ಒಂದೆಡೆ ಕೊರೊನಾದಿಂದ ಗುಜರಾತ್ ಜನ ತತ್ತರಿಸಿಹೋಗಿದ್ರೆ ಮತ್ತೊಂದೆಡೆ ರಾಜ್ಯದ ನಾನಾ ಭಾಗಗಳಲ್ಲಿ ವರುಣ ತನ್ನ ರೌತ್ರರ್ತನ ಪ್ರದರ್ಶಿಸಿದ್ದಾನೆ. ವರುಣನ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವೆಡೆ ಪ್ರವಾಹ ಉಂಟಾಗಿದ್ದು ಅದೆಷ್ಟೋ ಜನರ ಬದುಕು ಮೂರಾಬಟ್ಟೆಯಾಗಿದೆ. ಇದರ ನಡುವೆ ಈಗ ಮೊಸಳೆ ಚೇಳಿನಂತಹ ಜಲಚರಗಳು, ವಿಷ ಜಂತುಗಳ ಭೀತಿಯಿಂದ ಜನರು ಕಾಲ ಕಳೆಯುವತಾಗಿದೆ.
ಗುಜರಾತ್ ನ ವಡೋದರಾ ಕೆಲಾನ್ ಪುರದಲ್ಲೂ ಬಾರೀ ಮಳೆಯಿಂದಾಗಿ ಜನರು ನಲುಗಿಹೋಗಿದ್ದಾರೆ. ಮಳೆಯ ಜೊತೆಗೆ ರಭಸವಾಗಿ ಹರಿದಿ ಮಳೆ ನೀರಿನ ಜೊತೆಗೆ ಹಳ್ಳಿಗೆ ಮೊಸಳೆ ನುಗ್ಗಿ ಬಂದಿದ್ದು, ಮೊಸಳೆ ಕಂಡ ಜನರು ಹೌಹಾರಿದ್ದಾರೆ. ಸದ್ಯ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಮೊಸಳೆಯನ್ನ ವಶಕ್ಕೆ ಪಡೆದಿದ್ದಾರೆ. ಆದದ್ರೆ ಒಂದೆಡೆ ಕೊರೊನಾ ಹಾವಳಿ, ಮತ್ತೊಂದೆಡೆ ಪ್ರವಾಹದ ಭೀತಿ, ಇದೀಗ ಜಲಜಂತುಗಳ ಕಾಟ ಜನರ ಆತಂಕವನ್ನ ನೂರು ಪಟ್ಟು ಹೆಚ್ಚಿಸಿದೆ.
ರಾಜ್ಯ ರಾಜಕಾರಣದ ಭೀಷ್ಮ, ಶಿಕ್ಷಣ ಪ್ರೇಮಿ ಶಾಮನೂರು ಶಿವಶಂಕರಪ್ಪ ಅಸ್ತಂಗತ; ದಾವಣಗೆರೆಯ ದೈತ್ಯ ಶಕ್ತಿ ಇನ್ನಿಲ್ಲ
ಬೆಂಗಳೂರು: ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಅಜಾತಶತ್ರು ಎಂದೇ ಕೀರ್ತಿ ಗಳಿಸಿದ್ದ, ರಾಜ್ಯದ ಹಿರಿಯ ಶಾಸಕ ಹಾಗೂ ಕಾಂಗ್ರೆಸ್ ಪಕ್ಷದ ಪ್ರಬಲ ನಾಯಕ ಶಾಮನೂರು ಶಿವಶಂಕರಪ್ಪ ಅವರು ಇಂದು...








