ, ಈ ಸಮಯವು ವಿದ್ಯಾರ್ಥಿಗಳಿಗೆ ಅತ್ಯಂತ ಅದೃಷ್ಟಶಾಲಿಯಾಗಿರುತ್ತದೆ. ಏಕೆಂದರೆ ಈ ಸಂಸ್ಮಯದಲ್ಲಿ ಮಿಥುನ ರಾಶಿಚಕ್ರದ ವಿದ್ಯಾರ್ಥಿಗಳು ತಮ್ಮ ಶಿಕ್ಷಣದಲ್ಲಿ ಅಪೇಕ್ಷಿತ ಫಲಿತಾಂಶಗಳನ್ನು ಪಡೆಯಲು ಸಾಧ್ಯವಾಗುತ್ತದೆ. 27 ಏಪ್ರಿಲ್ ನಂತರ ನಿಮ್ಮ ರಾಶಿಚಕ್ರದ ಒಂಬತ್ತನೇ ಮನೆಯಲ್ಲಿ ಶನಿ ದೇವರ ಸ್ಥಳಾಂತರವು, ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿ ತೊಡಗಿರುವ ಜನರು ಇನ್ನೂ ಸ್ವಲ್ಪ ಸಮಯ ಕಾಯಬೇಕಾಗುತ್ತದೆ ಎಂದು ಸೂಚಿಸುತ್ತಿದೆ.
ಮಿಥುನ ರಾಶಿಯವರು ಕಳೆದ ಎರಡು ವರ್ಷಗಳಿಂದ ಅಷ್ಟಮ ಶನಿಯಿಂದ ಬೇಸತ್ತಿದ್ದು ಎಪ್ರಿಲ್ ಅನಂತರ ಉಸಿರಾಡುವ ಸ್ಥಿತಿ ಲಭಿಸುತ್ತದೆ. ಆದರೂ ಶನಿಕಾಟ ತಪ್ಪುವುದಿಲ್ಲ. ಆಪ್ತ ಜನರಿಂದ ವಂಚನೆಗೆ ಸಿಲುಕುತ್ತೀರಿ. ಸಂಚಾರದಲ್ಲಿ ಹಾನಿ ಸಂಭವಿಸಲಿದೆ. ಮೇ ತಿಂಗಳಿಂದ ಧನ ಆಗಮನವಾಗಲಿದೆ. ಸಮಾಜದಲ್ಲಿ ಉತ್ತಮ ಸ್ಥಾನಮಾನ ಸಿಗಲಿದೆ. ಸಂಚಾರದಲ್ಲಿ ದುಃಖ ಉಂಟಾಗಬಹುದು. ಶತ್ರು ಕಾಟ ಇರಲಿದೆ.
ಭೂಮಿಗೆ ಸಂಬಂಧಿಸಿದ ಕಲಹ, ಅನಾರೋಗ್ಯ, ತೀರ್ಥಯಾತ್ರೆ ಇತ್ಯಾದಿ ಮಿಶ್ರ ಫಲವಿದೆ. ಏಕಾದಶದ ರಾಹು ಆಗಾಗ ಲಾಭ ತಂದು ಕೊಟ್ಟರೂ ಪಂಚಮದ ಶನಿ ಅನಾರೋಗ್ಯ, ಹೊಟ್ಟೆ ಭಾಗದಲ್ಲಿ ತೊಂದರೆ ಕೊಡುತ್ತಾನೆ. ಸ್ವಲ್ಪ ಮಟ್ಟಿಗೆ ಸೋಲು ಇದ್ದರೂ ಗೆಲುವು ಜತೆಗೇ ಇರುವುದರಿಂದ ಸ್ವಲ್ಪ ಮಟ್ಟಿನ ಸಮಾಧಾನ ಸಿಗಲಿದೆ. ಜನವರಿ, ಫೆಬ್ರವರಿ ತಿಂಗಳು ಉತ್ತಮವಾಗಿರಲಿದ್ದು,
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.
ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ಮಾರ್ಚ್, ಎಪ್ರಿಲ್ ತಿಂಗಳು ಸಾಧಾರಣವಾಗಿರುತ್ತದೆ. ಮೇ ತಿಂಗಳು ಉತ್ತಮ, ಜೂನ್, ಜುಲೈ ತಿಂಗಳು ಕನಿಷ್ಠ. ಆಗಸ್ಟ್ ತಿಂಗಳು ಉತ್ತಮ. ಸೆಪ್ಟಂಬರ್ ತಿಂಗಳು ಕನಿಷ್ಠ. ಅಕ್ಟೋಬರ್ ತಿಂಗಳು ಉತ್ತಮ. ನವೆಂಬರ್, ಡಿಸೆಂಬರ್ ತಿಂಗಳು ಅತೀ ಕನಿಷ್ಠ. ಈ ರೀತಿಯ ಫಲ ಈ ವರ್ಷ ಇರುತ್ತದೆ. ದೇವರ ಆರಾಧನೆ ಮಾಡಿದರೆ ಕಷ್ಟದಿಂದ ದೂರವಾಗಬಹುದು.
ಶುಭ ರತ್ನ : ಪಚ್ಚೆ. ಶುಭ ಬಣ್ಣ : ಹಸುರು.
ಅದೃಷ್ಟ ಸಂಖ್ಯೆ: 3,6,11. ಉತ್ತಮ ಫಲಗಳು: ಶೇ.70
ಪ್ರಿಯಂಗು ಗುಲಿಕಾ ಭಾಸಂ ರುಪೇಣಾ ಪ್ರತಿಮಂ ಬುಧಂ|
ಸೌಮ್ಯಂ ಸೌಮ್ಯ ಗುಣೋಪೇತಂ ತಂ ಬುಧಂ ಪ್ರಣಮಾಮ್ಯಹಂ||
ಈ ಶ್ಲೋಕವನ್ನು ಬುಧವಾರ ಪಠಿಸುವುದರಿಂದ ಉತ್ತಮ ಫಲವಿದೆ.