ಮಸ್ಕಿ ಬೈ ಎಲೆಕ್ಷನ್ : ಬಿಜೆಪಿ BJP ಮಾಜಿ ಶಾಸಕ ನಂದೀಶ್ ಹಣ ಹಂಚಿಕೆ
ರಾಯಚೂರು : ಮಸ್ಕಿ ಬೈ ಎಲೆಕ್ಷನ್ ದಂಗಲ್ ನಲ್ಲಿ ಪ್ರಚಾರದ ಭರಾಟೆಯ ಜೊತೆ ಜೊತೆಗೆ ಕುರುಡು ಕಂಚಾಣಾ ಕೂಡ ಭಾರಿ ಸದ್ದು ಮಾಡುತ್ತಿದೆ.
ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಗೆ ಮತ ನೀಡುವಂತೆ ಬಿಜೆಪಿ ಮಾಜಿ ಶಾಸಕ ಎನ್.ಎಸ್.ನಂದೀಶ್ ಹಣ ಹಂಚಿಕೆ ಮಾಡಿದ್ದಾರೆ.
ಈ ಸಂಬಂಧ ಮಸ್ಕಿಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಈ ಸಂಬಂಧ ಬಿಜೆಪಿ ಕಾರ್ಯಕರ್ತ ಅಮಿತ್, ಚಿಟ್ಟಿಬಾಬು, ಹಣ ಪಡೆದ ವೃದ್ದೆ ತಾಯಮ್ಮ ಮೂವರನ್ನು ವಶಕ್ಕೆ ಪೆÇಲೀಸರು ವಶಕ್ಕೆ ಪಡೆದಿದ್ದಾರೆ.
ನಂದೀಶ್ ಜನರಿಗೆ ಹಣ ನೀಡುತ್ತಿರುವುದನ್ನ ಸ್ಥಳೀಯರು ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದು ವೈರಲ್ ಮಾಡಿದ್ದಾರೆ.
ಈ ವಿಡಿಯೋವನ್ನ ಆಧರಿಸಿ ಪೆÇಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.