ADVERTISEMENT
Saturday, May 16, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ಬಾಲಿವುಡ್ ನ ಬ್ಯುಸಿಯೆಸ್ಟ್ ನಟಿಯರು..!!!

Namratha Rao by Namratha Rao
January 20, 2022
in Cinema, Newsbeat, ಮನರಂಜನೆ
Share on FacebookShare on TwitterShare on WhatsappShare on Telegram

ಬಾಲಿವುಡ್ ನಲ್ಲಿ 2022 ರಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಿರುವ ನಟಿಯರ ಪಟ್ಟಿ ಇಲ್ಲಿದೆ..

ತಾಪ್ಸಿ ಪನ್ನು
ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಮಿಂಚಿ ಹಾಲಿವುಡ್ ಗೆ ಹಾರಿ ಅಲ್ಲೇ ಸೆಟಲ್ ಆಗಿರೋ ತಾಪ್ಸಿ ಪನ್ನು ಸದ್ಯ 2022ರಲ್ಲಿ ಎಲ್ಲರಿಗಿಂತ ಹೆಚ್ಚು ಬ್ಯುಸಿಯಾಗಿರುವ ನಟಿ..
ತಾಪ್ಸಿ ಸದ್ಯ ಲೂಪ್ ಲಪೇಟ , ವೋ ಲಡ್ಕಿ ಹೇ ಖಾನ್ , ಶಾಭಾಷ್ ಮಿಥು , ಮಿಶನ್ ಇಂಪಾಸಿಬಲ್ , ದೊ ಬಾರಾ , ಬ್ಲರ್ ಸಿನಿಮಾಗಳಲ್ಲಿ ಬ್ಯುಸಿಯಿದ್ದಾರೆ..
ಇನ್ನೂ 4 ವರ್ಷದ ನಂತರ ಮಿಷನ್ ಇಂಪಾಸಿಬಲ್ ಸಿನಿಮಾ ಮೂಲಕ ತಾಪ್ಸಿ ತೆಲುಗು ಇಂಡಸ್ಟ್ರಿಗೆ ಮತ್ತೆ ಕಮ್ ಬ್ಯಾಕ್ ಮಾಡಲು ಸಜ್ಜಾಗಿದ್ದಾರೆ..

Related posts

ಯೋಗಿ ದಾರಿಯಲ್ಲಿ ಸುವೆಂದು ಅಧಿಕಾರಿ : ಅಕ್ರಮ ಅತಿಕ್ರಮಣಕಾರರ ಎಡೆಮುರಿ ಕಟ್ಟಲು ಸನ್ನದ್ಧವಾದ ಬುಲ್ಡೋಜರ್ ಪಡೆ

ಯೋಗಿ ದಾರಿಯಲ್ಲಿ ಸುವೆಂದು ಅಧಿಕಾರಿ : ಅಕ್ರಮ ಅತಿಕ್ರಮಣಕಾರರ ಎಡೆಮುರಿ ಕಟ್ಟಲು ಸನ್ನದ್ಧವಾದ ಬುಲ್ಡೋಜರ್ ಪಡೆ

May 16, 2026
ನಟ ದರ್ಶನ್‌ಗೆ ಸುಪ್ರೀಂ ಶಾಕ್..! ಇನ್ನೂ ಒಂದು ವರ್ಷ ಜೈಲು ಜೀವನ?

ನಟ ದರ್ಶನ್‌ಗೆ ಸುಪ್ರೀಂ ಶಾಕ್..! ಇನ್ನೂ ಒಂದು ವರ್ಷ ಜೈಲು ಜೀವನ?

May 16, 2026

ಆಲಿಯಾ ಭಟ್
ಆಲಿಯಾ ಸಹ ಬಾಲಿವುಡ್ ಇಂಡಸ್ಟ್ರಿಯಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ , ಹೆಚ್ಚು ಬೇಡಿಕೆಯ ನಟಿಯರ ಪೈಕಿ ಒಬ್ರು.. RRR ಗಂಗೂಬಾಯ್ ಕಾಥೇಯವಾಡಿ , ಬ್ರಹ್ಮಾಸ್ತ್ರ ಸಿನಿಮಾಗಳು ರಿಲೀಸ್ ಗೆ ರೆಡಿಯಾಗಿವೆ.. ಇತ್ತ ರಾಕಿ ಔರ್ ರಾಣಿ , ಪ್ರೇಮ್ ಕಹಾನಿ , ಜೀ ಲೇ ಝರಾ ಸಿನಿಮಾಗಳಲ್ಲಿ ನಟಿಸಬೇಕಿದೆ.. ಜೊತೆಗೆ ಜ್ಯೂ. NTR ಅವರ ಹೊಸ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಆಲಿಯಾ ನಾಯಕಿ ಎನ್ನಲಾಗ್ತಿದೆ..

ಕೃತಿ ಸನೋನ್
‘ಪರಮ ಸುಂದರಿ’ ಕೃತಿ ಸನೋನ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಿದ್ದಾರೆ.. ಬಾಹುಬಲಿ ಪ್ರಭಾಸ್ ನಟನೆಯ ಆದಿಪುರುಷ್ ಸಿನಿಮಾ, ಅಕ್ಷಯ್ ಕುಮಾರ್ ಅಭಿನಯದ ಬಚ್ಚನ್ ಪಾಂಡೆ , ಗಣಪತ್ – ಚಾಪ್ಟರ್ 1 , ಶೆಹಜಾದಾ , ಬೇಡಿಯಾದಲ್ಲಿ ಬನಟಿಸುತ್ತಿದ್ದಾರೆ..

ಕಿಯಾರಾ ಅಡ್ವಾನಿ
ಭೂಲ್ ಭೂಲಯ್ಯ 2, ಜುಗ್ ಜುಗ್ ಜಿಯೋ , ಗೋವಿಂದ ನಾಮ್ ಮೇರಾ , ಕರ್ರಮ್ ಕುರ್ರಮ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ..
ಅಷ್ಟೇ ಸೌತ್ ಸಿನಿಮಾ ಇಂಡಸ್ಟ್ರಿಗೂ ಲಗ್ಗೆ ಇಡ್ತಿರುವ ಕಿಯಾರಾ ರಾಮ್ ಚರಣ್ ಹಾಗೂ ಜ್ಯೂನಿಯರ್ NTR ಜೊತೆಗೆ 2023 – 2024 ರ ವೇಳೆಗೆ ಸಿನಿಮಾದಲ್ಲಿ ನಟಿಸಲಿದ್ದಾರೆ..

ರಕುಲ್ ಪ್ರೀತ್ ಸಿಂಗ್
ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿಯೂ ಮಿಂಚಿರುವ ರಕುಲ್ ಸದ್ಯ , ಸಿಂಡ್ರೆಲ್ಲಾ , ಅಟ್ಯಾಕ್ . ಥ್ಯಾಂಕ್ ಗಾಡ್ , ರನ್ ವೇ 34 , ಡಾಕ್ಟರ್ ಜಿ , ಛತ್ರಿವಾಲಿ , ಎಲಾನ್ , ಇಂಡಿಯನ್ 2 , ಕೊಂಡ ಪೋಲಮ್ , ಅಕ್ಟೋಬರ್ 31st ಲೇಡೀಸ್ ನೈಟ್..

ಜಾಕ್ವೆಲಿನ್ ಫರ್ನಾಂಡೀಸ್
ಸುಕೇಶ್ ಜೊತೆಗಿನ ವಿವಾದದಿಂದ ಜಾಕ್ವೆಲಿನ್ ರನ್ನ ಕೆಲ ಪ್ರಾಜೆಕ್ಟ್ಗಳಿಂದ ಕೈ ಬಿಡಲಾಗಿದೆಯಾದ್ರೂ ನಟಿ ಕೈಯಲ್ಲಿ ಇನ್ನೂ ಅನೇಕ ಸಿನಿಮಾಗಳಿವೆ.. ಬಚ್ಚನ್ ಪಾಂಡೆ , ಅಟ್ಯಾಕ್ , ರಾಮ್ ಸೇತು , ಕನ್ನಡದ ವಿಕ್ರಾಂತ್ ರೋಣ , ಸರ್ಕಸ್ ಸಿನಿಮಾಗಳು ರಿಲೀಸ್ ಗೆ ರೆಯಾಗ್ತಿವೆ..

ಜಾನವಿ ಕಪೂರ್
ಗುಡ್ ಲಕ್ ಜೆರ್ರಿ, ಮಿಲಿ , ಮಿ. ಮಿಸಸ್ ಮಹಿ

ಭೂಮಿ ಪಡ್ನೇಕರ್
ಬದಾಯಿ ದೋ , ರಕ್ಷಾ ಬಂಧನ , ಗೋವಿಂದಾ ನಾಮ್ ಮೇರಾ , ದ ಲೇಡಿ ಕಿಲ್ಲರ್ ಸಿನಿಮಾಗಳು ರಿಲೀಸ್ ಗೆ ರೆಡಿಯಾಗಿ ನಿಂತಿವೆ..

Tags: #saakshatvBollywoodbollywood actresstapsee pannu . alia bhatt
ShareTweetSendShare
Join us on:

Related Posts

ಯೋಗಿ ದಾರಿಯಲ್ಲಿ ಸುವೆಂದು ಅಧಿಕಾರಿ : ಅಕ್ರಮ ಅತಿಕ್ರಮಣಕಾರರ ಎಡೆಮುರಿ ಕಟ್ಟಲು ಸನ್ನದ್ಧವಾದ ಬುಲ್ಡೋಜರ್ ಪಡೆ

ಯೋಗಿ ದಾರಿಯಲ್ಲಿ ಸುವೆಂದು ಅಧಿಕಾರಿ : ಅಕ್ರಮ ಅತಿಕ್ರಮಣಕಾರರ ಎಡೆಮುರಿ ಕಟ್ಟಲು ಸನ್ನದ್ಧವಾದ ಬುಲ್ಡೋಜರ್ ಪಡೆ

by Shwetha
May 16, 2026
0

ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯವೊಂದು ಆರಂಭವಾಗಿದೆ. ದಶಕಗಳ ಕಾಲ ಆಡಳಿತ ನಡೆಸಿದ್ದ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರ ಪತನಗೊಂಡಿದ್ದು, ಬಿಜೆಪಿ ಐತಿಹಾಸಿಕ ಜಯಭೇರಿ...

ನಟ ದರ್ಶನ್‌ಗೆ ಸುಪ್ರೀಂ ಶಾಕ್..! ಇನ್ನೂ ಒಂದು ವರ್ಷ ಜೈಲು ಜೀವನ?

ನಟ ದರ್ಶನ್‌ಗೆ ಸುಪ್ರೀಂ ಶಾಕ್..! ಇನ್ನೂ ಒಂದು ವರ್ಷ ಜೈಲು ಜೀವನ?

by Shwetha
May 16, 2026
0

ದರ್ಶನ್ ತೂಗುದೀಪ ಅವರಿಗೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ದೊಡ್ಡ ಹಿನ್ನಡೆ ಎದುರಾಗಿದೆ. ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದ್ದು, ತಾತ್ಕಾಲಿಕವಾಗಿ ಬಿಡುಗಡೆಯ...

ರಾಜ್ಯದಲ್ಲಿ ಆಡಳಿತ ಪಕ್ಷದ ಶಾಸಕರೇ ದಂಗೆ ಏಳುತ್ತಿದ್ದಾರೆ: ಸರಣಿ ಪ್ರತಿಭಟನೆಗಳ ಎಚ್ಚರಿಕೆ ನೀಡಿದ ಬಿವೈ ವಿಜಯೇಂದ್ರ

ರಾಜ್ಯ ಸರ್ಕಾರಕ್ಕೆ ಹುಚ್ಚು ಹಿಡಿದಿದೆ: BY ವಿಜಯೇಂದ್ರ ವಾಗ್ದಾಳಿ

by Shwetha
May 16, 2026
0

B. Y. ವಿಜಯೇಂದ್ರ ಅವರು ರಾಜ್ಯ ಸರ್ಕಾರದ ಶಾಲಾ ವಸ್ತ್ರಸಂಹಿತೆ ಕುರಿತ ಆದೇಶದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಶಾಲೆಗಳಲ್ಲಿ ಹಿಜಾಬ್ ಧರಿಸಲು...

ಹಿಂದೂಗಳನ್ನು ಉರಿಸುವುದೇ ಕಾಂಗ್ರೆಸ್ ಅಜೆಂಡಾ : ಅಭಿವೃದ್ಧಿ ಮಾಡದ ಸಿದ್ದರಾಮಯ್ಯ ಡಿಕೆಶಿಗೆ ಮುಖ ಮುಚ್ಚಿಕೊಳ್ಳಲು ಬುರ್ಖಾ ಬೇಕು: ಪ್ರತಾಪ್ ಸಿಂಹ ಆಕ್ರೋಶ

ಹಿಂದೂಗಳನ್ನು ಉರಿಸುವುದೇ ಕಾಂಗ್ರೆಸ್ ಅಜೆಂಡಾ : ಅಭಿವೃದ್ಧಿ ಮಾಡದ ಸಿದ್ದರಾಮಯ್ಯ ಡಿಕೆಶಿಗೆ ಮುಖ ಮುಚ್ಚಿಕೊಳ್ಳಲು ಬುರ್ಖಾ ಬೇಕು: ಪ್ರತಾಪ್ ಸಿಂಹ ಆಕ್ರೋಶ

by Shwetha
May 16, 2026
0

ಮೈಸೂರು: ಕರ್ನಾಟಕದಲ್ಲಿ ಹಿಜಾಬ್ ನಿಷೇಧವನ್ನು ಹಿಂಪಡೆದಿರುವ ರಾಜ್ಯ ಸರ್ಕಾರದ ನಿರ್ಧಾರ ಈಗ ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದೆ. ಈ ವಿಚಾರವಾಗಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ...

ದಿನ ಭವಿಷ್ಯ (03-05-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (16-05-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
May 16, 2026
0

ದಿನ ಭವಿಷ್ಯ : 16-05-2026 ಮೇಷ ರಾಶಿ ಇಂದು ಮೇಷ ರಾಶಿಯವರಿಗೆ ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿಗಳು ಎದುರಾಗಲಿವೆ. ನಿಮ್ಮ ದಕ್ಷತೆಗೆ ಮೇಲಧಿಕಾರಿಗಳಿಂದ ಮೆಚ್ಚುಗೆ ದೊರೆಯಲಿದೆ. ಆರ್ಥಿಕವಾಗಿ ಹಳೆಯ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram