ಪ್ರತಿಯೊಬ್ಬರೂ ಕೂಡ ಕಷ್ಟಪಟ್ಟು ಎಷ್ಟೇ ಹಣವನ್ನು ಸಂಪಾದನೆ ಮಾಡಿದರೂ ಕೆಲವೊಮ್ಮೆ ಅವರು ಸಂಪಾದನೆ ಮಾಡಿದಂತಹ ಹಣ ಅವರ ಕೈಯಲ್ಲಿಯೇ ಉಳಿಯುವುದಿಲ್ಲ. ಒಂದು ರೀತಿಯಾಗಿ ಹಣ ಖರ್ಚಾಗುತ್ತಿರುತ್ತದೆ, ಆದರೆ ಯಾವ ಒಂದು ಕಾರಣಕ್ಕಾಗಿ ಈ ರೀತಿಯಾಗಿ ಹಣ ಖರ್ಚಾಗುತ್ತಿದೆ ಎನ್ನುವಂತಹ ವಿಷಯ ಪ್ರತಿಯೊಬ್ಬರಿಗೂ ಕೂಡ ತಿಳಿಯುವುದಿಲ್ಲ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಅದರಲ್ಲೂ ತಿಳಿದೋ ತಿಳಿಯದೆಯೋ ಮಾಡಿರುವಂತಹ ಕೆಲವೊಂದು ತಪ್ಪುಗಳಿಂದ ನಾವು ಈ ರೀತಿಯಾದಂತಹ ಸಮಸ್ಯೆಗಳನ್ನು ಅನುಭವಿಸುತ್ತಿರುತ್ತೇವೆ ಎಂದು ಹೇಳಿದರೆ ಅದು ನಿಜ. ಹೌದು ನಾವು ನಮ್ಮ ಜೀವನ ದಲ್ಲಿ ಕೆಲವೊಂದು ತಪ್ಪುಗಳನ್ನು ಮಾಡುವುದರಿಂದ ಈ ರೀತಿಯಾದ ಸಮಸ್ಯೆಗಳನ್ನು ಅನುಭವಿಸುತ್ತಿರುತ್ತೇವೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ಈಗ ನಾವು ಹೇಳುವಂತಹ ಇಂತಹ ಕೆಲವೊಂದು ತಪ್ಪುಗಳನ್ನು ನೀವು ಮಾಡಿದ್ದರೆ ಹಾಗೂ ಮಾಡುತ್ತಿದ್ದರೆ ಅದನ್ನು ಸರಿಪಡಿಸಿಕೊಳ್ಳುವುದು ಮುಖ್ಯ.
ಇಲ್ಲವಾದರೆ ಮೇಲೆ ಹೇಳಿದಂತೆ ನೀವು ಸಂಪಾದಿಸಿದಂತಹ ಹಣ ಎಲ್ಲವೂ ಕೂಡ ಖರ್ಚಾಗುತ್ತಿರುತ್ತದೆ ಎಂದೇ ಹೇಳಬಹುದು ಹಾಗಾದರೆ ಆ ಒಂದು ಕಾರಣಗಳು ಯಾವುದು ಎಂದು ತಿಳಿಯೋಣ.
ಮನೆಗಳಲ್ಲಿ ನಮ್ಮನ್ನು ಅಗಲಿದ ಪಿತೃಗಳ ಕಾರ್ಯಗಳನ್ನು ಮಾಡದೇ ಇರುವುದು.
ದೇವರಲ್ಲಿ ನಾವು ಹರಕೆಯನ್ನು ಮಾಡಿ, ಅದು ನೆನಪಿದ್ದರೂ ಕೂಡ ಅದನ್ನು ನಾವು ಸರಿಯಾದ ಸಮಯದಲ್ಲಿ ತೀರಿಸದೇ ಇರುವುದು ಕೂಡ ಬಹಳ ಪ್ರಮುಖವಾದ ಕಾರಣವಾಗಿದೆ.
ಹೆಣ್ಣು ಮಕ್ಕಳು ಮಲಗಿ ಎದ್ದಾಗ ಮಾಂಗಲ್ಯ ಸರ ಬೆನ್ನಿಗೆ ಇದ್ದರೂ ಗಮನಿಸದೆ ಹಾಗೆ ಇರುವುದು.
ನಾಗರ ಪೂಜೆ ಮಾಡುವಂತಹ ಪದ್ಧತಿ ಇದ್ದರೂ ಅದನ್ನು ಮಾಡದೇ ಇರುವುದು.
ದೇವರ ಪೂಜಾ ಸಾಮಗ್ರಿಗಳು ಸವೆದಿದ್ದರೂ ಅಥವಾ ಹೊಡೆದಿದ್ದರೂ ಅದನ್ನು ಸರಿಪಡಿಸದೆ ದೇವರ ಮನೆಯಲ್ಲಿ ಹಾಗೆ ಪೂಜೆ ಮಾಡುವುದು ಕೂಡ ಇದಕ್ಕೆ ಬಹಳ ಪ್ರಮುಖವಾದ ಕಾರಣ.
ಮಂಗಳಾರತಿ ಮಾಡುವಂತಹ ಸಮಯದಲ್ಲಿ ಮಂಗಳಾರತಿ ತಟ್ಟೆಯ ಜೊತೆಗೆ ಒಂದು ಹೂವನ್ನು ಹಿಡಿದು ಆರತಿ ಮಾಡದೇ ಇರುವುದು.
ಮನೆಯ ಮುಂದೆ ಹೂವು ಬಂದರೆ ಬೇಡ ಎನ್ನುವುದು. ಬೇಡ ಎನ್ನುವುದರ ಬದಲು ಬದಲಿಗೆ ನಾಳೆ ಕೊಂಡುಕೊಳ್ಳುವ ಎಂದು ಹೇಳುವುದು ಉತ್ತಮ.
ವರ್ಷಕ್ಕೊಮ್ಮೆಯಾದರೂ ನೀವು ಬೇರೆಯವರಿಗೆ ಅನ್ನದಾನ ಬಟ್ಟೆಯನ್ನು ಕೊಡದೇ ಇರುವುದು.
ದೇವರ ಮನೆಯ ಒಳಗಡೆ ಹಳೆಯ ಪೂರ್ವಜರ ಫೋಟೋ ಅಥವಾ ಸತ್ತವರ ಫೋಟೋ ಇಡುವುದು ಕೂಡ ಇದಕ್ಕೆ ಬಹಳ ಪ್ರಮುಖವಾದ ಕಾರಣ.
ನಿತ್ಯ ಸರಿಯಾದ ಸಮಯದಲ್ಲಿ ಸ್ನಾನ ಮಾಡದೇ ಇರುವುದು.
ನಿತ್ಯ ದೇವರ ಮುಂದೆ ದೀಪಗಳನ್ನು ಬೆಳಗಿಸದಿರುವುದು ಮತ್ತು ಪೂಜೆ ಮಾಡದೇ ಇರುವುದು.
ರೊಟ್ಟಿ ಹೆಂಚನ್ನು ಹಾಗೂ ಹಾಲು ಕಾಯಿಸುವಂತಹ ಪಾತ್ರೆಯನ್ನು ಬೋರಲು ಹಾಕಿದ್ದರೆ.
ಹೆಣ್ಣು ಮಕ್ಕಳನ್ನು ಕೀಳಾಗಿ ನಡೆಸಿಕೊಳ್ಳುವ ಮನೆಯಲ್ಲಿ ಏಳಿಗೆ ಇರಲು ಸಾಧ್ಯವಿಲ್ಲ, ಇದ್ದರೂ ಸಹ ಖಂಡಿತವಾಗಿಯೂ ನೆಮ್ಮದಿ ಇರುವುದಿಲ್ಲ.
ಮೊಂಡು ಅಥವಾ ಹಾಳಾದ ಪೊರಕೆಯನ್ನು ಬಳಸುವುದು.
ಹಾಸಿಗೆಯನ್ನು ಪೊರಕೆಯಿಂದ ಸ್ವಚ್ಛ ಮಾಡುವುದು.
ತುದಿ ಮುರಿಯದೆ ಹಣ್ಣುಗಳನ್ನು ನೈವೇದ್ಯ ಮಾಡುವುದು.
ಅಂತ್ಯಕ್ರಿಯೆ ಮೆರವಣಿಗೆಯ ಮುಂದೆ ನಡೆಯುವುದು.
ನೆಲದ ಮೇಲೆ ಯಾವುದೇ ಚಾಪೆಯನ್ನು ಹಾಕದೆ ಹಾಗೆಯೇ ಕುಳಿತು ದೇವರ ಪೂಜೆ ಮಾಡುವುದು.
ದೇವರ ದರ್ಶನ ಪಡೆದು ಮನೆಗೆ ಬಂದು ತಕ್ಷಣ ಪಾದಗಳನ್ನು ತೊಳೆಯುವುದು.
ಮುರಿದ ಅಥವಾ ಕೊಳೆಯಾದ ಬಾಚಣಿಕೆಯಿಂದ ತಲೆ ಬಾಚುವುದು ಇದು ರಾಹುವಿನ ತತ್ವ ಹೊಂದಿರುತ್ತದೆ ಅದು ಬಡತನ ತರುತ್ತದೆ.
ದೇವಸ್ಥಾನದಲ್ಲಿ ದಾನ ಮಾಡದೇ ಊಟ ಮಾಡಿಕೊಂಡು ಬರುವುದು.
ವಯಸ್ಸಾದ ವ್ಯಕ್ತಿ ಅಥವಾ ಮಗುವಿನಿಂದ ಖರೀದಿಸುವಾಗ ಅತಿಯಾದ ಬೆಲೆ ಕಡಿಮೆ ಮಾಡುವುದು.
ಬಾಗಿಲುಗಳ ಮೇಲೆ ಸಿಕ್ಕ ಸಿಕ್ಕ ಫೋಟೋ ಹಾಗೂ ಸ್ಟಿಕ್ಕರ್ ಳನ್ನು ಅಂಟಿಸುವುದು.
ಮನೆಯೊಳಗೆ ರಾತ್ರಿಯಿಡೀ ಕಸ ಅಥವಾ ಮುಸುರೆ ಇಡುವುದು.
ಆಫೀಸ್ ಬ್ಯಾಗ್ ಅಥವಾ ಪರ್ಸ್ ಇಡಲು ಮನೆಯಲ್ಲಿ ನಿಗದಿತ ಸ್ಥಳ ಇಲ್ಲದೇ ಇರುವುದು.
ಮುಸ್ಸಂಜೆ ಹೊತ್ತು ಮಲಗುವುದು ಮತ್ತು ಹಲ್ಲನ್ನು ಕಡಿಯುವುದು.
ಮನೆಗೆ ಅತಿಥಿಗಳು ಬಂದರೆ ಕಿರಿಕಿರಿಯಾಗುವುದು.
ಊಟ ಇರುವ ತಟ್ಟೆಯನ್ನು ದಾಟುವುದು.
ಊಟದ ಗೌರವ ಕೊಡದೇ ತಿನ್ನುವುದು.
ಊಟವನ್ನು ಕಾಯಿಸಿ, ನಂತರ ಊಟ ಮಾಡುವುದು.
…… ಹೀಗೆ ಬಹಳಷ್ಟು ತಪ್ಪುಗಳನ್ನು ಮಾಡುವುದರಿಂದ ನಮಗೆ ಆರ್ಥಿಕ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ.
ಲೇಖನ: ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564 ಧಾರ್ಮಿಕಚಿಂತಕರು,ಜೋತಿಷ್ಯರು ,ಸಲಹೆಗಾರರು,
ಸಂಶೋಧಕರು. ಹಾಗು ಬರಹಗಾರರು✍