Friday, January 27, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Crime

Honour killing of lovers in Bagalkote-ಬಾಗಲಕೋಟೆಯಲ್ಲಿ ಪ್ರೇಮಿಗಳ ಮರ್ಯಾದಾ ಹತ್ಯೆ

Honour killing of lovers in Bagalkote-ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರವಿ ಬೇವಿನಮಟ್ಟಿ, ಹನುಮಂತ ಬೇವಿನಮಟ್ಟಿ ಹಾಗೂ ಬೀರಪ್ಪ ದಳವಿ ಎಂಬ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

Ranjeeta MY by Ranjeeta MY
October 19, 2022
in Crime, Newsbeat, ಅಪರಾಧ
Share on FacebookShare on TwitterShare on WhatsappShare on Telegram

-Honour killing of lovers in Bagalkote-ಬಾಗಲಕೋಟೆ: ಕೆಳ ಜಾತಿಯ ಹುಡುಗನ್ನು  ಪ್ರೀತಿಸಿದ್ದಾಳೆ ಎಂಬ ಕಾರಣಕ್ಕೆ ಮಗಳು ಮತ್ತು ಅವಳ  ಪ್ರಿಯಕರನನ್ನು ತಂದೆ ಹತ್ಯೆ ಮಾಡಿರುವ  ಧಾರುಣಘಟನೆ ಬಾಗಲಕೋಟೆ ತಾಲ್ಲೂಕಿನ  ಬೇವಿನಮಟ್ಟಿಗ್ರಾಮದಲ್ಲಿ ನಡೆದಿದೆ.

ಬೇವಿನಮಟ್ಟಿ ಗ್ರಾಮದ 18ವರ್ಷದ ರಾಜೇಶ್ವರಿ ಕರಡಿ 24 ವರ್ಷದ ವಿಶ್ವನಾಥ್​ ನೆಲಗಿ  ಎಂಬುವವರು  ಕಳೆದ ಎರಡು ವರ್ಷಗಳಿಂದ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಈ ವಿಚಾರ ಹುಡುಗಿಯ ಮನೆಯವರಿಗೆ ಗೊತ್ತಾಗಿ ಯುವಕ  ಕೆಳ ಜಾತಿಯವನು ಎಂದು ತಿಳಿದು ಹುಡುಗಿಗೆ ಅವನೊಂದಿಗಿನ  ಒಡನಾಟ ಬಿಡುವಂತೆ ಬುದ್ದಿ ಹೇಳಿ ಎಚ್ಚರಿಕೆ ನೀಡಿದ್ದರು. ಜಾತಿ ವಿಷಯವಾಗಿ ಈ ಹಿಂದೆ ಎರಡು ಕುಟುಂಬದವರ ಮಧ್ಯೆ ಜಗಳವಾಗಿತ್ತು. ಆದರೆ ಈಗ ಇಬ್ಬರದ್ದು  ಬಾಗಲಕೋಟೆಯ ಬೇವಿನಮಟ್ಟಿ ಗ್ರಾಮದಲ್ಲಿ ಕೊಲೆಯಾಗಿದೆ ಇಬ್ಬರ ಶವಗಳು ಪತ್ತೆಯಾಗಿಲ್ಲ.

Related posts

What is this secondary agriculture saaksha tv

Agriculture : ಕೃಷಿ ಎಷ್ಟು ಮುಖ್ಯ,..?? ಎಷ್ಟೆಲ್ಲಾ ಮಹತ್ವದ ಪಾತ್ರ ವಹಿಸುತ್ತದೆ..??

January 27, 2023
Father in Law Married son's wife in up

Father in Law Married son’s wife : 28 ರ ಸೊಸೆಯನ್ನೇ ವರಿಸಿದ 70ರ ಮಾವ

January 27, 2023

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರವಿ ಬೇವಿನಮಟ್ಟಿ, ಹನುಮಂತ ಬೇವಿನಮಟ್ಟಿ ಹಾಗೂ ಬೀರಪ್ಪ ದಳವಿ ಎಂಬ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ತನಿಕೆಯ ಆರಂಭದಲ್ಲಿ ಜೋಡಿ ಓಡಿ ಹೋಗಿದ್ದಾರೆ ಎಂದು ಹೇಳಲಾಗಿತ್ತು.  ಆದರೆ ಯುವಕನ ತಾಯಿ ಮಗ ಕಾಣಿಸುತ್ತಿಲ್ಲ ಎಂದು ದೂರು ನೀಡಿದ್ದರು. ಹಾಗೆ  ಮಗಳನ್ನು ಅಪಹರಿಸಲಾಗಿದೆ ಎಂದು ಹುಡುಗಿಯ ಪೋಷಕರು ದೂರು ನೀಡಿದ್ದರು. ಪೊಲೀಸ್ ತನಿಖೆ ವೇಳೆ ಅಪ್ರಾಪ್ತೆಯ ಪೋಷಕರ ಮೇಲೆ ಅನುಮಾನ ಗೊಂಡು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮರ್ಯಾದಾ ಹತ್ಯೆ ಬೆಳಕಿಗೆ ಬಂದಿದೆ.

ವಿಶ್ವನಾಥ್ ಪೋಷಕರು ಜೀವನೋಪಾಯಕ್ಕಾಗಿ ಕೇರಳದ ಕಾಸರಗೋಡಿಗೆ ಕಳುಹಿಸಿದ್ದರು, ಅಲ್ಲಿಆತ ದಿನಗೂಲಿ ಕೆಲಸ ಮಾಡಲು ಪ್ರಾರಂಭಿಸಿದ್ದ. ಅಷ್ಟರಲ್ಲಿ ರಾಜೇಶ್ವರಿ ಜೊತೆಗೆ ಪ್ರೇಮಾಂಕುರವಾಗಿ  ರಾಜೇಶ್ವರಿ  ತನ್ನ ತಂದೆ-ತಾಯಿಗೆ ವಿಶ್ವನಾಥ್ ನನ್ನು ಮದುವೆಯಾಗುವ ಇಚ್ಛೆಯನ್ನು ತಿಳಿಸಿದ್ದಳು.

ಯುವತಿಯ ಕುಟುಂಬಸ್ಥರು ಇದಕ್ಕೆ ಕೊನೆ ಹಾಡಲೆಂದು  ಇಬ್ಬರಿಗಾಗಿ ಉಪಾಯದಿಂದ ಬಲೆ ಬೀಸಿದ್ದಾರೆ  . ಮದುವೆ ಮಾಡಿಕೊಡುವುದಾಗಿ ಹೇಳಿ ವಿಶ್ವನಾಥ್‌ ನನ್ನು ಕರೆಸಿಕೊಂಡಿದ್ದಾರೆ. ವಿಶ್ವನಾಥ್ ನರಗುಂದ ತಲುಪಿದಾಗ ಯುವತಿಯನ್ನು ಬೇರೆ ವಾಹನದಲ್ಲಿ ಕರೆತರುವಾಗ ಆರೋಪಿಗಳು ಆತನನ್ನು ಜೀಪಿನಲ್ಲಿ ಕೂಡಿ ಹಾಕಿದ್ದರು. ಇಬ್ಬರನ್ನೂ ವಾಹನದಲ್ಲಿಯೇ ಹತ್ಯೆ ಮಾಡಿ, ಇಬ್ಬರ ಶವಗಳನ್ನು ಕೃಷ್ಣಾ ನದಿಗೆ ಎಸೆಯಲಾಗಿದೆ ಎಂದು ಪೊಲೀಸರ ತನಿಕೆಯಲ್ಲಿ  ಬೆಳಕಿಗೆ  ಬಂದಿದೆ ಆದರೆ ಇಬ್ಬರ  ಮೃತದೇಹಗಳ ಪತ್ತೆಗೆ ಶೋಧ ಕಾರ್ಯ ಜಾರಿಯಲ್ಲಿದೆ  ಎಂದು  ಪೊಲೀಸ್‌ ಅಧಿಕಾರಿಗಳು  ತಿಳಿಸಿದ್ದಾರೆ.

 

Honour killing of lovers in Bagalkote

Tags: -Honour killing of loversin Bagalkote
ShareTweetSendShare
Join us on:

Related Posts

What is this secondary agriculture saaksha tv

Agriculture : ಕೃಷಿ ಎಷ್ಟು ಮುಖ್ಯ,..?? ಎಷ್ಟೆಲ್ಲಾ ಮಹತ್ವದ ಪಾತ್ರ ವಹಿಸುತ್ತದೆ..??

by Namratha Rao
January 27, 2023
0

Agriculture : ಕೃಷಿ ಎಷ್ಟು ಮುಖ್ಯ,..?? ಎಷ್ಟೆಲ್ಲಾ ಮಹತ್ವದ ಪಾತ್ರ ವಹಿಸುತ್ತದೆ..?? ವ್ಯಾಪಾರ ಮತ್ತು ಸಮಾಜಕ್ಕೆ ಕೃಷಿಯು ಏಕೆ ಮುಖ್ಯವಾದುದು ಎಂಬುದರ ಪ್ರಮುಖ ಅಂಶವೆಂದರೆ ಅದರ ಉತ್ಪಾದನೆ...

Father in Law Married son's wife in up

Father in Law Married son’s wife : 28 ರ ಸೊಸೆಯನ್ನೇ ವರಿಸಿದ 70ರ ಮಾವ

by Namratha Rao
January 27, 2023
0

Father in Law Married son's wife : 28 ರ ಸೊಸೆಯನ್ನೇ ವರಿಸಿದ 70ರ ಮಾವ 70 ವರ್ಷದ ಮಾವನನ್ನೇ ಮದುವೆಯಾದ 28 ರ ಸೊಸೆ...

cola phone

Cola Phone : ಶೀಘ್ರದಲ್ಲೇ ಮಾರುಕಟ್ಟೆಗೆ , ಏನಿದರ ಫೀಚರ್ಸ್..!!

by Namratha Rao
January 27, 2023
0

Cola Smart Phone : ಶೀಘ್ರದಲ್ಲೇ ಮಾರುಕಟ್ಟೆಗೆ ಆಕರ್ಶಕ ಫೀಚರ್ಸ್ ಒಳಗೊಂಡಿರೋದಾಗಿ ವರದಿ ಫೋನ್ ನ ಬ್ಯಾಕ್ ಪ್ಯಾನಲ್ ಶೇರ್ ಮಾಡಿದ ಮುಕುಲ್ ಶರ್ಮಾ 'Cola phone' ...

Kannada Film , sonal montero heroine , saakshatv

Kannada Film : ಸೆಟ್ಟೇರಿದ ‘ರೋಲೆಕ್ಸ್ ಕೋಮಲ್’ ಸಿನಿಮಾ – ಸೋನಲ್ ನಾಯಕಿ 

by Namratha Rao
January 27, 2023
0

Kannada Film : ಸೆಟ್ಟೇರಿದ ‘ರೋಲೆಕ್ಸ್ ಕೋಮಲ್’ ಸಿನಿಮಾ - ಸೋನಲ್ ನಾಯಕಿ ಫೀನಿಕ್ಸ್ ಎಂಟರ್ಟೈನ್ಮೆಂಟ್ಸ್ ಬ್ಯಾನರ್ ನಡಿ ಶ್ರೀನಿವಾಸ್ ಮಂಡ್ಯ ನಿರ್ದೇಶಿಸುತ್ತಿರುವ ‘ರೋಲೆಕ್ಸ್ ಕೋಮಲ್’ ಚಿತ್ರತಂಡ...

ಕೊಲ್ಕತ್ತಾದಲ್ಲಿ 6 ನಗರಗಳಿಗೆ ವಿಮಾನ ಸೇವೆ ಸ್ಥಗಿತ..!

Flight Highjack : ವಿಮಾನ ಹೈಜಾಕ್ – ಸುಳ್ಳು ಟ್ವೀಟ್ , ಕಾರಣ ವಿಚಿತ್ರ…!!!

by Namratha Rao
January 27, 2023
0

Flight Highjack : ವಿಮಾನ ಹೈಜಾಕ್ – ಸುಳ್ಳು ಟ್ವೀಟ್ , ಕಾರಣ ವಿಚಿತ್ರ...!!! ಪ್ರಯಾಣಿಕನ  ಬಂಧಿಸಿದ ಪೊಲೀಸರು ದುಬೈನಿಂದ ಜೈಪುರಕ್ಕೆ ಬರುತ್ತಿದ್ದ ವಿಮಾನ ವಿಮಾನ ತಡವಾಗಿದ್ದಕ್ಕೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • Samsung Galaxy F04 : ಆಕರ್ಷಕ ಫೀಚರ್ಸ್ , ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಭ್ಯ

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • Surya grahan 2022 | 12 ರಾಶಿಗಳ ಮೇಲೆ ಸೂರ್ಯಗ್ರಹಣದ ಲಾಭ ನಷ್ಟ ಹೇಗಿದೆ? ಯಾರಿಗೆ ಕಾದಿರಿ ಸೂರ್ಯ ಗ್ರಹಣದ ಗ್ರಹಚಾರ.!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

What is this secondary agriculture saaksha tv

Agriculture : ಕೃಷಿ ಎಷ್ಟು ಮುಖ್ಯ,..?? ಎಷ್ಟೆಲ್ಲಾ ಮಹತ್ವದ ಪಾತ್ರ ವಹಿಸುತ್ತದೆ..??

January 27, 2023
Father in Law Married son's wife in up

Father in Law Married son’s wife : 28 ರ ಸೊಸೆಯನ್ನೇ ವರಿಸಿದ 70ರ ಮಾವ

January 27, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram