Wednesday, May 31, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ಕೆಚ್ಚೆದೆಯ ಕನ್ನಡದ ಕಣ್ಮನಿ.. ಅಭಿಮಾನಿ ದೇವರುಗಳಿಗೆ ನೀವು ಧಣಿ

Mahesh M Dhandu by Mahesh M Dhandu
February 9, 2022
in Cinema, Newsbeat, ಮನರಂಜನೆ
Puneeth rajkumar

Puneeth rajkumar

Share on FacebookShare on TwitterShare on WhatsappShare on Telegram

ಕೆಚ್ಚೆದೆಯ ಕನ್ನಡದ ಕಣ್ಮನಿ.. ಅಭಿಮಾನಿ ದೇವರುಗಳಿಗೆ ನೀವು ಧಣಿ Kechedya Kannadada Kanmani punith raj kumar song saaksha tv

ಕೆಚ್ಚೆದೆಯ ಕನ್ನಡದ ಕಣ್ಮನಿ.. ಅಭಿಮಾನಿ ದೇವರುಗಳಿಗೆ ನೀವು ಧಣಿ.  ಎಲ್ಲ ಯುವಕರಿಗೋಸ್ಕರ ನಿಮ್ ದನಿ. ಪ್ರೀತಿ ಪಡೆದಿರೋ ಕನ್ನಡಿಗ ಚಿರಋಣಿ.. ಎಂಬ ಹಾಡು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.

Related posts

ಕ್ರೇಜಿಸ್ಟಾರ್ ಮನೆ ಮುಂದೆ ಅಭಿಮಾನಿಗಳ ಗಲಾಟೆ

ಕ್ರೇಜಿಸ್ಟಾರ್ ಮನೆ ಮುಂದೆ ಅಭಿಮಾನಿಗಳ ಗಲಾಟೆ

May 30, 2023
ರೆಬೆಲ್ ಸ್ಟಾರ್ ಅಂಬರೀಶ್ ಹುಟ್ಟು ಹಬ್ಬ; ಭಾವುಕ ಪತ್ರ ಬರೆದ ಸಂಸದೆ ಸುಮಲತಾ!

ರೆಬೆಲ್ ಸ್ಟಾರ್ ಅಂಬರೀಶ್ ಹುಟ್ಟು ಹಬ್ಬ; ಭಾವುಕ ಪತ್ರ ಬರೆದ ಸಂಸದೆ ಸುಮಲತಾ!

May 29, 2023

ನಮ್ಮ ನಿಮ್ಮೆಲ್ಲರ ಪ್ರೀತಿ ಅಪ್ಪು ಸರ್, ನಮ್ಮನ್ನ ಅಗಲಿ ಮೂರು ತಿಂಗಳು ಕಳೆದಿದೆ. ಆದ್ರೂ ಅವರ ಮೇಲಿನ ಪ್ರೀತಿ ಯಾರಲ್ಲೂ ಕಡಿಮೆಯಾಗಿಲ್ಲ. ಅವರ ಅಭಿಮಾನಿಗಳು ಪ್ರತಿದಿನ ಸ್ಮರಿಸುತ್ತಲೇ ಇರ್ತಾರೆ. ಅವರ ವಿಡಿಯೋಗಳನ್ನು ವೈರಲ್ ಮಾಡುತ್ತಲೇ ಇರುತ್ತಾರೆ.

Kechedya Kannadada Kanmani  punith raj kumar song saaksha tv

ಇನ್ನೂ ಕೆಲವರು ಇನ್ನೊಂದೆಜ್ಜೆ ಮುಂದೆ ಬಂದು ಅಪ್ಪು ಸರ್ ಗಾಗಿಯೇ ಹೊಸ ಹೊಸ ಆಲ್ಬಂ ಸಾಂಗ್ ಗಳನ್ನು ಮಾಡಿ ಅಭಿಮಾನ ಮೆರೆಯುತ್ತಿದ್ದಾರೆ. ಅದರಂತೆ ಇದೀಗ ಯುಟ್ಯೂಬ್ ನಲ್ಲಿ ಅಪ್ಪು ಸರ್ ಗೆ ಟ್ರಿಬ್ಯೂಟ್ ಮಾಡಿರುವ ಸಾಂಗ್ ಸಾಕಷ್ಟು ಮೆಚ್ಚುಗೆ ಪಡೆದುಕೊಳ್ಳುತ್ತಿದೆ.

ರ್ಯಾಪರ್ ರಾಹುಲ್ ಡಿಟೋ , ಅಪ್ಪು ಸರ್ ಟ್ರಿಬ್ಯೂಟ್ ಮಾಡಿ ಹಾಡೊಂದನ್ನ ಬಿಡುಗಡೆ ಮಾಡಿದ್ದಾರೆ.  ಕೆಚ್ಚೆದೆಯ ಕನ್ನಡದ ಕಣ್ಮನಿ.. ಅಭಿಮಾನಿ  ದೇವರುಗಳಿಗೆ ನೀವು ಧಣಿ ಅಂತಾ ಶುರುವಾಗುವ ಹಾಡಿಗೆ ಪುನೀತ್ ಅಭಿಮಾನಿಗಳು ಫುಲ್ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ  ಈ ವಿಡಿಯೋ  5 ಮಿಲಿಯನ್ ಗೂ ಹೆಚ್ಚು ವೀವ್ಸ್ ಪಡೆದುಕೊಂಡು ಮುನ್ನುಗ್ಗುತ್ತಿದೆ.

Tags: #Saaksha TVPuneet Raj KumarSandalwood
ShareTweetSendShare
Join us on:

Related Posts

ಕ್ರೇಜಿಸ್ಟಾರ್ ಮನೆ ಮುಂದೆ ಅಭಿಮಾನಿಗಳ ಗಲಾಟೆ

ಕ್ರೇಜಿಸ್ಟಾರ್ ಮನೆ ಮುಂದೆ ಅಭಿಮಾನಿಗಳ ಗಲಾಟೆ

by Honnappa Lakkammanavar
May 30, 2023
0

ಹಿರಿಯ ನಟ ರವಿಚಂದ್ರನ್ ಈ ವರ್ಷ ಹುಟ್ಟು ಹಬ್ಬ ಆಚರಣೆಯಿಂದ ದೂರ ಉಳಿಯಲು ನಿರ್ಧಾರಿಸಿದ್ದಾರೆ. ಹೀಗಾಗಿ ಅಭಿಮಾನಿಗಳು ಅವರ ಮನೆಯ ಮುಂದೆ ಗಲಾಟೆ ನಡೆಸಿದ್ದಾರೆ. ಮನೆ ಬಳಿ...

ರೆಬೆಲ್ ಸ್ಟಾರ್ ಅಂಬರೀಶ್ ಹುಟ್ಟು ಹಬ್ಬ; ಭಾವುಕ ಪತ್ರ ಬರೆದ ಸಂಸದೆ ಸುಮಲತಾ!

ರೆಬೆಲ್ ಸ್ಟಾರ್ ಅಂಬರೀಶ್ ಹುಟ್ಟು ಹಬ್ಬ; ಭಾವುಕ ಪತ್ರ ಬರೆದ ಸಂಸದೆ ಸುಮಲತಾ!

by Honnappa Lakkammanavar
May 29, 2023
0

ರೆಬಲ್ ಸ್ಟಾರ್ ಅಂಬರೀಶ್ (Ambarish) ಅವರ 71ನೇ ಜನ್ಮ ದಿನ ಇಂದು. ಹೀಗಾಗಿ ಗಣ್ಯರು ಸೇರಿದಂತೆ ಅಭಿಮಾನಿಗಳು ಶುಭಾಶಯ ತಿಳಿಸುತ್ತಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್, ಮಾಜಿ ಸಚಿವ ಸುಧಾಕರ್...

ಅಪ್ಪು ಹೆಸರಿನ ಟ್ಯಾಟೂ ಹಾಕಿಸಿಕೊಂಡ ರಾಘಣ್ಣ

ಅಪ್ಪು ಹೆಸರಿನ ಟ್ಯಾಟೂ ಹಾಕಿಸಿಕೊಂಡ ರಾಘಣ್ಣ

by Honnappa Lakkammanavar
May 29, 2023
0

ಅಪ್ಪು ಅಗಲಿದ್ದನ್ನು ಇನ್ನು ಕುಟುಂಬಸ್ಥರಿಗೆ ಹಾಗೂ ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ರಾಘಣ್ಣ ಸಹೋದರನ ನೆನಪಿನಲ್ಲೇ ದಿನದೂಡುತ್ತಿದ್ದಾರೆ. ಸದ್ಯ ಸಹೋದರನ ಹೆಸರನ್ನು ಎದೆಯ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಅಪ್ಪು...

ಐಫಾ ಪ್ರಶಸ್ತಿ ಪ್ರಶಸ್ತಿ ಪ್ರದಾನ; ಹೃತಿಕ್ ರೋಷನ್, ಆಲಿಟಾ ಭಟ್ ಗೆ ಪ್ರಶಸ್ತಿ

ಐಫಾ ಪ್ರಶಸ್ತಿ ಪ್ರಶಸ್ತಿ ಪ್ರದಾನ; ಹೃತಿಕ್ ರೋಷನ್, ಆಲಿಟಾ ಭಟ್ ಗೆ ಪ್ರಶಸ್ತಿ

by Honnappa Lakkammanavar
May 28, 2023
0

ಐಫಾ ಪ್ರಶಸ್ತಿ (IIFA Awards 2023) ಪ್ರದಾನ ಸಮಾರಂಭವು ಅಬುದಾಭಿಯಲ್ಲಿ ನಡೆಯಿತು. ನಟ ಹೃತಿಕ್ ರೋಷನ್ (Hrithik Roshan) ‘ಅತ್ಯುತ್ತಮ ನಟ’ ಪ್ರಶಸ್ತಿ ಪಡೆದರು. ‘ವಿಕ್ರಂ ವೇದ’...

ವಿದೇಶದಲ್ಲಿಯೂ ಡೇರ್ ಡೆವಿಲ್ ಮುಸ್ತಾಫಾ ಕಥೆ

ವಿದೇಶದಲ್ಲಿಯೂ ಡೇರ್ ಡೆವಿಲ್ ಮುಸ್ತಾಫಾ ಕಥೆ

by Honnappa Lakkammanavar
May 28, 2023
0

ಕರ್ನಾಟಕದಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಪೂರ್ಣಚಂದ್ರ ತೇಜಸ್ವಿ ಅವರ ಕಥೆ ಆಧರಿತ ಡೇರ್‌ ಡೆವಿಲ್ ಮುಸ್ತಾಫಾ ಸಿನಿಮಾ ಈಗ ವಿದೇಶದಲ್ಲಿ ಸದ್ದು ಮಾಡಲು ಮುಂದಾಗಿದೆ. ವಿದೇಶಕ್ಕೆ ಹೊರಟು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • Samsung Galaxy F04 : ಆಕರ್ಷಕ ಫೀಚರ್ಸ್ , ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಭ್ಯ

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

ಸದಾ ಜಗಳವಾಡುವ ಮತ್ತು ಕಿರಿಕಿರಿ ಮಾಡುವ ನಿಮ್ಮ ಜೀವನ ಸಂಗಾತಿಯನ್ನು ಸುಧಾರಿಸಲು ನಿಮ್ಮ ಕೈಯಲ್ಲಿ ಏಳು ಲವಂಗ ಇದ್ದರೆ ಸಾಕು!

ಸದಾ ಜಗಳವಾಡುವ ಮತ್ತು ಕಿರಿಕಿರಿ ಮಾಡುವ ನಿಮ್ಮ ಜೀವನ ಸಂಗಾತಿಯನ್ನು ಸುಧಾರಿಸಲು ನಿಮ್ಮ ಕೈಯಲ್ಲಿ ಏಳು ಲವಂಗ ಇದ್ದರೆ ಸಾಕು!

May 31, 2023
ಪ್ರಧಾನಿ ಹತ್ಯೆಗೆ ಸಂಚು; 16 ಕಡೆ ದಾಳಿ

ಪ್ರಧಾನಿ ಹತ್ಯೆಗೆ ಸಂಚು; 16 ಕಡೆ ದಾಳಿ

May 31, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram