Friday, June 9, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

ಶತ್ರುನಾಶ ಹಾಗೂ ನೀವು ಹೇಳಿದ ಮಾತುನ್ನು ಕೇಳಬೇಕು ಎಂದರೆ ಶಿವ ರಕ್ಷಾ ಮಂತ್ರವನ್ನು ಎಷ್ಟು ಬಾರಿ ಜಪಿಸಬೇಕು ಗೊತ್ತೇ..?

Mahesh M Dhandu by Mahesh M Dhandu
August 15, 2022
in Astrology, Newsbeat, ಜ್ಯೋತಿಷ್ಯ
Shiva Raksha Mantra in kannada saaksha tv

Shiva Raksha Mantra in kannada saaksha tv

Share on FacebookShare on TwitterShare on WhatsappShare on Telegram

ಶತ್ರುನಾಶ ಹಾಗೂ ನೀವು ಹೇಳಿದ ಮಾತುನ್ನು ಕೇಳಬೇಕು ಎಂದರೆ ಶಿವ ರಕ್ಷಾ ಮಂತ್ರವನ್ನು ಎಷ್ಟು ಬಾರಿ ಜಪಿಸಬೇಕು ಗೊತ್ತೇ..?

ಶಿವ ರಕ್ಷಾ ಮಂತ್ರವನ್ನು ಜಪಿಸುವುದರಿಂದ ಏನೆಲ್ಲ ಲಾಭಗಳು ದೊರೆಯುತ್ತದೆ ಗೊತ್ತೇ ನಿಮಗೆ ?

Related posts

ಈ ಮಂತ್ರವನ್ನು 11 ಬಾರಿ ಜಪಿಸಿದರೆ ಸಾಕು ಅಷ್ಟಲಕ್ಷ್ಮಿಯನ್ನು ಮನೆಗೆ ಆಹ್ವಾನಿಸಿ ಕೋಟಿ ಯೋಗ ಸಿಗುತ್ತದೆ.

ಈ ಮಂತ್ರವನ್ನು 11 ಬಾರಿ ಜಪಿಸಿದರೆ ಸಾಕು ಅಷ್ಟಲಕ್ಷ್ಮಿಯನ್ನು ಮನೆಗೆ ಆಹ್ವಾನಿಸಿ ಕೋಟಿ ಯೋಗ ಸಿಗುತ್ತದೆ.

June 8, 2023
ಮೆಟಾ: ಬ್ಲೂ ಟಿಕ್ ಬೆಲೆ ತಿಂಗಳಿಗೆ 699 ರೂ.

ಮೆಟಾ: ಬ್ಲೂ ಟಿಕ್ ಬೆಲೆ ತಿಂಗಳಿಗೆ 699 ರೂ.

June 8, 2023

ಈ ಒಂದು ಮಂತ್ರವನ್ನು ಜಪಿಸುವುದರಿಂದ ಸಕಲವೂ ನಿಮಗೆ ಸಿದ್ಧಿಯಾಗುತ್ತದೆ. ಕುಟುಂಬದಲ್ಲಿ ಯಾವುದಾದರೂ ತೊಂದರೆ ಇದ್ದರೆ ಆ ತೊಂದರೆಗಳೆಲ್ಲ ನಿವಾರಣೆ ಆಗುತ್ತದೆ. ಈ ಮಂತ್ರ ಯಾವುದೆಂದರೆ ಶಿವ ರಕ್ಷಾ ಮಂತ್ರ.

ಶಿವ ರಕ್ಷಾ ಮಂತ್ರವನ್ನು 108 ಬಾರಿ ಜಪಿಸಬೇಕು. ಒಂದು ವೇಳೆ ನೀವು ಯಾರಿಗಾದರೂ ವಶೀಕರಣ ಮಾಡಬೇಕು ಎಂದರೆ ಪ್ರತಿನಿತ್ಯ ಈ ಮಂತ್ರವನ್ನು 54 ಬಾರಿ ಜಪಿಸಬೇಕು. ನೀವು ಯಾರನ್ನು ವಶೀಕರಣ ಮಾಡಿಕೊಳ್ಳಬೇಕೋ ಆ ವ್ಯಕ್ತಿಯ ಹೆಸರನ್ನು ಹೇಳಿ ಈ ಮಂತ್ರವನ್ನು ಜಪಿಸುವುದರಿಂದ ಆ ವ್ಯಕ್ತಿಯು ನಿಮ್ಮ ಕೈವಶ ಆಗುತ್ತಾರೆ. ಅದೇ ರೀತಿ ಈ ಮಂತ್ರವನ್ನು 108 ಬಾರಿ ಜಪಿಸುವುದರಿಂದ ಶತ್ರುಗಳು ನಾಶವಾಗುತ್ತಾರೆ.

ನೀವು ಯಾವುದೇ ಒಂದು ಮಂತ್ರವನ್ನು ಜಪಿಸಬೇಕಾದರೂ ಒಂದು ಸಂಕಲ್ಪವನ್ನು ಮಾಡಿಕೊಂಡು ನಿಮಗೆ ಏನು ಆಗಬೇಕು ಅದನ್ನು ಸರಿಯಾಗಿ ಹೇಳಿಕೊಂಡು ಮಂತ್ರವನ್ನು ಜಪಿಸಿದರೆ ನಿಮ್ಮ ಎಲ್ಲಾ ಸಕಲ ಕಾರ್ಯಗಳು ಸಿದ್ಧಿಯಾಗುವುದು ನಿಶ್ಚಿತ.

Shiva Raksha Mantra in kannada saaksha tv
Shiva Raksha Mantra in kannada saaksha tv

ಓಂಚರಿತಂ ದೇವದೇವಸ್ಯ ಮಹಾದೇವಸ್ಮ ಪಾವನಮ್ || ಅಪಾರಂ ಪರಮೋದಾರಂ ಚತುರ್ವಗ್ರಸ್ಯ ಸಾಧನಮ್ ಗೌರೀವಿನಾಯಕೋಪೇತಂ ಪಂಚವಕ್ರಂ ತ್ರಿಣೇತ್ರಕಮ್ ಶಿವೇಧ್ಯಾತ್ವಾ ದಶಭುಜಂ ಶಿವರಕ್ಷಾಂ ಪಠೇನ್ನರಃ | ಗಂಗಾಧರ ಶಿರಃ ಪಾತುಃ ಫಾಲಮರ್ಧಂದುಶೇಖರಃ | ನಯನೇ ಮದನಧ್ವಂಸೀ ಕರ್ಣ್ ಸವಿಭೂಷಣ: # ಘ್ರಾಣಂಪಾತು ಪುರಾರಾರ್ತಿಮಖಂ ಪಾತು ಜಗತ್ಪತಿಃ | ಜಿಹ್ವಾಂ ವಾಗೀಶ್ವರಃ ಪಾತು ಕಂಧರಾಂ ಶಶಿಕಂಧರಃ | ಶ್ರೀಕಂಠಂ ಪಾತುಮೇಕಂಠಂ ಸ್ಕಂಧೇ ವಿಶ್ವಧರಧರಃ | ಭುಚೌಭೂಭಾರಸಂಹರ್ತಾ ಕರೌಪಾತು ಪಿನಾಕಿದೃತಃ | ಹೃದಯಂ ಶಂಕರೇ ಪಾತು ಜಠರು ಗಿರಿಜಾಪತಿಃ | ನಾಭಿಃ ಮೃತ್ಯುಂಜಯ ಪಾತು ಕಟವ್ಯಾಘ್ರಾಜಿನಾಂಬರ ಸಕ್ತಿನೀಪಾತುದೀನಾರ್ತ ಶರಣಾಗತವತ್ಸಲ ! ಊರೂ ಮಹೇಶ್ವರಃ ಪಾತು ಜಾನುನೀ ಜಗದೀಶ್ವರಃ || ಜಂಘಪಾತು ಜಗತ್ಕರ್ತಾ ಗುಲ್ಫ್ ಪಾತುಗಣಾಧಿಪಃ । ಚರಕರುಣಾಸಿಂಧುಃ ಸಾಂಗಾನಿ ಸದಾಶಿವಃ ||

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564

ShareTweetSendShare
Join us on:

Related Posts

ಈ ಮಂತ್ರವನ್ನು 11 ಬಾರಿ ಜಪಿಸಿದರೆ ಸಾಕು ಅಷ್ಟಲಕ್ಷ್ಮಿಯನ್ನು ಮನೆಗೆ ಆಹ್ವಾನಿಸಿ ಕೋಟಿ ಯೋಗ ಸಿಗುತ್ತದೆ.

ಈ ಮಂತ್ರವನ್ನು 11 ಬಾರಿ ಜಪಿಸಿದರೆ ಸಾಕು ಅಷ್ಟಲಕ್ಷ್ಮಿಯನ್ನು ಮನೆಗೆ ಆಹ್ವಾನಿಸಿ ಕೋಟಿ ಯೋಗ ಸಿಗುತ್ತದೆ.

by Honnappa Lakkammanavar
June 8, 2023
0

ಹಣ ಎಂದರೆ ಶವಗಳು ಬಾಯಿ ತೆರೆಯುತ್ತವೆ ಎಂಬ ಗಾದೆಯನ್ನು ಯಾರೂ ಅಲ್ಲಗಳೆಯುವಂತಿಲ್ಲ. ಹೆಚ್ಚು ಹಣ ಕೂಡಿಡಲು ಮತ್ತು ಶ್ರೀಮಂತ ಜೀವನ ನಡೆಸಲು ಇಚ್ಛಿಸದ ಕೆಲವೇ ಜನರು ಇಂದು...

ಮೆಟಾ: ಬ್ಲೂ ಟಿಕ್ ಬೆಲೆ ತಿಂಗಳಿಗೆ 699 ರೂ.

ಮೆಟಾ: ಬ್ಲೂ ಟಿಕ್ ಬೆಲೆ ತಿಂಗಳಿಗೆ 699 ರೂ.

by Honnappa Lakkammanavar
June 8, 2023
0

ಇನ್ನು ಮುಂದೆ ಯಾರು ಬೇಕಾದರೂ ಮೆಟಾ ಬ್ಲೂ ಟಿಕ್ ಪಡೆಯಬಹುದು. ಮೆಟಾ ವೆರಿಫೈಡ್ ಸೇವೆಯು ಭಾರತದಲ್ಲಿ Instagram ಅಥವಾ Facebook ನಲ್ಲಿ ಖರೀದಿಸಲು ಲಭ್ಯವಿದೆ ಎಂದು ಕಂಪನಿ...

ನಮ್ಮ ಸಂಪತ್ತನ್ನು ಹೆಚ್ಚಿಸಲು…ಹಣದ ಹರಿವಿಗೆ ಉತ್ತರ ಭಾರತೀಯರು ಬಳಸುವ ಸೂಕ್ಷ್ಮ ಪರಿಹಾರ…!

ನಮ್ಮ ಸಂಪತ್ತನ್ನು ಹೆಚ್ಚಿಸಲು…ಹಣದ ಹರಿವಿಗೆ ಉತ್ತರ ಭಾರತೀಯರು ಬಳಸುವ ಸೂಕ್ಷ್ಮ ಪರಿಹಾರ…!

by Honnappa Lakkammanavar
June 8, 2023
0

ಮನೆಯಲ್ಲಿ ದೀಪ ಹಚ್ಚುವುದು, ಸುಗಂಧ ದ್ರವ್ಯಗಳಿಂದ ಮನೆಯನ್ನು ಸುವಾಸನೆಯಿಂದ ಇಡುವುದು, ಪೂಜೆ ಪುನಸ್ಕಾರಗಳು ಹೀಗೆ ಹಲವಾರು ಮಾರ್ಗಗಳು ಮನೆಯಲ್ಲಿ ತಾಯಿ ಮಹಾಲಕ್ಷ್ಮಿಯ ಅನುಗ್ರಹವನ್ನು ಪಡೆಯುತ್ತವೆ. ಇದರೊಂದಿಗೆ ಶುಕ್ರನ ಅನುಗ್ರಹ ಪಡೆಯಲು...

ಮನೆಯಲ್ಲಿ ಹಣದ ಹರಿವು ಹೆಚ್ಚಾಗಲು ಮತ್ತು ವ್ಯಾಪಾರ ಮತ್ತು ವ್ಯಾಪಾರ ಸ್ಥಳಗಳಲ್ಲಿ ಲಾಭ ಹೆಚ್ಚಿಸಲು ಪಚ್ಚಕರ್ಪೂರವನ್ನು ಹಾಕಿದರೆ ಸಾಕು!

ಮನೆಯಲ್ಲಿ ಹಣದ ಹರಿವು ಹೆಚ್ಚಾಗಲು ಮತ್ತು ವ್ಯಾಪಾರ ಮತ್ತು ವ್ಯಾಪಾರ ಸ್ಥಳಗಳಲ್ಲಿ ಲಾಭ ಹೆಚ್ಚಿಸಲು ಪಚ್ಚಕರ್ಪೂರವನ್ನು ಹಾಕಿದರೆ ಸಾಕು!

by Honnappa Lakkammanavar
June 7, 2023
0

ನಮ್ಮ ಮನೆಯಲ್ಲಿ ಹಣದ ಹರಿವು ಹೆಚ್ಚಾಗಬೇಕಾದರೆ, ನಮ್ಮ ಕೈಯಲ್ಲಿ ಉದಾರವಾದ ಹಣದ ಹರಿವು ಇರಬೇಕಾದರೆ, ದೇವರ ಕೃಪೆ ಬಹಳ ಮುಖ್ಯ. ಮಹಾಲಕ್ಷ್ಮಿಯ ತಾಯಿ ಕುಬೇರ ಕೂಡ ಧನ ಸಂಪತ್ತನ್ನು ದಯಪಾಲಿಸುವ...

ಸಮಸ್ಯೆಗಳು ನಿಮ್ಮ ಜೀವನವನ್ನು ಜೇಡರ ಬಲೆಯಂತೆ ಸುತ್ತುತ್ತಿವೆಯೇ? ಈ ದೀಪವನ್ನು ಮಾತ್ರ 11 ದಿನಗಳ ಕಾಲ ಗಣೇಶನನ್ನು ಆಲೋಚಿಸಿ..!

ಸಮಸ್ಯೆಗಳು ನಿಮ್ಮ ಜೀವನವನ್ನು ಜೇಡರ ಬಲೆಯಂತೆ ಸುತ್ತುತ್ತಿವೆಯೇ? ಈ ದೀಪವನ್ನು ಮಾತ್ರ 11 ದಿನಗಳ ಕಾಲ ಗಣೇಶನನ್ನು ಆಲೋಚಿಸಿ..!

by Honnappa Lakkammanavar
June 6, 2023
0

ಎಷ್ಟೇ ದೊಡ್ಡ ಸಮಸ್ಯೆಯಾಗಿದ್ದರೂ ಅದನ್ನು ಸುಲಭವಾಗಿ ಸರಿಪಡಿಸುವ ಶಕ್ತಿ ಆ ಭಗವಂತನಿಗೆ ಇದೆ. ಎಲ್ಲಕ್ಕಿಂತ ಮಿಗಿಲಾಗಿ ಈ ಗಣೇಶನ ಆರಾಧನೆಗೆ ಕಷ್ಟಗಳನ್ನು ದೂರ ಮಾಡುವ, ಸಮಸ್ಯೆಗಳನ್ನು ಪರಿಹರಿಸುವ ಶಕ್ತಿ ಸದಾ...

Load More

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

ಜೀಪ್ ಮೇಲೆ ಉರುಳಿದ ಸಿಮೆಂಟ್ ಲಾರಿ; 7 ಜನ ಸಾವು

ಜೀಪ್ ಮೇಲೆ ಉರುಳಿದ ಸಿಮೆಂಟ್ ಲಾರಿ; 7 ಜನ ಸಾವು

June 8, 2023
ಒಂದೇ ಅಪಾರ್ಟ್ ಮೆಂಟ್ ನ 30ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

ಒಂದೇ ಅಪಾರ್ಟ್ ಮೆಂಟ್ ನ 30ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

June 8, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram