ಮನೆಯಲ್ಲಿ ಇತಂಹ ಗೂಡು ಕಟ್ಟಿದರೆ ಏನಾಗುತ್ತದೆ..?ನಿಮ್ಮ ಮನೆಯಲ್ಲೂ ಇರಬಹುದು..ತಪ್ಪದೇ ಓದಿ
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ಮನೆಯಲ್ಲಿ ಗೂಡು ಕಟ್ಟಿದರೆ ಏನರ್ಥ ಮನೆಯಲ್ಲಿ ಕಡಜ ಗೂಡು ಕಟ್ಟುವುದು ಒಳ್ಳೆಯದು ಅಥವಾ ಕೆಟ್ಟದು ಅದನ್ನು ಏನು ಮಾಡಬೇಕು ಎಂದು ವಿವರವಾದ ಮಾಹಿತಿ ಯಲ್ಲಿ ತಿಳಿದುಕೊಳ್ಳೋಣ ಎಲ್ಲರ ಮನೆಯಲ್ಲಿ ಸಹ ಕಣಜಗಳು ಗೂಡು ಕಟ್ಟುವುದಿಲ್ಲ ಕೆಲವೊಂದು ಮನೆಗಳಲ್ಲಿ ಮಾತ್ರ ಇದು ಗೂಡನ್ನು ಕಟ್ಟುತ್ತದೆ ಈ ಕಡಜ ಗೂಡು ಕಟ್ಟುವ ಮಣ್ಣು ಕಾಲು ಬೀಳದೆ ಇರುವ ಒಂದು ಶ್ರೇಷ್ಠವಾದ ಮಣ್ಣು
ಈ ಕಡಜದ ಗೂಡಿನ ಒಳಗೆ ಶ್ರೀ ಮಹಾಲಕ್ಷ್ಮಿಯ ವಾಸವಿ ರುತ್ತಾಳೆ ಮನೆಯಲ್ಲಿ ಕಡಜದ ಗೂಡು ಕಟ್ಟಿದರೆ ತುಂಬಾ ಒಳ್ಳೆಯದು ಇದರ ಫಲ ಮನೆಯಲ್ಲಿ ಯಾರಿಗಾದರೂ ಸಂತಾನ ಭಾಗ್ಯವೂ ಆಗುತ್ತದೆ ಎಂದು ಅರ್ಥ ಅಥವಾ ಮನೆಯ ಹಣದ ಸಮಸ್ಯೆಗಳು ದೂರವಾಗುತ್ತದೆ
ಎಂದು ಅರ್ಥ ಇದನ್ನ ಏನು ಮಾಡಬೇಕು ಅದನ್ನು ತೆಗೆದು ಬಿಡಬೇಕಾದರೆ ಬಿಡಬೇಕೆಂದು ಕೇಳುವುದಾದರೆ.ಒಂದು ಜೀವಿಯ ವಾಸವಿರುವ ಮನೆಯನ್ನು ಹೊಡೆಯುವುದು ತುಂಬಾ ದೊಡ್ಡ ತಪ್ಪು ಮನೆಯಲ್ಲಿ ಮಕ್ಕಳಿದ್ದಾರೆ ಅದು ಮನೆಯ ಒಳಗೆ ಕಟ್ಟಿದ್ದರೆ ಅದು ಮಕ್ಕಳಿಗೆ ಕಚ್ಚಿ ಬಿಡುತ್ತದೆ ಎಂಬ ಭಯವಿದ್ದರೆ
ಆ ರೀತಿ ಇದ್ದಾಗ ಹುಳವಾಗಿ ಇಲ್ಲದೆ ಇರುವ ಸಮಯವನ್ನು ನೋಡಿ ಈ ಕಣಜದ ಗೂಡನ್ನು ತೆಗೆದು ಆ ಜಾಗದಲ್ಲಿ ಸ್ವಲ್ಪ ಗೋಮೂತ್ರವನ್ನು ಹಾಕಿದರೆ ನಿಮಗೆ ಯಾವುದೇ ರೀತಿಯ ದೋಷಗಳು ಬರುವುದಿಲ್ಲ ಮತ್ತು ಆ ಜಾಗದಲ್ಲಿ ಮತ್ತೊಂದು ಬಾರಿ ಕಡಜ ಗೂಡು ಕಟ್ಟುವುದಿಲ್
ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ಒಂದೊಂದು ಬಾರಿ ಕಡಜ ಗೂಡನ್ನು ಕಟ್ಟಿ ತನ್ನ ಸಮಯ ಮುಗಿದು ಹೋದ ಮೇಲೆ ಹಾಕುವುದು ತಾನಾಗೆ ಕೆಳಗೆ ಬಿದ್ದು ಹೋಗುತ್ತದೆ ಆ ಮಣ್ಣನ್ನು ವಿಭೂತಿಯ ರೀತಿಯಲ್ಲಿ ಹಣೆಗೆ ಹಚ್ಚಿಕೊಳ್ಳುವುದು ತುಂಬಾ ವಿಶೇಷ ಮಹಾಲಕ್ಷ್ಮಿಯು ವಾಸವಿರುವ ಸ್ಥಳಗಳಲ್ಲಿ ಕಣಜದ ಗೂಡು ಸಹ ಒಂದು