ADVERTISEMENT
Thursday, January 29, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

ಶಿಶುವಿನ ಜನ್ಮ ನಕ್ಷತ್ರದ ಆಧಾರದ ಮೇಲೆ ಜಾತಕವನ್ನು ವಿಮರ್ಶೆ

Detailed Horoscope Review Based on Your baby Birth Star

Saaksha Editor by Saaksha Editor
December 3, 2025
in Astrology, ಜ್ಯೋತಿಷ್ಯ
Share on FacebookShare on TwitterShare on WhatsappShare on Telegram

ಶಿಶುವಿನ ಜನ್ಮ ನಕ್ಷತ್ರದ ಆಧಾರದ ಮೇಲೆ ಜಾತಕವನ್ನು (Horoscope) ವಿಮರ್ಶೆ ಮಾಡುತ್ತಾರೆ 27 ನಕ್ಷತ್ರಗಳಲ್ಲಿ ಪ್ರತಿಯೊಂದು ನಾಲ್ಕು ಪಾದಗಳು ಒಳಗೊಂಡಿರುತ್ತವೆ. ಈ ನಕ್ಷತ್ರ ಪಾದಗಳ ಕಾಲದಲ್ಲಿ ತಾಯಿ ಗರ್ಭದಿಂದ ಹೊರ ಬಂದ ಶಿಶುವಿನ ಭವಿಷ್ಯವನ್ನು ಬಹುಮಟ್ಟಿಗೆ ನಿರ್ಧರಿಸಿ ಹೇಳಬಹುದು ಇದು ಅನುಭವ ವೇದ್ಯ. ಅಶ್ವಿನಿ ನಕ್ಷತ್ರದ ಒಂದನೇ ಪಾದದಲ್ಲಿ ಹಾಗೂ ಭರಣಿ ನಕ್ಷತ್ರದ ಮೂರನೇ ಪಾದದಲ್ಲಿ ಜನಿಸಿದ ಶಿಶುವಿನಿಂದ ತಾಯಿ ಹಾಗು ತಂದೆಗೆ ಗಂಡಾಂತರವಿರುತ್ತದೆ.

ಕೃತಿಕಾ ನಕ್ಷತ್ರದ ಮೂರನೇ ಪಾದದಲ್ಲಿ ಜನಿಸಿದ ಗಂಡು ಮಗುವಿನ ತಂದೆಗೆ ಗಂಡಾಂತರವಾದರೆ ಹೆಣ್ಣು ಮಗುವಿನಿಂದ ತಾಯಿಗೆ ಗಂಡಾಂತರವಿರುತ್ತದೆ. ರೋಹಿಣಿ ಒಂದನೇ ಪಾದದಲ್ಲಿ ಜನನವಾದರೆ ತಾಯಿಗೆ ಕೇಡು ಎರಡು ಮೂರನೇ ಪಾದಗಳಲ್ಲಿ ಸೋದರ ಮಾವನಿಗೆ ಗಂಡಾಂತರ ಪುಷ್ಯ ನಕ್ಷತ್ರದ ಒಂದನೇ ಪಾದದಲ್ಲಿ ಜನಿಸಿದ ಶಿಶುವಿನಿಂದ ಗಂಡಾದರೆ ತಂದೆಗೂ ಹೆಣ್ಣಾದರೆ ತಾಯಿಗೂ ಸ್ವಲ್ಪ ತೊಂದರೆ.

Related posts

If you regularly chant these 10 mantras of Lord Sri Hari on Ekadashi, your life will change within 24 hours due to its effective influence..!

ಏಕಾದಶಿಯಂದು ಶ್ರೀಹರಿಯ ಈ 10 ಮಂತ್ರಗಳನ್ನು ನಿಯಮಿತವಾಗಿ ಪಠಿಸಿದರೆ 24 ಗಂಟೆಯಲ್ಲಿ ಇದರ ಪರಿಣಾಮಕಾರಿ ಪ್ರಭಾವದಿಂದ ಜೀವನವೇ ಬದಲಾಗುತ್ತದೆ..!

January 29, 2026
If there are photos of ancestors in this direction, remove them immediately, otherwise you will definitely get Pitru Dosha.

ಈ ದಿಕ್ಕಿನಲ್ಲಿ ಪೂರ್ವಜರು ಫೋಟೋ ಇದ್ದರೆ ತಕ್ಷಣ ತೆಗೆದುಹಾಕಿ, ಇಲ್ಲವಾದರೆ ಪಿತೃ ದೋಷ ಅಂಟುವುದು ಖಚಿತ

January 28, 2026

ಆಶ್ಲೇಷ ಒಂದನೇ ಪಾದದಲ್ಲಿ ಜನನವಾದರೆ ಶುಭಫಲ

ಎರಡನೇ ಪಾದದಲ್ಲಿ ಧನನಾಶ,

ಮೂರು ಮತ್ತು ನಾಲ್ಕನೇ ಪಾದದಲ್ಲಿ ತಾಯಿ ತಂದೆಯರಿಗೆ ಗಂಡಾಂತರ

ಮುಖ ಒಂದನೇ ಪಾದದಲ್ಲಿ ಮಗುವಿಗೆ ಕೇಡು.

ಎರಡಾದರೆ ಅಲ್ಪ ದೋಷ ,

ಮೂರು ಮತ್ತು ನಾಲ್ಕು ತಂದೆ ತಾಯಿಗೆ ಅಲ್ಪ ತೊಂದರೆ.

ಉತ್ತರಾ ನಕ್ಷತ್ರದ ಒಂದನೇ ಪಾದದಲ್ಲಿ ಗಂಡು ಮಗು ಜನಿಸಿದರೆ ತಂದೆಗೂ ಹೆಣ್ಣು ಮಗು ಜನಿಸಿದರೆ ತಾಯಿಗೂ ಕೇಡಾಗುತ್ತದೆ.

ಉಳಿದ ಮೂರು ಪಾದಗಳು ಶುಭಕರ.

ಹಸ್ತ 3ನೇ ಪಾದದಲ್ಲಿ ಮಗು ಜನಿಸಿದರೆ ತಂದೆ ತಾಯಿಯರಿಗೆ ತೀವ್ರವಾದ ತೊಂದರೆಗಳು.

ಚಿತ್ರ ಒಂದು ಎರಡು ಪಾದಗಳಲ್ಲಿ ಜನಿಸಿದ ಶಿಶುವಿಗೆ ತಂದೆ ತಾಯಿಯರಿಗೆ ಆರೋಗ್ಯಕ್ಕೆ ತೊಂದರೆಯಾಗುತ್ತದೆ

ವಿಶಾಖ ನಕ್ಷತ್ರದ ನಾಲ್ಕು ಪಾದಗಳಲ್ಲೂ

ಶ್ರೇಯಸ್ಕರವಲ್ಲ

ಇದರಲ್ಲಿ ಜನಿಸಿದ ಮಗುವಿನಿಂದ ತಂದೆ ಚಿಕ್ಕಪ್ಪ ಮತ್ತು ಚಿಕ್ಕಪ್ಪನ ಪತ್ನಿಗೆ ಗಂಡಾಂತರ’

ಜೇಷ್ಠ ನಕ್ಷತ್ರದ ಮೊದಲನೇ ಪಾದವಾದರೆ ಕಷ್ಟ ಎರಡನೇ ಪಾದವಾದರೆ ದ್ರವ್ಯನಾಶ.

ಮೂರನೇ ಪಾದ ದೊಡ್ಡಪ್ಪನಿಗೆ ತೊಂದರೆ,

ನಾಲ್ಕನೇ ಪಾದ ಸೋದರನಿಗೆ.

ಇದನ್ನೂ ಓದಿ: ಬೆಳಿಗ್ಗೆ ಎದ್ದ ತಕ್ಷಣ ಅಂಗೈ ನೋಡುವುದರ ಪ್ರಯೋಜನ ತಿಳಿಯಿರಿ

ಗಂಡಾಂತರ

ಮೂಲ ನಕ್ಷತ್ರದ ಮೊದಲನೇ ಪಾದದಲ್ಲಿ ಜನಿಸಿದರೆ ತಂದೆಗೆ ಗಂಡಾಂತರ

ಎರಡರಲ್ಲಿ ಜನಿಸಿದರೆ ತಾಯಿಗೆ ಗಂಡಾಂತರ

ಮೂರರಲ್ಲಿ ಜನಿಸಿದರೆ ಧನನಾಶ,

ನಾಲ್ಕನೆಯ ಪಾದವು ಬಹಳ ಶ್ರೇಯಸ್ಕರವಾದದ್ದು.

ಪೂರ್ವಾಷಾಡ ಮೂರನೇ ಪಾದದಲ್ಲಿ ಜನಿಸಿದ ಮಗುವಿನಿಂದ ತಂದೆಗೆ ಗಂಡಾಂತರ

ರೇವತಿ ನಾಲ್ಕನೇ ಪಾದದಲ್ಲಿ ಜನಿಸಿದ ಮಗುವಿಗೆ ತೀವ್ರವಾಗಿ ಆರೋಗ್ಯಕೆಟ್ಟು ತೊಂದರೆಯಾಗುತ್ತದೆ.

ಪಾತಾಳ ಭೈರವಿಯೈ ನಮಃ.

ಲೇಖನ: ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564 ಧಾರ್ಮಿಕಚಿಂತಕರು,ಜೋತಿಷ್ಯರು ,ಸಲಹೆಗಾರರು, ಸಂಶೋಧಕರು. ಹಾಗು ಬರಹಗಾರರು

ಮತ್ತಷ್ಟು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Tags: astrology for newborn babybaby birth star characteristicsbaby birth star horoscopebaby nakshatra analysisbaby zodiac and nakshatra traitsbirth star astrology for babieshoroscope review for newbornnakshatra-based baby predictionnewborn horoscope analysisಜನನ ನಕ್ಷತ್ರ ಫಲಜನ್ಮ ನಕ್ಷತ್ರ ಜಾತಕ ಕನ್ನಡನಕ್ಷತ್ರ ಆಧಾರಿತ ಜಾತಕನಕ್ಷತ್ರ ಗುಣಲಕ್ಷಣಗಳುಮಗು ಜನ್ಮ ನಕ್ಷತ್ರ ಜಾತಕಮಗು ಜಾತಕ ವಿಮರ್ಶೆಮಗು ನಕ್ಷತ್ರ ವಿಶ್ಲೇಷಣೆಮಗು ಭವಿಷ್ಯ ಫಲಹೊಸಮಗು ನಕ್ಷತ್ರ ಜಾತಕ
ShareTweetSendShare
Join us on:

Related Posts

If you regularly chant these 10 mantras of Lord Sri Hari on Ekadashi, your life will change within 24 hours due to its effective influence..!

ಏಕಾದಶಿಯಂದು ಶ್ರೀಹರಿಯ ಈ 10 ಮಂತ್ರಗಳನ್ನು ನಿಯಮಿತವಾಗಿ ಪಠಿಸಿದರೆ 24 ಗಂಟೆಯಲ್ಲಿ ಇದರ ಪರಿಣಾಮಕಾರಿ ಪ್ರಭಾವದಿಂದ ಜೀವನವೇ ಬದಲಾಗುತ್ತದೆ..!

by admin
January 29, 2026
0

ಭಗವಾನ್‌ ವಿಷ್ಣುವಿನ ಈ 10 ಮಂತ್ರಗಳನ್ನು ಯಾರು ನಿಯಮಿತವಾಗಿ ಪಠಿಸುತ್ತಾರೋ ಅವರು ತೊಂದರೆಗಳಿಂದ ಮುಕ್ತಿ ಹೊಂದಿ, ಸಂಪತ್ತು ಮತ್ತು ಅದೃಷ್ಟವನ್ನು ಪಡೆದುಕೊಳ್ಳುತ್ತಾರೆ. ಶ್ರೀಹರಿಯ ಆ 10 ಶಕ್ತಿಶಾಲಿ...

If there are photos of ancestors in this direction, remove them immediately, otherwise you will definitely get Pitru Dosha.

ಈ ದಿಕ್ಕಿನಲ್ಲಿ ಪೂರ್ವಜರು ಫೋಟೋ ಇದ್ದರೆ ತಕ್ಷಣ ತೆಗೆದುಹಾಕಿ, ಇಲ್ಲವಾದರೆ ಪಿತೃ ದೋಷ ಅಂಟುವುದು ಖಚಿತ

by admin
January 28, 2026
0

ಶ್ರೀಕೃಷ್ಣನ ಪ್ರಕಾರ ಯಾರಿಗೆ ಪಿತೃಗಳ ಆಶೀರ್ವಾದ ದೊರೆಯುತ್ತದೆಯೋ ಅವರಿಗೆ ಜೀವನದಲ್ಲಿ ಉನ್ನತಿ ಎಂಬುದು ದೊರೆಯುತ್ತದೆ. ಮನುಷ್ಯರು ಪಿತೃಗಳ ನೆನಪಿಗೋಸ್ಕರ ಅವರ ಫೋಟೋಗಳನ್ನು ಗೋಡೆಯ ಮೇಲೆ ಹಾಕುತ್ತಾರೆ. ಆದರೆ...

A rare cave is located in Kukke Subrahmanya! Know complete information about it

ಕುಕ್ಕೆ ಸುಬ್ರಹ್ಮಣ್ಯದಲ್ಲಿದೆ ಒಂದು ಅಪರೂಪದ ಗುಹೆ! ಇದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಿರಿ :

by admin
January 28, 2026
0

ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಿಂದ ಕುಮಾರದಾರಾ ನದಿಗೆ ತೆರಳುವ ಮಾರ್ಗ ಮಧ್ಯೆ ಬಿಲದ್ವಾರ ಎಂಬ ಪವಿತ್ರ ಗುಹೆ ಇದೆ. ಕಶ್ಯಪ ಮಹಾಮುನಿಗಳಿಗೆ ವಿನುತ ಮತ್ತು ಕದ್ರು ಎಂಬ ಇಬ್ಬರು...

Those who say they have no peace of mind in life, read this story and you will know where to find peace.

ಜೀವನದಲ್ಲಿ ಮನಸ್ಸಿಗೆ ಶಾಂತಿ ಇಲ್ಲ ಎಂದು ಹೇಳುವವರು ಈ ಕಥೆಯನ್ನು ಓದಿ, ಶಾಂತಿ ಎಲ್ಲಿ ಸಿಗುತ್ತದೆ ಎಂದು ನಿಮಗೆ ತಿಳಿಯುತ್ತದೆ.

by admin
January 28, 2026
0

ಜೀವನದಲ್ಲಿ ಮನಸ್ಸಿಗೆ ಶಾಂತಿ ಇಲ್ಲ ಎಂದು ಹೇಳುವವರು ಈ ಕಥೆಯನ್ನು ಓದಿ, ಶಾಂತಿ ಎಲ್ಲಿ ಸಿಗುತ್ತದೆ ಎಂದು ನಿಮಗೆ ತಿಳಿಯುತ್ತದೆ. ಮನಸ್ಸಿನ ಶಾಂತಿಗೆ ದಾರಿ ಜೀವನದಲ್ಲಿ ಮನಸ್ಸಿನ...

Gupta Anjaneya Swamy's mantra, even if you just say this, all your problems will go away. See for yourself in 24 hours.

ಗುಪ್ತ ಆಂಜನೇಯ ಸ್ವಾಮಿಯ ಮಂತ್ರ ಇದನ್ನು ಕೇವಲ ಹೇಳಿದರೆ ಸಹ ನಿಮ್ಮ ಎಲ್ಲ ತೊಂದರೆಗಳು ದೂರವಾಗುತ್ತದೆ 24ಗಂಟೆಯಲ್ಲಿ ಪ್ರಭುವ ನೀವೇ ನೋಡಿ..

by admin
January 27, 2026
0

ಕಲಿಯುಗದಲ್ಲಿ ಆಂಜನೇಯಸ್ವಾಮಿ ಆರಾಧನೆ ಮಾಡುವುದರಿಂದ ಉತ್ತಮ ಫಲಗಳು ಪ್ರಾಪ್ತಿಯಾಗುತ್ತದೆ ನಾವು ಅನೇಕ ದೇವರನ್ನು ಆರಾಧನೆ ಮಾಡುತ್ತೇವೆ ನಮ್ಮ ಕಷ್ಟಗಳು ನಿವಾರಣೆಯಾಗಲಿ ನಮ್ಮ ಇಷ್ಟಾರ್ಥಗಳು ಈಡೇರಬೇಕು ಎಂದು ಎಲ್ಲಾ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram