Thursday, March 30, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

Mahesh M Dhandu by Mahesh M Dhandu
May 31, 2022
in Astrology, Newsbeat, ಜ್ಯೋತಿಷ್ಯ
mantra for shatru nasha saaksha tv

mantra for shatru nasha saaksha tv

Share on FacebookShare on TwitterShare on WhatsappShare on Telegram

ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

ದುಷ್ಟಶಕ್ತಿಗಳನ್ನು ನಿರ್ಣಾಮ ಮಾಡಲು ಸಜ್ಜನರನ್ನು ಅನ್ನು ರಕ್ಷಿಸಲು ಶಕ್ತಿಯ ಸ್ವರೂಪವೇ ದುರ್ಗಾಪರಮೇಶ್ವರಿ ಆದಿಶಕ್ತಿ ಪರಾಶಕ್ತಿ ಚೌಡೇಶ್ವರಿ ರಕ್ತೇಶ್ವರಿ ದೇವಿಗಳ ಆರಾಧನೆ ಯಂತಹ ಬಲಿಷ್ಠ ದೇವತೆಗಳು ಇವರ ಬಗ್ಗೆ ನಮಗೆ ತಿಳಿದೇ ಇದೆ ಹೌದು ಶಕ್ತಿದೇವತೆಯಲ್ಲಿ ಒಬ್ಬರಾಗಿರುವ ದುರ್ಗಾ ಮಾತೆಯ, ಮಹಿಷಾಸುರ ಮರ್ಧಿನಿ ತಾಯಿಯ ಚಿಕ್ಕ ಮಂತ್ರವೊಂದನ್ನು ನಿಮಗೆ ತಿಳಿಸಿಕೊಡುತ್ತೇವೆ.

Related posts

Astrology : ಈ 3 ಸಾಮಾನುಗಳನ್ನು ಇಟ್ಟರೆ ಒಂದೇ ಒಂದು ಚಿನ್ನವೂ ಇಲ್ಲದ ಮನೆಗೆ ಚಿನ್ನ ಕೂಡುವುದು ಅನಿವಾರ್ಯ….

Astrology : ಈ 3 ಸಾಮಾನುಗಳನ್ನು ಇಟ್ಟರೆ ಒಂದೇ ಒಂದು ಚಿನ್ನವೂ ಇಲ್ಲದ ಮನೆಗೆ ಚಿನ್ನ ಕೂಡುವುದು ಅನಿವಾರ್ಯ….

March 29, 2023
K Sudhakar

Chikkaballapur :  ಅಧಿಕಾರ ವ್ಯಾಪ್ತಿ ಮೀರಿ ಚೇಳೂರು ತಾಲ್ಲೂಕು ಕಚೇರಿ ಉದ್ಘಾಟಿಸಿದ ಸಚಿವ ಡಾ ಕೆ ಸುಧಾಕರ್ !

March 29, 2023

ಭೂತ, ಪ್ರೇತ,ಪಿಶಾಚ,ರಾಕ್ಷಸಾದಿ ದುಷ್ಟ ಶಕ್ತಿ, ದುರ್ಜನರಿಗೆ ,ಮಾರಕವಾಗಿರುವ ಮೃತ್ಯುವಿನ ಮೃತ್ಯುವಾಗಿರುವ,ಮಾಟ-ಕ್ರತ್ರಿಮಾದಿಗಳು,ದುಷ್ಟ ಆಕರ್ಷಣಾದಿಗಳನ್ನು ನಾಶ ಮಾಡುವ ,ರೋಗ ರುಜಿನಾದಿ ಕಾಯಿಲೆ ಗಳನ್ನು ಶಮನಗೊಳಿಸುವ, ಬ್ರಹ್ಮ ವೈವತ್ವ ಪುರಾಣದಲ್ಲಿ ಸ್ವತಃ ರುದ್ರ ದೇವರೇ ತಮ್ಮ ಪತ್ನಿ ಪಾರ್ವತಿ ದೇವಿಗೆ ಉಪದೇಶಿಸಿರುವ

ಉಗ್ರ ನರಸಿಂಹ ದೇವರ ಮಹಾ ಮಂತ್ರ ದಿನಾಲೂ ಸಾಧ್ಯವಿದ್ದಷ್ಟು ಸಲ ಪಠಿಸಿ,ಹಾಗೂ ದಿನಕ್ಕೆ ಕನಿಷ್ಠ 5 ಸಲ ಖಾಲಿ ಪುಸ್ತಕದಲ್ಲಿ ಶ್ರದ್ಧೆಯಿಂದ,ಭಕ್ತಿಯಿಂದ,ನರಸಿಂಹ ದೇವರನ್ನು ಮಸ್ತಕದಲ್ಲಿ ತುಂಬಿಕೊಂಡು ಸ್ಮರಿಸಿ ಬರೆಯಿರಿ…

ಶ್ರೀ ದುರ್ಗಾಪರಮೇಶ್ವರೀ ಕಟೀಲು ಕ್ಷೇತ್ರ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564

ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ, ಜಾತಕ ವಿಶ್ಲೇಷಣೆ, ಪಂಚ ಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

1)ಫಸ್ಟ್‌ ಏನೆಂದ್ರೆ ಹೊಮಿಯೋಪತಿ ಮೆಡಿಸನ್ ಮೊರೆ ಹೋಗುವುದು ಉತ್ತಮ. ಮಾಟವಾದಾಗ ಮನಸ್ಸು ದೇಹ ಎರಡೂ ಬಲಹೀನವಾಗುತ್ತದೆಹಾಗಾಗಿ ಈ ಟೈಂನಲ್ಲಿ ಯಾವುದೇ ಕಾರಣಕ್ಕೂ ನಿಶಕ್ತರಾಗಬಾರದು. ಸ್ಟ್ರೆಸ್ ಸಮಸ್ಯೆಗೆ ಔಷಧಿ ಸೇವಿಸಿ ಮುಂದೆ ಆಗಬಹುದಾದ ಸಮಸ್ಯೆ ಬಗ್ಗೆ ಹುಷಾರಾಗಿ ಹೆಜ್ಜೆ ಇಡಿ ಹಾಗಾಗಿ ಈ ಟೈಂನಲ್ಲಿ ಯಾವುದೇ ಕಾರಣಕ್ಕೂ ನಿಶಕ್ತರಾಗಬಾರದು. ಸ್ಟ್ರೆಸ್ ಸಮಸ್ಯೆಗೆ ಔಷಧಿ ಸೇವಿಸಿ ಮುಂದೆ ಆಗಬಹುದಾದ ಸಮಸ್ಯೆ ಬಗ್ಗೆ ಹುಷಾರಾಗಿ ಹೆಜ್ಜೆ ಇಡಿ

2)ಇನ್ನೂ ಮಾಟ ಮಂತ್ರ ಏನಿದ್ರೂ ಜತೆಯಲ್ಲಿ ಇದ್ದವರೇ ಮಾಡಲು ಸಾಧ್ಯ. ಹಾಗಾಗಿ ಜತೆಯಲಿದ್ದವರ ಬಗ್ಗೆ ಸಾಕಷ್ಟು ಎಚ್ಚರಿಕೆಯಿಂದಿರಿಸಾಧ್ಯವಾದಷ್ಟು

3)ಇತರರ ಮನೆಯಲ್ಲಿ ತಿನ್ನುವುದು ಕುಡಿಯುವುದು ಬಿಟ್ಟುಬಿಡಿನಾಶವಾಗುವುದು ಪಂಡಿತ್ ದೈವಜ್ಞ ಶ್ರೀ ಜ್ಞಾನೇಶ್ವರ್ ರಾವ್ 8548998564
4)ಮನೆ ಪಕ್ಕ ನಿಂಬೆಹಣ್ಣು, ಕುಂಕುಮ ಹಳದಿ ಇದ್ರೆ ಮೊದಲಿಗೆ ಅದರ ಮೇಲೆ ಸೆಗಣಿ ನೀರು ಚಿಮುಕಿಸಿ, ಬಳಿಕ ಅದನ್ನೆಲ್ಲಾ ನದಿಯಲ್ಲಿವಿಸರ್ಜಿಸಿ
5)ಮನೆಯಲ್ಲಿ ಬೆಕ್ಕು ಇಲ್ಲವೇ ನಾಯಿ ಸಾಕಿ. ಇದರಿಂದ ಮಾಟದ ಪ್ರಭಾವ ನಿಮ್ಮಮೇಲೆ ಆಗುವುದಕ್ಕಿಂತ ಮುನ್ನ ಅವುಗಳ ಮೇಲೆ ಪರಿಣಾಮ ಬೀರುತ್ತದೆ
6)ಗಣೇಶನನ್ನು ನಂಬಿದ್ರೆ ಯಾವ ಮಾಟವೂ ನಿಮ್ಮತ್ತ ಸುಳಿಯುದಿಲ್ಲ. ದಿನನಿತ್ಯಗಣೇಶನ ದೇವಾಲಯಕ್ಕೆ ಹೋಗಿ ಕೆಂಪು ದಾಸವಾಳ ಸಮರ್ಪಿಸಿ
7)ಮನೆಯಲ್ಲಿನ ದುಷ್ಟ ಶಕ್ತಿಯನ್ನ ಹೊರಹಾಕಲು ಉಪ್ಪು ಸಹಕಾರಿ. ಮನೆಯನ್ನ ಉಪ್ಪು ಬೆರೆಸಿದ ನೀರಿನಿಂದ ಉಜ್ಜಿ. ಇದರಿಂದ ದುಷ್ಟ ಶಕ್ತಿ ನಾಶವಾಗುವುದು
ಪಂಡಿತ್ ಜ್ಞಾನೇಶ್ವರ್ ರಾವ್ ತಾಂತ್ರಿಕ
8)ಗಣೇಶ ವಿಗ್ರಹವನ್ನು ದೇವರ ಕೋಣೆಯಲ್ಲಿ ಸ್ಥಾಪಿಸೋ ಮುನ್ನಮೊದಲಿಗೆ ಆ ಜಾಗಕ್ಕೆ ಕಲ್ಲುಪ್ಪು ಹಾಕಿ. ಇದರಿಂದ ಧನಾತ್ಮಕ ಶಕ್ತಿ ಹೆಚ್ಚಾಗುವುದು
9)ನೀವು ಸ್ನಾನ ಮಾಡುವ ನೀರಿಗೂ ಉಪ್ಪು ಬೆರೆಸಿ ಸ್ನಾನ ಮಾಡಿ. ಇದರಿಂದ ನಿಮ್ಮ ಮೇಲೆ ಮಾಟವಾಗಿದ್ರೆ ಅದು ನಾಶವಾಗುವುದು
10)ಎರಡೂ ಕೈಗಳಲ್ಲಿ ಕಲ್ಲುಪ್ಪನ್ನ ಹಿಡಿದು ಗಟ್ಟಿಯಾಗಿ ಮುಚ್ಚಿಟ್ಟು ಕೊಳ್ಳಿ. ಸ್ವಲ್ಪಸಮಯದ ನಂತರ ಉಪ್ಪನ್ನ ವಾಶ್‌ಬೇಸಿನ್‌ಗೆ ಎಸೆಯಿರಿ
11). ವಾಮಾಚಾರ ಪ್ರಯೋಗಕ್ಕೆ ಒಳಗಾಗಿರುವ ವ್ಯಕ್ತಿಯು ೨೧ ದಿನ ಒಂದು ಹಿಡಿ ಉಪ್ಪು ಮತ್ತು ಮೆಣಸನ್ನು ,ಕಪ್ಪು ಬಟ್ಟೆಯಲ್ಲಿ ಕಟ್ಟಿ ,ನಿದ್ರಿಸುವಾಗ ತನ್ನ ತಲೆಯ ಪಕ್ಕದಲ್ಲಿಟ್ಟುಕೊಂಡು ಮಲಗಬೇಕು.೨೧ ದಿನಗಳ ನಂತರ ಅದನ್ನು ಹರಿಯುವ ನೀರಿಗೆ ಬಿಡುವುದರಿಂದ ವಾಮಾಚಾರ ನಿವಾರಣೆಯಾಗುವುದು.

mantra for shatru nasha saaksha tv
mantra for shatru nasha saaksha tv

ಇಂದಿನ ಲೇಖನವನ್ನು ನೀವೂ ತಪ್ಪದೆ ಸಂಪೂರ್ಣವಾಗಿ ತಿಳಿಯಿರಿ ಹಾಗೂ ತಪ್ಪದೆ ಈ ಮಂತ್ರವನ್ನು ಮನೆಯಲಿ ಪಟಣೆ ಮಾಡಿಕೊಂಡು ಬನ್ನಿ. ಇದರಿಂದ ಖಂಡಿತವಾಗಿಯೂ ನಿಮ್ಮ ಮನೆಯಲ್ಲಿ ದುಷ್ಟ ಶಕ್ತಿಯ ಪವಾಡ ಇದ್ದರೆ ಅಥವಾ ನಿಮ್ಮ ಮನೆಗೆ ಕೆಟ್ಟ ಶಕ್ತಿಯ ಕಾಟ ಹೆಚ್ಚಾಗಿದ್ದರೆ ಅಂತಹ ದುಷ್ಟ ಶಕ್ತಿಯ ಶಕ್ತಿಯನ್ನು ನಾಶ ಮಾಡುವ ಸಾಮರ್ಥ್ಯ ಈ ಮಂತ್ರದಲ್ಲಿ ಇದೆ,

ಹಾಗೂ ದುರ್ಗಾ ಮಾತೆಯ ಆಶೀರ್ವಾದ ಪಡೆದುಕೊಳ್ಳಬಹುದು. ಆದ್ದರಿಂದ ನೀವು ತಪ್ಪದೆ ಈ ಮಂತ್ರ ಪಠಣೆ ಮಾಡಿ ಶಕ್ತಿ ದೇವತೆಯ ಅನುಗ್ರಹಕ್ಕೆ ಪಾತ್ರರಾಗಿ.ಆ ಮಂತ್ರದ ಬಗ್ಗೆ ಹೇಳುವ ಮುನ್ನ ಇದರ ವಿಶೇಷತೆ ಬಗ್ಗೆ ನಾವೂ ತಿಳಿದುಕೊಳ್ಳೋಣ ಉದ್ಯೋಗದಲ್ಲಿ ಕಿರಿಕಿರಿ ಅಥವಾ ಶತ್ರು ಬಾಧೆ ದುಷ್ಟಶಕ್ತಿಯ ಕೆಟ್ಟ ಪ್ರಭಾವ ಹಾಗೂ ಮನೆಯಲ್ಲಿ ಕಿರಿಕಿರಿ ಅನಾರೋಗ್ಯ ಸಮಸ್ಯೆ ಇಂತಹ ಯಾವುದೇ ಸಮಸ್ಯೆಗಳು ನಿಮ್ಮನ್ನು ಕಾಡುತ್ತಾ ಇದ್ದರೂ ಸರಿ ಅಂತಹ ದೊಡ್ಡ ದೊಡ್ಡ ಸಮಸ್ಯೆಗಳಿಗೂ ಈ ಚಿಕ್ಕ ಮಂತ್ರ ಪರಿಹಾರವನ್ನೂ ನೀಡಬಲ್ಲದು.

ಇದನ್ನು ನೀವು ಪ್ರತಿದಿವಸ ಪಟನೆ ಮಾಡಿಕೊಂಡು ಬನ್ನಿ. ತಾಯಿಯನ್ನು ಮನದಲ್ಲಿಯೆ ನೆನೆದು ಮನಸ್ಸಿನಲ್ಲಿ ಸಂಕಲ್ಪ ಮಾಡಿಕೊಂಡು ನಿಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಇದನ್ನು ದೀಪಾರಾಧನೆಯ ನಂತರ ತಪ್ಪದೇ ಪಠನೆ ಮಾಡಿಕೊಂಡು ಬನ್ನಿ ನಿಮ್ಮ ಅನುಕೂಲಕ್ಕೆ ತಕ್ಕಷ್ಟು ಸಮಯದಲ್ಲಿ ಈ ಮಂತ್ರವನ್ನು ನೀವು ಘಟನೆ ಮಾಡಬಹುದು ಸರಿಯಾದ ಉಚ್ಚಾರಣೆ ಯಿಂದ ಈ ಮಂತ್ರ ಪಠಣೆ ಯಿಂದಾಗಿ ದುರ್ಗಾ ಮಾತೆಯ ಅನುಗ್ರಹಕ್ಕೆ ಪಾತ್ರರಾಗಬಹುದು, ತಾಯಿಯ ಆಶೀರ್ವಾದವನ್ನು ಪಡೆಯಬಹುದು.

ಆ ಮಂತ್ರವು ಓಂ ಹ್ರೀಂ ಮಹಾಮಹಿಷಾ ಮೂರ್ಧನಿ ಸ್ವಾಹಾ ಈ ಚಿಕ್ಕ ಮಂತ್ರವನ್ನು ಕಲಿತು ಪ್ರತಿ ದಿವಸ ಒಂದು ಸಮಯದಲ್ಲಿ ಪಠಣೆ ಮಾಡಿ ಅಂದರೆ ಬೆಳಗಿನ ಸಮಯದಲ್ಲಿ ಆಗಲಿ ಅಥವಾ ಸಂಜೆ ಸಮಯದಲ್ಲಿಯೆ ಆಗಲಿ 2ಸಮಯದಲ್ಲಿ ಎಂದಾದರೂ ಈ ಮಂತ್ರವನ್ನು ಪಠಣ ಮಾಡಿ ಹಾಗೂ ದುರ್ಗಾ ಮಾತೆಯನ್ನು ಮನದಲ್ಲಿಯೇ ನೆನೆಯುತ್ತಾ ನಿಮ್ಮ ಸಂಕಷ್ಟಗಳನ್ನು ಮನದಲ್ಲಿಯೇ ಹೇಳಿಕೊಂಡಿದ್ದೆ ಆದಲ್ಲಿ ತಾಯಿಯೂ ಅದನ್ನು ನಿವಾರಿಸುತ್ತಾಳೆ.ಹಾಗೂ ಈ ಮೇಲೆ ತಿಳಿಸಿದ ಮಂತ್ರವನ್ನು ದುರ್ಗಾ ದ್ವಾದಶ ಮಂತ್ರ ಅಥವಾ ದುರ್ಗಾ ಹೃದಯ ಮಂತ್ರ ಎಂದು ಕೂಡ ಕರೆಯಲಾಗುತ್ತದೆ

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ದಕ್ಷಿಣಕನ್ನಡ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.

ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.

ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564

ಇದನ್ನು ಪಠನೆ ಮಾಡಿಕೊಂಡು ಬನ್ನಿ ಮನೆಯಲ್ಲಿರುವ ಹೆಣ್ಣು ಮಕ್ಕಳು ಇದನ್ನು ಸಂಘಟನೆ ಮಾಡಿಕೊಂಡು ಬಂದದ್ದೇ ಆದಲ್ಲಿ ಗಂಡನ ಆಯಸ್ಸು ವೃದ್ಧಿಸುತ್ತದೆ ಹಾಗೂ ಗಂಡನು ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚು ಲಾಭವನ್ನು ಹಾಗು ಒಳ್ಳೆಯ ಹೆಸರನ್ನು ಕೂಡ ಪಡೆದುಕೊಳ್ಳುತ್ತಾನೆ. ಅಷ್ಟು ಮಾತ್ರ ಅಲ್ಲ ನಿಮ್ಮ ಮನೆಯಲ್ಲಿ ಯಾವುದೇ ಕಿರಿಕಿರಿ ಗಳು ಇರಲಿ ಅದು ಕೂಡ ಈ ಮಂತ್ರ ಪಠಣೆಯಿಂದ ಸುಲಭವಾಗಿ ಪರಿಹಾರ ಆಗುತ್ತದೆ.

ಮನೆಯಲ್ಲಿ ಸಕಾರಾತ್ಮಕ ವಾತಾವರಣವು ಉಂಟಾಗುತ್ತದೆ ನೀವು ಸಹ ತಪ್ಪದೆ ಪ್ರತಿ ದಿವಸ ಆಗದಿದ್ದನ್ನು ಶುಕ್ರವಾರ ಹಾಗೂ ಮಂಗಳವಾರ ದ ದಿವಸದಂದು ಆದರೂ ಈ ಮಂತ್ರ ಪಠಣೆ ಮಾಡಿ ತಾಯಿ ಅನುಗ್ರಹಕ್ಕೆ ಪಾತ್ರರಾಗಿ ಧನ್ಯವಾದಗಳು.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Tags: jyothishyaSaaksha atv
ShareTweetSendShare
Join us on:

Related Posts

Astrology : ಈ 3 ಸಾಮಾನುಗಳನ್ನು ಇಟ್ಟರೆ ಒಂದೇ ಒಂದು ಚಿನ್ನವೂ ಇಲ್ಲದ ಮನೆಗೆ ಚಿನ್ನ ಕೂಡುವುದು ಅನಿವಾರ್ಯ….

Astrology : ಈ 3 ಸಾಮಾನುಗಳನ್ನು ಇಟ್ಟರೆ ಒಂದೇ ಒಂದು ಚಿನ್ನವೂ ಇಲ್ಲದ ಮನೆಗೆ ಚಿನ್ನ ಕೂಡುವುದು ಅನಿವಾರ್ಯ….

by Naveen Kumar B C
March 29, 2023
0

ಈ 3 ಸಾಮಾನುಗಳನ್ನು ಇಟ್ಟರೆ ಒಂದೇ ಒಂದು ಚಿನ್ನವೂ ಇಲ್ಲದ ಮನೆಗೆ ಚಿನ್ನ ಕೂಡುವುದು ಅನಿವಾರ್ಯ.... ಕೈಯಲ್ಲಿ ಎಷ್ಟೇ ಹಣವಿದ್ದರೂ ಎಲ್ಲರೂ ಚಿನ್ನ ಖರೀದಿಸಲು ಸಾಧ್ಯವಿಲ್ಲ. ಕೈಯಲ್ಲಿ...

K Sudhakar

Chikkaballapur :  ಅಧಿಕಾರ ವ್ಯಾಪ್ತಿ ಮೀರಿ ಚೇಳೂರು ತಾಲ್ಲೂಕು ಕಚೇರಿ ಉದ್ಘಾಟಿಸಿದ ಸಚಿವ ಡಾ ಕೆ ಸುಧಾಕರ್ !

by Naveen Kumar B C
March 29, 2023
0

Chikkaballapur :  ಅಧಿಕಾರ ವ್ಯಾಪ್ತಿ ಮೀರಿ ಚೇಳೂರು ತಾಲ್ಲೂಕು ಕಚೇರಿ ಉದ್ಘಾಟಿಸಿದ ಸಚಿವ ಡಾ ಕೆ ಸುಧಾಕರ್ ! ಚಿಕ್ಕಬಳ್ಳಾಪುರ : ಅವರು ಜಿಲ್ಲಾ ಉಸ್ತುವಾರಿ ಸಚಿವರೂ...

Prabhudeva

Weekend With Ramesh-5 : ಎರಡನೇ ಅತಿಥಿಯಾಗಿ ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ  ಎಂಟ್ರಿ…   

by Naveen Kumar B C
March 29, 2023
0

Weekend With Ramesh-5 : ಎರಡನೇ ಅತಿಥಿಯಾಗಿ ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ  ಎಂಟ್ರಿ… ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ    ವೀಕೆಂಡ್ ವಿತ್ ರಮೇಶ್  ಸೀಸನ್...

Kuno National Park

Kuno National Park  : 4 ಮರಿಗಳಿಗೆ ಜನ್ಮ ನೀಡಿದ  ನಮೀಬಿಯಾದಿಂದ ತಂದ ಚೀತಾ….. 

by Naveen Kumar B C
March 29, 2023
0

Kuno National Park  : 4 ಮರಿಗಳಿಗೆ ಜನ್ಮ ನೀಡಿದ  ನಮೀಬಿಯಾದಿಂದ ತಂದ ಚೀತಾ….. ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ನಮೀಬಿಯಾದ  ಚೀತಾವೊಂದು ನಾಲ್ಕು ಮರಿಗಳಿಗೆ ಜನ್ಮ...

Covid-19 , india , daily report , health , saakshatv

COVID-19 : 5 ತಿಂಗಳ ನಂತರ ಒಂದೇ ದಿನ 2 ಸಾವಿರ ಕೋವಿಡ್ ಪ್ರಕರಣಗಳು ಪತ್ತೆ…. 

by Naveen Kumar B C
March 29, 2023
0

 COVID-19 : 5 ತಿಂಗಳ ನಂತರ ಒಂದೇ ದಿನ 2 ಸಾವಿರ ಕೋವಿಡ್ ಪ್ರಕರಣಗಳು ಪತ್ತೆ…. ದೇಶದಲ್ಲಿ ಕೋವಿಡ್-19  ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಒಂದು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • Samsung Galaxy F04 : ಆಕರ್ಷಕ ಫೀಚರ್ಸ್ , ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಭ್ಯ

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

Astrology : ಈ 3 ಸಾಮಾನುಗಳನ್ನು ಇಟ್ಟರೆ ಒಂದೇ ಒಂದು ಚಿನ್ನವೂ ಇಲ್ಲದ ಮನೆಗೆ ಚಿನ್ನ ಕೂಡುವುದು ಅನಿವಾರ್ಯ….

Astrology : ಈ 3 ಸಾಮಾನುಗಳನ್ನು ಇಟ್ಟರೆ ಒಂದೇ ಒಂದು ಚಿನ್ನವೂ ಇಲ್ಲದ ಮನೆಗೆ ಚಿನ್ನ ಕೂಡುವುದು ಅನಿವಾರ್ಯ….

March 29, 2023
K Sudhakar

Chikkaballapur :  ಅಧಿಕಾರ ವ್ಯಾಪ್ತಿ ಮೀರಿ ಚೇಳೂರು ತಾಲ್ಲೂಕು ಕಚೇರಿ ಉದ್ಘಾಟಿಸಿದ ಸಚಿವ ಡಾ ಕೆ ಸುಧಾಕರ್ !

March 29, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram