ADVERTISEMENT
Monday, March 2, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

Niveditha gowda | ಆದಿವಾಸಿಗಳು ಮೈ ತುಂಬಾ ಬಟ್ಟೆ ಹಾಕುತ್ತಿದ್ದರಾ?

Mahesh M Dhandu by Mahesh M Dhandu
February 5, 2022
in Cinema, Newsbeat, ಮನರಂಜನೆ
Share on FacebookShare on TwitterShare on WhatsappShare on Telegram

ಆದಿವಾಸಿಗಳು ಮೈ ತುಂಬಾ ಬಟ್ಟೆ ಹಾಕುತ್ತಿದ್ದರಾ?

ರ್ಯಾಪರ್ ಚಂದನ್ ಶೆಟ್ಟಿ ಪತ್ನಿ ನಿವೇದಿತಾ ಗೌಡ, ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್ ಆಗಿರುತ್ತಾರೆ. niveditha-gowda- Replying to Haters

Related posts

ದಾರಿ ತಪ್ಪಿ ಅಧಿಕಾರಕ್ಕೆ ಬಂದಿದ್ದೆವು, ಈಗ ರಾಜ್ಯದಲ್ಲಿ ವಿರೋಧ ಪಕ್ಷವೇ ಸತ್ತು ಹೋಗಿದೆ: ಕೆ ಎಸ್ ಈಶ್ವರಪ್ಪ

ದಾರಿ ತಪ್ಪಿ ಅಧಿಕಾರಕ್ಕೆ ಬಂದಿದ್ದೆವು, ಈಗ ರಾಜ್ಯದಲ್ಲಿ ವಿರೋಧ ಪಕ್ಷವೇ ಸತ್ತು ಹೋಗಿದೆ: ಕೆ ಎಸ್ ಈಶ್ವರಪ್ಪ

March 2, 2026
ಬಜೆಟ್ 2026 ರಾಜ್ಯದ ಅಭಿವೃದ್ಧಿಗೆ 13 ಸೂತ್ರಗಳು ಘೋಷಣೆಯಾಗಲಿದೆಯೇ ಈ ಜನಪ್ರಿಯ ಯೋಜನೆಗಳು

ಸಿದ್ದು ಲೆಕ್ಕ : ಗ್ಯಾರಂಟಿ ಯೋಜನೆಗಳ ಭವಿಷ್ಯವೇನು 2026ರ ಕರ್ನಾಟಕ ಬಜೆಟ್ ಮಹಾ ಲೆಕ್ಕಾಚಾರ ಇಲ್ಲಿದೆ

March 2, 2026

ನಿಜ ಹೇಳ್ಬೇಕು ಅಂದ್ರೆ ಈ ಸೋಶಿಯಲ್ ಮೀಡಿಯಾದಿಂದಲೇ ನಿವೇದಿತಾ ಎಲ್ಲರಿಗೂ ಪರಿಚಯವಾಗಿದ್ದು, ಜೊತೆಗೆ ಟಿವಿ ಶೋಗಳಲ್ಲಿ ಕಾಣಿಸಿಕೊಂಡಿದ್ದು, ಜೊತೆಗೆ ಚಂದನ್ ಶೆಟ್ಟಿ ಅವರನ್ನ ಮದುವೆಯಾಗಿದ್ದು.

 ಅದೇ ಕೆಲಸ ಎಂಬಂತೆ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ನಿವೇದಿತಾ ಗೌಡ, ರೀಲ್ಸ್ ಮಾಡುತ್ತಾ ಇನ್ ಸ್ಟಾದಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ.

ಅವರ ವಿಡಿಯೋಗಳಿಗೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ರೆ ಇನ್ನೂ ಕೆಲವರು ನೆಗೆಟಿವ್ ಕಾಮೆಂಟ್ ಗಳನ್ನು ಮಾಡ್ತಾರೆ.

ಈ ನೆಗೆಟಿವ್ ಕಮೆಂಟ್ ಗಳಿಗೆ ಬೇಜಾರಗದೇ ಮತ್ತೆ ಮತ್ತೇ ರೀಲ್ಸ್ ಮಾಡೋ ನಿವೇದಿತಾ, ಇದೀಗ ಕೆಲವು ಕಮೆಂಟ್‌ಗಳಿಗೆ ಉತ್ತರ ಕೊಟ್ಟಿದ್ದಾರೆ.

ನೆಗೆಟಿವ್ ಕಮೆಂಟ್ ಗಳಿಗೆ ಉತ್ತರ ಕೊಡಬೇಕು ಅಂತಾನೆ ನಿವೇದಿತಾ ವಿಡಿಯೋ ಮಾಡಿ ತಮ್ಮ ಯೂಟ್ಯೂಬ್ ನಲ್ಲಿ ಬಿಟ್ಟಿದ್ದಾರೆ.

niveditha-gowda- Replying to Haters   saaksha tv
niveditha-gowda saaksha tv

ಹಾಗಾದ್ರೆ ನಿವೇದಿತಾ ಯಾವ ಕಮೆಂಟ್ ಗಳಿಗೆ ಉತ್ತರ ಕೊಟ್ಟಿದ್ದಾರೆ ಅಂತ ನೋಡೋದಾದ್ರೆ..

“ಕನ್ನಡದಲ್ಲಿ ಮಾತನಾಡಿ ಇಂಗ್ಲಿಷ್‌ನಲ್ಲಿ ಮಾತನಾಡುವುದಾದರೆ ಇಂಗ್ಲಿಷ್ ಚಾನೆಲ್ ಓಪೆನ್ ಮಾಡಿಕೊಳ್ಳಿ” ಎಂಬ ಕಮೆಂಟ್ ಗೆ ನಿವೇದಿತಾ, “ನಾನು ನನ್ನ ಭಾಷೆಯನ್ನು ಅಲ್ಲಗಳೆಯುತ್ತಿಲ್ಲ.

ಹಾಗಂತ ನಾನು ಕನ್ನಡದಲ್ಲೇ ಮಾತನಾಡಬೇಕು, ಇಂಗ್ಲಿಷ್ ನಲ್ಲಿ ಮಾತನಾಡಬಾರದು ಎಂದೇನೂ ಇಲ್ಲ. ನೀವು ಮೊದಲು ಕನ್ನಡದಲ್ಲಿ ಕಮೆಂಟ್ ಟೈಪ್ ಮಾಡಿ, ಆಮೇಲೆ ನನಗೆ ಹೇಳಿ” ಎಂದು ಟಾಂಗ್ ಕೊಟ್ಟಿದ್ದಾರೆ.

ಇನ್ಉನ ಬಟ್ಟೆ ವಿಚಾರವಾಗಿ ಮಾಡಿರುವ ಕಮೆಂಟ್ ಗೆ ಉತ್ತರ ಕೊಟ್ಟಿರುವ ನಿವೇದಿತಾ, “ನನ್ನ ಬಟ್ಟೆ, ನನ್ನ ವೈಯಕ್ತಿಕ ಸ್ವಾತಂತ್ರ್ಯದ ಬಗ್ಗೆ ಹೇಗೆ ಮಾತನಾಡುತ್ತೀರಿ, ಆದಿವಾಸಿಗಳು ಮೈ ತುಂಬಾ ಬಟ್ಟೆ ಹಾಕುತ್ತಿದ್ದರಾ? ನೋಡುವ ದೃಷ್ಟಿ ಸರಿಯಿದ್ದರೆ ಎಲ್ಲವೂ ಸರಿ ಇರುತ್ತೆ ಎಂದು ಹೇಳಿದ್ದಾರೆ.

ಅಲ್ಲದೇ ಬರಿ ಹೆಣ್ಮಕ್ಕಳೇ ಮನೆ ಕೆಲಸ ಮಾಡ್ಬೇಕಾ..? ಹೆಣ್ಮಕ್ಳೇ ಮಕ್ಕಳನ್ನ ನೋಡ್ಕೋಬೇಕಾ..? ಗಂಡ್ಮಕ್ಳು ಏನಿಕ್ಕೆ ಇರೋದು ಅಂತಾ ಪ್ರಶ್ನೆ ಮಾಡಿದ್ದಾರೆ.

ಇನ್ನು ನಿವೇದಿತಾರ ಈ ವಿಡಿಯೋಗೆ ಮತ್ತೆ ನೆಗೆಟಿವ್ ಕಮೆಂಟ್ಸ್ ಬಂದಿವೆ. ಇದಕ್ಕೆ ನಿವೇದಿತಾ ಮತ್ತೆ ಯಾವಾಗ ಉತ್ತರ ಕೊಡ್ತಾರೋ ಗೊತ್ತಿಲ್ಲ.

Tags: #Saaksha TVchandan shettynivedita gowdaSandalwodd
ShareTweetSendShare
Join us on:

Related Posts

ದಾರಿ ತಪ್ಪಿ ಅಧಿಕಾರಕ್ಕೆ ಬಂದಿದ್ದೆವು, ಈಗ ರಾಜ್ಯದಲ್ಲಿ ವಿರೋಧ ಪಕ್ಷವೇ ಸತ್ತು ಹೋಗಿದೆ: ಕೆ ಎಸ್ ಈಶ್ವರಪ್ಪ

ದಾರಿ ತಪ್ಪಿ ಅಧಿಕಾರಕ್ಕೆ ಬಂದಿದ್ದೆವು, ಈಗ ರಾಜ್ಯದಲ್ಲಿ ವಿರೋಧ ಪಕ್ಷವೇ ಸತ್ತು ಹೋಗಿದೆ: ಕೆ ಎಸ್ ಈಶ್ವರಪ್ಪ

by Shwetha
March 2, 2026
0

ಶಿವಮೊಗ್ಗ: ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸುವಂತಹ ಹೇಳಿಕೆಯನ್ನು ಮಾಜಿ ಸಚಿವ ಹಾಗೂ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ನೀಡಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ ವಿರೋಧ ಪಕ್ಷವೇ ಇಲ್ಲದಂತಾಗಿದೆ, ಅದು...

ಬಜೆಟ್ 2026 ರಾಜ್ಯದ ಅಭಿವೃದ್ಧಿಗೆ 13 ಸೂತ್ರಗಳು ಘೋಷಣೆಯಾಗಲಿದೆಯೇ ಈ ಜನಪ್ರಿಯ ಯೋಜನೆಗಳು

ಸಿದ್ದು ಲೆಕ್ಕ : ಗ್ಯಾರಂಟಿ ಯೋಜನೆಗಳ ಭವಿಷ್ಯವೇನು 2026ರ ಕರ್ನಾಟಕ ಬಜೆಟ್ ಮಹಾ ಲೆಕ್ಕಾಚಾರ ಇಲ್ಲಿದೆ

by Shwetha
March 2, 2026
0

ರಾಜ್ಯದ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2026-27ನೇ ಸಾಲಿನ ಆಯವ್ಯಯ ಮಂಡನೆಗೆ ಸಜ್ಜಾಗಿದ್ದಾರೆ. ಇದು ಸಿದ್ದರಾಮಯ್ಯ ಅವರು ಮಂಡಿಸುತ್ತಿರುವ ದಾಖಲೆಯ 17ನೇ ಬಜೆಟ್ ಆಗಿರಲಿದ್ದು,...

ಅಂಗನವಾಡಿ ಹುದ್ದೆಗಳಿಗೆ ಬೃಹತ್ ನೇಮಕಾತಿ: ಪರೀಕ್ಷೆ ಇಲ್ಲದೆ ನೇರ ಉದ್ಯೋಗ ಪಡೆಯುವ ಸುವರ್ಣಾವಕಾಶ

ಅಂಗನವಾಡಿ ಹುದ್ದೆಗಳಿಗೆ ಬೃಹತ್ ನೇಮಕಾತಿ: ಪರೀಕ್ಷೆ ಇಲ್ಲದೆ ನೇರ ಉದ್ಯೋಗ ಪಡೆಯುವ ಸುವರ್ಣಾವಕಾಶ

by Shwetha
March 2, 2026
0

ಕಲಬುರಗಿ: ಜಿಲ್ಲೆಯ ಮಹಿಳಾ ಉದ್ಯೋಗಾಕಾಂಕ್ಷಿಗಳಿಗೆ ರಾಜ್ಯ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಸಿಹಿ ಸುದ್ದಿಯೊಂದನ್ನು ನೀಡಿದೆ. ಕಲಬುರಗಿ ಜಿಲ್ಲೆಯಾದ್ಯಂತ ಖಾಲಿ ಇರುವ ಒಟ್ಟು 412...

ಬೆಂಗಳೂರಿಗರೇ ಎಚ್ಚರ ಇನ್ಮುಂದೆ ಮಿಶ್ರ ಕಸ ನೀಡಿದರೆ ಬೀಳುತ್ತೆ ಭಾರೀ ದಂಡ ತ್ಯಾಜ್ಯ ವಿಂಗಡಣೆ ಕಡ್ಡಾಯಗೊಳಿಸಿದ ಬಿಎಸ್‌ಡಬ್ಲ್ಯೂಎಂಎಲ್

ಬೆಂಗಳೂರಿಗರೇ ಎಚ್ಚರ ಇನ್ಮುಂದೆ ಮಿಶ್ರ ಕಸ ನೀಡಿದರೆ ಬೀಳುತ್ತೆ ಭಾರೀ ದಂಡ ತ್ಯಾಜ್ಯ ವಿಂಗಡಣೆ ಕಡ್ಡಾಯಗೊಳಿಸಿದ ಬಿಎಸ್‌ಡಬ್ಲ್ಯೂಎಂಎಲ್

by Shwetha
March 2, 2026
0

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕಸದ ಸಮಸ್ಯೆ ನಿವಾರಣೆಗೆ ಇದೀಗ ಆಡಳಿತ ವ್ಯವಸ್ಥೆ ಕಠಿಣ ಕ್ರಮಕ್ಕೆ ಮುಂದಾಗಿದೆ. ಇನ್ನು ಮುಂದೆ ಮನೆಯಿಂದ ಕಸ ನೀಡುವಾಗ ಹಸಿ ಮತ್ತು ಒಣ...

ಖಾಲಿ ಹುದ್ದೆ ಭರ್ತಿ ಮಾಡದೇ ಯುವಶಕ್ತಿಗೆ ಅನ್ಯಾಯ: ಸರಕಾರದ ವಿರುದ್ಧ ಜನ ದಂಗೆ ಏಳುವ ಮುನ್ನ ಎಚ್ಚೆತ್ತುಕೊಳ್ಳಿ ;ಸಿದ್ದರಾಮಯ್ಯ ಸರಕಾರಕ್ಕೆ ವಿಜಯೇಂದ್ರ ಖಡಕ್ ಎಚ್ಚರಿಕೆ

ಖಾಲಿ ಹುದ್ದೆ ಭರ್ತಿ ಮಾಡದೇ ಯುವಶಕ್ತಿಗೆ ಅನ್ಯಾಯ: ಸರಕಾರದ ವಿರುದ್ಧ ಜನ ದಂಗೆ ಏಳುವ ಮುನ್ನ ಎಚ್ಚೆತ್ತುಕೊಳ್ಳಿ ;ಸಿದ್ದರಾಮಯ್ಯ ಸರಕಾರಕ್ಕೆ ವಿಜಯೇಂದ್ರ ಖಡಕ್ ಎಚ್ಚರಿಕೆ

by Shwetha
March 2, 2026
0

ಚಿಕ್ಕಮಗಳೂರು: ಅಹಿಂದ ಮಂತ್ರ ಪಠಿಸುವ ಮೂಲಕ ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ಇದೀಗ ಅದೇ ಸಮುದಾಯಗಳಿಗೆ ಮತ್ತು ರಾಜ್ಯದ ಯುವಜನತೆಗೆ ಅನ್ಯಾಯ ಮಾಡುತ್ತಿದೆ. ಖಾಲಿ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram