ಶತೃವಿನತಂಹ ಕೆಟ್ಟ ಜನರ ದೃಷ್ಠಿದೋಷದಿಂದ ಮನೆಯಲ್ಲಿ ಅಭಿವೃದ್ಧಿಯಿಲ್ಲದೇ ಅಷ್ಟದಟ್ಟ ದಾರಿದ್ರ್ಯಾದಿಂದ ಜೀವನಕ್ಕೆ ಇಲ್ಲಿದೆ ಬಲಿಷ್ಠ ದಿವ್ಯ ಮಂತ್ರ
ಭೂತ, ಪ್ರೇತ,ಪಿಶಾಚ,ರಾಕ್ಷಸಾದಿ
ದುಷ್ಟ ಶಕ್ತಿ, ದುರ್ಜನರಿಗೆ ,ಮಾರಕವಾಗಿರುವ ಮೃತ್ಯುವಿನ ಮೃತ್ಯುವಾಗಿರುವ,ಮಾಟ-ಕ್ರತ್ರಿಮಾದಿಗಳು ,
ದುಷ್ಟ ಆಕರ್ಷಣಾದಿಗಳನ್ನು ನಾಶ ಮಾಡುವ ,ರೋಗ ರುಜಿನಾದಿ ಕಾಯಿಲೆ ಗಳನ್ನು ಶಮನಗೊಳಿಸುವ, ಬ್ರಹ್ಮ ವೈವತ್ವ ಪುರಾಣದಲ್ಲಿ ಸ್ವತಃ ರುದ್ರ ದೇವರೇ ತಮ್ಮ ಪತ್ನಿ ಪಾರ್ವತಿ ದೇವಿಗೆ ಉಪದೇಶಿಸಿರುವ ಉಗ್ರ ನರಸಿಂಹ ದೇವರ ಮಹಾ ಮಂತ್ರ ದಿನಾಲೂ ಸಾಧ್ಯವಿದ್ದಷ್ಟು ಸಲ ಪಠಿಸಿ,ಹಾಗೂ ದಿನಕ್ಕೆ ಕನಿಷ್ಠ 5 ಸಲ ಖಾಲಿ ಪುಸ್ತಕದಲ್ಲಿ ಶ್ರದ್ಧೆಯಿಂದ,ಭಕ್ತಿಯಿಂದ,ನರಸಿಂಹ ದೇವರನ್ನು ಮಸ್ತಕದಲ್ಲಿ ತುಂಬಿಕೊಂಡು ಸ್ಮರಿಸಿ ಬರೆಯಿರಿ…ನಿಮ್ಮ ಸಕಲ ಸಮಸ್ಯೆಗಳಿಗೆ ಇತೀ ಶ್ರೀ ಹಾಡುವುದರಲ್ಲಿ ಸಂಶಯವೇ ಇಲ್ಲ…ಭಯ,ಪೀಡೆ,ರೋಗ,
ಶಮನವಾಗುವುದರಲ್ಲಿ ಸಂಶಯವೇ ಇಲ್ಲ..ದೇಹಾರೋಗ್ಯ ಸುಖ ,ಜತೆಗೆ ಭಗವಂತನ ನಾಮ ಸ್ಮರಣೆಗೆ ಈ ಮಹಾ ಮಂತ್ರ ಎಡೆ ಮಾಡಿಕೊಡುವುದರಲ್ಲಿ ಸಂಶಯವೇ ಇಲ್ಲ…ಸಕಲ ಪಾಪ ದೋಷಗಳು ನಿವಾರಣೆಯಾಗುವುದರಲ್ಲಿ ಸಂಶಯವೇ ಇಲ್ಲ……ಭಕ್ತಿಯಿಂದ ಉಗ್ರ ನರಸಿಂಹ ದೇವರ ಮಂತ್ರ ದಿನಾಲೂ ಆದಷ್ಟು ಸಲ ಪಠಿಸಿ….
.
ಉಗ್ರಮ್ ವೀರಮ್ ಮಹಾ ವಿಷ್ಣುಮ್
ಜ್ವಲಂತಮ್ ಸರ್ವತೋಮುಖಂ
ನರಸಿಂಹಮ್ ಭೀಷಣಂ ಭದ್ರಮ್
ಮೃತ್ಯುರ್ ಮರ್ತ್ಯುಮ್ ನಮಾಮ್ಯಹಮ್……
ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸೃಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564