ವಿಷ್ಣು ಸಹಸ್ರನಾಮವನ್ನು ಪಠಿಸುವುದರಿಂದ ಕೆಲವು ನಿಯಮಗಳು ಮತ್ತು ಅನೇಕ ಪವಾಡದಂತಹ ಪ್ರಯೋಜನಗಳಿವೆ.
ಏಕಾದಶಿ, ಅನಂತ ಚತುರ್ದಶಿ, ದೇವಶಯನಿ, ದೇವ ಉತ್ಥಾನ ಏಕಾದಶಿ, ದೀಪಾವಳಿ, ಖಾರ್ಮಾಸ, ಪುರುಷೋತ್ತಮ ಮಾಸ, ತೀರ್ಥಕ್ಷೇತ್ರ, ಹಬ್ಬ ಇತ್ಯಾದಿ ವಿಶೇಷ ಸಂದರ್ಭಗಳಲ್ಲಿ ವಿಷ್ಣು ಸಹಸ್ರನಾಮ ಪಾಠವನ್ನು ಪಠಿಸಲಾಗುತ್ತದೆ. ಈ ಪಾಠವನ್ನು ಪಠಿಸುವುದರಿಂದ ಕೆಲವು ನಿಯಮಗಳು ಮತ್ತು ಅನೇಕ ಪವಾಡದಂತಹ ಪ್ರಯೋಜನಗಳಿವೆ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ವ್ರತದೊಂದಿಗೆ ಸಹಸ್ರನಾಮ ಪಠಣ
ವಿಶೇಷ ಸಂದರ್ಭಗಳಲ್ಲಿ ಉಪವಾಸ ಮಾಡುವುದರ ಜೊತೆಗೆ, ಒಬ್ಬ ವ್ಯಕ್ತಿಯು ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರವನ್ನು ಪಠಿಸಿದರೆ, ಆತನ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ ಎನ್ನುವ ನಂಬಿಕೆಯಿದೆ.
ಸಂಪತ್ತು ಸಮೃದ್ಧಿ ದೊರೆಯುವುದು
ವಿಷ್ಣು ಸಹಸ್ರನಾಮ ಸ್ತೋತ್ರವನ್ನು ವಿಧಿ – ವಿಧಾನಗಳ ಪ್ರಕಾರ ಪಠಿಸುವುದರಿಂದ ಆ ವ್ಯಕ್ತಿಯು ಜೀವನದಲ್ಲಿ ಸಂಪತ್ತು ಮತ್ತು ಸಮೃದ್ಧಿಯನ್ನು ಪಡೆಯುತ್ತಾರೆ ಎನ್ನುವ ನಂಬಿಕೆಯಿದೆ.
ಮಗುವಿನ ಸಂತೋಷ ಪಡೆಯುವರು
ವಿಷ್ಣು ಸಹಸ್ರನಾಮ ಸ್ತೋತ್ರವನ್ನು ಪಠಿಸುವ ಮೂಲಕ, ಆ ವ್ಯಕ್ತಿಯು ಮಗುವಿನ ಕಡೆಯಿಂದ ಸಂತೋಷವನ್ನು ಪಡೆಯುತ್ತಾರೆ. ಹಾಗೂ ವಿಷ್ಣು ಸಹಸ್ರನಾಮದ ಪಠಣೆಯಿಂದ ಅದೃಷ್ಟವು ಹೊಳೆಯಲು ಆರಂಭವಾಗುತ್ತದೆ.
“ಮಹತ್ವ ಮತ್ತು ವ್ರತ”
ಬೃಹಸ್ಪತಿ ದೋಷ ಕಳೆಯುವುದು
ವಿಷ್ಣು ಸಹಸ್ರನಾಮವನ್ನು ಪಠಣ ಮಾಡುವುದರಿಂದ, ಬೃಹಸ್ಪತಿ ಪೀಡೆಯು ನಿವಾರಣೆಯಾಗುತ್ತದೆ. ನೀವು ನಿಮ್ಮ ಜಾತಕದಲ್ಲಿ ಗುರು 6, 8 ಮತ್ತು 12 ನೇ ಮನೆಯಲ್ಲಿದ್ದರೆ ಅದನ್ನು ಪಠಿಸಿ.
ಸಂತಾನ ಭಾಗ್ಯಕ್ಕಾಗಿ ವಿಷ್ಣು ಸಹಸ್ರನಾಮ
ವಿವಾಹದಲ್ಲಿ ಪದೇಪದೇ ಸಮಸ್ಯೆಗಳು ಎದುರಾಗುತ್ತಿದ್ದರೆ, ಮಗುವಿಗೆ ಜನ್ಮ ನೀಡುವಲ್ಲಿ ತೊಂದರೆ ಇದ್ದರೂ ಆ ವ್ಯಕ್ತಿ ವಿಷ್ಣು ಸಹಸ್ರನಾಮವನ್ನು ತಪ್ಪದೇ ಪಠಿಸಬೇಕು. ಅಥವಾ ಒಂದು ವೇಳೆ ನಿಮ್ಮ ವೈವಾಹಿಕ ಜೀವನದಲ್ಲಿ ಅಡಚಣೆಗಳು ಎದುರಾಗುತ್ತಿದ್ದರೆ, ಆಗ ವಿಷ್ಣು ಲಕ್ಷ್ಮಿಯ ವಿಗ್ರಹವನ್ನು ಪ್ರತಿಷ್ಠಾಪಿಸಿ ಮತ್ತು ಅದನ್ನು ಪಠಿಸಿ.
ವಿಷ್ಣುವಿಗೆ ಇವುಗಳನ್ನು ಅರ್ಪಿಸಿ
ಭಗವಾನ್ ವಿಷ್ಣುವಿನ ವಿಷ್ಣು ಸಹಸ್ರನಾಮವನ್ನು ಪಠಿಸುವ ಮೊದಲು ವಿಧಾನವಾಗಿ ಪೂಜಿಸಿ ನಂತರ ಬೆಲ್ಲ ಅಥವಾ ಹಳದಿ ಸಿಹಿತಿಂಡಿಗಳನ್ನು ಭಗವಾನ್ ವಿಷ್ಣುವಿಗೆ ಅರ್ಪಿಸಿ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.
ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ವ್ರತ ಮುಕ್ತಾಯಗೊಳಿಸುವ ವಿಧಾನ
ವಿಷ್ಣು ಸಹಸ್ರನಾಮ ಪಠಿಸುವ ಮೊದಲು ಶುದ್ಧರಾಗಿರಬೇಕು. ನಂತರ ಹಳದಿ ಬಟ್ಟೆಯನ್ನು ಧರಿಸಿ ಉಪವಾಸದ ಪ್ರತಿಜ್ಞೆಯನ್ನು ತೆಗೆದುಕೊಂಡು, ವ್ರತವನ್ನು ಮುಕ್ತಾಯಗೊಳಿಸುವಾಗ ಕೇವಲ ಸಾತ್ವಿಕ ಆಹಾರವನ್ನು ತೆಗೆದುಕೊಳ್ಳುವುದರ ಮೂಲಕ ವ್ರತವನ್ನು ಮುಕ್ತಾಯಗೊಳಿಸಿ.
ಪ್ರಸಾದ ವಿತರಣೆ
ವಿಷ್ಣು ಸಹಸ್ರನಾಮ ಪಠಿಸುವಾಗ ಮಧ್ಯದಲ್ಲಿ ಇನ್ಯಾವುದೇ ಕೆಲಸ ಮಾಡದಿರಿ. ಸ್ತೋತ್ರ ಪಠಣೆ ಮಾಡಿದ ನಂತರ ಭಗವಾನ್ ವಿಷ್ಣುವನ್ನು ಮತ್ತೊಮ್ಮೆ ಪೂಜಿಸಿ, ಆರತಿಯನ್ನು ಮಾಡಿ ಕೊನೆಯಲ್ಲಿ ಪ್ರಸಾದವನ್ನು ವಿತರಿಸಿ. ನಿಮಗೆ ಯಾವುದೇ ಆಸೆಯಿದ್ದರೂ ಅದನ್ನು ಈಡೇರಿಸಿಕೊಳ್ಳಲು ಪ್ರತೀ ಗುರುವಾರ ತಪ್ಪದೇ ವಿಷ್ಣು ಸಹಸ್ರನಾಮವನ್ನು ಪಠಿಸಿ.