ADVERTISEMENT
Friday, August 21, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

ಶ್ರಾವಣ ಮಾಸದಲ್ಲಿ ಐದು ಶುಕ್ರವಾರ ಬಂದರೆ ಶ್ರೇಷ್ಠ..!

admin by admin
August 21, 2026
in Astrology, Newsbeat, ಜ್ಯೋತಿಷ್ಯ
shravana-sampat-shukravara-pooja-samagri-and-vrata-katha-kannada

shravana-sampat-shukravara-pooja-samagri-and-vrata-katha-kannada

Share on FacebookShare on TwitterShare on WhatsappShare on Telegram

ಶ್ರಾವಣ ಮಾಸದಲ್ಲಿ ಐದು ಶುಕ್ರವಾರ ಬಂದರೆ ಶ್ರೇಷ್ಠ .

ಸಂಜೆಯ ಹೊತ್ತು ಮಹಾಲಕ್ಷ್ಮಿಯನ್ನು ಎಲ್ಲ ಮುತ್ತೈದೆಯರು ನಾನಾ ವಿಧವಾಗಿ ಪೂಜೆ ಮಾಡಿ ಆನಂದಿಸುತ್ತಾರೆ ಅದರಲ್ಲೂ ವಿಶೇಷವಾಗಿ ಸಂಪತ್ ಶುಕ್ರವಾರ ಎಂದೇ ಪ್ರಖ್ಯಾತವಾಗಿರುವ “ಸಂಪತ್ ಶುಕ್ರವಾರದ “ಹಾಡನ್ನು ಹೇಳಿ ಪೂಜಿಸುವರು. ಸಂಪತ್ ಶುಕ್ರವಾರದ ಪೂಜೆ ಸಾಮಗ್ರಿಗಳ ಪಟ್ಟಿ ಈ ರೀತಿ ಇದೆ :

Related posts

yezdi-roadster-red-wolf-launched-online-booking-amazon-flipkart-price-kannada

ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲೂ ಲಭ್ಯ ಹೊಸ ‘ಯೆಜ್ಡಿ ರೋಡ್‌ಸ್ಟರ್ ರೆಡ್ ವೂಲ್ಫ್’ ಬೈಕ್‌; ಬೆಲೆ ಎಷ್ಟು?

August 21, 2026
dun-and-bradstreet-report-emerging-small-cities-outpacing-metros-kannada

ಮೆಟ್ರೋ ನಗರಗಳನ್ನು ಹಿಂದಿಕ್ಕಿ ಬೆಳೆಯುತ್ತಿವೆ ಸಣ್ಣ ನಗರಗಳು: ‘ಡನ್ & ಬ್ರಾಡ್‌ಸ್ಟ್ರೀಟ್’ ವರದಿಯಲ್ಲಿ ಅಚ್ಚರಿಯ ಮಾಹಿತಿ!

August 21, 2026

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564

ಸಂಪತ್ ಶುಕ್ರವಾರದ ಪೂಜೆ ಸಾಮಾಗ್ರಿಗಳು :

ಹೂವು

ಹಣ್ಣುಗಳು -ನೈವೇದ್ಯಕ್ಕೆ

ವೀಳ್ಯದೆಲೆ -೫

ಅಥವಾ

ಮಾವಿನೆಲೆ -೫

ಗೆಜ್ಜೆವಸ್ತ್ರ

ಅರಸಿನ,ಕುಂಕುಮ ,ಚಂದ್ರ,ಗಂಧ ಮತ್ತು ಅಕ್ಷತೆ

ಕಳಸದ ಪದಾರ್ಥಗಳು

ಒಂದು ಬೆಳ್ಳಿ ಚಂಬು ಅಥವಾ ತಾಮ್ರದ ಚಂಬು

ಒಂದು ತಟ್ಟೆ

ಒಂದು ಅರಿಶಿನ ಕೊಂಬು

೨ ಬಟ್ಳಡಿಕೆ

೫ ಬಟ್ಟಲು ಅಕ್ಕಿ

ದಕ್ಷಿಣೆ

ಬಿಳಿ ಸುಣ್ಣ

ಬಳೆ ಬಿಚ್ಚೋಲೆ

ಕರ್ಜೂರ ,ಒಣದ್ರಾಕ್ಷಿ ,ಬಾದಾಮಿ,ಕಲ್ಲುಸಕ್ಕರೆ,ಗೋಡಂಬಿ

ಅರಿಶಿನ ಕುಂಕುಮ ಪಟ್ಟಣ

ಪಂಚಾಮೃತ ಅಭಿಷೇಕ :

ಹಾಲು, ಮೊಸರು ಸಕ್ಕರೆ,ಜೇನುತುಪ್ಪ,ತುಪ್ಪ ,ಹಣ್ಣುಗಳು

ನೈವೇದ್ಯ ಪದಾರ್ಥಗಳು :

ತಂಬಿಟ್ಟು

ಚಿಗಳಿ

ಕೋಸಂಬರಿಗಳು

ಪಲ್ಯಗಳು

ಅನ್ನ

ಹುಳಿ

ತೊವ್ವೆ

ಚಿತ್ರಾನ್ನ

ಆಂಬೋಡೆ

ಪಾಯಸ

ಸಂಡಿಗೆಗಳು

ಒಬ್ಬಟ್ಟು (ಯಥಾ ಶಕ್ತಿ ಏನಾದರೂ ಮಾಡಬಹುದು ಆದರೆ ಈರುಳ್ಳಿ ,ಬೆಳ್ಳುಳ್ಳಿ ಬಳಸಬಾರದು

ಶ್ರಾವಣ ಶುಕ್ರವಾರದ ಕಥೆ ಏನು?

ಒಂದು ಕಾಲದಲ್ಲಿ ಓರ್ವ ಬಡ ಬ್ರಾಹ್ಮಣನಿದ್ದನು. ಆತನಿಗೆ ಅವನ ಪತ್ನಿ, ಅವನ ನಾಲ್ಕು ಗಂಡು ಮಕ್ಕಳು ಮತ್ತು 4 ಸೊಸೆಯಂದಿರಿದ್ದರು. ಪ್ರತಿನಿತ್ಯದಂತೆ ಆ ದಿನವೂ ಕೂಡ ಬಡ ಬ್ರಾಹ್ಮಣ ಭಿಕ್ಷೆಗೆಂದು ಹೋಗುತ್ತಾನೆ. ಆಗ ಒಂದು ಮನೆಯಲ್ಲಿ ಅದ್ಧೂರಿ ಆಚರಣೆಯೊಂದು ನಡೆಯುತ್ತಿರುತ್ತದೆ. ಇದನ್ನು ಕಂಡು ಬ್ರಾಹ್ಮಣ ಆ ಮನೆಯವರಲ್ಲಿ ಪೂಜೆಯ ಬಗ್ಗೆ ಕೇಳುತ್ತಾನೆ. ಅವರು ಆತನಿಗೆ ಸಂಪತ್ ಶುಕ್ರವಾರದ ಪೂಜೆಯ ಬಗ್ಗೆ ಹೇಳಿ ಸಂಪತ್ ಗೌರಿ ಗಡಿಗೆಯನ್ನು ನೀಡಿ ಕಳುಹಿಸುತ್ತಾರೆ. ಆತನ ಕೈಗೆ ಗಡಿಗೆ ಬರುತ್ತಿದ್ದಂತೆ ಎಲ್ಲರೂ ಅವನಿಗೆ ಭಿಕ್ಷೆ ನೀಡುತ್ತಾರೆ. ಇದರಿಂದ ಆಶ್ಚರ್ಯಗೊಂಡ ಬಡ ಬ್ರಾಹ್ಮಣ ಮನೆಗೆ ಬಂದು ಹೆಂಡತಿಯ ಬಳಿ ನಡೆದ ಘಟನೆಯನ್ನು ವಿವರಿಸುತ್ತಾನೆ.

ಬ್ರಾಹ್ಮಣ ಮನೆಯಲ್ಲೂ ಅಂದಿನಿಂದ ಪೂಜೆ

ಬಡ ಬ್ರಾಹ್ಮಣ ಮತ್ತು ಆತನ ಪತ್ನಿ ಕೂಡ ಹಬ್ಬದ ಮಹಿಮೆಯನ್ನು ತಿಳಿದು ತಾವೂ ಆಚರಿಸಲು ಮುಂದಾಗುತ್ತಾರೆ. ಸುಮಾರು ಮೂರರಿಂದ ನಾಲ್ಕು ವಾರಗಳ ಆಚರಣೆಯ ನಂತರ ಲಕ್ಷ್ಮಿ ದೇವಿಯು ಸುಮಂಗಲಿಯ ವೇಷದಲ್ಲಿ ಅವರ ಮನೆಯ ಪೂಜೆಗೆ ಬರುತ್ತಾಳೆ. ಅಂದಿನಿಂದ ಆ ಮನೆಯಲ್ಲಿ ಸಿರಿ, ಸಂಪತ್ತು ವೃದ್ಧಿಯಾಗುತ್ತದೆ. ಬಡವನಾಗಿದ್ದ ಬ್ರಾಹ್ಮಣನ ಮನೆಯಲ್ಲಿ ದಿನಕಳೆದಂತೆ ಹಣ ಹೆಚ್ಚಾಗುತ್ತಾ ಹೋಗುತ್ತದೆ.

ಈ ವ್ರತ ಮಾಡಿದವರಿಗೂ, ಕೇಳಿದವರಿಗೂ ಲಕ್ಷ್ಮೀ ದೇವಿ ಕರುಣೆ ತೋರುತ್ತಾಳೆ. ಆರ್ಥಿಕ ಬಿಕ್ಕಟ್ಟಿನಿಂದ ದೂರ ಮಾಡುತ್ತಾಳೆ ಎಂಬ ನಂಬಿಕೆ ಇದೆ.

ಶುಭವಾಗಲಿ ಧನ್ಯವಾದಗಳು

ಶ್ರಾವಣ ಮಾಸದಲ್ಲಿ ಐದು ಶುಕ್ರವಾರ ಬಂದರೆ ಶ್ರೇಷ್ಠ . ಸಂಜೆಯ ಹೊತ್ತು ಮಹಾಲಕ್ಷ್ಮಿಯನ್ನು ಎಲ್ಲ ಮುತ್ತೈದೆಯರು ನಾನಾ ವಿಧವಾಗಿ ಪೂಜೆ ಮಾಡಿ ಆನಂದಿಸುತ್ತಾರೆ ಅದರಲ್ಲೂ ವಿಶೇಷವಾಗಿ ಸಂಪತ್ ಶುಕ್ರವಾರ ಎಂದೇ ಪ್ರಖ್ಯಾತವಾಗಿರುವ “ಸಂಪತ್ ಶುಕ್ರವಾರದ “ಹಾಡನ್ನು ಹೇಳಿ ಪೂಜಿಸುವರು.

ಲೇಖನ:
ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ತಂತ್ರಿ ಜ್ಯೋತಿಷ್ಯಶಾಸ್ತ್ರತಜ್ಞರು 8548998564

ಧಮೋ೯ ರಕ್ಷತಿ ರಕ್ಷಿತ:* ಕೃಷ್ಣಾರ್ಪಣಮಸ್ತು

ಸರ್ವಜನಾಃ ಸುಖಿನೋಭವತು

Tags: #SampatShukravara #ShravanaShukravara #LakshmiPooja #ShravanaMasa #SampatGowriVrat #KannadaFestival #DevotionalKannada #MahalakshmiAnugraha #PoojaSamagri #KannadaTradition
ShareTweetSendShare
Join us on:

Related Posts

yezdi-roadster-red-wolf-launched-online-booking-amazon-flipkart-price-kannada

ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲೂ ಲಭ್ಯ ಹೊಸ ‘ಯೆಜ್ಡಿ ರೋಡ್‌ಸ್ಟರ್ ರೆಡ್ ವೂಲ್ಫ್’ ಬೈಕ್‌; ಬೆಲೆ ಎಷ್ಟು?

by admin
August 21, 2026
0

ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲೂ ಲಭ್ಯ ಹೊಸ 'ಯೆಜ್ಡಿ ರೋಡ್‌ಸ್ಟರ್ ರೆಡ್ ವೂಲ್ಫ್' ಬೈಕ್‌; ಬೆಲೆ ಎಷ್ಟು? ಬೆಂಗಳೂರು: ಖ್ಯಾತ ಬೈಕ್ ತಯಾರಕ ಕಂಪನಿ ಜಾವಾ-ಯೆಜ್ಡಿ ಮೋಟಾರ್‌ಸೈಕಲ್ಸ್ ತನ್ನ...

dun-and-bradstreet-report-emerging-small-cities-outpacing-metros-kannada

ಮೆಟ್ರೋ ನಗರಗಳನ್ನು ಹಿಂದಿಕ್ಕಿ ಬೆಳೆಯುತ್ತಿವೆ ಸಣ್ಣ ನಗರಗಳು: ‘ಡನ್ & ಬ್ರಾಡ್‌ಸ್ಟ್ರೀಟ್’ ವರದಿಯಲ್ಲಿ ಅಚ್ಚರಿಯ ಮಾಹಿತಿ!

by admin
August 21, 2026
0

ಮೆಟ್ರೋ ನಗರಗಳನ್ನು ಹಿಂದಿಕ್ಕಿ ಬೆಳೆಯುತ್ತಿವೆ ಸಣ್ಣ ನಗರಗಳು: 'ಡನ್ & ಬ್ರಾಡ್‌ಸ್ಟ್ರೀಟ್' ವರದಿಯಲ್ಲಿ ಅಚ್ಚರಿಯ ಮಾಹಿತಿ! ಬೆಂಗಳೂರು: ಭಾರತದ ಆರ್ಥಿಕ ಬೆಳವಣಿಗೆ ಎಂದರೆ ಕೇವಲ ಮುಂಬೈ, ದೆಹಲಿ,...

shravana-shukravara-varamahalakshmi-vrata-katha-and-pooja-vidhi-kannada

ಶ್ರಾವಣ  ಶುಕ್ರವಾರ ಮಹಾಲಕ್ಷ್ಮಿ ಅನುಗ್ರಹ ನಿಮ್ಮ ಕುಟುಂಬದ ಮೇಲೆ ಪ್ರಭಾವವಿರಲಿ

by admin
August 21, 2026
0

ಶ್ರಾವಣ  ಶುಕ್ರವಾರ ಮಹಾಲಕ್ಷ್ಮಿ ಅನುಗ್ರಹ ನಿಮ್ಮ ಕುಟುಂಬದ ಮೇಲೆ ಪ್ರಭಾವವಿರಲಿ ಜಯಮಂಗಲಂ ನಿತ್ಯ ಶುಭಮಂಗಲಂ ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್...

shravana-shanivara-padi-beduvudu-tradition-meaning-and-rituals-kannada

ಶ್ರಾವಣ ಶನಿವಾರ ‘ಪಡಿ’ ಬೇಡುವುದು: ಆಚಾರ, ವಿಧಿ ಮತ್ತು ಮಹತ್ವ

by admin
August 21, 2026
0

ಪಡಿ” ಬೇಡುವುದು ಅಂದರೆ ಪ್ರಮುಖವಾಗಿ ಅಕ್ಕಿ ಅಥವಾ ಧಾನ್ಯವನ್ನು ಬೇಡುವುದು. ಷ ಇದೊಂದು ಆಚರಣೆಯಾಗಿದೆ. ಶ್ರಾವಣ ಮಾಸದ ಶನಿವಾರಗಳಂದು ಶ್ರೀನಿವಾಸ, ವೆಂಕಟೇಶ ಲಕ್ಷ್ಮೀನರಸಿಂಹ ಸ್ವಾಮಿ ಈ ದೇವರುಗಳ...

varamahalakshmi-vrat-tantric-secrets-and-spiritual-meaning-kannada

ಲಕ್ಷ್ಮೀ ಮನೆಗೆ ಬರುವುದಿಲ್ಲ… ಅವಳು ಉಳಿಯುವ ಮನೆ ನಿರ್ಮಾಣವಾಗಬೇಕು

by admin
August 21, 2026
0

ವರಮಹಾಲಕ್ಷ್ಮೀ ವ್ರತದ ತಾಂತ್ರಿಕ ರಹಸ್ಯ ವರಮಹಾಲಕ್ಷ್ಮೀ ವ್ರತದ ಸಂಜೆ ಊರಿನ ಮನೆಗಳಲ್ಲೆಲ್ಲ ದೀಪಗಳು ಉರಿಯುತ್ತಿದ್ದವು. ಬಾಗಿಲಿಗೆ ತೋರಣ, ನೆಲದ ಮೇಲೆ ರಂಗೋಲಿ, ಬೆಳ್ಳಿಯ ಪಾತ್ರೆಗಳು, ಹೂವು-ಆಭರಣಗಳು ಹಾಗೂ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram