ADVERTISEMENT
Saturday, November 8, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ಬೆತ್ತಲೇ ಪಾರ್ಟಿಯಲ್ಲಿ ಭಾಗವಹಿಸಿದ್ದ ನಟಿ

20 ನಿಮಿಷದಲ್ಲಿ ಓಡಿ ಬಂದೆ ಎಂದ ನಟಿ

Author2 by Author2
July 17, 2024
in Cinema, ಮನರಂಜನೆ
Share on FacebookShare on TwitterShare on WhatsappShare on Telegram

ನಟಿ, ಗಾಯಕಿ ಸುಚಿತ್ರಾ ಕೃಷ್ಣಮೂರ್ತಿ (Suchitra Krishnamoorthi) ಅವರು ಬೆತ್ತಲೆ ಪಾರ್ಟಿಯಲ್ಲಿ ಆದ ಅನುಭವದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಾಕಿದ್ದು ಭಾರೀ ಸದ್ದು ಮಾಡುತ್ತಿದೆ.

ಜರ್ಮನಿಯ ಬರ್ಲಿನ್‌ ನಲ್ಲಿ ನಡೆದ ಬೆತ್ತಲೆ ಪಾರ್ಟಿಯಲ್ಲಿನ ಕಹಿ ಅನುಭವವನ್ನು ಗಾಯಕಿ ಸುಚಿತ್ರಾ ಹಂಚಿಕೊಂಡಿದ್ದಾರೆ. ಈ ಪಾರ್ಟಿಯಲ್ಲಿ ನಾನು ಇರಲಾರದೆ 20 ನಿಮಿಷಕ್ಕೆ ಓಡಿ ಬಂದಿದ್ದೇನೆ ಎಂದು ಹೇಳಿದ್ದಾರೆ. ಈ ಕುರಿತು ಸುಚಿತ್ರಾ ಕೃಷ್ಣಮೂರ್ತಿ ಎಕ್ಸ್‌ ನಲ್ಲಿ ಘಟನೆ ಕುರಿತು ಹಂಚಿಕೊಂಡಿದ್ದಾರೆ. ಬಾಡಿ ಪಾಸಿಟಿವಿಯಿಂದ ಬರ್ಲಿನ್‌ ನಲ್ಲಿ ನಡೆದ ಬೆತ್ತಲೆ ಪಾರ್ಟಿಯಲ್ಲಿ ಭಾಗವಹಿಸಿದ್ದೆ. ಭಾಗಿಯಾದ ಬಳಿಕ ತಲೆ ಕೆಡುವಷ್ಟು ಓಪನ್ ಆಗಿರಬೇಡಿ ಎಂಬ ಮಾತು ನೆನಪಾಯ್ತು. ಅಲ್ಲಿಂದ ಓಡೋಡಿ ಬಂದೆ. ಈ ಪಾರ್ಟಿಯಿಂದ ಬಂದ ತಕ್ಷಣ ಸ್ನಾನ ಮಾಡಿ ವಿಶ್ರಾಂತಿ ಪಡೆದು ಗಾಯತ್ರಿ ಮಂತ್ರ ಪಠಿಸಿದೆ ಎಂದು ಬರೆದುಕೊಂಡಿದ್ದಾರೆ.

Related posts

ಪ್ಯಾನ್ ಇಂಡಿಯಾಗೆ ಸವಾಲೆಸೆದ ‘ಯಜಮಾನ’: 25 ವರ್ಷಗಳ ನಂತರವೂ ನಿಲ್ಲದ ವಿಷ್ಣು ದರ್ಬಾರ್!

ಪ್ಯಾನ್ ಇಂಡಿಯಾಗೆ ಸವಾಲೆಸೆದ ‘ಯಜಮಾನ’: 25 ವರ್ಷಗಳ ನಂತರವೂ ನಿಲ್ಲದ ವಿಷ್ಣು ದರ್ಬಾರ್!

November 8, 2025
ಬಾರದ ಲೋಕಕ್ಕೆ ಪಯಣಿಸಿದ ‘ಕೆಜಿಎಫ್’ ಚಾಚಾ:ಬದುಕಿನ ಹೋರಾಟಕ್ಕೆ ವಿದಾಯ ಹೇಳಿದ ಖಡಕ್ ವಿಲನ್

ಬಾರದ ಲೋಕಕ್ಕೆ ಪಯಣಿಸಿದ ‘ಕೆಜಿಎಫ್’ ಚಾಚಾ:ಬದುಕಿನ ಹೋರಾಟಕ್ಕೆ ವಿದಾಯ ಹೇಳಿದ ಖಡಕ್ ವಿಲನ್

November 7, 2025

ಸ್ನೇಹಿತರೊಬ್ಬರ ಸ್ನೇಹಿತರಿಗೆ ಸೇರಿದ ಬಾರ್‌ ವೊಂದರಲ್ಲಿ ಈ ಪಾರ್ಟಿ ಆಯೋಜಿಸಲಾಗಿತ್ತು. ನಾನು ಕೂಡ ಅತಿಥಿಗಳ ಪಟ್ಟಿಯಲ್ಲಿ ಹೆಸರು ನೋಂದಾಯಿಸಿದೆ. ಅಲ್ಲಿಗೆ ಹೋಗಿ ಹೆಚ್ಚು ಹೊತ್ತು ನಿಲ್ಲಲಾಗಲಿಲ್ಲ. ನಾನು ತುಂಬಾ ದೇಸಿ ಹುಡುಗಿ. ಇನ್ನೊಬ್ಬರ ಖಾಸಗಿ ಭಾಗಗಳನ್ನು ನೋಡಲು ನನ್ನಿಂದ ಸಾಧ್ಯವಾಗಲಿಲ್ಲ ಎಂದು ಸುಚಿತ್ರಾ ಕೃಷ್ಣಮೂರ್ತಿ ಹೇಳಿದ್ದಾರೆ.

ಅಲ್ಲಿನ ಪರಿಸರಕ್ಕೆ ಅದು ಉತ್ತಮ. ಇದು ಮೋಜು ಮತ್ತು ಸಕಾರಾತ್ಮಕ ವಿಷಯವಾಗಿದೆ. ಇದು ಅಶ್ಲೀಲವೂ ಅಲ್ಲ. ಆದರೆ ಭಾರತೀಯರಾದ ನಮಗೆ ಅದು ಸೂಕ್ತವಲ್ಲ ಎಂದು ಹೇಳಿದ್ದಾರೆ. ರಾತ್ರಿಯಿಂದ ಬೆಳಗಿನ ತನಕ ಆಯೋಜಿಸಲಾದ ಪಾರ್ಟಿ ಅದಾಗಿತ್ತು. ಆದರೆ, ನನಗೆ ಅಲ್ಲಿ ಸುಮಾರು 20 ನಿಮಿಷ ಇರುವುದು ಕಷ್ಟವಾಯ್ತು. ಜೀವನದಲ್ಲಿ ಒಂದು ಹೊಸ ಅನುಭವವಾಯ್ತು ಎಂದು ಹೇಳಿದ್ದಾರೆ.

90ರ ದಶಕದಲ್ಲಿ ಮಿಂಚಿದ ನಟಿ ಇವರು. 1994ರಲ್ಲಿ ಬಿಡುಗಡೆಯಾದ ‘ಕಭಿ ಹಾನ್ ಕಭಿ ನಾ’ ಚಿತ್ರದಲ್ಲಿ ಶಾರುಖ್ ಖಾನ್ ಜೊತೆ ಸುಚಿತ್ರಾ ಕೃಷ್ಣಮೂರ್ತಿ ನಟಿಸಿದ್ದರು. ಈ ಚಿತ್ರ ಅವರಿಗೆ ಭಾರೀ ಜನಪ್ರಿಯತೆ ನೀಡಿತ್ತು.

Tags: The actress attended the party with a cane
ShareTweetSendShare
Join us on:

Related Posts

ಪ್ಯಾನ್ ಇಂಡಿಯಾಗೆ ಸವಾಲೆಸೆದ ‘ಯಜಮಾನ’: 25 ವರ್ಷಗಳ ನಂತರವೂ ನಿಲ್ಲದ ವಿಷ್ಣು ದರ್ಬಾರ್!

ಪ್ಯಾನ್ ಇಂಡಿಯಾಗೆ ಸವಾಲೆಸೆದ ‘ಯಜಮಾನ’: 25 ವರ್ಷಗಳ ನಂತರವೂ ನಿಲ್ಲದ ವಿಷ್ಣು ದರ್ಬಾರ್!

by Shwetha
November 8, 2025
0

ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಟ್ಟ, ಕೌಟುಂಬಿಕ ಮೌಲ್ಯಗಳ ಪ್ರತೀಕವಾಗಿದ್ದ 'ಯಜಮಾನ' ಚಿತ್ರದ ಸಂಭ್ರಮ ಮತ್ತೆ ಮರುಕಳಿಸಿದೆ. ಕರ್ನಾಟಕ ರತ್ನ, ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಅಭಿನಯದಲ್ಲಿ...

ಬಾರದ ಲೋಕಕ್ಕೆ ಪಯಣಿಸಿದ ‘ಕೆಜಿಎಫ್’ ಚಾಚಾ:ಬದುಕಿನ ಹೋರಾಟಕ್ಕೆ ವಿದಾಯ ಹೇಳಿದ ಖಡಕ್ ವಿಲನ್

ಬಾರದ ಲೋಕಕ್ಕೆ ಪಯಣಿಸಿದ ‘ಕೆಜಿಎಫ್’ ಚಾಚಾ:ಬದುಕಿನ ಹೋರಾಟಕ್ಕೆ ವಿದಾಯ ಹೇಳಿದ ಖಡಕ್ ವಿಲನ್

by Shwetha
November 7, 2025
0

ಕನ್ನಡ ಚಿತ್ರರಂಗದ ಪ್ರಖ್ಯಾತ ನಟ, 'ಕೆಜಿಎಫ್' ಚಾಚಾ ಎಂದೇ ಜನಪ್ರಿಯರಾಗಿದ್ದ ಹರೀಶ್ ರಾಯ್, ಕ್ಯಾನ್ಸರ್ ವಿರುದ್ಧ ನಡೆಸುತ್ತಿದ್ದ ಸುದೀರ್ಘ ಹೋರಾಟದಲ್ಲಿ ಸೋತು, ಇಹಲೋಕ ತ್ಯಜಿಸಿದ್ದಾರೆ. 'ಓಂ', 'ನಲ್ಲ',...

ಸಿನಿಮಾ ಟಿಕೆಟ್ ದರದ ಬಗ್ಗೆ ಸುಪ್ರೀಂ ಕೋರ್ಟ್ ಅಸಮಾಧಾನ: 700 ರೂ ಟಿಕೆಟ್, 100 ರೂ ನೀರಿಗೆ — ಪ್ರೇಕ್ಷಕರು ಥಿಯೇಟರ್ ಬಿಡ್ತಾರೆ!

ಸಿನಿಮಾ ಟಿಕೆಟ್ ದರದ ಬಗ್ಗೆ ಸುಪ್ರೀಂ ಕೋರ್ಟ್ ಅಸಮಾಧಾನ: 700 ರೂ ಟಿಕೆಟ್, 100 ರೂ ನೀರಿಗೆ — ಪ್ರೇಕ್ಷಕರು ಥಿಯೇಟರ್ ಬಿಡ್ತಾರೆ!

by Shwetha
November 4, 2025
0

ದೇಶದ ಅಗ್ರ ನ್ಯಾಯಾಲಯವಾದ ಸುಪ್ರೀಂ ಕೋರ್ಟ್ ಸಿನಿಮಾ ಟಿಕೆಟ್ ದರಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ರಾ ಅವರನ್ನೊಳಗೊಂಡ ಪೀಠವು...

ಗಿಲ್ಲಿ ಆಚೆ ಬರಲಿ ನನ್ನ ಯೋಗ್ಯತೆ ಏನು ಅಂತ ತೋರಿಸ್ತೀನಿ; ನೇರ ಸವಾಲೆಸೆದ ಡಾಗ್ ಸತೀಶ್

ಗಿಲ್ಲಿ ಆಚೆ ಬರಲಿ ನನ್ನ ಯೋಗ್ಯತೆ ಏನು ಅಂತ ತೋರಿಸ್ತೀನಿ; ನೇರ ಸವಾಲೆಸೆದ ಡಾಗ್ ಸತೀಶ್

by Shwetha
November 1, 2025
0

ಬಿಗ್ ಬಾಸ್ ಕನ್ನಡ ಸೀಸನ್ 12ರ ಆರಂಭದಲ್ಲಿ ತಮ್ಮ ಆತ್ಮವಿಶ್ವಾಸದ ಮಾತುಗಳಿಂದಲೇ ಸದ್ದು ಮಾಡಿದ್ದ ಡಾಗ್ ಸತೀಶ್, ಮನೆಯಿಂದ ಹೊರಬಂದರೂ ತಮ್ಮ ಹೋರಾಟವನ್ನು ನಿಲ್ಲಿಸಿಲ್ಲ. ‘ನಾನು ವರ್ಲ್ಡ್...

“ಕಿರಿಕ್ ಪಾರ್ಟಿ ಮೊದಲ ಚಿತ್ರವಲ್ಲ” ಎಂದ ರಶ್ಮಿಕಾ: ಕನ್ನಡಿಗರ ಕೆಂಗಣ್ಣಿಗೆ ಗುರಿಯಾದ ನ್ಯಾಷನಲ್ ಕ್ರಶ್!

“ಕಿರಿಕ್ ಪಾರ್ಟಿ ಮೊದಲ ಚಿತ್ರವಲ್ಲ” ಎಂದ ರಶ್ಮಿಕಾ: ಕನ್ನಡಿಗರ ಕೆಂಗಣ್ಣಿಗೆ ಗುರಿಯಾದ ನ್ಯಾಷನಲ್ ಕ್ರಶ್!

by Shwetha
November 1, 2025
0

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮತ್ತೊಮ್ಮೆ ತಮ್ಮ ಹೇಳಿಕೆಯ ಮೂಲಕ ವಿವಾದದ ಕೇಂದ್ರಬಿಂದುವಾಗಿದ್ದಾರೆ. ಕನ್ನಡದ 'ಕಿರಿಕ್ ಪಾರ್ಟಿ' ಚಿತ್ರದ ಮೂಲಕ ನಾಡಿನ ಮನೆಮಾತಾಗಿ, ನಂತರ ತೆಲುಗು, ತಮಿಳು...

Load More

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram