Astrology
ಲಕ್ಷ್ಮಿಯ ಮುಂದೆ ಈ ವಿಧಾನದ ಮಂತ್ರಸಾರವನ್ನು
ಹೇಳಿದರೆ ಸಾಕು ಸಮಸ್ಯೆಗಳು ದೂರವಾಗುತ್ತದೆ…!
ನಮಸ್ಕಾರ ಸ್ನೇಹಿತರೆ ನಾವು ಇಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನೀವೇನಾದರೂ ಈ ಒಂದು ಹೂವನ್ನು ಉಪಯೋಗಿಸಿಕೊಂಡು ಪೂಜೆಯನ್ನು ಮಾಡಿದರೆ ಸಾಕು ನಿಮ್ಮ ಜೀವನದಲ್ಲಿ ಇರುವಂತಹ ಸಕಲ ಸಂಕಷ್ಟಗಳು ದೂರವಾಗುತ್ತವೆ ಎನ್ನುವ ಮಾಹಿತಿಯನ್ನು ನಾನು ನಿಮಗೆ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಹೌದು ಸಾಮಾನ್ಯವಾಗಿ ಎಲ್ಲರ ಜೀವನದಲ್ಲಿ ಕೂಡ ಒಂದಲ್ಲ ಒಂದು ರೀತಿಯಲ್ಲಿ ಕಷ್ಟಗಳು ಇರುತ್ತವೆ ಆದರೆ ಅದನ್ನು ಪರಿಹಾರ ಮಾಡಿಕೊಳ್ಳುವುದು ಹೇಗೆ ಎನ್ನುವುದು ನಮಗೆ ತಿಳಿದಿರಬೇಕು ಆದ್ದರಿಂದ ನಾವು ಇಂದು ಅವುಗಳನ್ನು ಯಾವ ರೀತಿಯಾಗಿ ಪರಿಹಾರವನ್ನು ಮಾಡಿಕೊಳ್ಳಬೇಕು ಯಾವ ರೀತಿ ಪರಿಹಾರ ಮಾಡಿಕೊಂಡರೆ ಜೀವನದಲ್ಲಿ ಒಳ್ಳೆಯ ದಿನಗಳು ನಮ್ಮದಾಗುತ್ತದೆ ಎನ್ನುವ ಮಾಹಿತಿಯನ್ನು ನಾವು ತಿಳಿಯೋಣ ಸ್ನೇಹಿತರೆ. ಹೌದು ಸಾಮಾನ್ಯವಾಗಿ ಎಲ್ಲರೂ ಕೂಡ ಮನೆಯಲ್ಲಿ ಲಕ್ಷ್ಮೀದೇವಿ ಆರಾಧನೆಯನ್ನು ಮಾಡುತ್ತಾರೆ
ಬಂಧುಗಳೇ ನಮಸ್ಕಾರ ಇವತ್ತಿನ ಲೇಖನದಲ್ಲಿ ನಿಮಗೆ ಒಂದು ಮಂತ್ರದ ಜೊತೆಗೆ ಒಂದು ಉಪಾಯವನ್ನು ನಾವು ಇಲ್ಲಿ ಹೇಳುತ್ತೇವೆ ಈ ಒಂದು ಉಪಾಯವನ್ನು ಈ ಒಂದು ಮಂತ್ರದ ಜೊತೆ ಮಾಡಿದರೆ ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಹಣಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಇದ್ದರೂ ಕೂಡ ಆ ಸಮಸ್ಯೆ ಆದಷ್ಟು ಬೇಗ ಕಮ್ಮಿ ಆಗುತ್ತದೆ ಅಂತ ಹೇಳಬಹುದು ಹಾಗಾಗಿ ಆದಷ್ಟು ಈ ಲೇಖನವನ್ನು ಪೂರ್ತಿಯಾಗಿ ಓದಿ ಹಾಗೂ ಈ ಮಾಹಿತಿಯನ್ನು ನಿಮ್ಮ ಫ್ರೆಂಡ್ಸ್ ಹಾಗೂ ನಿಮ್ಮ ಫ್ಯಾಮಿಲಿ ಜೊತೆ ಶೇರ್ ಮಾಡಿಕೊಳ್ಳಲು ಮರೆಯಬೇಡಿ ಸ್ನೇಹಿತರೆ ಈ ಒಂದು ಉಪಾಯವನ್ನು ನೀವು ಶುಕ್ರವಾರದ ದಿನ ಮಾಡಿದರೆ ತುಂಬಾನೆ ಒಳ್ಳೆಯದು ಅಂತ ಹೇಳಬಹುದು ಈ ಒಂದು ಉಪಾಯವನ್ನು ಹೇಗೆ ಮಾಡಬೇಕು ಎಂದರೆ
ಈ ಉಪಾಯಕ್ಕೆ ಮೊದಲು ಒಂದು ಬಿಳಿ ಹಾಳೆ ಬೇಕಾಗುತ್ತದೆ ವೈಟ್ ಶೀಟ್ ಬೇಕಾಗುತ್ತದೆ ಇದರ ಮೇಲೆ ನಿಮ್ಮ ಕಷ್ಟಗಳನ್ನು ಬರೆಯಬೇಕಾಗುತ್ತದೆ ಯಾವುದೇ ವೆಂದು ವಿಚಾರದಲ್ಲಿ ಕಷ್ಟ ಇದ್ದರೆ ಅದರಲ್ಲೂ ಮುಖ್ಯವಾಗಿ ಹಣಕ್ಕೆ ಸಂಬಂಧಪಟ್ಟ ಕಷ್ಟಗಳು ಇದ್ದಾಗ ಅದನ್ನು ನೀವು ಇದರಲ್ಲಿ ಬರೆಯಬೇಕಾಗುತ್ತದೆ ಈ ಒಂದು ಕಷ್ಟವನ್ನು ಬರೆದನಂತರ ಏನು ಮಾಡಬೇಕು ಅಂದರೆ ಈ ಪೇಪರನ್ನು ಕೈಯಲ್ಲಿ ಹಿಡಿದುಕೊಂಡು ನಿಮ್ಮ ಕಷ್ಟಗಳನ್ನು ಬರೆದ ಈ ಪೇಪರನ್ನು ದೇವರ ಮನೆಯಲ್ಲಿ ತೆಗೆದುಕೊಂಡು ಹೋಗಿ ಇಡಬೇಕಾಗುತ್ತದೆ ಇದಾದಮೇಲೆ ಲಕ್ಷ್ಮಿಯ ಫೋಟೋದ ಮುಂದೆ ಅದರ ಮುಂದೆ ಒಂದು ದೀಪವನ್ನು ಹಚ್ಚಬೇಕಾಗುತ್ತದೆ ಹಚ್ಚಿದ ನಂತರ ಈ ಒಂದು ಮಂತ್ರವನ್ನು ನೀವು ಹೇಳಬೇಕಾಗುತ್ತದೆ ಅದಕ್ಕಿಂತ ಮೊದಲು ನೀವು ಮೊದಲು ವಿನಾಯಕನಿಗೆ ಪೂಜೆ ಮಾಡಬೇಕಾಗುತ್ತದೆ ವಿನಾಯಕನಿಗೆ ಪೂಜೆ ಮಾಡಿದ ನಂತರ ಈ ಮಂತ್ರವನ್ನು ಲಕ್ಷ್ಮಿಯನ್ನು ನೆನೆಸಿಕೊಂಡು
ಈ ಚಿಕ್ಕ ಮಂತ್ರವನ್ನು ಹೇಳಬೇಕಾಗುತ್ತದೆ ಈ ಮಂತ್ರವನ್ನು 21 ಬಾರಿ ಹೇಳಬೇಕಾಗುತ್ತದೆ ಆ ಮಂತ್ರ ಹೀಗಿದೆ ನೋಡಿ ಓಂ ಶ್ರೀಂ ಹ್ರೀಂ ಕ್ಲೀಂ ಶ್ರೀ ಸಿದ್ಧ ಲಕ್ಷ್ಮಿಯೇ ನಮಃ ಸ್ನೇಹಿತರೆ ಈ ಮಂತ್ರವನ್ನು 21 ಬಾರಿ ನೀವು ಜೆಪಿಸಬೇಕಾಗುತ್ತದೆ ಜಪಿಸಿದ ಮೇಲೆ ಈ ಪೇಪರ್ ಇರುತ್ತಲ್ಲ ಅದರ ಮೇಲೆ ದೇವರ ಮನೆಯಲ್ಲಿ ಇರುವ ಕುಂಕುಮವನ್ನು ಸ್ವಲ್ಪ ಹಾಕಿ ಬಿಟ್ಟು ಈ ಪೇಪರನ್ನು ಸುಡಬೇಕಾಗುತ್ತದೆ ಸುಡಬೇಕಾದರೆ ನೀವು ಏನು ಪ್ರಾರ್ಥನೆ ಮಾಡಿಕೊಳ್ಳಬೇಕು ಎಂದರೆ ಪೇಪರ್ ಹೇಗೆ ಸುಡುತ್ತಾ
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.
ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ಇದೆಯೋ ಅದರಲ್ಲಿ ಬರೆದಿರುವ ಕಷ್ಟಗಳು ಹೇಗೆ ಸುಡುತ್ತಾ ಇದೆಯೋ ಅದೇ ರೀತಿ ನಮ್ಮ ಮನೆಯಲ್ಲಿ ಇರುವ ಕಷ್ಟಗಳು ಕೂಡ ನಾಶವಾಗುವ ರೀತಿ ಮಾಡು ಅಂತ ದೇವರಲ್ಲಿ ಕೇಳಿಕೊಳ್ಳಬಹುದು ಇದರಿಂದ ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಹಣಕ್ಕೆ ಸಂಬಂಧಪಟ್ಟ ಕಷ್ಟಗಳು ಇದೆ ಅಂದರೆ ನಿಮಗೆ ಆದಷ್ಟು ಬೇಗ ಈ ಕಷ್ಟಗಳು ಕಮ್ಮಿ ಆಗುತ್ತವೆ ಅಂತಾನೆ ಹೇಳಬಹುದು ಉಪಾಯವನ್ನು ಮಾಡಿದ ನಂತರ ಬೂದಿಯನ್ನು ಏನು ಮಾಡಬೇಕು ಅಂದರೆ ಈ ಬೂದಿಯನ್ನು ನೀವು ಇಟ್ಟುಕೊಳ್ಳಬಾರದು ಇದನ್ನು ದೂರ ಇಡಬೇಕು ಇದರಿಂದ ನಿಮ್ಮ ಕಷ್ಟಗಳು ದೂರವಾಗುತ್ತದೆ ಸ್ನೇಹಿತರೆ ಇವತ್ತಿನ ಈ ಲೇಖನ ನಿಮಗೆ ಇಷ್ಟ ಇದ್ದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು