ಮನೆಯಲ್ಲಿ ಏನೇ ಕೆಲಸ ಇದ್ದರೂ ಬೇಗ ಈ ವಿಷಯವನ್ನು ಓದಿ.ನೀವೇನಾದ್ರು ಈ ಒಂದು ವಸ್ತುವನ್ನು ಹಾಕಿಟ್ಟರೆ ನಿಮ್ಮ ಜೀವನದಲ್ಲಿ ಇರುವ ಕಷ್ಟಗಳು ಬೆಣ್ಣೆಯ ಹಾಗೆ ಕರಗಿ ಹೋಗುತ್ತವೆ …!!!
ನಿಮಗೆಲ್ಲರಿಗೂ ತಿಳಿದೇ ಇದೆ ಉಪ್ಪಿನ ಮಹತ್ವ ನಮ್ಮ ಹಿರಿಯರು ಉಪ್ಪಿನ ಮೇಲೆ ಒಂದು ಗಾದೆಯನ್ನೇ ಕಟ್ಟಿದ್ದಾರೆ ಅದೇನೆಂದರೆ ಸ್ನೇಹಿತರೇ ಉಪ್ಪಿಗಿಂತ ರುಚಿ ಇಲ್ಲ ತಾಯಿಗಿಂತ ದೇವರಿಲ್ಲ ಅಂತ ಅಲ್ವಾ ಸ್ನೇಹಿತರೇ
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ಈ ಗಾದೆಗೆ ತುಂಬಾನೇ ಅರ್ಥವಿದೆ ಅದಲ್ಲದೆ ನಾವು ಉಪ್ಪನ್ನು ನಮ್ಮ ಪ್ರತಿ ದಿನ ಆಹಾರದಲ್ಲಿ ಬಳಸುತ್ತೇವೆ ಅದಲ್ಲದೆ ರುಚಿಗೆ ಉಪ್ಪು ಇರಲೇಬೇಕು ಇದು ನಾಲಿಗೆಗೆ ರುಚಿ ಹೇಗೆ ಕೊಡುತ್ತದೋ ಈ ಒಂದು ಉಪ್ಪಿಗೆ ಅದೇ ತರಹದ ಹಲವಾರು ಉಪಯೋಗಗಳು ಕೂಡ ಇವೆ.
ಆದ್ದರಿಂದ ಅಂತಹ ಒಂದು ಮನೆಯಲ್ಲಿಯೇ ಸಾಮಾನ್ಯವಾಗಿ ಸಿಗುವಂತಹ ಉಪ್ಪಿನ ಮಹತ್ವವನ್ನು ನಾವು ಇಂದು ನಿಮಗೆ ತಿಳಿಸಿಕೊಡುತ್ತೇವೆ
ಒಬ್ಬ ವ್ಯಕ್ತಿಯ ಯಶಸ್ವಿಯಾಗಲು ಆ ವ್ಯಕ್ತಿಗೆ ಜೀವನದಲ್ಲಿ ಬುದ್ಧಿ ಮತ್ತು ಅದರ ಜೊತೆ ಅದೃಷ್ಟವು ಸಹ ಇರಬೇಕಾಗುತ್ತದೆ ಕೆಲವೊಬ್ಬರಿಗೆ ಯಶಸ್ಸು ಅನ್ನುವುದು ಬೇಗ ಸಿಗುತ್ತದೆ ಯಶಸ್ಸು ಸಿಗುತ್ತಿದ್ದ ಹಾಗೆ ಕೆಲವರಿಗೆ ದೃಷ್ಟಿದೋಷ ಅನ್ನುವುದು ಅಷ್ಟೇ ಬೇಗ ಬರುತ್ತದೆ ಆ ಸಮಯದಲ್ಲಿ ಆತನ ಜೀವನವೇ ಬದಲಾಗಿಬಿಡುತ್ತದೆ ನಾನಾ ರೀತಿಯ ಕಷ್ಟಗಳು ಅವರ ಕಣ್ಣುಮುಂದೆ ಇರುತ್ತದೆ.
ಅವರು ಮಾಡುತ್ತಿರುವ ಕೆಲಸಕಾರ್ಯಗಳಲ್ಲಿ ಸಮಸ್ಯೆ ಹೆಚ್ಚಾಗುತ್ತದೆ ಯಾವುದೇ ಕೆಲಸ ಮಾಡಿದರೂ ಅದರಲ್ಲಿ ಕೆಟ್ಟದ್ದನ್ನೇ ಆಗುತ್ತಿರುತ್ತೇ ಹಣಕಾಸಿನ ಸಮಸ್ಯೆ ಹೆಚ್ಚಾಗುತ್ತದೆ ಸಾಲದ ಸಮಸ್ಯೆ ಹೆಚ್ಚಾಗುತ್ತದೆ ದೃಷ್ಟಿ ದೋಷದಿಂದ ಮನುಷ್ಯನಿಗೆ ಸಾಕಷ್ಟು ಕೆಟ್ಟ ಸಮಯ ಬರುತ್ತದೆ ಈ ರೀತಿ ದೃಷ್ಟಿದೋಷ ನಿಮಗೆ ಆಗಿದ್ದರೆ ನಾವು ಹೇಳುವ ದಿನ ಸರಳವಾಗಿ ಈ ರೀತಿಯ ಒಂದು ಕೆಲಸವನ್ನು ಮಾಡಿ.
ಮುಖ್ಯವಾಗಿ ಒಂದು ಸರಳ ಕೆಲಸವನ್ನು ಮಾಡಲು ಬಳಿ ವಿಳೆದೆಲೆ ಇರಬೇಕಾಗುತ್ತದೆ ಮನೆಯಲ್ಲಿ ಇರುವಂತಹ ಅಡುಗೆ ಉಪ್ಪು ಜೊತೆಗೆ ಒಂದು ನಿಂಬೆಹಣ್ಣು ಮತ್ತು ಎರಡು ಲವಂಗಗಳು ಈ ಕಾರ್ಯಕ್ಕೆ ಬೇಕಾಗುತ್ತದೆ ಇಷ್ಟು ವಸ್ತುಗಳನ್ನು ಮೊದಲು ನಿಮ್ಮ ದೇವರ ಮನೆಯಲ್ಲಿ ನೀವು ಇಡಬೇಕಾಗುತ್ತದೆ ಪ್ರತಿಯೊಬ್ಬರೂ ಮನೆಯಲ್ಲಿ ಮಹಾಲಕ್ಷ್ಮಿಯನ್ನು ಪೂಜಿಸುತ್ತಾರೆ ಆದರೆ ಈ ರೀತಿಯ ಸಮಸ್ಯೆ ಇರುವವರು ವಿಶೇಷವಾಗಿ ಮೋಸ ಲಕ್ಷ್ಮಿಯನ್ನು ಪೂಜಿಸುವ ಬೇಕಾಗುತ್ತದೆ ಮಹಾಲಕ್ಷ್ಮಿಯನ್ನು ಪೂಜಿಸಬೇಕಾದರೆ ನೀವು ಮೊದಲು ಈ ರೀತಿಯ ವಸ್ತುವನ್ನು ಇಡಬೇಕಾಗುತ್ತದೆ ಪ್ರತಿದಿನ ನಾವು ಹೇಳುವ ರೀತಿಯಲ್ಲಿ ಮಹಾಲಕ್ಷ್ಮಿಯನ್ನು ಈ ರೀತಿಯಾಗಿ ಪೂಜಿಸಿದರೆ ನಿಮ್ಮ ಜೀವನದಲ್ಲಿ ನೆಮ್ಮದಿ ಮತ್ತು ಸಂಪತ್ತು ಅನ್ನುವುದು ವೃದ್ಧಿಯಾಗುತ್ತದೆ ಎಂದು ಹೇಳಲಾಗುತ್ತದೆ.
ನಕಾರಾತ್ಮಕ ಶಕ್ತಿಗಳು ದೂರವಾಗುತ್ತದೆ ಮೊದಲು ಈ ವಸ್ತುಗಳನ್ನು ನೀವು ದೇವರ ಮನೆಯಲ್ಲಿ ಇಟ್ಟು ನೀವು ವಾರದಲ್ಲಿ ಮೂರು ದಿನ ಈ ಕಾರ್ಯವನ್ನು ಮಾಡಬೇಕಾಗುತ್ತದೆ ಸೋಮವಾರ ಬುಧವಾರ ಶುಕ್ರವಾರ ದಿನದಂದು ಮಾಡಬೇಕಾಗುತ್ತದೆ ಮೊದಲು ಮಹಾಲಕ್ಷ್ಮಿಯ ಫೋಟೋ ಅಥವಾ ವಿಗ್ರಹದ ಮುಂದೆ ಒಂದು ವಿಳ್ಳೆದೆಲೆ ಇಡಬೇಕು
ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ನಂತರ ನಿಮ್ಮ ಮನೆಯ ಅಡುಗೆ ಉಪ್ಪನ್ನು ವೀಳ್ಯದೆಲೆಯ ಮೇಲೆ ಇಡಬೇಕು ನಂತರ ಒಂದು ನಿಂಬೆ ಹಣ್ಣನ್ನು ತೆಗೆದುಕೊಂಡು ಆ ನಿಂಬೆಹಣ್ಣನ್ನು ನಾಲ್ಕು ಭಾಗಗಳಾಗಿ ಕತ್ತರಿಸಬೇಕಾಗುತ್ತದೆ ನಂತರ ಆ ನಾಲ್ಕು ನಂತರ ನೀವು ತಂದಿರುವಂತಹ ಲವಂಗವನ್ನು ಅದರ ಒಳಗೆ ಹಾಕಬೇಕು ಅದನ್ನು ವಿಳ್ಳೆದೆಲೆ ಉಪ್ಪಿನ ಮೇಲೆ ಇಡಬೇಕು ಇದನ್ನು ನೀವು ಕೈಯಲ್ಲಿ ತೆಗೆದುಕೊಂಡು ಆರತಿಯ ರೂಪದಲ್ಲಿ ಬೆಳಗ್ಗೆ ಮಹಾಲಕ್ಷ್ಮಿಯ ಫೋಟೋ ಮುಂದೆ ಇಡಬೇಕು ಈ ರೀತಿ ಮಾಡಿದರೆ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳು ಹೋಗಿ ನಿಮಗೆ ಧನಸಂಪತ್ತು ಹೆಚ್ಚಾಗುತ್ತದೆ.