ಶನಿವಾರದ ದಿನದಂದು ಈ ವಸ್ತುಗಳನ್ನು ಯಾವುದೇ ಕಾರಣಕ್ಕೂ ಮನೆಗೆ ತರಬೇಡಿ
ಶನಿವಾರದ ದಿನವನ್ನು ಶನಿಗ್ರಹ ಆಳುತ್ತದೆ ಮತ್ತು ಅಂದು
ಶನಿಯ ದಿನವೆಂದು ಸಹ ಹೇಳಲಾಗುತ್ತದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ವಸ್ತುಗಳನ್ನು
ಶನಿವಾರದಂದು ಮನೆಗೆ ತರುವುದು ಅಷ್ಟು ಒಳ್ಳೆಯದಲ್ಲ,
ಶುಭವೂ ಅಲ್ಲ. ಆದ್ದರಿಂದ ಈ ವಸ್ತುಗಳನ್ನು ಮನೆಗೆ
ತರಲೇಬಾರದು ಅಂತ ಹೇಳುತ್ತದೆ. ಅವು ಯಾವ
ವಸ್ತುಗಳು ಎಂದು ಬನ್ನಿ ನೋಡೋಣ…
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
1. ಬದನೆಕಾಯಿ :- ಶನಿವಾರದಂದು ಬದನೆಕಾಯಿಯನ್ನು
ಕೊಂಡುಕೊಂಡು ಮನೆಗೆ ತರಬಾರದು ಹಾಗೆ ತಿನ್ನಲೂ
ಬಾರದು.
2. ಕಾಳುಮೆಣಸು :- ಕಾಳು ಮೆಣಸನ್ನು ಸಹ
ಶನಿವಾರದಂದು ಕೊಂಡುಕೊಳ್ಳಬಾರದು ಹಾಗೆ ಮನೆಗೆ
ತರಬಾರದು, ತಿನ್ನಲುಬಾರದು.
3. ಉಪ್ಪು:- ಉಪ್ಪನ್ನು ಕೂಡ ಶನಿವಾರದಂದು ಮನೆಗೆ
ಕೊಂಡುಕೊಂಡು ತರಬಾರದು. ಅಂದು ಉಪ್ಪು ಇಲ್ಲದ
ಆಹಾರ ಸೇವನೆ ಮಾಡಿದರೆ ಒಳ್ಳೆಯದು. ಉಪ್ಪನ್ನು
ಶನಿವಾರದ ದಿನ ಯಾವುದಾದರೂ ದೇವಸ್ಥಾನಕ್ಕೆ ದಾನ
ಮಾಡಿದರೆ ಒಳ್ಳೆಯದು.
4. ಕಬ್ಬಿಣ:- ಕಬ್ಬಿಣ ಹಾಗೂ ಕಬ್ಬಿಣದಿಂದ ಮಾಡಿದ
ವಸ್ತುಗಳನ್ನು ಶನಿವಾರದ ದಿನ ಕೊಂಡುಕೊಳ್ಳ ಬಾರದು
ಹಾಗೂ ಮನೆಗೆ ತರಲೇ ಬಾರದು. ಅದರಲ್ಲೂ
ವಾಹನಗಳನ್ನು ಖರೀದಿ ಮಾಡ ಬೇಕೆಂದಿರುವವರು ಸಹ
ಯಾವುದೇ ಕಾರಣಕ್ಕೂ ಶನಿವಾರದಂದು
ತೆಗೆದುಕೊಳ್ಳಬೇಡಿ, ಅಪಘಾತವಾಗುವ ಸಂಭವ ಹೆಚ್ಚು
ಇದೆ ಎಂದು ಜ್ಯೋತಿಶ್ಶಾಸ್ತ್ರಾದಲ್ಲಿ ಹೇಳಲಾಗಿದೆ.
5. ಬೇಳೆ :- ಬೇಳೆಯೂ ಸಹ ಶನಿದೇವನಿಗೆ
ಸಂಬಂಧಪಟ್ಟದ್ದು. ಆದ್ದರಿಂದ ಬೇಳೆಯನ್ನು ಶನಿವಾರ
ಕೊಂಡುಕೊಳ್ಳಬಾರದು ಮತ್ತು ಬೇಳೆ ಬೇಯಿಸಿ ಮಾಡಿದ
ಆಹಾರವನ್ನು ತಿನ್ನಬಾರದು ಇದರ ಬದಲು ಬಡವರಿಗೆ ದಾನ
ಮಾಡುವುದರಿಂದ ಸಾಕಷ್ಟು ಒಳ್ಳೆಯದಾಗುತ್ತದೆ.
ಶನಿ ದೋಷಕ್ಕೆ ಈ ವಸ್ತುವನ್ನು ಇಳಿ ತೆಗೆದು ಬೆಂಕಿಗೆ
ಹಾಕಿದರೆ ನಿಮ್ಮ ಕಷ್ಟಗಳು ದೂರವಾಗುವುದು. ಮನೆಗಳಲ್ಲಿ
ಕೌಟಂಬಿಕ ದೋಷ, ವೃತ್ತಿ ದೋಷ, ಏನೇ ಕಷ್ಟ ಬಂದರು
ಕೂಡ ನಾವು ಇದಕ್ಕೆ ಕಾರಣ ಶನಿ ದೋಷ ಎಂದು
ಹೇಳುತ್ತೇವೆ.
ನಿಮ್ಮ ಜೀವನದಲ್ಲಿ ನೀವು ಮಾಡಿರುವ ಕರ್ಮಗಳ ಮೇಲೆ
ಶನಿಯ ವಕ್ರ ಅಥವಾ ಕ್ರೂರ ದೃಷ್ಟಿ ನಿಮ್ಮ ಮೇಲೆ ಬಿದ್ದರೆ
ಅದು ಶನಿ ದೋಷ ಎಂದು ಕರೆಯುತ್ತಾರೆ.
ಅದರಿಂದಲೇ ನಿಮ್ಮ ಕುಟುಂಬ ಮತ್ತು ಜೀವನದಲ್ಲಿ
ದೋಷಗಳು, ಮಕ್ಕಳ ದೋಷ, ದಾಂಪತ್ಯ ದೋಷ, ನಿತ್ಯ
ಕುಟುಂಬ ದೋಷ, ಒಂದಾದ ಮೇಲೆ ಒಂದು ಸಮಸ್ಯೆಗಳು
ಎದುರಾಗುತ್ತವೆ.
ಅದರಿಂದ ಪ್ರತಿ ಶನಿವಾರ ಅಥವಾ ಪುಷ್ಯ ನಕ್ಷತ್ರ
ದಿನಗಳಲ್ಲಿ ಏನಾದರೂ ಶನಿವಾರ ಅಥವಾ ಗುರುವಾರ
ಬಂದಾಗ ಅಂತಹ ದಿನಗಳಲ್ಲಿ ತಪ್ಪದೇ ಮನೆಯ ಎಲ್ಲಾ
ಸದಸ್ಯರು ಕೂಡ ಒಂದು ಹಿಡಿ ಸಾಸಿವೆ ತೆಗೆದುಕೊಂಡು
ಮುಖದಿಂದ ದೃಷ್ಠಿಯನ್ನು ತೆಗೆದು ಸಂಧ್ಯಾ ಕಾಲದಲ್ಲಿ
ಬೆಂಕಿಯ ಕೆಂಡಕ್ಕೆ ಹಾಕವುದರಿಂದ ನಿಮ್ಮ ಕಷ್ಟಗಳು
ಪರಿಹಾರವಾಗುತದೆ.
ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ರಕ್ತೇಶ್ವರೀ ದೇವಿಯ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ಜನ್ಮ ಶನಿ ದೋಷ, ಸಾಡೇ ಸಾತಿ, ಶನಿ ದೋಷ, ಸಪ್ತಮ
ಶನಿ ದೋಷ, ಅಷ್ಟಮ ಶನಿ ದೋಷ ಇವುಗಳು ಹೆಚ್ಚಾಗಿ
ಪ್ರಭಾವ ಬೀರುವುದು, ಸಿಂಹ ರಾಶಿ ಸಿಂಹ ಲಗ್ನ, ಕಟಕ ರಾಶಿ
ಕಟಕ ಲಗ್ನ , ಮೀನ ರಾಶಿ ಮೀನ ಲಗ್ನದಲ್ಲಿ, ಮೇಷ ರಾಶಿ,
ಮೇಷ ಲಗ್ನ ದಲ್ಲಿ ಹುಟ್ಟಿರುವವರಿಗೆ ಶನಿಯ ದೋಷ
ಹೆಚ್ಚಾಗಿ ಕಂಡು ಬರುವುದು.
ಇದಕ್ಕೆ ಪರಿಹಾರ ಪ್ರತಿ ಶನಿವಾರ ಅಥವಾ ಪುಷ್ಯ ನಕ್ಷತ್ರ
ಏನಾದರೂ ಶನಿವಾರ ಅಥವಾ ಗುರುವಾರ ಬಂದಾಗ
ಅಂತಹ ದಿನಗಳಲ್ಲಿ ತಪ್ಪದೆ ಎಡಗೈ ಯಲ್ಲಿ ಒಂದು ಹಿಡಿ
ಸಾಸಿವೆಯನ್ನು ತೆಗೆದುಕೊಂಡು ಮುಖದಿಂದ ದೃಷ್ಟಿಯನ್ನು
ತೆಗೆದು ಸಂಧ್ಯಾ ಕಾಲದಲ್ಲಿ ಬೆಂಕಿಯ ಕೆಂಡಕ್ಕೆ
ಹಾಕುವುದರಿಂದ ನಿಮ್ಮ ಕಷ್ಟಗಳು ದೂರವಾಗುತ್ತದೆ.








