Tuesday, October 3, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Marjala Manthana

RCB ಗಾಗಿ ಆ ತ್ಯಾಗ ಮಾಡ್ತಾರಾ ಕೊಹ್ಲಿ..?

Mahesh M Dhandu by Mahesh M Dhandu
April 24, 2022
in Marjala Manthana, Newsbeat, ಮಾರ್ಜಲ ಮಂಥನ
virat will sacrifice his place in rcb saaksha tv
Share on FacebookShare on TwitterShare on WhatsappShare on Telegram

RCB ಗಾಗಿ ಆ ತ್ಯಾಗ ಮಾಡ್ತಾರಾ ಕೊಹ್ಲಿ..?

ವಿರಾಟ್ ಕೊಹ್ಲಿಗೆ ಏನಾಗಿದೆ…? ಛೇ..!! ವಿರಾಟ್ ಯಾಕ್ ಇಷ್ಟು ಬೇಜವಾಬ್ದಾರಿ..? ಅಯ್ಯೋ ಇಲ್ಲಿಗೆ ವಿರಾಟ್ ಕಥೆ ಮುಗೀತು..?

Related posts

ಮಗುವಿನ ಶ್ವಾಸಕೋಶದಲ್ಲಿ ಪತ್ತೆಯಾದ ಎಲ್‌ಇಡಿ ಬಲ್ಬ್!

ಮಗುವಿನ ಶ್ವಾಸಕೋಶದಲ್ಲಿ ಪತ್ತೆಯಾದ ಎಲ್‌ಇಡಿ ಬಲ್ಬ್!

October 3, 2023
ಡ್ರೂ ವೈಸ್ ಮನ್. ಕರಿಕೊಗೆ ವೈದ್ಯಕೀಯ ನೊಬೆಲ್ ಪ್ರಶಸ್ತಿ

ಡ್ರೂ ವೈಸ್ ಮನ್. ಕರಿಕೊಗೆ ವೈದ್ಯಕೀಯ ನೊಬೆಲ್ ಪ್ರಶಸ್ತಿ

October 2, 2023

ತಂಡದಿಂದ ಕೊಹ್ಲಿಗೆ ಕೋಕ್ ಕೊಟ್ರೆ ಚೆನ್ನಾಗಿರುತ್ತೆ..  ಇದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿರುವ  ವಿಷಯ ಇದು.  

ಇದಕ್ಕೆ ಕಾರಣ ಕೂಡ ಇದೆ. ಅದು ಏನಂದರೇ ವಿರಾಟ್ ಕೊಹ್ಲಿಯ ಕೆಟ್ಟ ಪ್ರದರ್ಶನ..

ಹೌದು..!! 15 ನೇ ಆವೃತ್ತಿಯ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ವಿರಾಟ್ ಕೊಹ್ಲಿ ಶೈನ್ ಆಗುತ್ತಲೇ ಇಲ್ಲ.

ರನ್ ಗಳಿಸೋದು ಇರ್ಲಿ, ವಿಕೆಟ್ ಕಾಪಾಡಿಕೊಂಡ್ರೆ ಸಾಕು ಎಂಬಂತಾಗಿದೆ ವಿರಾಟ್ ಕೊಹ್ಲಿ ಪರಿಸ್ಥಿತಿ.

ಒಂದಲ್ಲ ಎರಡಲ್ಲ ಬರೋಬ್ಬರು ಆರು ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ವೈಫಲ್ಯ ಅನುಭವಿಸಿದ್ದಾರೆ.

ಅದರಲ್ಲೂ ಬ್ಯಾಕ್ ಟು ಬ್ಯಾಕ್ ಗೋಲ್ಡನ್ ಡಕ್ ಔಟ್ ಕೂಡ ಆಗಿದ್ದಾರೆ. ಇದು ವಿರಾಟ್ ಕೊಹ್ಲಿ ವೃತ್ತಿ ಜೀವನದಲ್ಲಿಯೇ ಮೊದಲು ಅಂತಾನೇ ಹೇಳಬಹುದು.

ವಿರಾಟ್ ಕೊಹ್ಲಿ ಈ ಮಟ್ಟಿಗೆ ವೈಫಲ್ಯ ಅನುಭವಿಸಿರೋದು ಇದೇ ಮೊದಲು.  ಆದರೇ ವಿರಾಟ್ ರ ಈ ಕೆಟ್ಟ ಪ್ರದರ್ಶನಕ್ಕೆ ಕಾರಣವೇನು ಅಂತಾ ಸರ್ಚ್ ಮಾಡಿದ್ರೆ ಅಲ್ಲಿ ಸಿಗೋ ಉತ್ತರ ಒತ್ತಡ..!!!

ಹೌದು..!! ಟೀಂ ಇಂಡಿಯಾದ ಮಾಜಿ ಹೆಚ್ ಕೋಚ್ ರವಿ ಶಾಸ್ತ್ರಿ ಹೇಳಿದಂತೆ ವಿರಾಟ್ ಕೊಹ್ಲಿ ಸತತವಾಗಿ ಕ್ರಿಕೆಟ್ ಆಡಿ ಧಣಿದಿದ್ದಾರೆ.

virat will sacrifice his place in rcb saaksha tv

ಹೀಗಾಗಿ ಅವರಿಗೆ ರೆಸ್ಟ್ ಬೇಕಿದೆ ಎಂದಿದ್ದಾರೆ. ಇಲ್ಲದಿದ್ದರೇ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮತ್ತಷ್ಟು ಕಳಫೆಯಾಗುವ ಸಾಧ್ಯತೆಗಳಿವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇತ್ತ ವಿರಾಟ್ ಕೊಹ್ಲಿ ಪದೇ ಪದೇ ವೈಫಲ್ಯ ಅನುಭವಿಸುತ್ತಿರುವುದು ಆರ್ ಸಿಬಿ ತಂಡದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ.

ವಿರಾಟ್ ಬ್ಯಾಟಿಂಗ್ ವೈಫಲ್ಯ ತಂಡದ ಇತರೆ ಆಟಗಾರರಲ್ಲೂ ಗೊಂದಲವನ್ನುಂಟು ಮಾಡುತ್ತಿದೆ.

ತಂಡಕ್ಕೆ ನೆರವಾಗಬೇಕಾದ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಕೈ ಕೊಡುತ್ತಿರುವುದರಿಂದ ಕೆಳಕ್ರಮಾಂಕದ ಬ್ಯಾಟರ್ ಗಳು ಅನಾವಶ್ಯಕವಾಗಿ ಒತ್ತಡಕ್ಕೆ ಸಿಲುಕುತ್ತಿದ್ದಾರೆ.

ಜೊತೆಗೆ ಗೊಂದಲಗೊಂಡು ವಿಕೆಟ್ ಒಪ್ಪಿಸುತ್ತಿದ್ದಾರೆ. ಇದು ಆರ್ ಸಿಬಿಯ ಸೋಲಿಗೆ ಪ್ರಮುಖ ಕಾರಣವಾಗುತ್ತಿದೆ.

ಹೀಗಾಗಿ ವಿರಾಟ್ ಕೊಹ್ಲಿಗೆ ಕೆಲ ಪಂದ್ಯಗಳ ಮಟ್ಟಿಗೆ ರೆಸ್ಟ್ ನೀಡಬೇಕು ಎಂದು ಹಿರಿಯ ಕ್ರಿಕೆಟಿಗರು ಸಲಹೆ ನೀಡುತ್ತಿದ್ದಾರೆ.

ಇತ್ತ ಲೀಗ್ ಮುಂದೆ ಸಾಗಿದಂತೆ ಇತರೆ ತಂಡಗಳ ಪೈಪೋಟಿ ಕೂಡ ಹೆಚ್ಚಾಗುತ್ತಿದೆ.

ಇಂತಹ ಸಂದರ್ಭದಲ್ಲಿ ವಿರಾಟ್  ಬ್ಯಾಟಿಂಗ್ ವೈಫಲ್ಯ ತಂಡಕ್ಕೆ ಹಿನ್ನಡೆಯಾಗುವ ಸಾಧ್ಯತೆಗಳಿವೆ.

ಹೀಗಾಗಿ ಸ್ವತಃ ವಿರಾಟ್ ಕೊಹ್ಲಿ ಅವರೇ ಕೆಲವು ಪಂದ್ಯಗಳಿಂದ ದೂರ ಉಳೀತಾರಾ ಅನ್ನೋ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.

ಯಾಕಂದರೇ ವಿರಾಟ್ ಕೊಹ್ಲಿ ಸಂಪೂರ್ಣವಾಗಿ ಟೀಂ ಮ್ಯಾನ್ ಆಗಿದ್ದಾರೆ.

ಅವರು ತಂಡಕ್ಕಾಗಿ ಏನೂ ಬೇಕಾದ್ರೂ ಮಾಡುವ ಅಟಗಾರರಾಗಿರುವುದರಿಂದ ತಂಡದ ಹಿತ ದೃಷ್ಠಿಯಿಂದ ಕೆಲವು ಪಂದ್ಯಗಳಿಂದ ಕೋಕ್ ಪಡೆದುಕೊಳ್ಳುತ್ತಾರಾ ಅನ್ನೋದು ಕಾದುನೋಡಬೇಕು. virat will sacrifice his place in rcb

Tags: #Saaksha TVCricketRCBvirat kohli
ShareTweetSendShare
Join us on:

Related Posts

ಮಗುವಿನ ಶ್ವಾಸಕೋಶದಲ್ಲಿ ಪತ್ತೆಯಾದ ಎಲ್‌ಇಡಿ ಬಲ್ಬ್!

ಮಗುವಿನ ಶ್ವಾಸಕೋಶದಲ್ಲಿ ಪತ್ತೆಯಾದ ಎಲ್‌ಇಡಿ ಬಲ್ಬ್!

by Honnappa Lakkammanavar
October 3, 2023
0

ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಕೇವಲ 7 ತಿಂಗಳ ಮಗುವಿನ ಶ್ವಾಸಕೋಶದಲ್ಲಿ ಎಲ್‌ಇಡಿ ಬಲ್ಬ್ ಪತ್ತೆಯಾಗಿರುವ ಆಘಾತಕಾರಿ ಘಟನೆಯೊಂದು ನಡೆದಿದೆ. ಈ ಘಟನೆ ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ನಡೆದಿದ್ದು,...

ಡ್ರೂ ವೈಸ್ ಮನ್. ಕರಿಕೊಗೆ ವೈದ್ಯಕೀಯ ನೊಬೆಲ್ ಪ್ರಶಸ್ತಿ

ಡ್ರೂ ವೈಸ್ ಮನ್. ಕರಿಕೊಗೆ ವೈದ್ಯಕೀಯ ನೊಬೆಲ್ ಪ್ರಶಸ್ತಿ

by Honnappa Lakkammanavar
October 2, 2023
0

ಕಟಾಲಿನ್ ಕರಿಕೊ ಹಾಗೂ ಡ್ರೂ ವೈಸ್‌ಮನ್‌ ಅವರಿಗೆ ಜಂಟಿಯಾಗಿ ಶರೀರಶಾಸ್ತ್ರ ಅಥವಾ ವೈದ್ಯಕೀಯ (Physiology or Medicine) ನೊಬೆಲ್ ಪ್ರಶಸ್ತಿ ವಿತರಿಸಲಾಗಿದೆ. ಇಂದು ಈ ಇಬ್ಬರೂ ದಿಗ್ಗಜರಿಗೆ...

ಜಿಪಿಎಸ್ ನಂಬಿ ಕೊಚ್ಚಿಹೋದ ಇಬ್ಬರು ವೈದ್ಯರು

ಜಿಪಿಎಸ್ ನಂಬಿ ಕೊಚ್ಚಿಹೋದ ಇಬ್ಬರು ವೈದ್ಯರು

by Honnappa Lakkammanavar
October 2, 2023
0

ಕೇರಳದ ಕೊಚ್ಚಿಯಲ್ಲಿ ಕಾರು ನದಿಗೆ ಬಿದ್ದಿದ್ದು, ಇಬ್ಬರು ವೈದ್ಯರು ಸಾವನ್ನಪ್ಪಿದ್ದಾರೆ. ಅಲ್ಲದೇ, ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ. ಮೃತರನ್ನು ಅದ್ವೈತ್ (29) ಮತ್ತು ಅಜ್ಮಲ್ (29) ಎನ್ನಲಾಗಿದ್ದು, ಖಾಸಗಿ...

ಹಿಂದೂ ಧರ್ಮದಲ್ಲಿ ಗೋ ಮಾತೆ ಏಕೆ ಪೂಜಿಸಬೇಕು ಗೋವಿಗೆ ಈ ಮೂರೂ ಆಹಾರ ತಿನ್ನಿಸಿದರೆ ನಿಮ್ಮ ಅದೃಷ್ಟ ಬದಲಾಗುತ್ತಾ…!!!

ತನ್ನ ಕಂದನಿಗಾಗಿ ವಾಹನ ಬೆನ್ನಟ್ಟಿದ ಹಸು

by Honnappa Lakkammanavar
September 30, 2023
0

ಬಾಗಲಕೋಟೆ ಜಿಲ್ಲೆಯ ಮುಚಖಂಡಿ ಗ್ರಾಮದ ರಾಜು ಕಾಳೆ ಎಂಬುವವರ ಹಸು ಕರುವಿಗೆ ಜನ್ಮ ನೀಡಿದ ನಂತರ ಅದು ಅನಾರೋಗ್ಯಕ್ಕೆ ತುತ್ತಾಗಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮದ ಯುವಕರು ಸೇರಿ...

ಗ್ಯಾರಂಟಿ ಇಲ್ಲದೆ 10 ಲಕ್ಷ ಸಾಲ!

ಗ್ಯಾರಂಟಿ ಇಲ್ಲದೆ 10 ಲಕ್ಷ ಸಾಲ!

by Honnappa Lakkammanavar
September 29, 2023
0

ಕೇಂದ್ರ ಸರ್ಕಾರವು ವಿವಿಧ ಸಮುದಾಯಗಳಿಗೆ ಹಲವು ಯೋಜನೆ ನೀಡುತ್ತಿದೆ. ಈ ಯೋಜನೆ ಮೂಲಕ ಯಾವುದೇ ಮೇಲಾಧಾರವಿಲ್ಲದೆ ರೂ.10 ಲಕ್ಷದವರೆಗೆ ಸಾಲವನ್ನು ಪಡೆಯಬಹುದು. ನಿಮ್ಮ ಸ್ವಂತ ವ್ಯವಹಾರ ಪ್ರಾರಂಭಿಸಲು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

ನಟಿ ಶ್ರೀದೇವಿ ನಿಗೂಢ ಸಾವಿಗೆ ಕಾರಣ ಬಹಿರಂಗ

ನಟಿ ಶ್ರೀದೇವಿ ನಿಗೂಢ ಸಾವಿಗೆ ಕಾರಣ ಬಹಿರಂಗ

October 3, 2023
ರಾತ್ರೋರಾತ್ರಿ ಕುವೆಂಪು, ಅಪ್ಪು ಪ್ರತಿಮೆಗಳ ನಿರ್ಮಾಣ

ರಾತ್ರೋರಾತ್ರಿ ಕುವೆಂಪು, ಅಪ್ಪು ಪ್ರತಿಮೆಗಳ ನಿರ್ಮಾಣ

October 3, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram