ಹೋಟೆಲ್ ಉದ್ಯಮದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ವಿನೂತನ ಕೊಡುಗೆಯ ಮೂಲಕ ಶ್ರೀ ವೆಂಕಟೇಶ್ವರ ಗ್ರೂಪ್ ಆಫ್ ಕಂಪೆನಿಯವರ ಮೇನಕಾ ಫುಡ್ಸ್ ಫ್ಯಾಮಿಲಿ ರೆಸ್ಟೋರೆಂಟ್, ಫೆಬ್ರವರಿ 5 ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಜಯನಗರದ 3ನೇ ಬ್ಲಾಕ್ ನಲ್ಲಿ ಶುಭಾರಂಭಗಗೊಳ್ಳಲಿದೆ. ಬೆಂಗಳೂರಿಗರಿಗೆ ಆಂಧ್ರ ಸ್ಟೈಲ್ ಮತ್ತು ಹೈದ್ರಬಾದಿ ಬಿರಿಯಾನಿಯ ರುಚಿಯನ್ನು ಉಣಬಡಿಸಲು ಮೇನಕಾ ಫುಡ್ಸ್ ಫ್ಯಾಮಿಲಿ ರೆಸ್ಟೋರೆಂಟ್ ವಿಶೇಷ ರಿಯಾಯಿತಿಯನ್ನು ನೀಡುತ್ತಿದೆ. ಅಲ್ಲದೆ ದೇಶದ ಪ್ರಮುಖ ನಗರ ಹಾಗೂ ವಿದೇಶಗಳಲ್ಲಿ ಶೀಘ್ರದಲ್ಲೇ ತನ್ನ ಉದ್ಯಮವನ್ನು ವಿಸ್ತರಿಸಲಿದೆ ಎಂದು ಶ್ರೀ ವೆಂಕಟೇಶ್ವರ ಗ್ರೂಪ್ ಆಫ್ ಕಂಪೆನಿಯ ನಿರ್ದೇಶಕರಾದ ಎಸ್.ಜಿ. ಪ್ರಕಾಶ್ ರಾವ್ ಸೇಥಿ ಅವರು ತಿಳಿಸಿದ್ದಾರೆ. ಇನ್ನು ಈ ರೆಸ್ಟೋರೆಂಡ್ ಅನ್ನು ವರನಟ ಡಾ. ರಾಜ್ ಕುಮಾರ್ ಅವರ ಪುತ್ರ ನಟ ರಾಘವೇಂದ್ರ ರಾಜಕುಮಾರ್ ಅವರು ಉದ್ಘಾಟಿಸಿಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ತೇಜಸ್ವಿ ರ್ಯ, ಮಾಜಿ ಸಚಿವ ರಾಮಲಿಂಗ ರೆಡ್ಡಿ, ಶಾಸಕಿ ಸೌಮ್ಯ ರೆಡ್ಡಿ, ಬಿಬಿಎಂಪಿ ಮೇಯರ್ ಎಂ ಗೌತಮ್ ಕುಮಾರ್ ಅವರು ಆಗಮಿಸಲಿದ್ದಾರೆ.
ಇನ್ನು ಈ ಸುದ್ದಿಗೋಷ್ಠಿಯಲ್ಲಿ ಶ್ರೀ ವೆಂಕಟೇಶ್ವರ ಗ್ರೂಪ್ ಆಫ್ ಕಂಪೆನಿಯ ನಿರ್ದೇಶಕರಾದ ಎಸ್.ಜಿ. ಪ್ರಕಾಶ್ ರಾವ್ ಸೇಥಿ, ಪಿ. ನೀತಾ ಸೇಥಿ, ಅನೂಪ್ ಕುಮಾರ್, ಎಸ್. ಶೇಷಾದ್ರಿ ಜೆಟ್ಟಿ ಉಪಸ್ಥಿತರಿದ್ದರು.
ಭಾರತೀಯ ಕರಾವಳಿ ಪಡೆ ನೇಮಕಾತಿ – 2025
Indian Coast Guard Recruitment 2025 – ಭಾರತೀಯ ಕರಾವಳಿ ಪಡೆ ಕೆಲವು ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಪ್ರಕಟಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ...