ADVERTISEMENT
Wednesday, July 22, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home IPL 2021

IPL 2021 | ಕೆಕೆಆರ್​​ ಪ್ಲೇ-ಆಫ್​​ ಆಸೆ ಜೀವಂತ

Mahesh M Dhandu by Mahesh M Dhandu
October 4, 2021
in IPL 2021, Newsbeat, ಐಪಿಎಲ್ 2021
rr-vs-kkr
Share on FacebookShare on TwitterShare on WhatsappShare on Telegram

ದುಬೈನಲ್ಲಿ ಬೌಲರ್​​ಗಳು ಬ್ಯಾಟ್ಸ್​​ಮನ್​​ಗಳನ್ನು ಆಟ ಆಡಿಸಿದರು.  ಮೊದಲು ಸನ್​ರೈಸರ್ಸ್​ ಬ್ಯಾಟರ್​​ಗಳು ರನ್​​ಗಳಿಸಲು ಪರದಾಡಿದರೆ, ನಂತರ ಕೊಲ್ಕತ್ತಾ  ನೈಟ್​​​ ರೈಡರ್ಸ್​ ಬ್ಯಾಟ್ಸ್​​ಮನ್​​ಗಳ ಸರದಿ.

119 ರನ್​​ಗಳನ್ನು ಚೇಸ್​​ ಮಾಡಬೇಕಾದರೆ ಕೆಕೆಆರ್​​ಗೆ ಬರೋಬ್ಬರಿ 19.4 ಓವರ್​​ ಬೇಕಾಗಿತ್ತು.  ಹಾಗೂ ಹೀಗೂ ಪಂದ್ಯ ಗೆದ್ದ  ಕೆಕೆಆರ್​​ ಪ್ಲೇ-ಆಫ್​​ ಆಸೆಯನ್ನು ಜೀವಂತ ಇಟ್ಟುಕೊಂಡಿದೆ.

Related posts

shukravara-lakshmi-anugraha-dhana-sampattu-poodja-vidhi-tips

Astro- ಶುಕ್ರವಾರದ ದಿನ ನಿಮಗೆ ಧನ ಸಂಪತ್ತಿನ ಲಕ್ಷ್ಮಿ ಯಾಕೆ ಒಲಿಯಲಿಲ್ಲ ಗೊತ್ತಾ…?ಒಲಿಸಿಕೊಳ್ಳಲು ಏನು ಮಾಡಬೇಕು ನೋಡಿ…

July 22, 2026
ಪ್ರಧಾನಿ ಮೋದಿ ನಿವಾಸದ ಎದುರು ರಸ್ತೆ ಮೇಲೆಯೇ ಕುಳಿತ ರಾಹುಲ್ ಗಾಂಧಿ: ಅಮಿತ್ ಶಾ ಮತ್ತು ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಬಿಗಿಪಟ್ಟು

ಪ್ರಧಾನಿ ಮೋದಿ ನಿವಾಸದ ಎದುರು ರಸ್ತೆ ಮೇಲೆಯೇ ಕುಳಿತ ರಾಹುಲ್ ಗಾಂಧಿ: ಅಮಿತ್ ಶಾ ಮತ್ತು ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಬಿಗಿಪಟ್ಟು

July 22, 2026

ಟಾಸ್​​ ಗೆದ್ದ ಕೆಕೆಆರ್​​ ಸನ್​ರೈಸರ್ಸ್​ ಹೈದ್ರಾಬಾದ್​​ ತಂಡನವನ್ನು ಬ್ಯಾಟಿಂಗ್​​ಗೆ ಇಳಿಸಿತು. ಟಿಮ್​​ ಸೌಥಿ ವೃದ್ಧಿಮಾನ್​​ ಸಾಹಾ ಖಾತೆ ತೆರೆಯುವ ಮುನ್ನವೇ ಎಲ್​​ಬಿ ಬಲೆಗೆ ಬೀಳಿಸಿದರು.

ಶಿವಂ ಮಾವಿ ಜೇಸನ್​ ರಾಯ್​​ ಅಟಕ್ಕೆ ಕಡಿವಅಣ ಹಾಕಿದರು.  ಕೇನ್​​ ವಿಲಿಯಮ್ಸನ್​​ ಮತ್ತು ಪ್ರಿಯಮ್​​ ಗರ್ಗ್​ ಇನ್ನಿಂಗ್ಸ್​​ ಕಟ್ಟಲು ಆರಂಭಿಸಿದರು. ಈ ಹಂತದಲ್ಲಿ 26 ರನ್​​ಗಳಿಸಿದ್ದ ವಿಲಿಯಮ್ಸನ್​​​ ರನ್​​ ಕದಿಯುವ ಆತುರದಲ್ಲಿ ರನೌಟ್​​ ಆದರು.

ಅಭಿಷೇಕ್​​ ಶರ್ಮಾ 6 ರನ್​​ಗಳಿಸಿದ್ದಾಗ ಶಕೀಬ್​​ ಎಸೆತದಲ್ಲಿ ಸ್ಟಂಪ್​​ ಔಟ್​​ ಆದರು.  21 ರನ್​​ಗಳಿಸಿದ್ದ ಗರ್ಗ್​ ವರುಣ್​​ ಚಕ್ರತವರ್ತಿ ಎಸೆತದಲ್ಲಿ ಔಟಾದರು.

ಅಬ್ದುಲ್​​ ಸಮದ್​​ ಒಂದು ಕಡೆ ಕ್ರೀಸ್​​ಗೆ ಅಂಟಿಕೊಂಡಿದ್ದರೂ, ಜೇಸನ್​​ ರಾಯ್​​ ಮತ್ತು ರಶೀದ್​ ಖಾನ್​​  ಹೆಚ್ಚು ರನ್​​ಗಳಿಸಲಿಲ್ಲ. ಸಮದ್​​​ 18 ಎಸೆತಗಳಲ್ಲಿ 25 ರನ್​​​ಗಳಿಸಿ ಕೊನೆಯ ಓವರ್​​ನಲ್ಲಿ ಔಟಾದರು.

20 ಓವರುಗಳಲ್ಲಿ ಹೈದ್ರಅಬಾದ್​​ 8 ವಿಕೆಟ್​​ ಕಳೆದುಕೊಂಡು 115 ರನ್​​ಗಳಿಸಿತ್ತು.  ಕೆಕೆಆರ್​​ ಬೌಲಿಂಗ್​​ನಲ್ಲಿ ಸೌಥಿ, ಮಾವಿ, ವರುಣ್​ ಚಕ್ರವರ್ತಿ ಎರಡೆರಡು ವಿಕೆಟ್​ ಹಂಚಿಕೊಂಡರು.

ಚೇಸಿಂಗ್​​ ಮಾಡಲು ಹೊರಟ ಕೆಕೆಆರ್​​ಗೆ ವೆಂಕಟೇಶ್​​ ಅಯ್ಯರ್​​ ಮತ್ತು ಶುಭ್ಮನ್​​ ಗಿಲ್​​​ ಎಂದಿನ ಆರಂಭ ತಂದುಕೊಡಲಿಲ್ಲ.  ಜೇಸನ್​​ ಹೋಲ್ಡರ್​​​​ 8 ರನ್​​ಗಳಿಸಿದ್ದ ಅಯ್ಯರ್​​ ವಿಕೆಟ್​​ ಕಬಳಿಸಿದರು.  ದಾಳಿಗಿಳಿದ ರಶೀದ್​ ಖಾನ್​  ರಾಹುಲ್​​ ತ್ರಿಪಾಠಿಯ ಆಟಕ್ಕೆ ಕಡಿವಾಣ ಹಾಕಿದರು.

ನಿತಿಶ್​​ ರಅಣಾ ಮತ್ತು ಶುಭ್ಮನ್​​ ಗಿಲ್​​ ನಿಧಾನವಾಗಿ ರನ್​​ಗಳಿಸಲು ಆರಂಭಿಸಿದರು. ಟಾರ್ಗೆಟ್​​​ ದೊಡ್ಡದಾಗಿಲ್ಲದ್ದರಿಂದ ಇಬ್ಬರ ಮೇಲೂ ಒತ್ತಡ ಇರಲಿಲ್ಲ.  ಈ ನಡುವೆ ಗಿಲ್​​ ಅರ್ಧಶತಕದ ಗಡಿ ಕೂಡ ದಾಟಿದರು.

ಗಿಲ್​​ ಮತ್ತು ರಾಣಾ ನಡುವೆ 55 ರನ್​​ಗಳ ಜೊತೆಯಾಟ ಬಂದಿತ್ತು. ಕೆಕೆಆರ್​​ ಈ ಪಂದ್ಯವನ್ನು ಸುಲಭವಾಗಿ ಗೆಲ್ಲಬಹುದು ಅನ್ನುವ ಲೆಕ್ಕಾಚಾರ ಇತ್ತು. ಆದರೆ 10 ಫೋರ್​​ ನೆರವಿನಿಂದ  57 ರನ್​​ಗಳಿಸಿದ್ದ ಗಿಲ್​​ ಸಿದ್ಧಾರ್ಥ್​ ಕೌಲ್​​ ಎಸೆತದಲ್ಲಿ  ಹೋಲ್ಡರ್​​ಗೆ ಕ್ಯಾಚ್​​ ನೀಡಿದರು.

ಇವರ ಬೆನ್ನಹಿಂದೆಯೇ ಹೋಲ್ಡರ್​​ 25 ರನ್​​ಗಳಿಸಿದ್ದ ರಾಣಾ ವಿಕೆಟ್​ ಹಾರಿಸಿದರು.  ಕೆಕೆಆರ್​​ ಕೊಂಚ ಗಲಿಬಿಲಿಗೊಂಡರೂ ದಿನೇಶ್​ ಕಾರ್ತಿಕ್​​​ ಅಜೇಯ 18 ರನ್​​ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

 19.4 ಓವರುಗಳಲ್ಲಿ ಕೆಕೆಆರ್​​ ಗುರಿ ಮುಟ್ಟಿ ಪ್ಲೇ-ಆಫ್​​ ಆಸೆ ಜೀವಂತವಾಗಿ ಇಟ್ಟುಕೊಂಡಿತು.  ಕೊನೆಯ ಪಂದ್ಯದಲ್ಲಿ ಗೆಲುವು ದಾಖಲಿಸಿದರೆ ಕೆಕೆಆರ್​​​​ ಸುಲಭವಾಗಿ ಪ್ಲೇ-ಆಫ್​ ಪ್ರವೇಶಿಸುವುದು ಬಹುತೇಕ ಖಚಿತವಾಗಿದೆ.

Tags: #Saaksha TVipl 2021kkrSHR
ShareTweetSendShare
Join us on:

Related Posts

shukravara-lakshmi-anugraha-dhana-sampattu-poodja-vidhi-tips

Astro- ಶುಕ್ರವಾರದ ದಿನ ನಿಮಗೆ ಧನ ಸಂಪತ್ತಿನ ಲಕ್ಷ್ಮಿ ಯಾಕೆ ಒಲಿಯಲಿಲ್ಲ ಗೊತ್ತಾ…?ಒಲಿಸಿಕೊಳ್ಳಲು ಏನು ಮಾಡಬೇಕು ನೋಡಿ…

by admin
July 22, 2026
0

ಶುಕ್ರವಾರದ ದಿನ ನಿಮಗೆ ಧನ ಸಂಪತ್ತಿನ ಲಕ್ಷ್ಮಿ ಯಾಕೆ ಒಲಿಯಲಿಲ್ಲ ಗೊತ್ತಾ...?ಒಲಿಸಿಕೊಳ್ಳಲು ಏನು ಮಾಡಬೇಕು ನೋಡಿ... ಸನಾತನ ಹಿಂದೂ ಧರ್ಮದ ಸಂಪ್ರಾದಾಯದಲ್ಲಿ ಮಹಾಲಕ್ಷ್ಮಿ ದೇವಿಯನ್ನು ಧನ ಸಂಪತ್ತಿನ...

ಪ್ರಧಾನಿ ಮೋದಿ ನಿವಾಸದ ಎದುರು ರಸ್ತೆ ಮೇಲೆಯೇ ಕುಳಿತ ರಾಹುಲ್ ಗಾಂಧಿ: ಅಮಿತ್ ಶಾ ಮತ್ತು ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಬಿಗಿಪಟ್ಟು

ಪ್ರಧಾನಿ ಮೋದಿ ನಿವಾಸದ ಎದುರು ರಸ್ತೆ ಮೇಲೆಯೇ ಕುಳಿತ ರಾಹುಲ್ ಗಾಂಧಿ: ಅಮಿತ್ ಶಾ ಮತ್ತು ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಬಿಗಿಪಟ್ಟು

by Shwetha
July 22, 2026
0

ನವದೆಹಲಿ: ದೇಶದ ರಾಜಧಾನಿಯಲ್ಲಿ ನಿನ್ನೆ ರಾಜಕೀಯ ಹಂಗಾಮ ಉತ್ತುಂಗಕ್ಕೇರಿತ್ತು. ನೀಟ್ ಪರೀಕ್ಷಾ ಅಕ್ರಮ ಮತ್ತು ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ ಲಾಠಿಚಾರ್ಜ್ ಖಂಡಿಸಿ, ಲೋಕಸಭೆಯ...

ರಾಜ್ಯದಲ್ಲಿ ಕೋವಿಡ್ ಅಪಾಯ ಇಲ್ಲ; ಎಚ್ಚರಿಕೆ ಮಾತ್ರ ಅಗತ್ಯ: ಸಚಿವ ಯು.ಟಿ. ಖಾದರ್

ರಾಜ್ಯದಲ್ಲಿ ಕೋವಿಡ್ ಅಪಾಯ ಇಲ್ಲ; ಎಚ್ಚರಿಕೆ ಮಾತ್ರ ಅಗತ್ಯ: ಸಚಿವ ಯು.ಟಿ. ಖಾದರ್

by Shwetha
July 22, 2026
0

ಆಂಧ್ರ ಪ್ರದೇಶದಲ್ಲಿ ಕೋವಿಡ್-19 ಸೋಂಕಿನಿಂದ ನಾಲ್ವರು ಮೃತಪಟ್ಟಿರುವ ವರದಿಗಳ ಬೆನ್ನಲ್ಲೇ, ಕರ್ನಾಟಕದ ಜನರಿಗೆ ಆರೋಗ್ಯ ಸಚಿವ ಯು.ಟಿ. ಖಾದರ್ ಮಹತ್ವದ ಸಂದೇಶ ನೀಡಿದ್ದಾರೆ. ರಾಜ್ಯದಲ್ಲಿ ಸದ್ಯ ಕೋವಿಡ್...

ಫುಟ್ ಪಾತ್ ಕದನ:ಶಿವಾಜಿನಗರದಲ್ಲಿ ಪುಂಡಾಟ ನಡೆಸಿದವರನ್ನು ಸುಮ್ಮನೆ ಬಿಡಲ್ಲ ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದವರು ಬಡವರಲ್ಲ ಸಮಾಜಘಾತುಕರು ಶಿವಾಜಿನಗರ ಪುಂಡರ ವಿರುದ್ಧ ಸಚಿವ ಕೃಷ್ಣ ಭೈರೇಗೌಡ ಕೆಂಡ

ಫುಟ್ ಪಾತ್ ಕದನ:ಶಿವಾಜಿನಗರದಲ್ಲಿ ಪುಂಡಾಟ ನಡೆಸಿದವರನ್ನು ಸುಮ್ಮನೆ ಬಿಡಲ್ಲ ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದವರು ಬಡವರಲ್ಲ ಸಮಾಜಘಾತುಕರು ಶಿವಾಜಿನಗರ ಪುಂಡರ ವಿರುದ್ಧ ಸಚಿವ ಕೃಷ್ಣ ಭೈರೇಗೌಡ ಕೆಂಡ

by Shwetha
July 22, 2026
0

ಬೆಂಗಳೂರು: ರಾಜಧಾನಿಯ ಶಿವಾಜಿನಗರದಲ್ಲಿ ಫುಟ್ ಪಾತ್ ಒತ್ತುವರಿ ತೆರವುಗೊಳಿಸಲು ಹೋದ ಅಧಿಕಾರಿಗಳ ಮೇಲೆ ನಡೆದ ಹಲ್ಲೆ ಪ್ರಕರಣ ಈಗ ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ಭಾರಿ ಕಿಚ್ಚು...

ಪ್ರೇಮ್ ಆರಂಭಿಸಿದ್ದ ಪ್ರಶಸ್ತಿ ಅಭಿಯಾನಕ್ಕೆ ನಾದಬ್ರಹ್ಮ ಬ್ರೇಕ್: ಇದು ಮ್ಯಾಚ್ ಆಗದ ಫ್ಲಾಪ್ ಸಾಂಗ್ ಎಂದ ಹಂಸಲೇಖ

ಪ್ರೇಮ್ ಆರಂಭಿಸಿದ್ದ ಪ್ರಶಸ್ತಿ ಅಭಿಯಾನಕ್ಕೆ ನಾದಬ್ರಹ್ಮ ಬ್ರೇಕ್: ಇದು ಮ್ಯಾಚ್ ಆಗದ ಫ್ಲಾಪ್ ಸಾಂಗ್ ಎಂದ ಹಂಸಲೇಖ

by Shwetha
July 22, 2026
0

ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ನಾದಬ್ರಹ್ಮ ಹಂಸಲೇಖ ಅವರಿಗೆ ಪದ್ಮ ಪ್ರಶಸ್ತಿ ಅಥವಾ ಜ್ಞಾನಪೀಠ ಪ್ರಶಸ್ತಿ ನೀಡಬೇಕು ಎಂದು ನಟ ನೆನಪಿರಲಿ ಪ್ರೇಮ್ ಆರಂಭಿಸಿದ್ದ ಅಭಿಯಾನಕ್ಕೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram