ಮನೆಯ ಮುಖ್ಯ ಬಾಗಿಲಿಗೆ ಅರಿಶಿಣದ ಕೊಂಬಿನಿಂದ ಈ ರೀತಿ ಮಾಡಿದರೆ ಹಣಕಾಸಿನ ಸಮಸ್ಯೆಗಳು ದೂರವಾಗುತ್ತದೆ
ನಮಸ್ಕಾರ ಸ್ನೇಹಿತರೆ ಹಣಕಾಸಿನ ಸಮಸ್ಯೆ ಎಂಬುದು ಪ್ರತಿಯೊಬ್ಬರಿಗೂ ಕಾಡುವಂತಹ ಸಮಸ್ಯೆ, ಕೆಲವೊಮ್ಮೆ ಎಷ್ಟೇ ಪ್ರಯತ್ನ ಪಟ್ಟರೂ ಕೂಡ ಹಣಕಾಸಿನ ಸಮಸ್ಯೆಯಿಂದ ಹೊರಬರಲು ಸಾಧ್ಯವಾಗುವುದಿಲ್ಲ, ಇಂತಹ ಸಮಸ್ಯೆಗಳಿಂದ ಹೊರ ಬರಬೇಕು ಎಂದರೆ ದೈವ ಮಾರ್ಗ ಎಂಬುದು ಕೂಡ ಜೊತೆಯಲ್ಲಿ ಇರಬೇಕು,

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ಈ ರೀತಿಯಾಗಿ ದೈವ ಮಾರ್ಗವನ್ನು ಕಂಡುಕೊಳ್ಳಲು ಅರಿಶಿನ ಕೊಂಬಿನಿಂದ ಮನೆಯ ಮುಖ್ಯ ಬಾಗಿಲು ಈ ಒಂದು ಕೆಲಸವನ್ನು ಮಾಡಿದರೆ ಹಣಕಾಸಿನ ಸಮಸ್ಯೆಗಳು ದೂರವಾಗುತ್ತದೆ. ಮನೆಯ ಮುಖ್ಯ ಬಾಗಿಲಿಗೆ ಸಿಂಹದ್ವಾರ ಎಂದು ಕರೆಯಲಾಗುತ್ತದೆ, ಮನೆಯ ಮುಖ್ಯ ಬಾಗಿಲು ನಿಂದಲೇ ಮಹಾಲಕ್ಷ್ಮಿ ದೇವಿಯ ಆಗಮನ ಎಂಬುವುದು ಆಗುವುದು,
ಮನೆಯ ಹೊಸ್ತಿಲಿನಲ್ಲಿ ಸಾಕ್ಷಾತ್ ಲಕ್ಷ್ಮೀನರಸಿಂಹಸ್ವಾಮಿಯ ವಾಸ ಇರುತ್ತದೆ ಎಂದು ಹೇಳಲಾಗುತ್ತದೆ, ಮುಖ್ಯ ಸೂಚನೆ: ಹಣಕಾಸಿನ ಸಮಸ್ಯೆಗಳು ಮತ್ತು ನಿರುದ್ಯೋಗ ಸಮಸ್ಯೆಗಳು 2 ದಿನದಲ್ಲಿ ಪರಿಹಾರ ದೊರೆಯಲು ಒಮ್ಮೆ ಕರೆ ಮಾಡಿರಿ 8548998564
ಹಾಗೆಯೇ ಈ ಒಂದು ಮುಖ್ಯ ಬಾಗಿಲಿನಿಂದಲೇ ನಕಾರಾತ್ಮಕ ಶಕ್ತಿಗಳು ಮನೆಯ ಒಳಗಡೆ ಪ್ರವೇಶಿಸುತ್ತವೆ. ಅರಿಶಿನ ಕೊಂಬಿನಿಂದ ಈ ಒಂದು ಕೆಲಸವನ್ನು ಮಾಡಿದರೆ ಮನೆಯ ಒಳಗಡೆ ಯಾವುದೇ ರೀತಿಯ ನಕಾರಾತ್ಮಕ ಶಕ್ತಿಗಳು ಪ್ರವೇಶಿಸುವುದಿಲ್ಲ, ಅಷ್ಟೇ ಅಲ್ಲದೆ ಈ ಒಂದು ಕೆಲಸವನ್ನು ಮಾಡುವುದರಿಂದ ಮಹಾಲಕ್ಷ್ಮಿದೇವಿ ಅನುಗ್ರಹವಾಗಿ ಸಕಲ ಸಿರಿ ಸಂಪತ್ತು ಪ್ರಾಪ್ತಿಯಾಗುವದು ಲಕ್ಷ್ಮೀದೇವಿಯು ಆಶೀರ್ವದಿಸುತ್ತಾಳೆ.
ಜಗತ್ತಿನಲ್ಲಿ ಎಲ್ಲಾ ಪದಗಳಿಗೂ ಆದಿ ಓಂ, ಓಂಕಾರವು ಸಾಕ್ಷಾತ್ ಪರಮೇಶ್ವರನ ಡಮರುಗ ದಿಂದ ಉದ್ಭವಿಸಿದಂತಹ ಬಹಳ ಪ್ರಭಾವಶಾಲಿ ಮತ್ತು ಪವಿತ್ರವಾದ ಅಂಶವಾಗಿದೆ, ಓಂಕಾರವಿಲ್ಲದೆ ಯಾವುದೇ ವೇದ ಮಂತ್ರಗಳು ಪೂರ್ಣಗೊಳ್ಳುವುದಿಲ್ಲ, ಓಂ ಎಂದರೆ ಆದಿ ಮತ್ತು ಓಂ ಎಂದರೆ ಅಂತ್ಯ ಎಂದು ವೇದಗಳಲ್ಲಿ ಉಲ್ಲೇಖಿಸಲ್ಪಟ್ಟಿದೆ. ಇನ್ನು ಪ್ರತಿ ಗುರುವಾರ ಈ ಒಂದು ಪರಿಹಾರವನ್ನು ಮಾಡಿದರೆ
ಮನೆಯಲ್ಲಿರುವ ದಾರಿದ್ರ್ಯ ದೋಷಗಳು ದೂರವಾಗಿ ಎಲ್ಲ ರೀತಿಯಿಂದಲೂ ಒಳ್ಳೆಯದಾಗುತ್ತದೆ, ಹಾಗಾದರೆ ಗುರುವಾರದ ದಿನ ಯಾವ ಒಂದು ಪರಿಹಾರವನ್ನು ಮಾಡಿಕೊಳ್ಳಬೇಕು ಇದರಿಂದ ಯಾವ ರೀತಿ ಒಳ್ಳೆಯದಾಗುತ್ತದೆ ಎಂಬುದರ ಬಗ್ಗೆ ನಾವು ನಿಮಗೆ ಇಂದು ತಿಳಿಸಿಕೊಡುತ್ತೇವೆ. ಗುರುವಾರದ ದಿನ ಬೆಳಗ್ಗೆ ಬೇಗ ಎದ್ದು ಸ್ನಾನ ಮಡಿಗಳನ್ನು ಮಾಡಿ ಅರಿಶಿಣದ ಕೊಂಬು ಗಳನ್ನು ತೆಗೆದುಕೊಂಡು ಭಕ್ತಿಯಿಂದ ಅದನ್ನು ಕುಟ್ಟಿ ಪುಡಿ ಮಾಡಿಕೊಳ್ಳಬೇಕು,
ಕುಡಿ ಮಾಡಬೇಕಾದರೆ ತಪ್ಪದೇ ಈ ಮಂತ್ರವನ್ನು ಜಪಿಸಬೇಕು ಓಂ ಗಂ ಗಣಪತಯೇ ನಮಃ, ಎಂದು ಹೇಳಿಕೊಂಡು ಅರಿಶಿಣವನ್ನು ಪುಡಿ ಮಾಡಿಕೊಳ್ಳಬೇಕು, ನಂತರ ಒಂದು ಅರಿಶಿನದ ಪುಡಿಯನ್ನು ಶುದ್ಧವಾದ ನೀರಿಗೆ ಬೆರೆಸಬೇಕು,
ಅಂದರೆ ಅರಿಶಿನದ ಪುಡಿಯನ್ನು ಸ್ವಲ್ಪ ಶುದ್ಧವಾದ ನೀರಿಗೆ ಹಾಕಿ ಗಟ್ಟಿಯಾಗಿ ಕಲಸಿಕೊಳ್ಳಬೇಕು, ಹೀಗೆ ಮಾಡಿದ ನಂತರ ಅದರಿಂದ ಮನೆಯ ಮುಖ್ಯ ಬಾಗಿಲಿನ ಮೇಲೆ ಮತ್ತು ಮುಖ್ಯ ಬಾಗಿಲಿನ ಅಕ್ಕ ಪಕ್ಕದ ಗೋಡೆಯ ಮೇಲೆ ಓಂ ಎಂದು ಬರೆಯಬೇಕು,
ಇದನ್ನು ಬರೆಯಬೇಕಾದರೆ ಓಂ ನರಸಿಂಹಾಯ ನಮಹ ಎಂದು ಹೇಳುತ್ತಾ ಭಕ್ತಿಯಿಂದ ಬರೆಯಬೇಕು, ಓಂ ಮೇಲೆ ಇರುವ ಚಂದ್ರಾಕಾರದ ಚಿಹ್ನೆಗೆ ಕುಂಕುಮದ ಬಟ್ಟನ್ನು ಇರಬೇಕು. ಒಂದು ವೇಳೆ ಅರಿಶಿನದ ಕೊಂಬನ್ನು ಪುಡಿಮಾಡಿ ಈ ರೀತಿ ಬರೆಯಲು ಸಾಧ್ಯವಾಗದೆ ಹೋದರೆ ದೇವರಕೋಣೆಯಲ್ಲಿ ಪೂಜೆಗೆ ಬಳಸುವಂತಹ ಅರಿಶಿನವನ್ನು ಉಪಯೋಗಿಸಿಕೊಂಡು ಬರೆಯಬಹುದು,
ಇನ್ನು ಯಾವುದೇ ಕಾರಣಕ್ಕೂ ಓಂ ಚಿಹ್ನೆಯ ಸ್ಟಿಕ್ಕರ್ಗಳನ್ನು ಮನೆಯ ಬಾಗಿಲಿಗೆ ಅಂಟಿಸಬಾರದು, ಓಂ ಎಂದು ಅರಿಶಿಣದಿಂದ ಮಾತ್ರ ಬರೆಯಬೇಕು ಯಾಕೆಂದರೆ ಗುರುವಿನ ಸಂಕೇತವಾಗಿದೆ ಅರಿಶಿಣ. ಮನೆಯಲ್ಲಿ ಯಾವುದೇ ರೀತಿಯ ಮಂಗಳಕಾರ್ಯಗಳು ಆಗಬೇಕು ಎಂದರೆ ಗುರುವಿನ ಕೃಪೆ ಇರಬೇಕು,
ಈ ಒಂದು ಕೆಲಸವನ್ನು ಗಣಪತಿಯ ಮಂತ್ರ ನರಸಿಂಹಸ್ವಾಮಿಯ ಮಂತ್ರವನ್ನು ಹೇಳಿಕೊಂಡು ಮಾಡಿದರೆ ಶುಭಫಲಗಳು ಹೆಚ್ಚು ದೊರೆಯುತ್ತದೆ, ಈ ಒಂದು ಕೆಲಸವನ್ನು ಸೂರ್ಯ ಹುಟ್ಟುವ ಮುಂಚೆ ಬೆಳಗ್ಗೆ ಎದ್ದು ಬೇಗ ಮಾಡಬೇಕು,
ಈ ರೀತಿ ಸೂರ್ಯ ಹುಟ್ಟುವ ಮುಂಚೆ ಮಾಡಿದರೆ ಇದರ ಶಕ್ತಿ ಹೆಚ್ಚಾಗುತ್ತದೆ. ಈ ರೀತಿಯಾಗಿ ಪ್ರತಿ ಗುರುವಾರ ಮಾಡುತ್ತಾ ಬಂದರೆ ಇದರ ಫಲಗಳು ಹೆಚ್ಚಾಗಿ ದೊರೆಯುತ್ತವೆ, ಮನೆ ಬಾಗಿಲಿಗೆ ಈ ರೀತಿ ಮಾಡುವುದರಿಂದ ಯಾವುದೇ ರೀತಿಯ ನಕಾರಾತ್ಮಕ ಶಕ್ತಿಗಳು ದುಷ್ಟಶಕ್ತಿಗಳು ಮನೆಯ ಒಳಗೆ ಪ್ರವೇಶಿಸುವುದಿಲ್ಲ,
ಪ್ರತಿ ಗುರವಾರ ಮನೆಯ ಮುಖ್ಯ ಬಾಗಿಲಿಗೆ ಈ ರೀತಿಯಾಗಿ ಅರಿಶಿನ ಮತ್ತು ಶುದ್ಧವಾದ ನೀರನ್ನು ಬಳಸಿಕೊಂಡು ಓಂ ಎಂದು ಬರೆಯುತ್ತಾ ಬಂದರೆ ಮನೆಯಲ್ಲಿ ಯಾವುದೇ ರೀತಿಯ ಆರೋಗ್ಯದ ಸಮಸ್ಯೆಗಳು ಕಂಡುಬರುವುದಿಲ್ಲ ಮನೆಯ ಸದಸ್ಯರಲ್ಲಿ ಆರೋಗ್ಯ ಎಂಬುವುದು ವೃದ್ಧಿಯಾಗುತ್ತದೆ,

ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ಮನೆಯಲ್ಲಿ ಯಾವಾಗಲೂ ಸುಖ ಶಾಂತಿ ನೆಮ್ಮದಿಯೂ ನೆಲೆಸುತ್ತದೆ, ಮನೆಯಲ್ಲಿ ಏನಾದರೂ ವಾಸ್ತು ದೋಷ ಗಳು ಇದ್ದರೂ ಕೂಡ ಅದು ಕಳೆದು ಹೋಗುತ್ತದೆ, ಈ ರೀತಿ ಪ್ರತಿವಾರ ಮಾಡುತ್ತಾ ಬಂದರೆ ಸಕಲ ಸೌಭಾಗ್ಯಗಳು ನಿಮ್ಮದಾಗುತ್ತದೆ.








