ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಎನ್ನುವ ಗಾದೆ ಇದೆ. ಯಾಕೆಂದರೆ ಹಿಂದಿನ ಕಾಲದಲ್ಲಿ ಎರಡಕ್ಕೂ ಕೂಡ ಅಷ್ಟೇ ಮಹತ್ವ ಇತ್ತು. ಹೇಗೆ ಮನೆಯಲ್ಲಿರುವ ಒಬ್ಬ ಮಗಳಿಗೆ ಮದುವೆ ನಿಶ್ಚಯ ಆದಾಗ ಸಕಲ ಸಿದ್ಧತೆಗಳು ಕೂಡ ತಯಾರಾಗುತ್ತವೋ ಅದೇ ರೀತಿ ಮನೆ ನಿರ್ಮಾಣ ಆಗುತ್ತಿದೆ ಎಂದಾಗಲು ಕೂಡ ಅದು ನಿರ್ಧಾರವಾದ ದಿನದಿಂದಲೇ ಅದಕ್ಕೆ ಬೇಕಾದ ಸಕಲ ಸಿದ್ಧತೆಗಳು ಕೂಡ ತಯಾರಾಗುತ್ತದೆ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಒಂದು ಪಕ್ಷ ಈಗಿನ ಕಾಲದಲ್ಲಿ ಸುಲಭವಾಗಿ ಮದುವೆ ಮಾಡಿ ಮುಗಿಸಬಹುದು, ಆದರೆ ಮನೆ ಕಟ್ಟುವುದು ಅಷ್ಟು ಸುಲಭವಲ್ಲ. ಮನೆ ಎನ್ನುವುದು ಒಂದು ಕನಸು ಜೊತೆಗೆ ಅಲ್ಲಿ ನೂರಾರು ವರ್ಷಗಳ ಕಾಲ ನಾವು ಮಾತ್ರವಲ್ಲದೆ ನಮ್ಮ ಪರಿವಾರ ಹಾಗೂ ಮುಂದಿನ ಪೀಳಿಗೆ ಕೂಡ ನೆಲೆಸಬೇಕು ಹಾಗಾಗಿ ಯಾವುದೇ ದೋಷವಿಲ್ಲದ ವಾಸ್ತು ಪ್ರಕಾರವಾದ ಅಚ್ಚುಕಟ್ಟಾದ ಮನೆ ನಿರ್ಮಾಣವಾಗಬೇಕು ಎನ್ನುವುದು ಎಲ್ಲರ ಕನಸು.
ಇತ್ತೀಚಿನ ದಿನಗಳಲ್ಲಿ ವಾಸ್ತು ಬಗ್ಗೆ ಹೆಚ್ಚು ಗಮನ ಕೊಡದೆ ಇರುವುದರಿಂದ ಆ ದೋಷಗಳು ಉಂಟಾಗಿ ಮನೆ ನಿರ್ಮಾಣ ಮಾಡುವ ಕಾರ್ಯವೇ ಅರ್ಧಕ್ಕೆ ನಿಂತು ಹೋಗುತ್ತದೆ ಅಥವಾ ಮನೆ ಮಾಡಿ ಹೊಸ ಮನೆಗೆ ಹೋದ ಕೂಡಲೇ ಮನೆಯಲ್ಲಿ ಅನಾರೋಗ್ಯ, ಮನೆಯಲ್ಲಿ ಕೆಟ್ಟ ಘಟನೆಗಳು ನಡೆಯುವುದು ಅಥವಾ ಮನೆಯಲ್ಲಿರುವ ಸದಸ್ಯರಿಗೆ ದುಷ್ಚಟಗಳ ಅಭ್ಯಾಸ, ದುರ್ಜನರ ಸಹವಾಸವಾಗಿ ಹಣ ಲಾಸ್ ಆಗುವುದು ಈ ರೀತಿಯಾದ ಹೊಡೆತಗಳು ಬೀಳುತ್ತವೆ.
ಇದರ ಬದಲಿಗೆ ಸರಿಯಾಗಿ ವಾಸ್ತುವನ್ನು ಪಾಲಿಸಿ ಮನೆ ನಿರ್ಮಾಣ ಮಾಡಿದರೆ ಇದೆ ಫಲಿತಾಂಶ ವಿರುದ್ಧವಾಗಿ ಆಗಿ ಗುಣವಂತರ ಹಾಗೂ ಸಜ್ಜನರ ಸಹವಾಸ ಆಗುತ್ತದೆ. ಮನೆಯಲ್ಲಿ ಮಕ್ಕಳಿಗೆ ಒಳ್ಳೆಯ ಸಂಬಂಧ ನಿಶ್ಚಯ ಆಗುತ್ತದೆ. ವಿದ್ಯಾಭ್ಯಾಸದಲ್ಲೇ ಆಗಲಿ ವ್ಯಾಪಾರದಲ್ಲಿ ಆಗಲಿ ಅಭಿವೃದ್ಧಿ ಬರುತ್ತದೆ. ಮನೆ ನಿರ್ಮಾಣ ಕಾರ್ಯ ನಿರ್ವಿಘ್ನವಾಗಿ ಸಾಗಿ ಮನೆಯಲ್ಲಿ ನೆಮ್ಮದಿಯಾಗಿ ವಾಸಿಸುವಂತಾಗುತ್ತದೆ.
ಮನೆ ನಿರ್ಮಾಣಕ್ಕೆ ಬೇಕಾದ ವಸ್ತುಗಳಲ್ಲಿ ಎಲ್ಲವೂ ಕೂಡ ಒಳ್ಳೊಳ್ಳೆ ಗುಣಮಟ್ಟದ್ದು ಸಿಗುತ್ತದೆ, ನಿಮ್ಮಿಂದ ಸಾಲ ಪಡೆದುಕೊಂಡು ತಲೆಮರೆಸಿಕೊಂಡಿದ್ದವರು ಅವರೇ ಹುಡುಕಿಕೊಂಡು ಬಂದು ಹಣ ಕೊಡುತ್ತಾರೆ. ಇಂತಹ ಎಲ್ಲ ಸಕಾರಾತ್ಮಕ ಬದಲಾವಣೆ ಉಂಟಾಗುವುದು ನೀವು ಮನೆಯನ್ನು ಕಟ್ಟುವ ವಾಸ್ತುವಿನ ಮೇಲೆಹ ನಿಮ್ಮ ಮನೆಯ ನಿರ್ಮಾಣ ಕಾರ್ಯ ನಿಶ್ಚಿಂತೆಯಾಗಿ ಸಾಗಬೇಕು ಹಣದ ಕೊರತೆ ಬರಬಾರದು ಜೊತೆಗೆ ಮನೆ ಏಳಿಗೆ ಆಗಬೇಕು ಎಂದರೆ ಮನೆ ಈ ರೀತಿ ಶುರು ಮಾಡಿ.
ಮೊದಲಿಗೆ ನೀವು ಸೈಟ್ ನಿರ್ಧಾರ ಮಾಡಿದ ಮೇಲೆ ಮನೆ ಕಟ್ಟಬೇಕು ಎಂದುಕೊಂಡ ಮೇಲೆ ಅರ್ಧ ಕೆಜಿ ಬಿಳಿ ಸಾಸಿವೆಯನ್ನು ತೆಗೆದುಕೊಂಡು ಹೋಗಿ ಅಲ್ಲೆಲ್ಲ ಹರಡಿ ಬನ್ನಿ. ಬಳಿಕ ದಕ್ಷಿಣದಿಂದ ಮತ್ತು ಪಶ್ಚಿಮದಿಂದ ಕಾಂಪೌಂಡ್ ನಿರ್ಮಿಸಿ ಇದು L ಶೇಪ್ ಆಗುತ್ತದೆ. ಈ ರೀತಿ ಕಾಂಪೌಂಡ್ ನಿರ್ಮಿಸಿದರೆ ಅಲ್ಲಿ ಒಂದು ಎನರ್ಜಿ ಸ್ಟೋರ್ ಆಗುತ್ತದೆ ಆ ಎನರ್ಜಿ ಇಂದ ಮನೆಗೆ ಬೇಕಾದ ಎಲ್ಲ ಸಕಾರಾತ್ಮಕ ಶಕ್ತಿ ತುಂಬುತ್ತದೆ ಜೊತೆಗೆ ಮನೆಯ ಅಡಿಪಾಯವನ್ನು ಈಶಾನ್ಯ ದಿಕ್ಕಿನಿಂದ ನಿರ್ಮಿಸಿ ನೈರುತ್ಯ ದಿಕ್ಕಿನಿಂದ ಪಿಲ್ಲರ್ ಕಟ್ಟಿಕೊಂಡು ಬನ್ನಿ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.
ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ಈ ರೀತಿಯಾಗಿ ಒಳ್ಳೆ ರೀತಿಯಲ್ಲಿ ನಿರ್ಮಾಣ ಕಾರ್ಯ ಶುರು ಮಾಡಿದರೆ, ಒಳ್ಳೆ ಮನೆ ನಿರ್ಮಾಣ ಮಾಡಲು ಬೇಕಾದ ಪರಿಸ್ಥಿತಿ ಅದೇ ಸೃಷ್ಟಿ ಆಗುತ್ತದೆ. ಈ ರೀತಿ ಶುರು ಮಾಡಿದಾಗ ನೀವು ಒಂದು ಮನೆಯ ನಿರ್ಮಾಣಕ್ಕೆ 10 ಲಕ್ಷ ಖರ್ಚು ಆಗುವುದಾದರೆ 2 ಲಕ್ಷ ಕೈಯಲ್ಲಿ ಇಟ್ಟುಕೊಂಡು ಶುರು ಮಾಡಿದರೆ ಸಾಕು, ಉಳಿದ ಹಣ ಅದೇ ಒದಗಿ ಬರುತ್ತದೆ.







