ADVERTISEMENT
Monday, February 2, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ಕ್ರಿಕೆಟ್

IPL – ಆಪರೇಷನ್ RCB..!

ಹೆಡ್ ಕೋಚ್ ಯಾರಾಗಬೇಕು..?

admin by admin
July 17, 2023
in ಕ್ರಿಕೆಟ್, Newsbeat, Sports
Share on FacebookShare on TwitterShare on WhatsappShare on Telegram

IPL – Operation RCB..!

ಇದು ಗೊತ್ತಿರುವ ವಿಚಾರ. ಹೊಸತೇನು ಇಲ್ಲ. ಐಪಿಎಲ್ ಅಂತ ತಕ್ಷಣ ಮೊದಲು ನೆನಪಾಗೋದೇ ನಮ್ಮ ಆರ್‍ಸಿಬಿ. ಅಭಿಮಾನಿಗಳು ಪ್ರತಿ ಬಾರಿಯೂ ಈ ಸಲ ಕಪ್ ನಮ್ದೆ ಅಂತ ಬೀಗುತ್ತಿರುತ್ತಾರೆ. ಆರ್‍ಸಿಬಿ ಸೋಲಲಿ.. ಗೆಲ್ಲಲಿ.. ಕಳೆದ 16 ವರ್ಷಗಳಲ್ಲಿ ಆರ್‍ಸಿಬಿ ಮೇಲಿನ ಪ್ರೀತಿ- ಅಭಿಮಾನ ಒಂಚೂರು ಕಮ್ಮಿಯಾಗಿಲ್ಲ.

Related posts

If you have cloves and clove oil at home, you can quickly get rid of debt, no matter how much you borrow.

February 1, 2026
The knowledge learned through the Guru is the tool for everything - until one becomes the slave of the Guru Doreyadanna Mukuti

ಗುರು ಮುಖೇನ ಕಲಿತ ಜ್ಞಾನ ಸಕಲಕ್ಕೂ ಸಾಧನ-ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ

February 1, 2026

ಹೌದು..ಐಪಿಎಲ್ ಮಹಾ ಸಂಗ್ರಾಮದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಒಂದೇ ಒಂದು ಪ್ರಶಸ್ತಿ ಗೆದ್ದಿಲ್ಲ. ಮೂರು ಬಾರಿ ರನ್ನರ್ ಆಪ್ ಆಗಿರೋದೇ ಐಪಿಎಲ್‍ನಲ್ಲಿ ಆರ್‍ಸಿಬಿಯ ಶ್ರೇಷ್ಠ ಸಾಧನೆ. ವಿರಾಟ್ ಕೊಹ್ಲಿಯಂತಹ ವಿಶ್ವ ಶ್ರೇಷ್ಠ ಆಟಗಾರ ತಂಡದಲ್ಲಿದ್ರೂ ಪ್ರಶಸ್ತಿ ಗೆದ್ದಿಲ್ಲ ಅನ್ನೋ ಕೊರಗು ಕಾಡುತ್ತಿದೆ. ಅಷ್ಟೇ ಅಲ್ಲ, ಯುನಿವರ್ಸಲ್ ಬಾಸ್ ಕ್ರೀಸ್ ಗೇಲ್, 360 ಡಿಗ್ರಿ ಖ್ಯಾತಿಯ ಎಬಿಡಿಯಂತಹ ಆಟಗಾರರು ತಂಡದಲ್ಲಿದ್ರೂ ಐಪಿಎಲ್ ಟ್ರೋಫಿ ದಕ್ಕಿಸಿಕೊಳ್ಳಲು ಸಾಧ್ಯವಾಗಿಲ್ಲ. ಪ್ರತಿ ಆವೃತ್ತಿಯ ಟೂರ್ನಿಯಲ್ಲೂ ಲೆಕ್ಕಚಾರ ಹಾಕೊಂಡೇ ಆಟಗಾರರನ್ನು ಖರೀದಿ ಮಾಡಿದ್ರೂ ಐಪಿಎಲ್ ನಲ್ಲಿ ಆರ್‍ಸಿಬಿ ಒಂದು ತಂಡವಾಗಿ ಆಡಿದ್ದು ತುಂಬಾನೇ ವಿರಳ.

ಇದೀಗ ಆರ್‍ಸಿಬಿಯಲ್ಲಿ ಮೇಜರ್ ಸರ್ಜರಿಯಾಗಿದೆ. 17ನೇ ಆವೃತ್ತಿಗೆ ಆರ್‍ಸಿಬಿ ಟೀಮ್ ಮ್ಯಾನೇಜ್‍ಮೆಂಟ್ ಈಗಿನಿಂದಲೇ ತಯಾರು ಮಾಡಲು ಶುರುಮಾಡಿದೆ. ಮುಖ್ಯ ನಿರ್ದೇಶಕ ಮೈಕ್É ಹೆÀಸನ್ ಹಾಗೂ ಹೆಡ್‍ಕೋಚ್ ಸಂಜಯ್ ಬಂಗಾರ್‍ಗೆ ಆರ್‍ಸಿಬಿ ಟೀಮ್ ಮ್ಯಾನೇಜ್‍ಮೆಂಟ್ ಗೇಟ್ ಪಾಸ್ ನೀಡಿದೆ. ಹಾಗೇ ನೋಡಿದ್ರೆ ಆರ್‍ಸಿಬಿ ಮ್ಯಾನೇಜ್‍ಮೆಂಟ್ ಈ ಹಿಂದೆಯೇ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳುವ ಸೂಚನೆಯನ್ನು ನೀಡಿತ್ತು. ಮೈಕ್ ಹೆಸನ್ ಮತ್ತು ಸಂಜಯ್ ಬಂಗಾರ್ ಅವರ ಒಪ್ಪಂದವನ್ನು ಮುಂದುವರಿಸುವ ಯಾವುದೇ ಪ್ರಕ್ರಿಯೆಯನ್ನು ಕೂಡ ನೀಡಿಲ್ಲ. ಇನ್ನೊಂದೆಡೆ ಯುಜುವೇಂದ್ರ ಚಾಹಲ್ ಅವರನ್ನು ಕೂಡ ಕೈಬಿಟ್ಟಿದೆ.

ಒಟ್ಟಿನಲ್ಲಿ ಆರ್‍ಸಿಬಿ ನೂತನ ಹೆಡ್ ಕೋಚ್ ಮತ್ತು ಹೊಸ ನಿರ್ದೇಶಕನ ಹುಡುಕಾಟದಲ್ಲಿದೆ. ಆದ್ರೆ ಯಾರು ಆಗ್ತಾರೆ ಅನ್ನೋದೇ ಈಗ ದೊಡ್ಡ ಕುತೂಹಲ. ಆರ್‍ಸಿಬಿ ಮ್ಯಾನೇಜ್‍ಮೆಂಟ್ ಭಾರತೀಯ ಕೋಚ್ ಮೆಲೆ ಹೆಚ್ಚು ನಂಬಿಕೆ ಇಡ್ತಾರೋ.. ವಿದೇಶಿ ಕೋಚ್ ಮೇಲೆ ಹೆಚ್ಚು ವಿಶ್ವಾಸವಿಡ್ತಾರೋ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಹಾಗಂತ.. ಆರ್‍ಸಿಬಿಯ ಕೋಚಿಂಗ್ ವಿಭಾಗವನ್ನು ನಿಭಾಯಿಸೋದು ಅಷ್ಟೊಂದು ಸುಲಭದ ಕೆಲಸವಲ್ಲ. ಸಾಕಷ್ಟು ಅನುಭವ, ಪ್ರತಿಭೆ, ತಾಳ್ಮೆಯೂ ಬೇಕೇಬೇಕು. ಅಷ್ಟೇ ಅಲ್ಲ, ಬಲಿಷ್ಠ ತಂಡ ಕಟ್ಟೋ ಸಾಮಥ್ರ್ಯವೂ ಇರಬೇಕು.

ಒಟ್ಟಾರೆ, ಆರ್‍ಸಿಬಿ ಈಗ ಹೊಸ ತಂಡವೊಂದನ್ನು ಕಟ್ಟುವ ವಿಶ್ವಾಸಲ್ಲಿದೆ. ಅದಕ್ಕಾಗಿ ಹುಡುಕಾಟವನ್ನು ನಡೆಸುತ್ತಿದೆ. ಆದ್ರೆ ಯಾರು ಅನ್ನೋದು ಸದ್ಯಕ್ಕಂತೂ ನಿಗೂಢ. ಆದ್ರೂ ಆರ್‍ಸಿಬಿ ತಂಡಕ್ಕೆ ಯಾರು ಹೆಡ್ ಕೋಚ್ ಆಗಬೇಕು..? ಯಾರು ಮುಖ್ಯ ನಿರ್ದೇಶಕನಾಗಬೇಕು..? ಯಾರು ನಾಯಕನಾಗಬೇಕು..? ನಿಮ್ಮ ಅಭಿಪ್ರಾಯಗಳನ್ನು ಮೆಸೆಜ್ ಬಾಕ್ಸ್‍ನಲ್ಲಿ ತಿಳಿಸಬಹುದು.

Tags: IPL 2024RCBRoyal Challengers Bangalore
ShareTweetSendShare
Join us on:

Related Posts

If you have cloves and clove oil at home, you can quickly get rid of debt, no matter how much you borrow.

by admin
February 1, 2026
0

ಬೇಗ ಸಾಲ ತಿರಿಸಲು ಮತ್ತು ಪಡೆಯಲು ಲವಂಗ ಪರಿಹಾರ. ಓದುಗರಲ್ಲಿ ವಿನಂತಿ ನಮ್ಮ ಹೆಸರು ,ಬರಹಗಳನ್ನು ಮತ್ತು ವಿಡಿಯೋಗಳನ್ನು ಬಳಿಸಿಕೊಂಡು ಕೆಲವು ನಕಲಿ ಜ್ಯೋತಿಷಿಯರು ಫೇಸ್ ಬುಕ್,...

The knowledge learned through the Guru is the tool for everything - until one becomes the slave of the Guru Doreyadanna Mukuti

ಗುರು ಮುಖೇನ ಕಲಿತ ಜ್ಞಾನ ಸಕಲಕ್ಕೂ ಸಾಧನ-ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ

by admin
February 1, 2026
0

ಗುರುಮುಖೇನ ಕಲಿತ ವಿದ್ಯೆಯಿಂದ ಜ್ಞಾನ ಲಭ್ಯವಾಗುತ್ತದೆ. ಶ್ರಮ ಪಡದೆ ಪಡೆಯುವ ವಿದ್ಯೆ ಅನರ್ಥಕ್ಕೆ ಕಾರಣ ವಾಗುತ್ತದೆ. ಇದು ಮಹಾಭಾರತದಲ್ಲಿ ಬರುವ ಕಥೆ. ಭಾರದ್ವಾಜ ಮಹರ್ಷಿಗಳಿಗೆ ಒಬ್ಬ ಮಗನಿದ್ದ....

ಸಿಜೆ ರಾಯ್ ಸಾವು ಪ್ರಕರಣ: ಸಿಐಡಿಗೆ ತನಿಖೆ ವರ್ಗಾವಣೆ ಸಾಧ್ಯತೆ

ಸಿಜೆ ರಾಯ್ ಸಾವು ಪ್ರಕರಣ: ಸಿಐಡಿಗೆ ತನಿಖೆ ವರ್ಗಾವಣೆ ಸಾಧ್ಯತೆ

by Shwetha
February 1, 2026
0

ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಉದ್ಯಮ ಸಾಮ್ರಾಜ್ಯವನ್ನು ಹೊಂದಿದ್ದ ಉದ್ಯಮಿ ಸಿಜೆ ರಾಯ್ ಅವರ ಆತ್ಮಹತ್ಯೆ ಪ್ರಕರಣ ರಾಜ್ಯ ರಾಜಕೀಯ ಹಾಗೂ ಆಡಳಿತ ವಲಯದಲ್ಲಿ ಭಾರೀ ಚರ್ಚೆಗೆ...

JEE ಮುಖ್ಯ 2026 ಫಲಿತಾಂಶ ದಿನಾಂಕ ಪ್ರಕಟ: ಫೆ.12ರೊಳಗೆ ರಿಸಲ್ಟ್ ಬಿಡುಗಡೆ

JEE ಮುಖ್ಯ 2026 ಫಲಿತಾಂಶ ದಿನಾಂಕ ಪ್ರಕಟ: ಫೆ.12ರೊಳಗೆ ರಿಸಲ್ಟ್ ಬಿಡುಗಡೆ

by Shwetha
February 1, 2026
0

ಜಂಟಿ ಪ್ರವೇಶ ಪರೀಕ್ಷೆ JEE Main 2026 – ಜನವರಿ ಅವಧಿಯ ಫಲಿತಾಂಶವನ್ನು ಫೆಬ್ರವರಿ 12ರೊಳಗೆ ಪ್ರಕಟಿಸಲಾಗುತ್ತದೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) X ಮೂಲಕ...

ಫೆಬ್ರವರಿ 12ರಂದು ದೇಶವ್ಯಾಪಿ ಬಂದ್: ಬ್ಯಾಂಕ್ ಸೇವೆಗಳ ಮೇಲೆ ಪರಿಣಾಮ ಸಾಧ್ಯ

ಫೆಬ್ರವರಿ 12ರಂದು ದೇಶವ್ಯಾಪಿ ಬಂದ್: ಬ್ಯಾಂಕ್ ಸೇವೆಗಳ ಮೇಲೆ ಪರಿಣಾಮ ಸಾಧ್ಯ

by Shwetha
February 1, 2026
0

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನಾಲ್ಕು ಕಾರ್ಮಿಕ ಕಾಯ್ದೆಗಳನ್ನು (4 Labour Codes) ರದ್ದುಗೊಳಿಸಬೇಕು ಎಂಬ ಒತ್ತಾಯದೊಂದಿಗೆ ಫೆಬ್ರವರಿ 12ರಂದು ದೇಶವ್ಯಾಪಿ ಮುಷ್ಕರ (Bharat Bandh) ನಡೆಸಲು...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram