ನವದೆಹಲಿ: ಭಾರತದಲ್ಲಿ ದಿನೇ ದಿನೇ ಕೊರೊನಾ ಹಾವಳಿ ಹೆಚ್ಚಾಗಿದ್ದು, ಸೋಂಕಿತರ ಸಂಖ್ಯೆ ಈಗಾಗಲೇ 36 ಲಕ್ಷದ ಗಡಿ ದಾಟಿದೆ. ಇನ್ನೂ ಕಳೆದ 24 ಗಂಟೆಗಳಲ್ಲೇ ಹೊಸದಾಗಿ 78512 ಪಾಸಿಟಿವ್ ಕೇಸ್ ಗಳು ಪತ್ತೆಯಾಗಿದೆ. ಇನ್ನೂ ಒಂದೇ ದಿನ ಕಿಲ್ಲರ್ ಕೊರೊನಾಗೆ 971 ಜನರು ಪ್ರಾಣ ಬಿಟ್ಟಿದ್ದಾರೆ. ಈ ಮೂಲಕ ದೇಶದಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ 64469ಕ್ಕೆ ಏರಿದೆ.
ಭಾರತದಲ್ಲಿ ಈವರೆಗೂ ಒಟ್ಟು 3621246 ಜನರಿಗೆ ಮಾರಕ ಕೊರೊನಾ ಮಾಹಾಮಾರಿ ಅಂಟಿದ್ದು, ಈ ಪೈಕಿ 2774802 ಜನರು ಗುಣಮುಖರಾಗಿದ್ದಾರೆ. ಇನ್ನೂವರೆಗೂ ದೇಶದಲ್ಲಿ ಒಟ್ಟು 7,81,975 ಸಕ್ರಿಯ ಪ್ರಕರಣಗಳಿವೆ
ಶ್ರೀ ಅನ್ನಪೂರ್ಣೆಶ್ವರಿ ಜ್ಯೋತಿಷ್ಯ ಪೀಠಂ
ಶ್ರೀ ಮಹಾ ಕಾಲ ಭೈರವ
ದೈವಜ್ಞ ಪಂಡಿತ್ ಗಜೇಂದ್ರ ಅವಧಾನಿಗಳು
ವಿಳಾಸ – ಡಿವಿಜಿ ರೋಡ್, ಬಸವನಗುಡಿ ಬೆಂಗಳೂರು
ಸರ್ವ ಸಮಸ್ಯೆಗಳಿಗೆ ಗುರುಗಳನ್ನು ಒಮ್ಮೆ ಭೇಟಿ ಕೊಡಿ
ಸಂಪರ್ಕಿಸಿ – 9538175275








