ಪುನೀತ್ ಗೆ ಹೃದಯಾಘಾತ – ಬೆಂಗಳೂರು ಸುತ್ತ ಮುತ್ತ ಭದ್ರತೆ ಹೆಚ್ಚಳಕ್ಕೆ ಸೂಚನೆ
ಪುನೀತ್ ಗೆ ಹೃದಯಾಘಾತ – ಬಹಳ ಸೀರಿಯಸ್ ಎಂದ ವೈದ್ಯರು
ಆಸ್ಪತ್ರೆ ಬಳಿ ದರ್ಶನ್ ಯಶ್ , ಶ್ರುತಿ , ರಾಕ್ ಲೈನ್ ವೆಂಕಟೇಶ್ , ಶ್ರೀಮುರುಳಿ , ಪುನೀತ್ ಆಪ್ತರು , ಸಿನಿಮಾ ರಂಗದ ಕಲಾವಿದರು ಆಸ್ಪತ್ರೆ ಬಳಿಗೆ ದೌಡಾಯಿಸಿದ್ದಾರೆ.
ಪುನೀತ್ ಕುಟುಂಬದ ಜೊತೆಗೆ ಸಿಎಂ ಬೊಮ್ಮಾಯಿ ಮಾತುಕತೆ
ಕ್ಷಣ ಕ್ಷಣಕ್ಕೂ ಕ್ಷೀಣಿಸುತ್ತಿದೆ ಅಪ್ಪು ಆರೋಗ್ಯ
ಆಸ್ಪತ್ರೆಗೆ ಬರುತ್ತ ಕಾರಿನಲ್ಲೇ ಬಿಕ್ಕಿ ಬಿಕ್ಕಿ ಅತ್ತ ನಟಿ ಶ್ರುತಿ
ಆಸ್ಪತ್ರೆ ಹೊರಗೆ ಜೋರು ಜೋರಾಗಿ ಅಳುತ್ತಿರುವ ಅಭಿಮಾನಿಗಳು
ಪುನೀತ್ ರಾಜ್ ಅವರಿಗೆ ಹೃದಯಾಘಾತ – ವಿಕ್ರಮ್ ಆಸ್ಪತ್ರೆಗೆ ಸಿಎಂ
ಅಪ್ಪು ಆರೋಗ್ಯಕ್ಕಾಗಿ ಅಭಿಮಾನಿಗಳಿಂದ ಪ್ರಾರ್ಥನೆ
ವಿಕ್ರಮ್ ಆಸ್ಪತ್ರೆ ಬಳಿ ಅಭಿಮಾನಿಗಳ ಕಣ್ಣೀರು
ಚಿಕಿತ್ಸೆಗೆ ಸ್ಪಂದಿಸುತ್ತಿರುವ ಪುನೀತ್ ರಾಜ್ ಕುಮಾರ್ ಮೊದಲು ರಮಣಶ್ರೀ ಆಸ್ಪತ್ರೆಗೆ ದಾಖಲೆ
ನಂತರ ವಿಕ್ರಮ್ ಆಸ್ಪತ್ರೆಗೆ ರವಾನೆ
ಐಸಿಯುನಲ್ಲಿ ಚಿಕಿತ್ಸೆ ನುರಿತ ವೈದ್ಯರಿಂದ ಚಿಕಿತ್ಸೆ
ಆಸ್ಪತ್ರೆ ಹೊರಗೆ ಜನಜಂಗುಳಿ
ಪುನೀತ್ ರಾಜ್ ಅವರಿಗೆ ಹೃದಯಾಘಾತ – ವಿಕ್ರಮ್ ಆಸ್ಪತ್ರೆಗೆ ಸಿಎಂ
ಅಪ್ಪು ಆರೋಗ್ಯಕ್ಕಾಗಿ ಅಭಿಮಾನಿಗಳಿಂದ ಪ್ರಾರ್ಥನೆ
ವಿಕ್ರಮ್ ಆಸ್ಪತ್ರೆ ಬಳಿ ಅಭಿಮಾನಿಗಳ ಕಣ್ಣೀರು
ಚಿಕಿತ್ಸೆಗೆ ಸ್ಪಂದಿಸುತ್ತಿರುವ ಪುನೀತ್ ರಾಜ್ ಕುಮಾರ್ ಮೊದಲು ರಮಣಶ್ರೀ ಆಸ್ಪತ್ರೆಗೆ ದಾಖಲೆ
ನಂತರ ವಿಕ್ರಮ್ ಆಸ್ಪತ್ರೆಗೆ ರವಾನೆ
ಐಸಿಯುನಲ್ಲಿ ಚಿಕಿತ್ಸೆ ನುರಿತ ವೈದ್ಯರಿಂದ ಚಿಕಿತ್ಸೆ
ಆಸ್ಪತ್ರೆ ಹೊರಗೆ ಜನಜಂಗುಳಿ
ಪುನೀತ್ ರಾಜ್ ಅವರಿಗೆ ಹೃದಯಾಘಾತ
ಚಿಕಿತ್ಸೆಗೆ ಸ್ಪಂದಿಸುತ್ತಿರುವ ಪುನೀತ್ ರಾಜ್ ಕುಮಾರ್
ಪುನೀತ್ ರಾಜ್ ಕುಮಾರ್ ಮನೆಯ 2 ರಸ್ತೆಗಳು ಬ್ಲಾಕ್
ಮನೆ ಬಳಿಯೂ ಪೊಲೀಸರಿಂದ ಹೆಚ್ಚುವರಿ ಬಂದೋಬಸ್ತ್
ರವಿಂದ್ರನ್ ಮತ್ತು ರಾಘವೇಂದ್ರ ರಾಜ್ ಕುಮಾರ್ ಆಸ್ಪತ್ರೆಗೆ ಭೇಟಿ
ಕನ್ನಡ ಸಿನಿಮಾರಂಗದ ಹಲವಾರು ಮಂದಿ ಆಸ್ಪತ್ರೆಗೆ ಭೇಟಿ
ಕೇಂದ್ರ ವಿಭಾಗದ ಡಿಸಿಪಿ , ಎಸ್ ಅನುಚಿತ್ ಭೇಟಿ ಮಾಡಿ ಭದ್ರತೆ ಪರಿಶೀಲನೆ
ವಿಕ್ರಮ್ ಆಸ್ಪತ್ರೆಯಲ್ಲಿ ಪುನೀತ್ ದಾಖಲು
ಆಸ್ಪತ್ರೆಗೆ ದೌಡಾಯಿಸಿದ ಕುಟುಂಬಸ್ಥರು
ಆಘಾತದಲ್ಲಿರುವ ಅಪ್ಪು ಅಭಿಮಾನಿಗಳು
ಜಿಮ್ ನಲ್ಲಿ ಕಸರತ್ತು ವೇಳೆ ಆರೋಗ್ಯದಲ್ಲಿ ಏರುಪೇರು
ಆಸ್ಪತ್ರೆ ಕಡೆಗೆ ದೌಡಾಯಿಸುತ್ತಿರುವ ಅಭಿಮಾನಿಗಳು
ಐಸಿಯು ನಲ್ಲಿ ಚಿಕಿತ್ಸೆ ಮುಂದುವರಿಕೆ
ಕೆಲವೇ ಕ್ಷಣಗಳಲ್ಲಿ ವಿಕ್ರಂ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್
ರಾತ್ರಿಯಲ್ಲೇ ಆರೋಗ್ಯದಲ್ಲಿ ಏರುಪೇರಾಗಿದ್ದ ಮಾಹಿತಿ ಲಭ್ಯ
ಪುನೀತ್ ಸ್ಥಿತಿ ಚಿಂತಾಜನಕ ಎಂಬ ಮಾಹಿತಿ
ಯಶ್ , ರಾಕ್ ಲೈನ್ ವೆಂಕಟೇಶ್ ಆಸ್ಪತ್ರೆಗೆ ಭೇಟಿ
ಸಿಎಂ ಬಸವರಾಜ ಬೊಮ್ಮಾಯಿ ಆಸ್ಪತ್ರೆಗೆ ದೌಡು
ಆಸ್ಪತ್ರೆ ಹೊರಗೆ ಅಭಿಮಾನಿಗಳ ಆಕ್ರಂದನ
ಪುನೀತ್ ರಾಜ್ ಅವರಿಗೆ ಹೃದಯಾಘಾತ – ವಿಕ್ರಮ್ ಆಸ್ಪತ್ರೆಗೆ ಸಿಎಂ
ಅಪ್ಪು ಆರೋಗ್ಯಕ್ಕಾಗಿ ಅಭಿಮಾನಿಗಳಿಂದ ಪ್ರಾರ್ಥನೆ
ವಿಕ್ರಮ್ ಆಸ್ಪತ್ರೆ ಬಳಿ ಅಭಿಮಾನಿಗಳ ಕಣ್ಣೀರು