ADVERTISEMENT
Friday, August 7, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home IPL 2021

IPL 2021 | ಕೆಕೆಆರ್ ಬೌಲರ್ ಗಳ ರಣಕೇಕೆ : ಮಂಕಾದ ರಾಯಲ್ಸ್

admin by admin
October 8, 2021
in IPL 2021, Newsbeat, ಐಪಿಎಲ್ 2021
rr-vs-kkr
Share on FacebookShare on TwitterShare on WhatsappShare on Telegram

ಶಿವಂ ಮಾವಿ 21 ರನ್​​ಗೆ 4 ವಿಕೆಟ್​​, ಪರ್ಗ್ಯೂಸನ್​​​​ 18 ರನ್​​ಗೆ 3 ವಿಕೆಟ್​​​​ ಮಾರಕ ದಾಳಿಗೆ ರಾಜಸ್ಥಾನ ರಾಯಲ್ಸ್​​ ಅಕ್ಷರಶಃ ನಡುಗಿತ್ತು. ತನ್ನ ಕೊನೆಯ ಲೀಗ್​​ ಪಂದ್ಯದಲ್ಲಿ 86 ರನ್​​ಗಳ ಹೀನಾಯ ಸೋಲು ಅನುಭವಿಸಿತು. ಭರ್ಜರಿ ಜಯ ದಾಖಲಿಸಿದ ಕೆಕೆಆರ್​​ ಪಂಜಾಬ್​​​ ತಂಡವನ್ನು ಟೂರ್ನಿಯಿಂದ ಹೊರಹೋಗುವಂತೆ ಮಾಡಿತು.  ಕೊನೆಯ ಲೀಗ್​​ ಮ್ಯಾಚ್​​ ಆಡಲಿರುವ ಮುಂಬೈ ತಂಡಕ್ಕೆ ಅಸಾಧ್ಯ ಅನ್ನುವ ಲೆಕ್ಕಾಚಾರವನ್ನು ಮುಂದೆ ಇಟ್ಟಿತು.

ಟಾಸ್​ ಗೆದ್ದ ರಾಜಸ್ಥಾನ ರಾಯಲ್ಸ್​​​ ಕೊಲ್ಕತ್ತಾ ನೈಟ್​​​ ರೈಡರ್ಸ್​ ತಂಡವನ್ನು ಬ್ಯಾಟಿಂಗ್​​ಗೆ ಇಳಿಸಿತು. ಶಾರ್ಜಾ ಪಿಚ್​​ನ ಮರ್ಮ ಅರಿತಿದ್ದ ಶುಭ್ಮನ್​​ ಗಿಲ್​​ ಮತ್ತು ವೆಂಕಟೇಶ್​​ ಅಯ್ಯರ್​​ ಆರಂಭದಲ್ಲಿ ನಿಧಾನವಾಗಿ ಆಡಿದರು. ಪವರ್​​ ಪ್ಲೇನ 6 ಓವರುಗಳಲ್ಲಿ ಈ ಜೋಡಿ ಗಳಿಸಿದ್ದು ಕೇವಲ 34 ರನ್​​. 7ನೇ ಓವರ್​ನಿಂದ ಆಟದ ಶೈಲಿ ಬದಲಿಸಿದ ಗಿಲ್​​ ಮತ್ತು ಅಯ್ಯರ್​​ ಬೌಂಡರಿ ಮತ್ತು ಸಿಕ್ಸರ್​​ಗಳನ್ನು ಬಾರಿಸಲು ಆರಂಭಿಸಿದರು.  ಅಯ್ಯರ್​3 5ಎಸೆತಗಳಲ್ಲಿ 38 ರನ್​​ ಸಿಡಿಸಿ ಔಟಾದರು. ನಿತೀಶ್​ ರಾಣಾ 12 ರನ್​​ಗಳಿಸಿ ಡಗ್​​ಔಟ್​​ ಸೇರಿಕೊಂಡರು.

Related posts

devara-maneyalli-deeparadhane-yene-yene-phala

ದೀಪಾರಾಧನೆಯ ರಹಸ್ಯ: ಯಾವ ಎಣ್ಣೆ, ಎಷ್ಟು ಬತ್ತಿ ಹಚ್ಚಿದರೆ ಏನು ಫಲ?

August 6, 2026
hd-kumaraswamy-honours-para-athlete-shilpa-k-shaila-commonwealth-games-bronze-medalist

ಕಾಮನ್‌ವೆಲ್ತ್ ಗೇಮ್ಸ್‌ ; ಪ್ಯಾರಾ ಅಥ್ಲೀಟ್ ಶಿಲ್ಪಾ ಅವರನ್ನು ಗೌರವಿಸಿದ ಹೆಚ್.ಡಿ.ಕುಮಾರಸ್ವಾಮಿ

August 6, 2026

rr-vs-kkr

ಶುಭ್ಮನ್​​ ಗಿಲ್​​ ಸತತ 2ನೇ ಪಂದ್ಯದಲ್ಲಿ ಅರ್ಧ ಶತಕ ಸಿಡಿಸಿದರು. ಅಂತಿಮವಾಗಿ ಗಿಲ್​​ 44 ಎಸೆತಗಳಲ್ಲಿ 56 ರನ್​​ ಸಿಡಿಸಿದರು.  ರಾಹುಲ್​​ ತ್ರಿಪಾಠಿ ಬಿರುಸಿನ 21 ರನ್​​​ಗಳಿಸಿ ಔಟಾದರು. 20 ಓವರುಗಳಲ್ಲಿ ಕೆಕೆಆರ್​​ 4 ವಿಕೆಟ್​​ ಕಳೆದುಕೊಂಡು 171 ರನ್​​ಗಳಿಸಿತ್ತು.

ಗುರಿ ಬೆನ್ನಟ್ಟಲು ಶುರು ಮಾಡಿದ ರಾಜಸ್ಥಾನ ರಾಯಯ್ಸ್​​ ವಿಕೆಟ್​ ಮೇಲೆ ವಿಕೆಟ್​​ ಕಳೆದುಕೊಂಡಿತು. ಮೊದಲ ಓವರ್​​ನಲ್ಲಿ ಶಕೀಬ್​​ ಅಲ್​​ ಹಸನ್​​ ಯಶಸ್ವಿ ಜೈಸ್ವಾಲ್​​ರನ್ನು ಕ್ಲೀನ್​​ ಬೌಲ್ಡ್​​ ಮಾಡಿದರು. ಶಿವಂ ಮಾವಿ ಸಂಜು ಸ್ಯಾಮ್ಸನ್​​ ವಿಕೆಟ್​​ ಪಡೆದರು.  ಫರ್ಗ್ಯೂಸನ್​​ ಲಿವಿಂಗ್​​ ಸ್ಟೋನ್​​ ಮತ್ತು ಅನುಜ್​​ ರಾವತ್​​ ವಿಕೆಟ್​​ ಪಡೆದು ರಾಯಲ್ಸ್​​​​ಗೆ ಶಾಕ್​​ ನೀಡಿದರು. ಪವರ್​​ ಪ್ಲೇನಲ್ಲಿ ರಾಯಲ್ಸ್​​​ ಕೇವಲ 17 ರನ್​​ಗಳಿಸಿ 4 ವಿಕೆಟ್​​ ಕಳೆದುಕೊಂಡಿತ್ತು.

ಈ ಹಂತದಲ್ಲಿ ಮತ್ತೊಂದು ಸ್ಪೆಲ್​​ನಲ್ಲಿ ದಾಳಿಗಿಳಿದ ಮಾವಿ 18 ರನ್​​ಗಳಿಸಿದ್ದ ದುಬೆ ವಿಕೆಟ್​​ ಪಡೆದರು.  ಗ್ಲೆನ್​ ಫಿಲಿಫ್ಸ್​​ ಕೂಡ 8 ರನ್​​ಗಳಿಸಿದ್ದಾಗ ಅಂದಾಜು ತಪ್ಪಿದರು. ಇನ್ನೊಂದು ಕಡೆ ರಾಹುಲ್​​ ತೆವಾಟಿಯಾ ಸಿಕ್ಸರ್​​ ಬೌಂಡರಿಗಳಿಂದ ಅಬ್ಬರಿಸುತ್ತಿದ್ದರು. ಆದರೆ ಅವರಿಗೆ ಯಾರು ಸಾಥ್​ ನೀಡಲಿಲ್ಲ. ಕ್ರಿಸ್​​ ಮೊರಿಸ್​​ ವರುಣ್​ ಚಕ್ರವರ್ತಿಗೆ ವಿಕೆಟ್​​ ಒಪ್ಪಿಸಿದರೆ, ಫರ್ಗ್ಯೂಸನ್​​ ಉನದ್ಕಟ್​​ ವಿಕೆಟ್​​ ಪಡೆದರು.  ಸಕಾರಿಯಾ ರನೌಟ್​​ ಬಲೆಯಲ್ಲಿ ಬಿದ್ದರು.. 44 ರನ್​​ಗಳಿಸಿದ್ದ ತೆವಾಟಿಯಾ ಮಾವಿ ಎಸೆತದಲ್ಲಿ ಔಟಾಗುವುದರೊಂದಿಗೆ ರಾಯಲ್ಸ್​​​ 16.1 ಓವರುಗಳಲ್ಲಿ 85 ರನ್​​ಗಳಿಗೆ ಆಲೌಟ್​​ ಆಯಿತು. ಕೆಕೆಆರ್​​ 86 ರನ್​​ಗಳ ಭರ್ಜರಿ ಜಯ ದಾಖಲಿಸಿತು.  4 ವಿಕೆಟ್​​ ಕಬಳಿಸಿದ ಶಿವಂ ಮಾವಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

Tags: #Saaksha TVCricketipl 2021kkrrr
ShareTweetSendShare
Join us on:

Related Posts

devara-maneyalli-deeparadhane-yene-yene-phala

ದೀಪಾರಾಧನೆಯ ರಹಸ್ಯ: ಯಾವ ಎಣ್ಣೆ, ಎಷ್ಟು ಬತ್ತಿ ಹಚ್ಚಿದರೆ ಏನು ಫಲ?

by admin
August 6, 2026
0

1"ಇಪ್ಪೆ ಎಣ್ಣೆ"ಯು ದೇವರಿಗೆ ತುಂಬಾ ತುಂಬಾ ಶ್ರೇಷ್ಠ.. ಇದರಿಂದ ಮನೆಯಲ್ಲಿ ದುಃಖ, ದಾರಿದ್ರ್ಯ, ಬಡತನ, ಧನದರಿದ್ರ , ಅನ್ನದರಿದ್ರ, ನಿತ್ಯದರಿದ್ರ, ಹಾಗೂ ಸಾಲದ ಭಾದೆ ನಿವಾರಣೆಯಾಗುತ್ತದೆ .....

hd-kumaraswamy-honours-para-athlete-shilpa-k-shaila-commonwealth-games-bronze-medalist

ಕಾಮನ್‌ವೆಲ್ತ್ ಗೇಮ್ಸ್‌ ; ಪ್ಯಾರಾ ಅಥ್ಲೀಟ್ ಶಿಲ್ಪಾ ಅವರನ್ನು ಗೌರವಿಸಿದ ಹೆಚ್.ಡಿ.ಕುಮಾರಸ್ವಾಮಿ

by admin
August 6, 2026
0

ಕಾಮನ್‌ವೆಲ್ತ್ ಗೇಮ್ಸ್‌ ; ಪ್ಯಾರಾ ಅಥ್ಲೀಟ್ ಶಿಲ್ಪಾ ಅವರನ್ನು ಗೌರವಿಸಿದ ಹೆಚ್.ಡಿ.ಕುಮಾರಸ್ವಾಮಿ ನವದೆಹಲಿಯ ಸಚಿವರ ನಿವಾಸದಲ್ಲಿ ಭೇಟಿ; ನಿಮ್ಮ ಸಾಧನೆ ಪ್ರೇರಣಾದಾಯಕ ಎಂದ ಕೇಂದ್ರ ಸಚಿವರು ಶಿಲ್ಪಾ...

ಬಿಜೆಪಿಯ ದುರಹಂಕಾರಕ್ಕೆ ಬಿಹಾರದ ಜನತೆಯಿಂದ ತಕ್ಕ ಉತ್ತರ :ಬಿಜೆಪಿಯ 30 ವರ್ಷಗಳ ಭದ್ರಕೋಟೆ ಧೂಳಿಪಟ- ಮೂರನೇ ಶಕ್ತಿಯಾಗಿ ಹೊರಹೊಮ್ಮಿದ ಪ್ರಶಾಂತ್ ಕಿಶೋರ್

ಬಿಜೆಪಿಯ ದುರಹಂಕಾರಕ್ಕೆ ಬಿಹಾರದ ಜನತೆಯಿಂದ ತಕ್ಕ ಉತ್ತರ :ಬಿಜೆಪಿಯ 30 ವರ್ಷಗಳ ಭದ್ರಕೋಟೆ ಧೂಳಿಪಟ- ಮೂರನೇ ಶಕ್ತಿಯಾಗಿ ಹೊರಹೊಮ್ಮಿದ ಪ್ರಶಾಂತ್ ಕಿಶೋರ್

by Shwetha
August 6, 2026
0

ಭಾರತೀಯ ರಾಜಕಾರಣದ ತೆರೆಮರೆಯ ಚಾಣಕ್ಯ ಎಂದೇ ಖ್ಯಾತರಾಗಿರುವ ಪ್ರಶಾಂತ್ ಕಿಶೋರ್ (ಪಿಕೆ), ಈಗ ನೇರ ಚುನಾವಣಾ ಕಣದಲ್ಲೂ ತಮ್ಮ ಚಮತ್ಕಾರ ತೋರಿದ್ದಾರೆ. ಬಿಹಾರದ ಅತ್ಯಂತ ಪ್ರತಿಷ್ಠಿತ ಹಾಗೂ...

ಸಚಿವ ಸ್ಥಾನ ಸಿಗದ ಅಸಮಾಧಾನ; ಶಾಸಕರ ಜೊತೆ ಸಿಎಂ, ಕೆಪಿಸಿಸಿ ಅಧ್ಯಕ್ಷರ ಮಾತುಕತೆ

ಸಚಿವ ಸ್ಥಾನ ಸಿಗದ ಅಸಮಾಧಾನ; ಶಾಸಕರ ಜೊತೆ ಸಿಎಂ, ಕೆಪಿಸಿಸಿ ಅಧ್ಯಕ್ಷರ ಮಾತುಕತೆ

by Shwetha
August 6, 2026
0

ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಬಳಿಕ ಕಾಂಗ್ರೆಸ್‌ನಲ್ಲಿ ಅಸಮಾಧಾನ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕೆಪಿಸಿಸಿ ಅಧ್ಯಕ್ಷರು ಅಸಮಾಧಾನಗೊಂಡಿರುವ ಶಾಸಕರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಸಚಿವ...

ಸಚಿವ ಬಿ. ನಾಗೇಂದ್ರಗೆ ಶಾಕ್; ದೆಹಲಿ ಪ್ರವಾಸಕ್ಕೆ ಅನುಮತಿ ನಿರಾಕರಣೆ

ಸಚಿವ ಬಿ. ನಾಗೇಂದ್ರಗೆ ಶಾಕ್; ದೆಹಲಿ ಪ್ರವಾಸಕ್ಕೆ ಅನುಮತಿ ನಿರಾಕರಣೆ

by Shwetha
August 6, 2026
0

ವಾಲ್ಮೀಕಿ ನಿಗಮ ಹಗರಣ ಪ್ರಕರಣದಲ್ಲಿ ಆರೋಪಿಯಾಗಿರುವ ಸಚಿವ ಬಿ. ನಾಗೇಂದ್ರ ಅವರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹಿನ್ನಡೆ ನೀಡಿದೆ. ಜುಲೈ 27ರಿಂದ ಆಗಸ್ಟ್ 10ರವರೆಗೆ ದೆಹಲಿಗೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram