ಮೇಷ ಲಗ್ನಕ್ಕೆ ಶನಿ ಕುಜ ಸಂಯೋಗದಿಂದ ಆಗುವ ತೊಂದರೆ ಯಾವುದು ನಿಮಗೆ ಗೊತ್ತೇ..
ಅಪಘಾತ ಅನಾರೋಗ್ಯದ ಭೀತಿ
ಜಾತಕದಲ್ಲಿ ಶತ್ರು ಗ್ರಹಗಳಾದ ಶನಿ ಕುಜರ ಸಂಯೋಗ ಯಾವಾಗಲೂ ಅಪಾಯದ ಸೂಚನೆಯೇ ಆಗಿದೆ ….
ಸಂಯೋಗ
ಶನಿ ಕುಜರ ಸಂಯೋಗ ಅಪಘಾತಗಳಿಗೆ ಕಾರಕ…
ಶನಿಯು ವಾಯು ತತ್ತ್ವದ ಗ್ರಹ.
ಕುಜನು ಅಗ್ನಿ ತತ್ವದ ಗ್ರಹ.
ವಾಯು ಮತ್ತು ಅಗ್ನಿಯು ಒಂದೆಡೆ ಸೇರಿದರೆ ಎಂತಹ ಪರಿಣಾಮ ಉಂಟಾಗಬಹುದೆಂದು ಎಲ್ಲರಿಗೂ ತಿಳಿದ ವಿಚಾರವೇ ಆಗಿದೆ ….
ಅಪಘಾತವೆಂದರೆ ಯಾವುವು
ಜಾರಿ ಬೀಳುವುದು
ಸಿಲಿಂಡರ್ ಸ್ಫೋಟಕಗಳಿಂದ ಅಪಾಯ ಉಂಟಾಗುವುದು
ಬಿಸಿ ಪದಾರ್ಥಗಳಿಂದ ಗಾಯಗಳು ಉಂಟಾಗುವುದು
ಭಾರವಾದ ವಸ್ತುಗಳು ಶರೀರದ ಮೇಲೆ ಬೀಳುವುದು
ಮೆಟ್ಟಿಲಿನಿಂದ ಕೆಳಗೆ ಬೀಳುವುದು
ಅಥವಾ ಮೆಟ್ಟಿಲುಗಳನ್ನು ಹತ್ತುವಾಗ ಕಾಲು ಜಾರಿ ಕೆಳಗೆ ಬೀಳುವುದು
ಯಂತ್ರೋಪಕರಣಗಳಿಂದ ಗಾಯಗಳು ಅಥವಾ ತೊಂದರೆಗಳು ಉಂಟಾಗುವುದು
ಇಷ್ಟಲ್ಲದೆ ಮೇಷ ಲಗ್ನಕ್ಕೆ ಕುಜನು ಅಷ್ಟಮಾಧಿಪತಿ….
ಅಷ್ಟಮ ಸ್ಥಾನವು ಆಯಸ್ಸಿನ ಸ್ಥಾನ …
ಆಯಸ್ಸಿನ ಅಧಿಪತಿಯಾದ *ಕುಜನ ಜೊತೆ ಆಯಸ್ಸಿನ ಕಾರಕನಾದ *ಶನಿ*ಯು ಶತ್ರು ವಾದುದರಿಂದ ಆಯುರ್ ಪ್ರಮಾಣದ ಕೊರತೆ ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ …
ಕುಜನು ಭುಜ ಮತ್ತು ಕೈಗಳಿಗೆ ಕಾರಕನಾಗಿದ್ದು ಯಾವುದೇ ಕೆಲಸ ಮಾಡಲು ಶಕ್ತಿಯಿಲ್ಲದೆ ಹೋಗಬಹುದು….
ಇಲ್ಲವೇ ಕೈಗಳಿಗೆ ಪೆಟ್ಟಾಗಬಹುದು …

ದೇಹಕಾರಕ ಕುಜ
ರೋಗಕಾರಕ ಶನಿ
ಇವರಿಬ್ಬರ ಸಂಯೋಗದಿಂದ ಚಿಕನ್ ಫಾಕ್ಸ್ ಕರೋನ
ದಡಾರ ಪ್ಲೇಗ್
ವ್ಯಾಧಿಗಳು ಕಾಣಿಸಿಕೊಳ್ಳಬಹುದು ….
ದೇಹಕ್ಕೆ ಕುಚ ಕಾರಕ
ಶನಿ ಅಸ್ತಿಪಂಜರಕ್ಕೆ ಕಾರಕ ಇವರಿಬ್ಬರ ಸಂಯೋಗದಿಂದ ದೇಹ ಕೃಶವಾಗಿ ಅಸ್ತಿಪಂಜರದಂತೆ ಆಗಬಹುದು…
ಕುಜ
ಕಾರ್ಯಗಳನ್ನು ನಿರ್ವಹಿಸುವುದಕ್ಕೆ ಕಾರಕ
ಶನಿ ಕೀಳುರಿಮೆ ಕೆಳಮಟ್ಟಕ್ಕೆ ಕಾರಕ
ಇವರಿಬ್ಬರ ಸಂಯೋಗದಿಂದ ಇವರು ಮಾಡುವ ಕಾರ್ಯಗಳಲ್ಲಿ ಕೀಳರಿಮೆ ಇಂತಹ ಕಪಟ ಅಥವಾ ಕೆಳಮಟ್ಟದ ಕಾರ್ಯವನ್ನು ಮಾಡಬಹುದು …
ಕುಜ
ಕೆಂಪು ರಕ್ತಕಣಗಳಿಗೆ ಹೆಣ್ಣಿನ ಋತುಚಕ್ರಕ್ಕೆ ಕಾರಕ
ಭೂ ಕಾರಕನಾದ ಕುಜನೊಂದಿಗೆ ಶನಿಯು ಸಂಯೋಗವು ಭೂ ವ್ಯವಹಾರಗಳಲ್ಲಿ ಅನೇಕ ರೀತಿಯ ತೊಂದರೆಯನ್ನುಂಟು ಮಾಡುವುದು
ಶನಿಯು ಮೇಷ ಲಗ್ನಕ್ಕೆ ಉದ್ಯೋಗಾಧಿಪತಿಯಾಗಿದ್ದರೂ , ಕುಜನ ಸಂಯೋಗ ಉಂಟಾದಾಗ ಉದ್ಯೋಗ ಸಿಗುವುದು ಬಹಳ ಕಷ್ಟ
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.
ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ಹಾಗೆಯೇ ಉದ್ಯೋಗ ದೊರೆತರೂ ಉದ್ಯೋಗ ಬಹಳ ಕಾಲ ಉಳಿಯದು
ವ್ಯವಹಾರ ವ್ಯಾಪಾರದಲ್ಲಿ ಬರತಕ್ಕ ಯಾವುದೇ ಲಾಭಕ್ಕೆ ಅಡಚಣೆಗಳು ಉಂಟಾಗುತ್ತವೆ
ಶನಿಯು ದಂತ ಕಾಲುಗಳಿಗೆ ಕಾರಕನಾಗಿದ್ದಾನೆ
ಶತ್ರು ಕುಜನ ಸಂಯೋಗದಿಂದ ಪಾದಗಳ ಸಮಸ್ಯೆ
ದಂತ ಸಂಬಂಧಿ ಸಮಸ್ಯೆಗಳು ನಿರಂತರವಾಗಿ ಉಂಟಾಗುತ್ತದೆ…








