Local News

International News

ಜ್ವರ ಎಂದು ಮೆಡಿಕಲ್ ನಿಂದ ಮಾತ್ರ ತೆಗೆದುಕೊಳ್ತೀರಾ? ಹುಷಾರ್!

ಹಲವರು ಜ್ವರ ಸೇರಿದಂತೆ ಕೆಲವು ಸಾಮಾನ್ಯ ರೋಗ ಕಾಣಿಸಿಕೊಂಡರೆ ಮೆಡಿಕಲ್ ನಿಂದ ಮಾತ್ರೆ ತೆಗೆದುಕೊಳ್ಳುವುದು ಸಾಮಾನ್ಯ. ಹೀಗೆ ಮಹಿಳೆಯೊಬ್ಬರು ಜ್ವರಕ್ಕೆ ಮಾತ್ರೆ ತೆಗೆದುಕೊಂಡು ಐಸಿಯುಗೆ ದಾಖಲಾಗಿರುವ ಘಟನೆ ನಡೆದಿದೆ. ಇರಾಕ್ ನಲ್ಲಿ ಮಹಿಳೆಯೊಬ್ಬರು...

Read more

ಉಕ್ರೇನ್ ಮೇಲೆ ರಷ್ಯಾ ಕ್ಷಿಪಣಿ ದಾಳಿ; 17 ಜನ ನಾಗರಿಕರು ಸಾವು

ಉಕ್ರೇನ್ ಮೇಲೆ ರಷ್ಯಾ ದಾಳಿ ವಿಶ್ರಾಂತಿ ಪಡೆಯುತ್ತಿಲ್ಲ. ಬುಧವಾರ ಕೂಡ ದಾಳಿ ನಡೆದಿದೆ. ಘಟನೆಯಲ್ಲಿ ಕನಿಷ್ಠ 17 ಜನ ಸಾವನ್ನಪ್ಪಿ, ಸುಮಾರು 60ಕ್ಕೂ ಅಧಿಕ ನಾಗರಿಕರು ಗಾಯಗೊಂಡಿರುವ ಘಟನೆ ನಡೆದಿದೆ. ಉತ್ತರ ಉಕ್ರೇನ್...

Read more

ಟ್ವಿಟರ್ ಗೆ ನಿಷೇಧ ಹೇರಿದ ಪಾಕ್

ಇಸ್ಲಾಮಾಬಾದ್‌: ಎಲಾನ್ ಮಸ್ಕ್ ಒಡೆತನದ ಸಾಮಾಜಿಕ ಜಾಲತಾಣ ಟ್ವಿಟರ್ (ಎಕ್ಸ್) ಗೆ ಪಾಕ್ ಸರ್ಕಾರ ನಿಷೇಧ ಹೇರಿದೆ. ಪಾಕ್ ನ ಆಂತರಿಕ ಸಚಿವಾಲಯವು ದೇಶದ ಸಾರ್ವಭೌಮತ್ವವನ್ನು ಗೌರವಿಸುವಲ್ಲಿ ಎಕ್ಸ್‌ ವಿಫಲವಾಗಿದೆ. ಮೈಕ್ರೋಬ್ಲಾಗಿಂಗ್ ಸೈಟ್‌...

Read more

ಮರಭೂಮಿ ದೇಶದಲ್ಲಿ ಭರ್ಜರಿ ಮಳೆ; 18 ಜನ ಬಲಿ

ಮರಭೂಮಿ ನಾಡು ದುಬೈನಲ್ಲಿ ಭರ್ಜರಿ ಮಳೆಯಾಗುತ್ತಿದ್ದು, ಒಮಾನ್ ನಲ್ಲಿ ಇಲ್ಲಿಯವರೆಗೆ 18 ಜನ ಬಲಿಯಾಗಿದ್ದಾರೆ. ದುಬೈನಲ್ಲಿ ಮಳೆಯಿಂದಾಗಿ ಅತ್ಯಂತ ಜನನಿಬೀಡ ವಿಮಾನ ನಿಲ್ದಾಣ ಜಲಾವೃತವಾಗಿದೆ. ಹೀಗಾಗಿ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಅಲ್ಲದೇ, ಯುಎಇಯ...

Read more

ಮಹಿಳೆ ಕ್ಯಾನ್ಸರ್ ನೊಂದಿಗೆ ಹೋರಾಡುತ್ತಿದ್ದರೆ, ಕೆಲಸಕ್ಕೆ ಬರುವಂತೆ ಬಾಸ್ ಆದೇಶ

ಮಹಿಳೆಯೊಬ್ಬರು ಕ್ಯಾನ್ಸರ್ ನೊಂದಿಗೆ ಸಾವು – ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದರೆ, ಬಾಸ್ ಕೆಲಸಕ್ಕೆ ಹಾಜರಾಗುವಂತೆ ಸೂಚಿಸಿರುವ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಕಂಪೆನಿ 4ನೇ ಹಂತದ ಕ್ಯಾನ್ಸರ್ ವಿರುದ್ಧ...

Read more

ಲಾಟರಿಯಲ್ಲಿ 31 ಕೋಟಿ ರೂ. ಗೆದ್ದ 73ರ ವೃದ್ಧೆ!

ಅದೃಷ್ಟ ಕೈ ಹಿಡಿದರೆ ಸಾಕು ರಾತ್ರೋರಾತ್ರಿ ಶ್ರೀಮಂತರಾದವರನ್ನು ನೋಡಿದ್ದೇವೆ. ಹೀಗೆ 73 ರ ವೃದ್ಧೆಯೊಬ್ಬರು ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿರುವ ಸುದ್ದಿ ಈಗ ಭಾರೀ ವೈರಲ್ ಆಗುತ್ತಿದೆ. ಲಾಟರಿ ಖರೀದಿಸಿದ್ದ 73ರ ವೃದ್ಧೆಯೊಬ್ಬರು 31 ಕೋಟಿ...

Read more

ಗರ್ಲ್ ಫ್ರೆಂಡ್ ಸಿಗಲಿಲ್ಲ ಎಂದು ಮಹಿಳೆಯರನ್ನು ಕೊಲೆ ಮಾಡಿದ ಆರೋಪಿ

ಸಿಡ್ನಿ: ವ್ಯಕ್ತಿಯೊಬ್ಬ ಗರ್ಲ್ ಫ್ರೆಂಡ್ ಸಿಗಲಿಲ್ಲ ಎಂಬ ಕಾರಣಕ್ಕೆ 5 ಜನ ಮಹಿಳೆಯರನ್ನು ಕೊಲೆ ಮಾಡಿ ಹಲವರನ್ನು ಗಾಯಗೊಳಿಸಿರುವ ಘಟನೆ ನಡೆದಿದೆ. 40 ವರ್ಷದ ಜೋಯಲ್ ಕೌಚಿ ಎಂಬ ವ್ಯಕ್ತಿಯೇ ಈ ಹಂತಕ....

Read more

Technology News



Political news

Sports News

Entertainment News



State News

ಬೆಂಗಳೂರಿನ ಹಲವೆಡೆ ಐಟಿ ಅಧಿಕಾರಿಗಳಿಂದ ದಾಳಿ

ಬೆಂಗಳೂರು: ಇಂದು ದೇಶದಲ್ಲಿ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ನಡೆಯುತ್ತಿದೆ. ಇತ್ತ ರಾಜ್ಯದಲ್ಲಿ ಐಟಿ ಅಧಿಕಾರಿಗಳು ಹಲವು ನಾಯಕರ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. ಬೆಂಗಳೂರಿನ...

ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ಮರಳಿ ನೀಡಿದ ಆಟೋ ಚಾಲಕ

ಆಟೋ ಚಾಲಕರೊಬ್ಬರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ನ್ನು ಮರಳಿ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಈ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಧಾರವಾಡದ ನಿಸ್ಸಾಮುದ್ದೀನ್ ಕಾಲೋನಿಯ...

ಈ ಬಾರಿಯೂ ಕುಮಾರಸ್ವಾಮಿ ವಿರುದ್ಧವೇ ಗುಡುಗಲು ಮುಂದಾದ ದರ್ಶನ್

ಮಂಡ್ಯ: ಮಂಡ್ಯ ಲೋಕಸಭಾ ಕಣ ರಂಗೇರಿದೆ. ಕಳೆದ ಬಾರಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಸುಮಲತಾ ಅಂಬರೀಶ್ ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ನಟ ದರ್ಶನ್ ಹಾಗೂ ಯಶ್...

National news

All News