ADVERTISEMENT
Thursday, June 19, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Uncategorized

KKR vs GT match | ಕೆಕೆಆರ್ ತಂಡ  Probable XIs

Mahesh M Dhandu by Mahesh M Dhandu
April 23, 2022
in Uncategorized
KKR vs SRH Kolkata Knight Riders beat Sunrisers Hyderabad by 54 runs saaksha tv

KKR vs SRH Kolkata Knight Riders beat Sunrisers Hyderabad by 54 runs saaksha tv

Share on FacebookShare on TwitterShare on WhatsappShare on Telegram

KKR vs GT match | ಕೆಕೆಆರ್ ತಂಡ  Probable XIs

15ನೇ ಆವೃತ್ತಿಯ ಇಂಡಿಯನ್ ಪ್ರಿಮಿಯರ್ ಲೀಗ್ ನ 35ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿವೆ. ಮುಂಬೈನ ಡಿ ವೈ ಪಾಟೀಲ್ ಮೈದಾನದಲ್ಲಿ ಮಧ್ಯಹ್ನಾ 3 : 30ಕ್ಕೆ ಪಂದ್ಯ ನಡೆಯಲಿದೆ.

ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಸದ್ಯ ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. ಶ್ರೇಯಸ್ ಐಯ್ಯರ್ ನಾಯಕತ್ವದಲ್ಲಿ ಕೆಕೆಆರ್ ತಂಡ ಈ ಆವೃತ್ತಿಯಲ್ಲಿ ಏಳು ಪಂದ್ಯಗಳನ್ನಾಡಿದೆ. ಈ ಪೈಕಿ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ, ನಾಲ್ಕು ಪಂದ್ಯಗಳಲ್ಲಿ ಸೋಲು ಕಂಡಿದೆ. ಕೆಕೆಆರ್ ತಂಡ ಕಳೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಏಳು ರನ್ ಗಳಿಂದ ಸೋಲು ಕಂಡಿದೆ. ಈ ಪಂದ್ಯದಲ್ಲಿ ಆರೋನ್ ಪಿಂಚ್ 58 ರನ್, ಶ್ರೇಯಸ್ ಅಯ್ಯರ್ 85 ರನ್ ಗಳಿಸಿದ್ದರು.

Related posts

ಈ ಕೆಂಪು ಹಗ್ಗವನ್ನು ನಿಮ್ಮ ಕೈಗೆ ಹೀಗೆ ಕಟ್ಟಿಕೊಂಡರೆ ನಿಮ್ಮನ್ನು ಸುತ್ತುವರೆದಿರುವ ಹಣದ ಬಾಧೆಗಳೆಲ್ಲ ಹಾರಿಹೋಗುತ್ತವೆ. ಮೊದಲು ಹೀನಾಯವಾಗಿ ಮಾತನಾಡಿದವರು ಧೈರ್ಯವಾಗಿ ತಲೆ ಎತ್ತಿ ಬದುಕಬಹುದು.

ಈ ಕೆಂಪು ಹಗ್ಗವನ್ನು ನಿಮ್ಮ ಕೈಗೆ ಹೀಗೆ ಕಟ್ಟಿಕೊಂಡರೆ ನಿಮ್ಮನ್ನು ಸುತ್ತುವರೆದಿರುವ ಹಣದ ಬಾಧೆಗಳೆಲ್ಲ ಹಾರಿಹೋಗುತ್ತವೆ. ಮೊದಲು ಹೀನಾಯವಾಗಿ ಮಾತನಾಡಿದವರು ಧೈರ್ಯವಾಗಿ ತಲೆ ಎತ್ತಿ ಬದುಕಬಹುದು.

January 21, 2025
ನಿಮ್ಮ ಅದೃಷ್ಟ ಖುಲಾಯಿಸಬೇಕೇ? ಈ ರೀತಿ ಮಾಡಿ

ನಿಮ್ಮ ಅದೃಷ್ಟ ಖುಲಾಯಿಸಬೇಕೇ? ಈ ರೀತಿ ಮಾಡಿ

January 20, 2025

ಕೆಕೆಆರ್ ತಂಡದಲ್ಲಿ  ಆತ್ಮವಿಶ್ವಾಸ ಚೆನ್ನಾಗಿಲ್ಲ. ತಂಡಕ್ಕೆ ಆರಂಭಿಕರ ಕೊರತೆ ಎದ್ದು ಕಾಣುತ್ತಿದೆ. ಕಳೆದ ಪಂದ್ಯದಲ್ಲಿ ನರೈನ್ ಇನ್ನಿಂಗ್ಸ್ ಆರಂಭಿಸಿದ್ರೂ ಯಾವುದೇ ಪ್ರಯೋಜನೆ ಆಗಲಿಲ್ಲ. ಇತ್ತ ವೆಂಕಟೇಶ್ ಅಯ್ಯರ್ ಹಿಂಬಡ್ತಿ ಪಡೆದು ಕಳೆ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದರು. ಆದ್ರೆ ಮತ್ತೆ ವೈಫಲ್ಯ ಅನುಭಿವಿಸಿದರು. ಇದು ತಂಡಕ್ಕೆ ಹಿನ್ನಡೆಯನ್ನುಂಟು ಮಾಡ್ತಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ವೆಂಕಟೇಶ್ ಅಯ್ಯರ್ ಗೆ ಕೋಕ್ ನೀಡುವ ಸಾಧ್ಯತೆಗಳಿವೆ.

KKR vs GT match | KKR Team Probable XIs saaksha tv

ಇನ್ನು ಆ್ಯರೋನ್ ಫಿಂಚ್. ನಾಯಕ ಶ್ರೇಯಸ್ ಅಯ್ಯರ್, ನಿತೀಶ್ ರಾಣಾ ಮತ್ತು ಆ್ಯಂಡ್ರೆ ರಸೆಲ್ ಸ್ಪೋಟಕ ಟಚ್ ನಲ್ಲಿದ್ದಾರೆ.  ಬೌಲಿಂಗ್ ವಿಚಾರಕ್ಕೆ ಬಂದರೇ ವರುಣ್ ಚಕ್ರವರ್ತಿ ಮಿಸ್ಟ್ರಿ ಕಳೆದು ಹೋಗಿರುವುದು ಬೌಲಿಂಗ್ ನಲ್ಲಿ ಹೊಡೆತ ಕೊಟ್ಟಿದೆ. ಉಮೇಶ್ ಯಾದವ್ ಅಬ್ಬರ ಆರಂಭಿಕ ಪಂದ್ಯಗಳಿಗೆ ಮಾತ್ರ ಸೀಮಿತವಾದಂತೆ ಕಾಣುತ್ತಿದೆ.   ಬೌಲಿಂಗ್ ನಲ್ಲಿ ಸುನೀಲ್ ನರೈನ್ ಮತ್ತು ಪ್ಯಾಟ್ ಕಮಿನ್ಸ್ ಉತ್ತಮ ಆಟ ಆಡಬೇಕು. ಉಮೇಶ್ ಲಯ ಕಂಡುಕೊಳ್ಳಬೇಕು.  ಶಿವಂ ಮಾವಿ, ರಸೆಲ್ ಮತ್ತು ವರುಣ್ ಚಕ್ರವರ್ತಿ ರನ್ ಕಡಿಮೆ ಕೊಡಲೇಬೇಕಿದೆ.  5ನೇ ಬೌಲರ್ ಕೊರತೆ ಕೆಕೆಆರ್ ತಂಡವನ್ನು ಕಾಡುತ್ತಿದೆ.

ಪ್ಲೇಯಿಂಗ್ ಇಲೆವೆನ್ :

ಕೋಲ್ಕತ್ತಾ ನೈಟ್ ರೈಡರ್ಸ್: ವೆಂಕಟೇಶ್ ಅಯ್ಯರ್, ಆರನ್ ಫಿಂಚ್, ಶ್ರೇಯಸ್ ಅಯ್ಯರ್ (ಸಿ), ಸುನಿಲ್ ನರೈನ್, ನಿತೀಶ್ ರಾಣಾ, ಶೆಲ್ಡನ್ ಜಾಕ್ಸನ್ (ವಿಕೆ), ಆಂಡ್ರೆ ರಸೆಲ್, ಪ್ಯಾಟ್ ಕಮಿನ್ಸ್, ಶಿವಂ ಮಾವಿ, ಉಮೇಶ್ ಯಾದವ್, ವರುಣ್ ಚಕ್ರವರ್ತಿ

ಇಂದಿನ ಪಂದ್ಯ ಡಿ ವೈ ಪಾಟೀಲ್ ಸ್ಟೇಡಿಯಂ ನಲ್ಲಿ ನಡೆಯಲಿದ್ದು, ಬೌಂಡರಿ ಸಿಕ್ಸರ್ ಗಳ ಸುರಿಯಲಿದೆ. KKR vs GT match | KKR Team Probable XIs

ShareTweetSendShare
Join us on:

Related Posts

ಈ ಕೆಂಪು ಹಗ್ಗವನ್ನು ನಿಮ್ಮ ಕೈಗೆ ಹೀಗೆ ಕಟ್ಟಿಕೊಂಡರೆ ನಿಮ್ಮನ್ನು ಸುತ್ತುವರೆದಿರುವ ಹಣದ ಬಾಧೆಗಳೆಲ್ಲ ಹಾರಿಹೋಗುತ್ತವೆ. ಮೊದಲು ಹೀನಾಯವಾಗಿ ಮಾತನಾಡಿದವರು ಧೈರ್ಯವಾಗಿ ತಲೆ ಎತ್ತಿ ಬದುಕಬಹುದು.

ಈ ಕೆಂಪು ಹಗ್ಗವನ್ನು ನಿಮ್ಮ ಕೈಗೆ ಹೀಗೆ ಕಟ್ಟಿಕೊಂಡರೆ ನಿಮ್ಮನ್ನು ಸುತ್ತುವರೆದಿರುವ ಹಣದ ಬಾಧೆಗಳೆಲ್ಲ ಹಾರಿಹೋಗುತ್ತವೆ. ಮೊದಲು ಹೀನಾಯವಾಗಿ ಮಾತನಾಡಿದವರು ಧೈರ್ಯವಾಗಿ ತಲೆ ಎತ್ತಿ ಬದುಕಬಹುದು.

by Author2
January 21, 2025
0

ಒಂದು ಕುಟುಂಬ ಚೆನ್ನಾಗಿ ಬಾಳದಿದ್ದರೆ ಇಡೀ ಊರೇ ಅವರ ಬಗ್ಗೆ ಕೀಳಾಗಿ ಮಾತನಾಡತೊಡಗುತ್ತದೆ. ಇಲ್ಲವಾದರೆ, ಅವರನ್ನು ಜಗತ್ತಿನಲ್ಲಿ ಬದುಕಲು ಅನರ್ಹರು ಎಂದು ಗುರುತಿಸಿ ಪಕ್ಕಕ್ಕೆ ಹಾಕುತ್ತಾರೆ. ಸಮಯ, ಸಂದರ್ಭಗಳು ಮತ್ತು...

ನಿಮ್ಮ ಅದೃಷ್ಟ ಖುಲಾಯಿಸಬೇಕೇ? ಈ ರೀತಿ ಮಾಡಿ

ನಿಮ್ಮ ಅದೃಷ್ಟ ಖುಲಾಯಿಸಬೇಕೇ? ಈ ರೀತಿ ಮಾಡಿ

by Author2
January 20, 2025
0

ನಿಮ್ಮ ಅದೃಷ್ಟದ ಪರೀಕ್ಷೆಗಾಗಿ ಬಿಳಿಹಾಳೆಯ ಮೇಲೆ ಈ ಯಂತ್ರವನ್ನು ಬರೆದು ನಿಮ್ಮ ಬಳಿ ಇಟ್ಟುಕೊಳ್ಳಿ. ಆಕಸ್ಮಿಕವಾಗಿ ಹಣ ಪಡೆಯುವಿರಿ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ದೈವಜ್ಞ ಪ್ರಧಾನ್...

ಧರ್ಮ ಸ್ಥಾಪನೆಗೆ ಆದಿ ಶಂಕರಾಚಾರ್ಯರು ಅಂದು ಸೃಷ್ಟಿಸಿದ ಶಕ್ತಿಶಾಲಿ ರಕ್ಷಕರ ಜೀವನ ಶೈಲಿಯ ಪೂರ್ಣ ಮಹಾಕುಂಭ ಮೇಳ 2025

ಧರ್ಮ ಸ್ಥಾಪನೆಗೆ ಆದಿ ಶಂಕರಾಚಾರ್ಯರು ಅಂದು ಸೃಷ್ಟಿಸಿದ ಶಕ್ತಿಶಾಲಿ ರಕ್ಷಕರ ಜೀವನ ಶೈಲಿಯ ಪೂರ್ಣ ಮಹಾಕುಂಭ ಮೇಳ 2025

by Author2
January 19, 2025
0

  8ನೇ ಶತಮಾನದಲ್ಲಿ ಆದಿಶಂಕರಾಚಾರ್ಯರು ಸ್ಥಾಪಿಸಿದ 4 ಆಖಾಡ ಯಾವುವು ಅಘೋರಿ ಮತ್ತು ನಾಗಸಾಧುಗಳನ್ನು ಉದ್ದೇಶವೇನು ನಾಗಾ ಸಾಧುಗಳಿಗೂ.ಅಘೋರಿಗಳಿಗೂ ಇರುವ ವ್ಯತ್ಯಾಸವೇನು? ಆಹಾರ ಪದ್ಧತಿ ಹೇಗೆ ಶ್ರೀ...

ಹಣ ಹುಡುಕಿಕೊಂಡು ಓಡುವ ಬದಲು ಆಂಜನೇಯ ದೇವಾಲಯದ ಸಿಂಧೂರವನ್ನು ತೆಗೆದುಕೊಂಡು ನಿಮ್ಮ ಮನೆಯಲ್ಲಿ ಹೀಗೆ ಬರೆಯಿರಿ

ಹಣ ಹುಡುಕಿಕೊಂಡು ಓಡುವ ಬದಲು ಆಂಜನೇಯ ದೇವಾಲಯದ ಸಿಂಧೂರವನ್ನು ತೆಗೆದುಕೊಂಡು ನಿಮ್ಮ ಮನೆಯಲ್ಲಿ ಹೀಗೆ ಬರೆಯಿರಿ

by Author2
January 18, 2025
0

  ಇಂದಿನ ಯುಗದಲ್ಲಿ ಹಣವಿಲ್ಲದೆ ಏನೂ ಮಾಡಲು ಸಾಧ್ಯವಿಲ್ಲ ಎಂಬ ಮನಸ್ಥಿತಿಗೆ ಬಂದಿದ್ದೇವೆ. ಆ ಹಣ ಸಂಪಾದಿಸಲು ಹಗಲಿರುಳು ಎಷ್ಟೇ ಕಷ್ಟಪಟ್ಟರೂ ಸ್ವಲ್ಪ ಹೆಚ್ಚು ಸಂಪಾದಿಸಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಹಲವು...

ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ಗುಡ್ ನ್ಯೂಸ್!

by Author2
January 16, 2025
0

ನವದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ ಬಂಪರ್ ಸುದ್ದಿಯೊಂದು ಸಿಕ್ಕಿದೆ. ನೌಕರರ ವೇತನ ಮತ್ತು ಪಿಂಚಣಿದಾರರ ಭತ್ಯೆಗಳನ್ನು ಪರಿಷ್ಕರಿಸಲು 8 ನೇ ವೇತನ ಆಯೋಗ (8th Pay Commission)...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram