ADVERTISEMENT
Monday, November 10, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

ಚಾತುರ್ಮಾಸ ಅಂದರೇನು ? ಚಾತುರ್ಮಾಸಕ್ಕೆ ಯಾಕಿಷ್ಟು ಮಹತ್ವ ?

Naveen Kumar B C by Naveen Kumar B C
June 25, 2022
in Astrology, Newsbeat, ಜ್ಯೋತಿಷ್ಯ
Share on FacebookShare on TwitterShare on WhatsappShare on Telegram

ಚಾತುರ್ಮಾಸ ಅಂದರೇನು ? ಚಾತುರ್ಮಾಸಕ್ಕೆ ಯಾಕಿಷ್ಟು ಮಹತ್ವ

ಆಷಾಢ ಶುಕ್ಲ ಏಕಾದಶಿಯಿಂದ ಅಥವಾ ಆಷಾಢ ಹುಣ್ಣಿಮೆಯಿಂದ ಕಾರ್ತಿಕ ಶುಕ್ಲ ಏಕಾದಶಿಯವರೆಗೆ (ಕಾರ್ತಿಕ ಹುಣ್ಣಿಮೆ)ನಾಲ್ಕು ತಿಂಗಳುಗಳ ಕಾಲಾವಧಿಗೆ ‘ಚಾತುರ್ಮಾಸ’ ಎನ್ನುತ್ತಾರೆ.
ಯಾಕೆ ನಾವು ಚಾತುರ್ಮಾಸ್ಯ ದಲ್ಲಿ ಯೋಗ್ಯವಾದ ವ್ರತಗಳನ್ನು ಮಾಡುವುದು ಶೀಘ್ರ ಫಲದಾಯಕ . ಮತ್ತು ಜನ್ಮಾಂತರ ವರೆಗೂ ನಮ್ಮನ್ನು ಕಾಪಾಡುತ್ತವೆ…

Related posts

ಲಾಲೂ ‘ಜಂಗಲ್ ರಾಜ್’ ಭಯ ಬಿತ್ತಿ ಮತ ಕೇಳುತ್ತಿರುವ ಮೋದಿ; ಇದು ಬಿಜೆಪಿ ಹಳೆಯ ಗಿಮಿಕ್ ಎಂದ ಪ್ರಶಾಂತ್ ಕಿಶೋರ್

ಲಾಲೂ ‘ಜಂಗಲ್ ರಾಜ್’ ಭಯ ಬಿತ್ತಿ ಮತ ಕೇಳುತ್ತಿರುವ ಮೋದಿ; ಇದು ಬಿಜೆಪಿ ಹಳೆಯ ಗಿಮಿಕ್ ಎಂದ ಪ್ರಶಾಂತ್ ಕಿಶೋರ್

November 10, 2025
ಬೆಂಗಳೂರಿನ 18 ಕಿ.ಮೀ. ಪ್ರಯಾಣ ಮುಂಬೈನ 120 ಕಿ.ಮೀ.ಗೆ ಸಮವೆಂದ ಬೆಂಗಳೂರಿಗ:  ಕಾರು ಬಿಟ್ಟು ಮೆಟ್ರೋ ಹತ್ತಿ ಎಂದ ನೆಟ್ಟಿಗರು

ಬೆಂಗಳೂರಿನ 18 ಕಿ.ಮೀ. ಪ್ರಯಾಣ ಮುಂಬೈನ 120 ಕಿ.ಮೀ.ಗೆ ಸಮವೆಂದ ಬೆಂಗಳೂರಿಗ: ಕಾರು ಬಿಟ್ಟು ಮೆಟ್ರೋ ಹತ್ತಿ ಎಂದ ನೆಟ್ಟಿಗರು

November 10, 2025

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

ಚಾತುರ್ಮಾಸ್ಯ ದ ವಿಶೇಷತೆ ಎಂದರೆ

ಈ ಚಾತುರ್ಮಾಸವನ್ನು ವಿಷ್ಣುಶಯನವೆಂದು ಕರೆಯಲಾಗಿದೆ. ಆಗ ಶ್ರೀವಿಷ್ಣುವು ಕ್ಷೀರಸಾಗರದಲ್ಲಿ ಯೋಗ ನಿದ್ದೆಗೆ ಹೋಗುತ್ತಾನೆ ಎಂದು ತಿಳಿಯಲಾಗುತ್ತದೆ. ಆಷಾಢ ಶುಕ್ಲ ಏಕಾದಶಿಯಂದು ವಿಷ್ಣುಶಯನವನ್ನು ಮತ್ತು ಕಾರ್ತಿಕ ಶುಕ್ಲ ಏಕಾದಶಿ ನಂತರ ಅಂದರೆ ದ್ವಾದಶಿಯಂದು ವಿಷ್ಣುಪ್ರಬೋಧೋತ್ಸವವನ್ನು (ಉತ್ಥಾನ ದ್ವಾದಶಿ) ಆಚರಿಸುತ್ತಾರೆ.’

ಶ್ರಾವಣ, ಭಾಧ್ರಪದ, ಆಶ್ವೀಜ ಮತ್ತು ಕಾರ್ತೀಕ ಮಾಸಗಳು ಈ ಅವಧಿಯಲ್ಲಿ ಬರುತ್ತದೆ. ಈ ನಾಲ್ಕು ತಿಂಗಳುಗಳು ಭಗವಂತನಿಗೆ ಬಹು ಪ್ರಿಯವಾದ
ತಿಂಗಳುಗಳು.

ಶ್ರೀಧರ, ಹೃಷಿಕೇಶ, ಪಧ್ಮನಾಭ ಮತ್ತು ದಾಮೋದರ ಚಾತುರ್ಮಾಸದ ಅಭಿಮಾನಿ ದೇವರುಗಳು

ಚಾತುರ್ಮಾಸ ದಲ್ಲಿ ಪ್ರಮುಖವಾಗಿ
ಆಹಾರ ಸೇವನೆ ಮೇಲೆ ನಿರ್ಬಂದ ವಿರುತ್ತದೆ. ಕಾರಣವೆಂದರೆ ಬಾಹ್ಯ ಪ್ರಪಂಚದ ಅವಲಂಬನದಿಂದ ಹೊರಬಂದು ಚಿತ್ತ ಸ್ಥರ್ಯವನ್ನು
ಹೆಚ್ಚಿಸಿಕೊಳ್ಳುವುದಕ್ಕೆ. ಚಾತುರ್ಮಾಸದ ತಿಂಗಳಲ್ಲಿ ಆಹಾರ ವ್ಯರ್ಜ ವ್ರತ ಗಳನ್ನು ಮಾಡಬೇಕು. ಅವುಗಳೆಂದರೆ .ಶಾಕ ವ್ರತ, ಕ್ಷೀರ ವ್ರತ ,ದಧಿ ವ್ರತ ಮತ್ತು ದ್ವಿಧಳ ..

ಮೊದಲನೆ ತಿಂಗಳು ಶಾಖ ( ಕಾಯಿಪಲ್ಯೆ)

ತರಕಾರಿಗಳು, ಹಣ್ಣುಗಳು, ಕಾಂಡ-ಬೇರು,ದಂಟು,ತೊಗಟೆ,ಎಲೆ-ಸೊಪ್ಪುಗಳು,ಮೆಂತೆ ಸೊಪ್ಪು,,ಹಸಿ ಕೊಬ್ಬರಿ,ಒಣ ಕೊಬ್ಬರಿ,ಹಸಿಶುಂಟಿ ಇತ್ಯಾದಿ ತಿನ್ನಬಾರದು…

ಎರಡನೆ ತಿಂಗಳು ಮೊಸರು
ಭಾದ್ರಪದ ಈ ಮಾಸದಲ್ಲಿ ಮೊಸರು ನಿಷೇಧ.

ಮೂರನೆಯ ತಿಂಗಳು ಹಾಲು
ಈ ಮಾಸದಲ್ಲಿ (ಅಶ್ವಿಜ ) ಭಗವಂತನಿಗೆ ಹಾಲು ನಿವೇದಿಸುವುದು ,ಕುಡಿಯುವುದು ನಿಷಿದ್ದ.
ಪಾಯಸಾದಿಗಳಿಗೆ ಹಾಲನ್ನು ಉಪಯೋಗಿಸ ಬೇಕಾದಲ್ಲಿ ತೆಂಗಿನಕಾಯಿ ಹಾಲನ್ನು ಉಪಯೋಗಿಸಬಹುದು.

ನಾಲ್ಕನೆಯ ತಿಂಗಳು ದ್ವಿದಳ ಧಾನ್ಯಗಳು

ಉದ್ದು,ಹೆಸರು ಕಡಲೇ.ಮಸೂರ,ಹುರಳಿ,ಸಾಸಿವೆ,ಮೆಂತ್ಯ,ಗೋಡಂಬಿ ಬಾದಾಮಿ,ಅವರೆ,ತೊಗರೀ,ಅಲಸಂದೆ,ಹುಣಸೇ ಹಣ್ಣು,ಏಲಕ್ಕಿ.ದ್ವಿದಳವ್ರತ ಕಾಲದಲ್ಲಿ ನಿಷಿದ್ದ

ವ್ರತಗಳನ್ನು ಪ್ರಾರಂಭ ಮಾಡುವ ಮೊದಲು ಸಂಕಲ್ಪ ಮಾಡಬೇಕು. ಆಷಾಢ ಏಕಾದಶಿಯ ದಿನ ಭಗವಂತನ ಪೂಜೆಮಾಡಿ ಕೈಯಲ್ಲಿ ಅಕ್ಷತೆ ಹಿಡಿದು …

ಸಂಕಲ್ಪ ಮಂತ್ರ

ಚತುರೋವಾರ್ಷಿಕಾನ್ ಮಾಸಾನ್ ದೇವಸ್ಯೋತ್ಥಾಪನಾವಧಿ ಶ್ರಾವಣೇ ವರ್ಜಯೇ ಶಾಖಂ , ದಧಿಭಾದ್ರಪದೆ ತಥಾ lದುಗ್ಧಮ್ ಅಶ್ವಯುಜ ಮಾಸಿ ಕಾರ್ತಿಕೇ ಧ್ವಿದಳಂ ತಥಾ l ಇಮಂ ಕರಿಷ್ಯೇ ನಿಯಮಂ ನಿರ್ವಿಘ್ನಂ ಕುರುಮೇ ಅಚ್ಯುತ ಇದಂ ವ್ರತಂ ಮಯಾದೇವ ಗ್ರಹಿತಂ ಪುರಸ್ತವ l ನಿರ್ವಿಘ್ನಂ ಚಾಸ್ತು ಮೇ ದೇವ ಪ್ರಸಾದಾತ್ತೇ ರಮಾ ಪತೇ ll
ಈ ತರಹ ಸಂಕಲ್ಪ ಮಾಡಿ ಅಕ್ಷತೆಯನ್ನು ಒಂದು ತಟ್ಟೆಯಲ್ಲಿ ಬಿಡಬೇಕು

ಒಮ್ಮೆ ಧರಣಿ ದೇವಿ, ಕಲಿಯುಗದಲ್ಲಿ ಜನರು ಅನೇಕ ಕಷ್ಟಗಳನ್ನು ಅನುಭವಿಸುತ್ತಾರೆ. ಇವರಿಗೆ ಸುಖ ಸಂತೋಷವನ್ನು ಕೊಡುವಂತ ಯಾವುದಾದರು
ವ್ರತವನ್ನು ಸೂಚಿಸುವಂತೆ ವರಾಹ ರೂಪಿ ವಿಷ್ಣುವನ್ನು ಕೇಳುತ್ತಾ ಳೆ. ಆಗ ಚಾತುರ್ಮಾಸ್ಯವೆಂಬ ನಾಲ್ಕು ತಿಂಗಳ ಅವಧಿಯಲ್ಲಿ ದಾನ, ವ್ರತ, ತಪ ಮತ್ತು
ಹೋಮಗಳನ್ನು ಮಾಡಿದರೆ ಅವರಿಗೆ ಅಪಾರವಾದ ಫಲ ಲಭ್ಯ ವಾಗುತ್ತದೆ ಎಂದು ವರಾಹ ದೇವರು ಹೇಳುತ್ತಾರೆ. ಈ ಚಾತುರ್ಮಾಸ್ಯ ದಲ್ಲಿ
ಸತ್ಸಂಗ, ದ್ವಿಜಾ ಭಕ್ತಿ, ಗುರು, ದೇವ, ಅಗ್ನಿ ತರ್ಪಣ, ಗೋಪ್ರದಾನ ವೇದಪಾಠ, ಸತ್ಕ್ರಿಯ, ಸದ್ಬಾಷಣ, ಗೊಭಕ್ತಿ, ದಾನ, ಭಕ್ತಿ, ಧರ್ಮ ಸಾಧನ. ಅನ್ನ ದಾನ ಎಲ್ಲಾ ದಾನಗಳಿಗಿಂತಲೂ ಶ್ರೇಷ್ಟ.

ಪ್ರತಿವರ್ಷ ಚಾತುರ್ಮಾಸದಲ್ಲಿ ಮನುಷ್ಯನು ಯಾವುದಾದರೂಂದು ವ್ರತವನ್ನು ಅವಶ್ಯ ಮಾಡಬೇಕು; ಇಲ್ಲದಿದ್ದರೆ ಅವನಿಗೆ ಸಂವತ್ಸರೋದ್ಭವವೆಂಬ ದೋಷ ತಗಲುತ್ತದೆ.

ತಪ್ತಮುದ್ರೆ

ವೈಷ್ಣವರು ಆಷಾಢ ಮತ್ತು ಕಾರ್ತಿಕ ಏಕಾದಶಿಯಂದು ತಪ್ತಮುದ್ರೆಯನ್ನು ಧರಿಸಬೇಕೆಂದು ‘ರಾಮಾರ್ಚನಚಂದ್ರಿಕಾ’ ಗ್ರಂಥದಲ್ಲಿ ಹೇಳಲಾಗಿದೆ.

ಚಾತುರ್ಮಾಸ ದಲ್ಲಿ ಪ್ರತಿಯೊಬ್ಬರೂ ಮತ ಪಂಥ ಬೇಧವಿಲ್ಲದೆ ಒಂದಲ್ಲ ಒಂದು ವ್ರತವನ್ನು ಅವಶ್ಯವಾಗಿ ಮಾಡಬೇಕು’, ಹೀಗೆ ಧರ್ಮಶಾಸ್ತ್ರವು ಹೇಳುತ್ತದೆ –

ವಾರ್ಷಿಕಾಂಶ್ಚತುರೋ ಮಾಸಾನ್ ವಾಹಯೇತ್ ಕೇನಚಿನ್ನರಃ|
ವ್ರತೇನ ನ ಚೇದಾಪ್ನೋತಿ ಕಿಲ್ಮಿಷಂ ವತ್ಸರೋದ್ಭವಮ್||

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ  ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.

ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.

 ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564

ಇನ್ನು ಯಾವ ಯಾವ ವ್ರತವನ್ನು ಮಾಡಬಹುದು ಅಂದರೆ ಲಕ್ಷ ಪ್ರದಕ್ಷಿಣೆ
ಲಕ್ಷ ತುಳಸೀ ಅರ್ಪಣೆ
ವಿಷ್ಣು ಸಹಸ್ರನಾಮ
ಇಷ್ಟ ದೇವರ ಅಷ್ಟೋತ್ತರ
ಸಂಧ್ಯಾ ಕಾಲದಲ್ಲಿ ತುಪ್ಪದ ದೀಪವನ್ನು ಹಚ್ಚುವುದು
ನಿತ್ಯವೂ ಸ್ತೋತ್ರಗಳನ್ನು ಹೇಳುವುದು
ನೆಲದ ಮೇಲೆ ಕೇವಲ ಚಾಪೆ ಹಾಸಿ ಮಲಗಿದರೆ ಅದು ಒಂದು ವ್ರತ
ಮೌನವ್ರತ
ವಿಶೇಷ ದಿನಗಳಲ್ಲಿ ಉಪವಾಸ ಮಾಡ ಬಹುದು
ಶುಕ್ರವಾರ ಮಂಗಳವಾರ ಹುಣ್ಣಿಮೆ ಅಮಾವಾಸ್ಯೆ ಗಳಲ್ಲಿ ಲಕ್ಷ್ಮೀ ದುರ್ಗೇ ಗೌರಿ ಸ್ವರೂಪದಲ್ಲಿ ಪೂಜೆಯನ್ನು ಮಾಡಬಹುದು.
ಯತಿವರ್ಯ ರಿಗೆ ;ಸಮಾಜದ ಗುರುಪೀಠ ಗಳಲ್ಲಿನ ಗುರುಗಳಿಗೆ ಭಿಕ್ಷಾ ಪೂಜೆಯನ್ನು ಸಲ್ಲಿಸುವುದು.
ಜಪ ತಪ ಪಾರಾಯಣ ತೀರ್ಥಸ್ನಾನ ಬ್ರಾಹ್ಮೀಮುಹೂರ್ತದಲ್ಲಿ ತಣ್ಣೀರ ಸ್ನಾನ
ಸತ್ಸಂಗ ಪುರಾಣಗಳ ಶ್ರವಣ
ಪುರೋಹಿತರಿಗೆ ಬ್ರಾಹ್ಮಣರಿಗೆ ಸುಮಂಗಲಿಯರಿಗೆ
ಸತ್ಪಾತ್ರರಿಗೆ ಯೋಗ್ಯ ದಾನ ಮಾಡುವುದು
ಭಾಗವತ ಭಗವದ್ಗೀತೆ ಗಳ ಪಾರಾಯಣ ಪ್ರವಚನ
ಮೊದಲಾದ ಪ್ರತಿಯೊಂದು ದೈವಿಕ ಆರಾಧನೆ ಗಳಿಗೂ ಅತಿಹೆಚ್ಚಿನ ಫಲವು ಈ ನಾಲ್ಕು ತಿಂಗಳಲ್ಲಿ ದೊರೆಯುತ್ತದೆ.

Tags: Chaturmasa
ShareTweetSendShare
Join us on:

Related Posts

ಲಾಲೂ ‘ಜಂಗಲ್ ರಾಜ್’ ಭಯ ಬಿತ್ತಿ ಮತ ಕೇಳುತ್ತಿರುವ ಮೋದಿ; ಇದು ಬಿಜೆಪಿ ಹಳೆಯ ಗಿಮಿಕ್ ಎಂದ ಪ್ರಶಾಂತ್ ಕಿಶೋರ್

ಲಾಲೂ ‘ಜಂಗಲ್ ರಾಜ್’ ಭಯ ಬಿತ್ತಿ ಮತ ಕೇಳುತ್ತಿರುವ ಮೋದಿ; ಇದು ಬಿಜೆಪಿ ಹಳೆಯ ಗಿಮಿಕ್ ಎಂದ ಪ್ರಶಾಂತ್ ಕಿಶೋರ್

by Shwetha
November 10, 2025
0

ಪಾಟ್ನಾ: ಬಿಹಾರದ ಚುನಾವಣಾ ಕಣ ರಂಗೇರುತ್ತಿದ್ದಂತೆ, ರಾಜಕೀಯ ತಂತ್ರಗಾರಿಕೆಗಳು ಮತ್ತು ಆರೋಪ-ಪ್ರತ್ಯಾರೋಪಗಳು ತಾರಕಕ್ಕೇರಿವೆ. ಜನ್ ಸ್ವರಾಜ್ ಪಕ್ಷದ ಮುಖ್ಯಸ್ಥ ಪ್ರಶಾಂತ್ ಕಿಶೋರ್, ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ...

ಬೆಂಗಳೂರಿನ 18 ಕಿ.ಮೀ. ಪ್ರಯಾಣ ಮುಂಬೈನ 120 ಕಿ.ಮೀ.ಗೆ ಸಮವೆಂದ ಬೆಂಗಳೂರಿಗ:  ಕಾರು ಬಿಟ್ಟು ಮೆಟ್ರೋ ಹತ್ತಿ ಎಂದ ನೆಟ್ಟಿಗರು

ಬೆಂಗಳೂರಿನ 18 ಕಿ.ಮೀ. ಪ್ರಯಾಣ ಮುಂಬೈನ 120 ಕಿ.ಮೀ.ಗೆ ಸಮವೆಂದ ಬೆಂಗಳೂರಿಗ: ಕಾರು ಬಿಟ್ಟು ಮೆಟ್ರೋ ಹತ್ತಿ ಎಂದ ನೆಟ್ಟಿಗರು

by Shwetha
November 10, 2025
0

ಬೆಂಗಳೂರು: ಮಾಹಿತಿ ತಂತ್ರಜ್ಞಾನದ ರಾಜಧಾನಿ, ಉದ್ಯಾನ ನಗರಿ ಎಂದೆಲ್ಲಾ ಖ್ಯಾತಿ ಪಡೆದಿರುವ ಬೆಂಗಳೂರು, ತನ್ನ ಮತ್ತೊಂದು ಗುರುತಾದ ಸಂಚಾರ ದಟ್ಟಣೆಯಿಂದಾಗಿ ಮತ್ತೆ ಸುದ್ದಿಯಲ್ಲಿದೆ. ನಗರದ ಟ್ರಾಫಿಕ್ ಎಂಬುದು...

ಕಬ್ಬು ‘ರಾ’ ಸಮರ: ಕರ್ನಾಟಕದಲ್ಲಷ್ಟೇ ಹೋರಾಟವೇಕೆ? ರಾಜ್ಯ ಸರ್ಕಾರದ ವೈಫಲ್ಯವೇ ಕಾರಣ – ಕೇಂದ್ರದ ನೇರ ಆರೋಪ

ಕಬ್ಬು ‘ರಾ’ ಸಮರ: ಕರ್ನಾಟಕದಲ್ಲಷ್ಟೇ ಹೋರಾಟವೇಕೆ? ರಾಜ್ಯ ಸರ್ಕಾರದ ವೈಫಲ್ಯವೇ ಕಾರಣ – ಕೇಂದ್ರದ ನೇರ ಆರೋಪ

by Shwetha
November 10, 2025
0

ಬೆಂಗಳೂರು: ರಾಜ್ಯದಲ್ಲಿ ತೀವ್ರ ಸ್ವರೂಪ ಪಡೆದಿರುವ ಕಬ್ಬು ಬೆಳೆಗಾರರ ಹೋರಾಟಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯವೇ ನೇರ ಕಾರಣ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ...

ಎರಡು ವರ್ಷದಲ್ಲಿ ಜನರ ಜೇಬಿಗೆ 1 ಲಕ್ಷ ಕೋಟಿ; ಬಿಜೆಪಿಯದ್ದು ಸುಳ್ಳಿನ ದರ್ಬಾರ್: ಸಿಎಂ ಸಿದ್ದರಾಮಯ್ಯ

ಎರಡು ವರ್ಷದಲ್ಲಿ ಜನರ ಜೇಬಿಗೆ 1 ಲಕ್ಷ ಕೋಟಿ; ಬಿಜೆಪಿಯದ್ದು ಸುಳ್ಳಿನ ದರ್ಬಾರ್: ಸಿಎಂ ಸಿದ್ದರಾಮಯ್ಯ

by Shwetha
November 10, 2025
0

ವಿಜಯನಗರ (ಕೂಡ್ಲಿಗಿ): ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಎರಡು ವರ್ಷಗಳಲ್ಲಿ ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದ ಜನರ ಜೇಬಿಗೆ ನೇರವಾಗಿ 1 ಲಕ್ಷ ಕೋಟಿ ರೂಪಾಯಿಗಳನ್ನು ತಲುಪಿಸಿದೆ....

ಸಾರಿಗೆ ನೌಕರರ ವೇತನ ಪರಿಷ್ಕರಣೆ ಸಿಎಂ ಅಂಗಳಕ್ಕೆ; ಹಿಂದಿನ ಸರ್ಕಾರದತ್ತ ಬೊಟ್ಟು ಮಾಡಿದ ರಾಮಲಿಂಗಾರೆಡ್ಡಿ

ಸಾರಿಗೆ ನೌಕರರ ವೇತನ ಪರಿಷ್ಕರಣೆ ಸಿಎಂ ಅಂಗಳಕ್ಕೆ; ಹಿಂದಿನ ಸರ್ಕಾರದತ್ತ ಬೊಟ್ಟು ಮಾಡಿದ ರಾಮಲಿಂಗಾರೆಡ್ಡಿ

by Shwetha
November 10, 2025
0

ಬೆಂಗಳೂರು: ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರ ಬಹುನಿರೀಕ್ಷಿತ ವೇತನ ಪರಿಷ್ಕರಣೆ ವಿಚಾರವು ನನ್ನ ಕೈಯಲ್ಲಿಲ್ಲ, ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram