ADVERTISEMENT
Monday, March 16, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

ಸ್ವಂತ ಮನೆ ಕಟ್ಟಿಸುವ ಆಸೆ ಇದ್ದರೆ ಮನೆಯಲ್ಲಿಯೇ ಈ ದೇವಿಗೆ ಹರಕೆ ಮಾಡಿಕೊಳ್ಳಿ ಸಾಕು.! ನಿಮ್ಮ ಕೋರಿಕೆ ಈಡೇರುತ್ತದೆ.!

ಪ್ರತ್ಯಂಗಿರಾ ದೇವಿ ವಿಶೇಷದಿಂದ ಮುಟ್ಟಿದ್ದೆಲ್ಲ ಚಿನ್ನ

Author2 by Author2
November 13, 2023
in Astrology, ಜ್ಯೋತಿಷ್ಯ
Share on FacebookShare on TwitterShare on WhatsappShare on Telegram

ನಮ್ಮ ನಾಡಿನಲ್ಲಿ ಅನೇಕ ದೇವಾನು ದೇವತೆಗಳು ನೆನೆಸಿದ್ದಾರೆ. ಆದಿಶಕ್ತಿ ತಾಯಿಯು ಹತ್ತಾರು ಅವತಾರದಲ್ಲಿ ಇಲ್ಲಿ ನೆಲೆಗೊಂಡಿದ್ದಾರೆ. ಅದರಲ್ಲಿ ಒಂದು ರೂಪ ಪ್ರತ್ಯಂಗಿರ ದೇವಿ ರೂಪ ಎನ್ನಬಹುದು. ಪ್ರತ್ಯಂಗಿರಾ ದೇವಿ ಎಂದರೆ ಆಕೆಯ ಶಕ್ತಿ ಬಹಳ ವಿಶೇಷ. ಈಕೆ ಒಲಿದರೆ ಅನ್ನಪೂರ್ಣೇಶ್ವರಿ, ಮುನಿದರೆ ಕೌಮಾರಿ.

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

Related posts

ದಿನ ಭವಿಷ್ಯ (09-03-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (14-03-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

March 14, 2026
ದಿನ ಭವಿಷ್ಯ (09-03-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (13-03-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

March 13, 2026

ಅಷ್ಟು ಶಕ್ತಿಶಾಲಿಯಾದ ಈ ದೇವತೆಯು ಭದ್ರಕಾಳಮ್ಮನ ಜೊತೆ ಸೇರಿ ನೆಲೆನಿಂತಿರುವ ಒಂದು ವಿಶೇಷವಾದ ಸ್ಥಳ ಕಾಳಪ್ಪನಹಳ್ಳಿ ಗ್ರಾಮ. ಈ ದೇವಸ್ಥಾನ ಇರುವುದು ಬೆಂಗಳೂರಿನಿಂದ ಗ್ರಾಮಾಂತರ ತಾವರೆಕೆರೆ ಪೋಸ್ಟ್ ನಂದಗುಡಿ ಹೋಬಳಿ, ಹೊಸಪೇಟೆ ತಾಲೂಕು ಕಲ್ಲಪ್ಪನಹಳ್ಳಿ ಗ್ರಾಮದಲ್ಲಿ.

ಬೆಂಗಳೂರಿನಿಂದ ಕೋಲಾರಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ತಾಯಿ ಸನ್ನಿಧಿಗೆ ಸಿಗುತ್ತದೆ ಇಲ್ಲಿ ನೆಲೆ ನಿಂತಿರುವ ಸ್ಥಳ ಪುರಾಣದ ಹಿನ್ನೆಲೆಯು ಕೂಡ ರೋಮಾಂಚನಕಾರಿಯಾಗಿದೆ. ಗ್ರಾಮಸ್ಥರೊಬ್ಬರ ಕನಸಿನಲ್ಲಿ ಕಾಣಿಸಿಕೊಂಡಿದ್ದ ತಾಯಿ ಶಕ್ತಿ ಸ್ವರೂಪಿಣಿ ಇಲ್ಲಿ ವಿಗ್ರಹ ಸ್ಥಾಪನೆ ಮಾಡಿ ದೇವಸ್ಥಾನ ಕಟ್ಟಬೇಕೆಂದು ಆಜ್ಞೆಮಾಡುತ್ತಾರೆ.

ನಂತರ ಇಲ್ಲಿ ದೇವಸ್ಥಾನ ಕಟ್ಟಿಸಿಕೊಂಡು ಸ್ಥಾಪನೆಯಾದ ಮೇಲೆ ಆ ಭಾಗದ ಲಕ್ಷಾಂತರ ಕುಟುಂಬಕ್ಕೆ ಆರಾಧ್ಯದೈವವಾಗಿ ರಕ್ಷೆಯಾಗಿ ಕಾಪಾಡುತ್ತಿದ್ದಾರೆ ಎನ್ನುತ್ತಾರೆ ಸ್ಥಳೀಯರು ಮತ್ತು ತಾಯಿ ಮಹಾತ್ಮೆ ಅರಿತು ರಾಜ್ಯದ ನಾನಾ ಮೂಲೆಗಳಿಂದಲೂ ಕೂಡ ಪ್ರತ್ಯಂಗಿರಾ ದೇವಿಯ ದರ್ಶನಕ್ಕಾಗಿ ಭಕ್ತಾದಿಗಳು ಹೋಗುತ್ತಾರೆ.

ಎಲ್ಲರಿಗೂ ತಿಳಿದಿರುವಂತೆ ಪತ್ಯಂಗಿರಿ ದೇವಿಗೆ ಅಮಾವಾಸ್ಯೆ ಎಂದು ವಿಶೇಷ ಪೂಜೆ ಮತ್ತು ಪ್ರತ್ಯಂಗಿರಾ ದೇವಿಯ ಹೋಮ ಕೂಡ ಬಹಳ ವಿಶೇಷ. ಅಮವಾಸ್ಯೆ ದಿನದಂದು ನಡೆಯುವ ಈ ಹೋಮದಲ್ಲಿ ಪಾಲ್ಗೊಂಡು ಭಾಗವಹಿಸಲು ಸಾವಿರಾರು ಭಕ್ತರು ಕಾಯುತ್ತಾರೆ.

ಎಲ್ಲಾ ದೇವಾನುದೇವತೆಗಳಿಗೂ ವನಸ್ಪತಿಯ ಮೂಲಕ ಹೋಮ ಏರ್ಪಡಿಸಿದ್ದರೆ ತಾಯಿಗೆ ಮಾತ್ರ ಮೂಟೆ ಮೂಟೆ ಮೆಣಸಿನ ಕಾಯಿಯನ್ನು ಹೋಮಕ್ಕೆ ಸುರಿಯಲಾಗುತ್ತದೆ. ಆದರೆ ಆ ಹೋಮ ನಡೆಯುವ ಸ್ಥಳದಲ್ಲಿ ಪುಟ್ಟ ಮಗು ಕೂಡ ಕುಳಿತಿದ್ದರು ಅದಕ್ಕೆ ಕಿಂಚಿತ್ತೂ ಕೂಡ ಘಾಟಾಗುವುದಿಲ್ಲ ಇದು ತಾಯಿ ಸತ್ಯ ಎಂದು ನಂಬಲಾಗುತ್ತದೆ.

ಇಲ್ಲಿಗೆ ಬರುವ ಭಕ್ತಾದಿಗಳು ಹೋಮಕ್ಕೆ ಪಾಲ್ಗೊಳ್ಳುವುದಾದರೆ ಒಣಮೆಣಸಿಕಾಯಿ, ಮೆಣಸು, ಕರಿ ಎಳ್ಳು ಹಾಗೂ ಉಪ್ಪನ್ನು ಹಾಕುತ್ತಾರೆ. ಒಣಮೆಣಸಿನಕಾಯಿ ಹಾಕುವುದರಿಂದ ಜೀವನದಲ್ಲಿ ಏನೇ ಕಷ್ಟಗಳಿದ್ದರೂ ಯಾವುದೇ ಅಡೆತಡೆಗಳಿದ್ದರೂ ಸಿಡಿಯುತ್ತದೆ ಎನ್ನುವುದು ನಂಬಿಕೆ.

ಹಾಗೆ ಆಂಜನೇಯ ಸ್ವರೂಪವಾದ ಒಣ ಮೆಣಸು ಕೂಡ ಧೈರ್ಯ ನೀಡುತ್ತದೆ ಎಂದು ಹೇಳಲಾಗುತ್ತದೆ ಮತ್ತು ಕರಿ ಎಳ್ಳು ಎಲ್ಲರಿಗೂ ತಿಳಿದಿರುವಂತೆ ಶನಿ ಮಹಾತ್ಮನ ಪ್ರಭಾವ ಹೊಂದಿದೆ , ನಮ್ಮಲ್ಲಿ ಗ್ರಹಗತಿ ದೋಷಗಳು, ಶನಿ, ದೋಷ ರಾಹು ಕೇತು ದೋಷ ಇನ್ನಿತರ ಯಾವುದೇ ದೋಷಗಳಿದ್ದರೂ ಕೂಡ ಇದನ್ನು ಹೋಮಕ್ಕೆ ಅರ್ಪಿಸುವುದರಿಂದ ಅದು ಕಳೆದು ಹೋಗುತ್ತದೆ ಎಂದು ನಂಬಲಾಗಿದೆ.

ಉಪ್ಪು ನಮಗಾಗಿರುವ ಎಲ್ಲ ರೀತಿಯ ದೃಷ್ಟಿ ದೋಷಗಳಿನ್ನು ನಿವಾರಣೆ ಮಾಡುತ್ತದೆ. ನರ ದೃಷ್ಟಿ ದೋಷ, ಹಿತ ಶತ್ರುಗಳ ಕಾಟ, ಮಾಟ ಮಂತ್ರ ಪ್ರಯೋಗ ಮುಂತಾದ ಸಮಸ್ಯೆಗಳಿಗೆ ಇದು ಪರಿಹಾರ ನೀಡುತ್ತದೆ. ಸರ್ಪದೋಷ ನಿವಾರಣೆಗೆ, ಸಂತಾನ ಸಮಸ್ಯೆಗೆ, ವಿವಾಹ ವಿಳಂಬವಾದರೆ ಎಲ್ಲದಕ್ಕೂ ಕೂಡ ತಾಯಿಯ ಬಳಿ ಬಂದು ಭಕ್ತಾದಿಗಳು ಕೇಳಿಕೊಳ್ಳುತ್ತಾರೆ

ಮತ್ತು ಹೋಮಕ್ಕೆ ಈ ಮೇಲೆ ತಿಳಿಸಿದ ವಸ್ತುಗಳನ್ನು ತಂದು ಅರ್ಪಿಸಿ ಮೂರು ಬಾರಿ ಅಂದರೆ ಮೂರು ತಿಂಗಳು ಬಾಗಿಯಾದರೂ ಸಾಕು, ಅವರ ಸಮಸ್ಯೆಗೆ ಸುಲಭ ರೀತಿಯಲ್ಲಿ ಪರಿಹಾರ ಸಿಗಲು ಶುರು ಆಗುತ್ತದೆ. ವ್ಯಾಪಾರ ವಹಿವಾಟು ಅಭಿವೃದ್ಧಿಗಳ ಆಗುತ್ತದೆ ಮತ್ತು ಮನೆ ಕಟ್ಟಬೇಕು ಎನ್ನುವ ಆಸೆ ಇರುವವರು ನೂರಾರು ತೊಡಕುಗಳಿಂದಾಗಿ ನೊಂದಿದ್ದರೆ.

ಮನೆಯಲ್ಲಿ ತಾಯಿಯ ಹೆಸರಲ್ಲಿ ಹರಕೆ ಕಟ್ಟಿಕೊಂಡರೆ ನಿವಾರಣೆ ಆಗುತ್ತದೆ ಮತ್ತು ತಪ್ಪದೆ ನಂತರ ಅವರು ಬಂದು ಇಲ್ಲಿ ಹರಕೆ ಪೂರೈಸಿಕೊಂಡು ಹೋಗಬೇಕು.

ಲೇಖನ: ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ಧಾರ್ಮಿಕಚಿಂತಕರು,ಜೋತಿಷ್ಯರು ,ಸಲಹೆಗಾರರು,
ಸಂಶೋಧಕರು. ಹಾಗು ಬರಹಗಾರರು✍

Tags: If you want to build your own housejust worship this goddess at home! Your request will be fulfilled!
ShareTweetSendShare
Join us on:

Related Posts

ದಿನ ಭವಿಷ್ಯ (09-03-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (14-03-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
March 14, 2026
0

ದಿನ ಭವಿಷ್ಯ: 14-03-2026 ಮೇಷ ರಾಶಿ ಇಂದು ನಿಮಗೆ ಅತ್ಯಂತ ಶುಭದಾಯಕವಾದ ದಿನ. ಉದ್ಯೋಗದಲ್ಲಿ ನೀವು ಅಂದುಕೊಂಡ ಗುರಿಗಳನ್ನು ಸುಲಭವಾಗಿ ತಲುಪುವಿರಿ ಮತ್ತು ನಿಮ್ಮ ಕಠಿಣ ಪರಿಶ್ರಮಕ್ಕೆ...

ದಿನ ಭವಿಷ್ಯ (09-03-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (13-03-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
March 13, 2026
0

ದಿನ ಭವಿಷ್ಯ: 13-03-2026 * ಮೇಷ ರಾಶಿ: ಇಂದು ನಿಮಗೆ ಕಾರ್ಯಕ್ಷೇತ್ರದಲ್ಲಿ ಜಯ ಸಿಗಲಿದೆ. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ. ಆದರೆ ಹಠಮಾರಿತನದಿಂದಾಗಿ ಕುಟುಂಬದಲ್ಲಿ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳು...

ದಿನ ಭವಿಷ್ಯ (09-03-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (12-03-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
March 12, 2026
0

ದಿನ ಭವಿಷ್ಯ: 12-03-2026 * ಮೇಷ ರಾಶಿ ಇಂದು ನಿಮ್ಮ ರಾಶ್ಯಾಧಿಪತಿ ಮಂಗಳನ ಪ್ರಭಾವದಿಂದ ನಿಮ್ಮಲ್ಲಿ ಅದ್ಭುತ ಶಕ್ತಿ ಮತ್ತು ಉತ್ಸಾಹ ಕಂಡುಬರುವುದು. ಉದ್ಯೋಗದಲ್ಲಿ ನೀವು ಅಂದುಕೊಂಡ...

ದಿನ ಭವಿಷ್ಯ (09-03-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (11-03-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
March 11, 2026
0

ದಿನ ಭವಿಷ್ಯ: 11-03-2026 * ಮೇಷ ರಾಶಿ (Aries) ಇಂದು ನಿಮಗೆ ಮಿಶ್ರ ಫಲ. ನಿಮ್ಮ ರಾಶಿಯವರಿಗೆ ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ವೃತ್ತಿ ಕ್ಷೇತ್ರದಲ್ಲಿ ಬದಲಾವಣೆಗಳು...

ದಿನ ಭವಿಷ್ಯ (09-03-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (10-03-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
March 10, 2026
0

ದಿನ ಭವಿಷ್ಯ: 10-03-2026 * ಮೇಷ ರಾಶಿ ಇಂದು ನಿಮ್ಮ ಕುಂಡಲಿಯಲ್ಲಿ ಸೂರ್ಯನ ಪ್ರಭಾವ ಉತ್ತಮವಾಗಿರುವುದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ವೃತ್ತಿ ಕ್ಷೇತ್ರದಲ್ಲಿ ನೀವು ತೆಗೆದುಕೊಳ್ಳುವ ದಿಟ್ಟ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram