ADVERTISEMENT
Tuesday, July 15, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

ಅಮಾವಾಸ್ಯೆಯಂದು ನಿಮ್ಮ ಕುಲದೇವತೆಗೆ ಈ ರೀತಿ ಪೂಜೆ ಮಾಡಿದರೆ ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳು ನಿವಾರಣೆಯಾಗುವುದು ಖಚಿತ  

Worship Your Family Deity This Way on Amavasya to Remove All Life's Difficult Problems

Shwetha by Shwetha
June 23, 2025
in Astrology, ಜ್ಯೋತಿಷ್ಯ
Share on FacebookShare on TwitterShare on WhatsappShare on Telegram

ಅಮಾವಾಸ್ಯೆಯಂದು ನಿಮ್ಮ ಕುಲದೇವತೆಗೆ ಈ ರೀತಿ ಪೂಜೆ ಮಾಡಿದರೆ ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳು ನಿವಾರಣೆಯಾಗುವುದು ಖಚಿತ  

ಕುಲದೇವತೆ ಪೂಜೆಯನ್ನು ಮಾಡಿದರೆ ತುಂಬಾ ಒಳ್ಳೆಯದು, ನಾವಿಂದು ತಿಳಿಸಿಕೊಡುವ ಈ ಉಪಾಯವನ್ನು ಅಮಾವಾಸ್ಯೆಯ ದಿನ ,ಪೂರ್ಣಿಮೆಯ ದಿನ, ಗುರುವಾರ ಅಥವಾ ಭಾನುವಾರದ ದಿನ ಮಾಡಬಹುದು. ಈ ಉಪಾಯವನ್ನು ಮಾಡಲು ಬೇಕಾಗಿರುವ ಸಾಮಾಗ್ರಿಗಳು ಕಾಡಿಗೆ ,ಬಿಳಿವಸ್ತ್ರ , ಅರಿಶಿನ ಒಂದು ಲೋಟ ನೀರು, ರೋಜ್ ವಾಟರ ಮತ್ತು ನಾಣ್ಯ.

Related posts

ಆಷಾಢ ಮಾಸದ ಗುರು ಪೂರ್ಣಿಮೆಯಲ್ಲಿ ಗಜಕೇಸರಿ ಯೋಗ ಈ 8 ರಾಶಿಗಳಿಗೆ ಸುಖ, ಸಂಪತ್ತು, ಉದ್ಯೋಗ. ಮುಟ್ಟಿದ್ದೆಲ್ಲಾ ಚಿನ್ನದಂತಹ ಜೀವನ..!

ಆಷಾಢ ಮಾಸದ ಗುರು ಪೂರ್ಣಿಮೆಯಲ್ಲಿ ಗಜಕೇಸರಿ ಯೋಗ ಈ 8 ರಾಶಿಗಳಿಗೆ ಸುಖ, ಸಂಪತ್ತು, ಉದ್ಯೋಗ. ಮುಟ್ಟಿದ್ದೆಲ್ಲಾ ಚಿನ್ನದಂತಹ ಜೀವನ..!

July 15, 2025
SBI SCO ನೇಮಕಾತಿ 2025 – ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಅಹ್ವಾನ

ದಿನ ಭವಿಷ್ಯ (15-07-2025) ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

July 15, 2025

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

ಮೊದಲಿಗೆ ಬಿಳಿ ವಸ್ತ್ರವನ್ನು ನೀರಿನ ಒಳಗೆ ಅದ್ದಬೇಕು, ಒಂದು ವೇಳೆ ಸಮಯ ನಿಮಗೆ ಇದ್ದರೆ ಮುಂಚೆ ನೀರಿನಲ್ಲಿ ಅದ್ದಿ ಒಣಗಿಸಿ ಇಟ್ಟುಕೊಳ್ಳಬಹುದು. ಇದಾದ ನಂತರ ಬಟ್ಟೆಯ ಮೇಲೆ 3 ರಿಂದ 4 ಕಡೆ ಕಾಡಿಗೆಯನ್ನು ಹಚ್ಚಬೇಕು, ಕಾಡಿಗೆ ಹಚ್ಚಿದ ನಂತರ ಅರಿಶಿನ ಕುಂಕುಮವನ್ನು ಹಚ್ಚಬೇಕು.ಇದಾದ ನಂತರ 5 ರೂಪಾಯಿ ನಾಣ್ಯವನ್ನು ಹಾಕಬೇಕು. ಐದು ರೂಪಾಯಿ ನಾಣ್ಯವನ್ನು ಹಾಕಿದ ನಂತರ ಒಂದು ನಿಂಬೆಹಣ್ಣನ್ನು ಬಿಳಿ ವಸ್ತ್ರದ ಒಳಗೆ ಹಾಕಬೇಕು.

ಈ ರೀತಿ ಮಾಡಿದ ನಂತರ ಬಿಳಿ ವಸ್ತ್ರವನ್ನು ಗಂಟು ಕಟ್ಟಬೇಕು, ಗಂಟನ್ನು ಮುಖ್ಯ ದ್ವಾರದ ಮೇಲ್ಭಾಗದಲ್ಲಿ ಕಟ್ಟಬೇಕು. ಇದಾದನಂತರ ಹಿತ್ತಾಳೆ ತಟ್ಟೆಗೆ ಅರಿಶಿನ ಕುಂಕುಮವನ್ನಿಟ್ಟು ತದನಂತರ ಮುಖ್ಯದ್ವಾರದಲ್ಲಿ ಕಟ್ಟಿದ್ದ ಬಿಳಿ ವಸ್ತ್ರವನ್ನು ತೆಗೆದುಕೊಂಡು ಹಿತ್ತಾಳೆ ತಟ್ಟೆ ಒಳಗೆ ಇಟ್ಟು ಅದಕ್ಕೆ ಅರಿಶಿನ ಕುಂಕುಮ ಹಾಕಬೇಕು. ಇದಾದ ನಂತರ ಅಮಾವಾಸ್ಯೆ ಹಾಗೂ ಪೂರ್ಣಿಮೆಯ ದಿನ ಪೂಜೆಯನ್ನು ಮಾಡಬೇಕು.

ಬೆಳಗಿನ ಸಮಯಲ್ಲಿ ಪೂಜೆಯನ್ನು ಮಾಡಿದ ನಂತರ ಸಾಯಂಕಾಲ ಸಮಯದಲ್ಲಿ ಆ ಗಂಟನ್ನು ಮುಖ್ಯದ್ವಾರದ ಮೇಲೆ ಕಟ್ಟಬೇಕು.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ  ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. 

ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.

 ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564

ಪೂಜೆ ಮಾಡಬೇಕಾದರೆ ಓಂ ಕುಲದೇವತಾಯಾ ಎಂಬ ಮಂತ್ರವನ್ನು ಜಪಿಸಿ ಪೂಜೆಯನ್ನು ಮಾಡಿ ತದನಂತರ ಬಿಳಿ ವಸ್ತ್ರವನ್ನು ಮನೆಯ ಮುಖ್ಯ ದ್ವಾರದ ಮೇಲೆ ಕಟ್ಟಬೇಕು.

ನೀವು ಈ ಉಪಾಯವನ್ನು ತಿಂಗಳಿಗೆ ಒಂದು ಬಾರಿ ಮಾಡಿ ಹಳೆಯದಾದ ಬಿಳಿ ವಸ್ತ್ರವನ್ನು ಹರಿಯುವ ನದಿಯಲ್ಲಿ ಬಿಡಬೇಕು.

ShareTweetSendShare
Join us on:

Related Posts

ಆಷಾಢ ಮಾಸದ ಗುರು ಪೂರ್ಣಿಮೆಯಲ್ಲಿ ಗಜಕೇಸರಿ ಯೋಗ ಈ 8 ರಾಶಿಗಳಿಗೆ ಸುಖ, ಸಂಪತ್ತು, ಉದ್ಯೋಗ. ಮುಟ್ಟಿದ್ದೆಲ್ಲಾ ಚಿನ್ನದಂತಹ ಜೀವನ..!

ಆಷಾಢ ಮಾಸದ ಗುರು ಪೂರ್ಣಿಮೆಯಲ್ಲಿ ಗಜಕೇಸರಿ ಯೋಗ ಈ 8 ರಾಶಿಗಳಿಗೆ ಸುಖ, ಸಂಪತ್ತು, ಉದ್ಯೋಗ. ಮುಟ್ಟಿದ್ದೆಲ್ಲಾ ಚಿನ್ನದಂತಹ ಜೀವನ..!

by Shwetha
July 15, 2025
0

ಆಷಾಢ ಮಾಸದ ಗುರು ಪೂರ್ಣಿಮೆಯಲ್ಲಿ ಗಜಕೇಸರಿ ಯೋಗ ಈ 8 ರಾಶಿಗಳಿಗೆ ಸುಖ, ಸಂಪತ್ತು, ಉದ್ಯೋಗ. ಮುಟ್ಟಿದ್ದೆಲ್ಲಾ ಚಿನ್ನದಂತಹ ಜೀವನ..! ಬಂಧುಗಳೇ ಈ ಆಷಾಢ ಮಾಸದ ಇದೆ...

SBI SCO ನೇಮಕಾತಿ 2025 – ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಅಹ್ವಾನ

ದಿನ ಭವಿಷ್ಯ (15-07-2025) ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
July 15, 2025
0

ಜುಲೈ 15, 2025 ರ ನಿಮ್ಮ ರಾಶಿ ಭವಿಷ್ಯ ಇಲ್ಲಿದೆ. ಮೇಷ (Aries): ಇಂದು ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಆರ್ಥಿಕವಾಗಿ ಉತ್ತಮ ದಿನ. ಕುಟುಂಬದಲ್ಲಿ...

ಇಂದು ೧೩-೭-೨೦೨೫ ಶನಿಯ ವಕ್ರ ಸಂಚಾರ. ಮುಂದಿನ ೧೩೮ ದಿನಗಳವರೆಗೆ ನೀವು ಶನಿಯಿಂದ ತೊಂದರೆಗೊಳಗಾಗಲು ಬಯಸದಿದ್ದರೆ, ಎಲ್ಲಾ ೧೨ ರಾಶಿಚಕ್ರ ಚಿಹ್ನೆಗಳು ಪಠಿಸಬೇಕಾದ ಮಂತ್ರ ಇಲ್ಲಿದೆ.

ಇಂದು ೧೩-೭-೨೦೨೫ ಶನಿಯ ವಕ್ರ ಸಂಚಾರ. ಮುಂದಿನ ೧೩೮ ದಿನಗಳವರೆಗೆ ನೀವು ಶನಿಯಿಂದ ತೊಂದರೆಗೊಳಗಾಗಲು ಬಯಸದಿದ್ದರೆ, ಎಲ್ಲಾ ೧೨ ರಾಶಿಚಕ್ರ ಚಿಹ್ನೆಗಳು ಪಠಿಸಬೇಕಾದ ಮಂತ್ರ ಇಲ್ಲಿದೆ.

by Shwetha
July 14, 2025
0

ಇಂದು ೧೩-೭-೨೦೨೫ ಶನಿಯ ವಕ್ರ ಸಂಚಾರ. ಮುಂದಿನ ೧೩೮ ದಿನಗಳವರೆಗೆ ನೀವು ಶನಿಯಿಂದ ತೊಂದರೆಗೊಳಗಾಗಲು ಬಯಸದಿದ್ದರೆ, ಎಲ್ಲಾ ೧೨ ರಾಶಿಚಕ್ರ ಚಿಹ್ನೆಗಳು ಪಠಿಸಬೇಕಾದ ಮಂತ್ರ ಇಲ್ಲಿದೆ. 13-7-2025...

ಯಾವ ದೇವರಿಗೆ, ಎಷ್ಟು ಪ್ರದಕ್ಷಿಣೆ ಹಾಕಿದ್ರೆ ಈ ಫಲಗಳು ಪ್ರಾಪ್ತಿಯಾಗುತ್ತವೆ?

ಯಾವ ದೇವರಿಗೆ, ಎಷ್ಟು ಪ್ರದಕ್ಷಿಣೆ ಹಾಕಿದ್ರೆ ಈ ಫಲಗಳು ಪ್ರಾಪ್ತಿಯಾಗುತ್ತವೆ?

by Shwetha
July 14, 2025
0

ಯಾವ ದೇವರಿಗೆ, ಎಷ್ಟು ಪ್ರದಕ್ಷಿಣೆ ಹಾಕಿದ್ರೆ ಈ ಫಲಗಳು ಪ್ರಾಪ್ತಿಯಾಗುತ್ತವೆ? ನಾವೆಲ್ಲರೂ ದೇವಸ್ಥಾನಕ್ಕೆ ಹೋಗುತ್ತೇವೆ. ಪ್ರದಕ್ಷಿಣೆ ಹಾಕುತ್ತೇವೆ, ಅಷ್ಟಕ್ಕೂ ಪ್ರದಕ್ಷಿಣೆ ಯಾಕೆ ಹಾಕುತ್ತೇವೆ? ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ....

ದಿನ ಭವಿಷ್ಯ (14-07-2025) ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (14-07-2025) ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
July 14, 2025
0

ಜುಲೈ 14, 2025 ರ ನಿಮ್ಮ ರಾಶಿ ಭವಿಷ್ಯ ಇಲ್ಲಿದೆ. ಮೇಷ ರಾಶಿ: ಇಂದು ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಹೊಸ ಯೋಜನೆಗಳನ್ನು ಕೈಗೊಳ್ಳಲು ಇದು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram