Thursday, June 8, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

ನೆಮ್ಮದಿ ಸಿಗುತ್ತಿಲ್ಲ ಕಷ್ಟ ಕಾರ್ಪಣ್ಯಗಳು ಎನ್ನುವವರು ಆಂಜನೇಯ ಸ್ವಾಮಿಯ ದೇವಾಲಯದಲ್ಲಿ ಈ ಮಂತ್ರವನ್ನು ಜಪಿಸಿ..

Mahesh M Dhandu by Mahesh M Dhandu
July 9, 2022
in Astrology, Newsbeat, ಜ್ಯೋತಿಷ್ಯ
shri anjaneya mantra for success in kannada saaksha tv

shri anjaneya mantra for success in kannada saaksha tv

Share on FacebookShare on TwitterShare on WhatsappShare on Telegram

ನೆಮ್ಮದಿ ಸಿಗುತ್ತಿಲ್ಲ ಕಷ್ಟ ಕಾರ್ಪಣ್ಯಗಳು ಎನ್ನುವವರು ಆಂಜನೇಯ ಸ್ವಾಮಿಯ ದೇವಾಲಯದಲ್ಲಿ ಈ ಮಂತ್ರವನ್ನು ಜಪಿಸಿ..

ಹನುಮಾನ್ ಸ್ವಾಮಿಯ ಆರಾಧನೆ ಮಾಡುವ ಈ ಶಾಕ್ತಿಶಾಲಿ ಮಂತ್ರ ವನ್ನು ದೇವಸ್ಥಾನದ ಆವರಣದಲ್ಲಿ ಜಪಿಸಿದರೆ ಯಾವುದೇ ಕಷ್ಟವಿದ್ದರೂ ಕ್ಷಣದಲ್ಲಿ ದೂರವಾಗುತ್ತದೆ.

Related posts

ಮನೆಯಲ್ಲಿ ಹಣದ ಹರಿವು ಹೆಚ್ಚಾಗಲು ಮತ್ತು ವ್ಯಾಪಾರ ಮತ್ತು ವ್ಯಾಪಾರ ಸ್ಥಳಗಳಲ್ಲಿ ಲಾಭ ಹೆಚ್ಚಿಸಲು ಪಚ್ಚಕರ್ಪೂರವನ್ನು ಹಾಕಿದರೆ ಸಾಕು!

ಮನೆಯಲ್ಲಿ ಹಣದ ಹರಿವು ಹೆಚ್ಚಾಗಲು ಮತ್ತು ವ್ಯಾಪಾರ ಮತ್ತು ವ್ಯಾಪಾರ ಸ್ಥಳಗಳಲ್ಲಿ ಲಾಭ ಹೆಚ್ಚಿಸಲು ಪಚ್ಚಕರ್ಪೂರವನ್ನು ಹಾಕಿದರೆ ಸಾಕು!

June 7, 2023
ಸಮಸ್ಯೆಗಳು ನಿಮ್ಮ ಜೀವನವನ್ನು ಜೇಡರ ಬಲೆಯಂತೆ ಸುತ್ತುತ್ತಿವೆಯೇ? ಈ ದೀಪವನ್ನು ಮಾತ್ರ 11 ದಿನಗಳ ಕಾಲ ಗಣೇಶನನ್ನು ಆಲೋಚಿಸಿ..!

ಸಮಸ್ಯೆಗಳು ನಿಮ್ಮ ಜೀವನವನ್ನು ಜೇಡರ ಬಲೆಯಂತೆ ಸುತ್ತುತ್ತಿವೆಯೇ? ಈ ದೀಪವನ್ನು ಮಾತ್ರ 11 ದಿನಗಳ ಕಾಲ ಗಣೇಶನನ್ನು ಆಲೋಚಿಸಿ..!

June 6, 2023

ಪ್ರತಿನಿತ್ಯ ಪ್ರತಿಯೊಬ್ಬರ ಜೀವನದಲ್ಲೂ ಸುಖ ಸಂಪತ್ತು ವೃದ್ಧಿಸುತ್ತದೆ ಹಾಗೆಯೇ ಅವರ ಒಂದು ಜೀವನದಲ್ಲಿ ಭಾರಿ ಕಷ್ಟಗಳ ಸುಳಿಯಲ್ಲಿ ನರಳುತ್ತಿರುತ್ತಾರೆ

ಅಂತಹವರು ನಿಮಗೆ ಏನಾದರೂ ಕಷ್ಟಕಾರ್ಪಣ್ಯವಿದ್ದರೆ ಅಥವಾ ಯಾವುದೇ ಕೆಲಸವನ್ನು ಎಷ್ಟು ಮಾಡಲು ಹೊರಟರೆ ಕೆಲಸವು ಪರಿಪೂರ್ಣವಾಗದೆ ಸಂಕಷ್ಟಕ್ಕೆ ಸಿಲುಕಿ ಮತ್ತು ಸೋಲುಗಳ ಅನುಭವವಾಗುತ್ತದೆ. ಅರ್ಧಕ್ಕೆ ನಿಂತು ಹೋಗುತ್ತಿದ್ದರೆ ಅಥವಾ ಯಾವುದಾದರೂ ಶತ್ರುವಿನಿಂದ ನಿಮಗೇನಾದರು ಸಮಸ್ಯೆಯಾಗುತ್ತಿದ್ದಲ್ಲಿ ಆಂಜನೇಯನ ಯಾವ ಮಂತ್ರವನ್ನು ಜಪಿಸಿದರೆ ಎಲ್ಲಾ ಸಂಕಷ್ಟಗಳಿಂದ ದೂರವಾಗಬಹುದು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಆಂಜನೇಯ ಈ ಮಂತ್ರವನ್ನು ಮಂಗಳವಾರ ಹಾಗೂ ಶನಿವಾರ ಜಪಿಸುವುದರಿಂದ ಸಾಕಷ್ಟು ಲಾಭವಾಗುತ್ತದೆ. ಈ ಮಂತ್ರವನ್ನು ಜಪಿಸುವುದ್ದಕ್ಕಿಂತ ಮುಂಚೆ ಸಾಮಾನ್ಯವಾಗಿ ಪ್ರತಿನಿತ್ಯ ಯಾವ ರೀತಿ ದೇವರ ಪೂಜೆಯನ್ನು ಮಾಡುತ್ತಿರೋ ಆ ರೀತಿ ಪೂಜೆಯನ್ನು ಮಾಡಬೇಕು. ವಿಶೇಷವಾಗಿ ನಿಮಗೆ ಸಾಧ್ಯವಾದರೆ ಈ ಮಂತ್ರವನ್ನು ಜಪಿಸುವ ದಿನ ಅಂದರೆ ಮಂಗಳವಾರ ಹಾಗೂ ಶನಿವಾರ ತುಪ್ಪದ ದೀಪವನ್ನು ಹಚ್ಚಿದರೆ ತುಂಬಾ ಉತ್ತಮ.

ದೇವಸ್ಥಾನದ ಆವರಣದಲ್ಲಿ ಭಕ್ತಿಯಿಂದ ಶ್ರದ್ಧೆಯಿಂದ ದೀಪವನ್ನು ಹಚ್ಚಿ ಕರ್ಪೂರದಿಂದ ಪೂಜೆಯನ್ನು ಮಾಡಿದ ನಂತರ ಈ ಮಂತ್ರವನ್ನು ಜಪಿಸಬೇಕು. ಈ ಮಂತ್ರವನ್ನು ಜಪಿಸಬೇಕಾದರೆ ಶ್ರದ್ಧೆಯಿಂದ, ಏಕಾಗ್ರತೆಯಿಂದ ಜಪಿಸಿದರೆ ಮಾತ್ರ ಮಂತ್ರದ ಫಲವು ದೊರೆಯಲಿದೆ.

ಸರ್ವ ಶತ್ರು ಸಂಹರಣಾಯ ಸರ್ವರೋಗ ಹರಾಯ ಸರ್ವವಶಿಕರಣಾಯ ಹರಾಯ ಸರ್ವವಶಿಕರಣಾಯ

shri anjaneya mantra for success in kannada saaksha tv
shri anjaneya mantra for success in kannada saaksha tv

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ  ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.

ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.

ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564

ಈ ಮೇಲಿನ ಮಂತ್ರವನ್ನು 108 ಬಾರಿ ಮಂಗಳವಾರ ಹಾಗೂ ಶನಿವಾರದಂದು ಜಪಿಸುವುದರಿಂದ ನಿಮಗೆ ಯಾವುದೇ ಕಷ್ಟವಿದ್ದರೂ ಅದರಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು. ಒಂದು ವೇಳೆ ವ್ಯಾಪಾರದಲ್ಲಿ ಸಮಸ್ಯೆ ಅಥವಾ ಹೊಸದಾಗಿ ಕೆಲಸವನ್ನು ಮಾಡಲು ಹೋದಾಗ ವಿಘ್ನಗಳು ಎದುರಾಗುತ್ತಿದ್ದರೆ ಈ ಮಂತ್ರವನ್ನು ಜಪಿಸುವುದು ಉತ್ತಮ.

Tags: #astrology#Saaksha TVsri anjaneya swamy
ShareTweetSendShare
Join us on:

Related Posts

ಮನೆಯಲ್ಲಿ ಹಣದ ಹರಿವು ಹೆಚ್ಚಾಗಲು ಮತ್ತು ವ್ಯಾಪಾರ ಮತ್ತು ವ್ಯಾಪಾರ ಸ್ಥಳಗಳಲ್ಲಿ ಲಾಭ ಹೆಚ್ಚಿಸಲು ಪಚ್ಚಕರ್ಪೂರವನ್ನು ಹಾಕಿದರೆ ಸಾಕು!

ಮನೆಯಲ್ಲಿ ಹಣದ ಹರಿವು ಹೆಚ್ಚಾಗಲು ಮತ್ತು ವ್ಯಾಪಾರ ಮತ್ತು ವ್ಯಾಪಾರ ಸ್ಥಳಗಳಲ್ಲಿ ಲಾಭ ಹೆಚ್ಚಿಸಲು ಪಚ್ಚಕರ್ಪೂರವನ್ನು ಹಾಕಿದರೆ ಸಾಕು!

by Honnappa Lakkammanavar
June 7, 2023
0

ನಮ್ಮ ಮನೆಯಲ್ಲಿ ಹಣದ ಹರಿವು ಹೆಚ್ಚಾಗಬೇಕಾದರೆ, ನಮ್ಮ ಕೈಯಲ್ಲಿ ಉದಾರವಾದ ಹಣದ ಹರಿವು ಇರಬೇಕಾದರೆ, ದೇವರ ಕೃಪೆ ಬಹಳ ಮುಖ್ಯ. ಮಹಾಲಕ್ಷ್ಮಿಯ ತಾಯಿ ಕುಬೇರ ಕೂಡ ಧನ ಸಂಪತ್ತನ್ನು ದಯಪಾಲಿಸುವ...

ಸಮಸ್ಯೆಗಳು ನಿಮ್ಮ ಜೀವನವನ್ನು ಜೇಡರ ಬಲೆಯಂತೆ ಸುತ್ತುತ್ತಿವೆಯೇ? ಈ ದೀಪವನ್ನು ಮಾತ್ರ 11 ದಿನಗಳ ಕಾಲ ಗಣೇಶನನ್ನು ಆಲೋಚಿಸಿ..!

ಸಮಸ್ಯೆಗಳು ನಿಮ್ಮ ಜೀವನವನ್ನು ಜೇಡರ ಬಲೆಯಂತೆ ಸುತ್ತುತ್ತಿವೆಯೇ? ಈ ದೀಪವನ್ನು ಮಾತ್ರ 11 ದಿನಗಳ ಕಾಲ ಗಣೇಶನನ್ನು ಆಲೋಚಿಸಿ..!

by Honnappa Lakkammanavar
June 6, 2023
0

ಎಷ್ಟೇ ದೊಡ್ಡ ಸಮಸ್ಯೆಯಾಗಿದ್ದರೂ ಅದನ್ನು ಸುಲಭವಾಗಿ ಸರಿಪಡಿಸುವ ಶಕ್ತಿ ಆ ಭಗವಂತನಿಗೆ ಇದೆ. ಎಲ್ಲಕ್ಕಿಂತ ಮಿಗಿಲಾಗಿ ಈ ಗಣೇಶನ ಆರಾಧನೆಗೆ ಕಷ್ಟಗಳನ್ನು ದೂರ ಮಾಡುವ, ಸಮಸ್ಯೆಗಳನ್ನು ಪರಿಹರಿಸುವ ಶಕ್ತಿ ಸದಾ...

ಸೂರ್ಯನನ್ನು ಆಲೋಚಿಸುತ್ತಾ ಹತ್ತು ನಿಮಿಷ ಹೀಗೆ ಮಾಡಿದರೆ ಸಾಕು. ಹಣದ ಹರಿವು ಎಷ್ಟರ ಮಟ್ಟಿಗೆ ಹೆಚ್ಚುತ್ತದೆ ಎಂದರೆ ಕೈಯಲ್ಲಿ ಹಣವಿಲ್ಲ ಎಂಬ ಮಾತಿಗೆ ಅವಕಾಶವೇ ಇರುವುದಿಲ್ಲ….

ಸೂರ್ಯನನ್ನು ಆಲೋಚಿಸುತ್ತಾ ಹತ್ತು ನಿಮಿಷ ಹೀಗೆ ಮಾಡಿದರೆ ಸಾಕು. ಹಣದ ಹರಿವು ಎಷ್ಟರ ಮಟ್ಟಿಗೆ ಹೆಚ್ಚುತ್ತದೆ ಎಂದರೆ ಕೈಯಲ್ಲಿ ಹಣವಿಲ್ಲ ಎಂಬ ಮಾತಿಗೆ ಅವಕಾಶವೇ ಇರುವುದಿಲ್ಲ….

by Honnappa Lakkammanavar
June 6, 2023
0

ನಮ್ಮ ಕೈಯಲ್ಲಿ ಸದಾ ಹಣ ಇರುವಂತೆ ಗ್ರಹಗಳು ಕೂಡ ಅನುಕೂಲಕರವಾಗಿರಬೇಕು ಎಂದು ಹೇಳಲಾಗುತ್ತದೆ. ಮೇಲಾಗಿ ಹಣದ ಅಧಿಪತಿಗಳಾದ ಅನೇಕ ದೇವತೆಗಳಿದ್ದರೂ ಸಹ, ಸೂರ್ಯನ ದೃಷ್ಟಿ ನಮ್ಮ ಮೇಲೆ ಬಿದ್ದಾಗ, ಹಣದ...

ಬಟ್ಟೆ ಧರಿಸುವ ಮಹಿಳೆಯರ ಗಮನಕ್ಕೆ! ಈ ತಪ್ಪನ್ನು ಮಾತ್ರ ಮಾಡಬೇಡಿ. ಇದರಿಂದ ಕುಟುಂಬಕ್ಕೆ ಸಂಕಷ್ಟ ಎದುರಾಗಲಿದೆ…

ಬಟ್ಟೆ ಧರಿಸುವ ಮಹಿಳೆಯರ ಗಮನಕ್ಕೆ! ಈ ತಪ್ಪನ್ನು ಮಾತ್ರ ಮಾಡಬೇಡಿ. ಇದರಿಂದ ಕುಟುಂಬಕ್ಕೆ ಸಂಕಷ್ಟ ಎದುರಾಗಲಿದೆ…

by Honnappa Lakkammanavar
June 5, 2023
0

ನಮ್ಮ ಹಿಂದೂ ಶಾಸ್ತ್ರದ ಪ್ರಕಾರ, ಎಲ್ಲಾ ವಿವಾಹಿತ ಮಹಿಳೆಯರು ತಮ್ಮ ಕಾಲಿಗೆ ಮ್ಯಾಟ್ಗಳನ್ನು ಧರಿಸಬೇಕು. ಇದರ ಹಿಂದೆ ಅನೇಕ ವೈಜ್ಞಾನಿಕ ಕಾರಣಗಳಿದ್ದರೂ, ನಮ್ಮ ಶಾಸ್ತ್ರಗಳ ಪ್ರಕಾರ ವಿವಾಹಿತ ಮಹಿಳೆಯರಿಗೆ ಇದು...

ಕೋಟ್ಯಾಧಿಪತಿ ಮಾಡುವ ಶಕ್ತಿ ‘ವೀಳ್ಯದೆಲೆ ಮತ್ತು ಅಡಿಕೆʼಗಿದೆ..!

ಕೋಟ್ಯಾಧಿಪತಿ ಮಾಡುವ ಶಕ್ತಿ ‘ವೀಳ್ಯದೆಲೆ ಮತ್ತು ಅಡಿಕೆʼಗಿದೆ..!

by Honnappa Lakkammanavar
June 5, 2023
0

ವೀಳ್ಯದೆಲೆಯನ್ನು ಸಾಮಾನ್ಯವಾಗಿ ನಮ್ಮ ಮನೆಯಲ್ಲಿರುವ ಹಿರಿಯರು ತಿನ್ನುವುದನ್ನು ನೋಡಿದ್ದೇವೆ. ಆದರೆ ಇದನ್ನು ದೇವರಿಗೂ ಅರ್ಪಿಸಲಾಗುತ್ತದೆ ಎನ್ನುವುದು ಕೆಲವರಿಗೆ ಮಾತ್ರ ತಿಳಿದಿದೆ. ಕೆಲವೊಂದು ಸಂಪ್ರಧಾಯಗಳ ಪ್ರಕಾರ ಊಟದ ನಂತರ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • Samsung Galaxy F04 : ಆಕರ್ಷಕ ಫೀಚರ್ಸ್ , ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಭ್ಯ

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

ಕೊಲ್ಲಾಪುರದಲ್ಲಿ ಹಿಂಸಾರೂಪಕ್ಕೆ ತಾಳಿದ ಪ್ರತಿಭಟನೆ; ರಾಜ್ಯದಲ್ಲೂ ಅಲರ್ಟ್!

ಕೊಲ್ಲಾಪುರದಲ್ಲಿ ಹಿಂಸಾರೂಪಕ್ಕೆ ತಾಳಿದ ಪ್ರತಿಭಟನೆ; ರಾಜ್ಯದಲ್ಲೂ ಅಲರ್ಟ್!

June 8, 2023
ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದ ಮಹಿಳೆ ಕೊಲೆ ಮಾಡಿ, ಪೀಸ್ ಪೀಸ್ ಮಾಡಿದ ವ್ಯಕ್ತಿ

ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದ ಮಹಿಳೆ ಕೊಲೆ ಮಾಡಿ, ಪೀಸ್ ಪೀಸ್ ಮಾಡಿದ ವ್ಯಕ್ತಿ

June 8, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram