Wednesday, March 22, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಉಡುದಾರ ಕಟ್ಟಿಕೊಳ್ಳುವುದೇಕೆ ? ಅದರ ಹಿಂದಿರುವ ವೈಜ್ಞಾನಿಕ ಸತ್ಯವೇನು ಗೊತ್ತಾ ?  

Naveen Kumar B C by Naveen Kumar B C
March 22, 2022
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

ಉಡುದಾರ ಕಟ್ಟಿಕೊಳ್ಳುವುದೇಕೆ ?ಅದರ ಹಿಂದಿರುವ ವೈಜ್ಞಾನಿಕ ಸತ್ಯವೇನು ಗೊತ್ತಾ ?

ಹಿಂದೂ ಸಂಪ್ರದಾಯದಲ್ಲಿನ ಪ್ರತಿಯೊಂದು ಆಚರಣೆಳಿಗೂ ವೈಜ್ಞಾನಿಕ ಹಿನ್ನೆಲೆ ಇದೆ. ನಾವು ಧರಿಸುವ ಪ್ರತಿಯೊಂದು ವಸ್ತುವೂ ನಮಗೆ ಆರೋಗ್ಯವನ್ನ ಒದಗಿಸುತ್ತದೆ.  ಅದರಲ್ಲಿ  ಗಂಡು ಮಕ್ಕಳು ಸೊಂಟಕ್ಕೆ ಕಟ್ಟಿಕೊಳ್ಳುವ ಉಡುದಾರ ಸಹ ಒಂದು. ಉಡುದಾರ ಕಟ್ಟಿಕೊಳ್ಳುವುದರ ಹಿಂದೆ ಆಂತರಿಕ  ಸತ್ಯ ಕೂಡ ಅಡಗಿದೆ.

Related posts

car parking murder

Bengaluru : ಕಾರ್ ಪಾರ್ಕಿಂಗ್ ವಿಚಾರಕ್ಕೆ ಕಿರಿಕ್ ; ಯುವಕನ ಕೊಲೆಯಲ್ಲಿ ಅಂತ್ಯ….

March 22, 2023
Earthquake

Earthquake : ಪಾಕ್ ಮತ್ತು ಅಫ್ಘಾನಿಸ್ತಾನದಲ್ಲಿ ಪ್ರಬಲ  ಭೂಕಂಪ – 11 ಮಂದಿ ಸಾವು… 

March 22, 2023

 ನಿಮಗೆ ಗೊತ್ತಾ ? ಹಿಂದಿನ ಕಾಲದಲ್ಲಿ  ಉಡುದಾರ ಕಟ್ಟದೆ ಇದ್ದಾರೆ ಮನೆ ಒಳಗೆ ಕೂಡ ಸೇರಿಸುತ್ತಿರಲಿಲ್ಲ. ಅಷ್ಟು ಕಟ್ಟು ನಿಟ್ಟಾಗಿ ಈ ವಿಷಯವನ್ನ  ಪಾಲಿಸುತ್ತಿದ್ರು.ಇಷ್ಟೆಲ್ಲ ಪೀಠಿಕೆ ಕೊಟ್ಟ ಮೇಲೆ  ಉಡುದಾರ ಯಾಕೆ ಧರಿಸಬೇಕು ಅನ್ನೊದು ನಿಮ್ಮ ತೆಲೆಯಲ್ಲಿ ಕಾಡುತ್ತಿರುತ್ತೆ. ಅದಕ್ಕೆ ಉತ್ತರವನ್ನ ನಾವು ಕೊಡ್ತಿವಿ ನೋಡಿ,

ಉಡುದಾರ ಧರಿಸುವುದು ಹಿಂದೂಗಳಲ್ಲಿ ಪ್ರಮುಖ. ಸಾಮಾನ್ಯವಾಗಿ ಹಿಂದೂಗಳಲ್ಲಿ ಪ್ರತಿ ಪುರುಷನು ಉಡುದಾರ ಕಟ್ಟಿಕೊಳ್ಳುತ್ತಾರೆ. ಚಿಕ್ಕ ಮಕ್ಕಳಿಗೆ ಉಡುದಾರ ಕಟ್ಟಿದರೆ ಅವರ ಬೆಳವಣಿಗೆಯ ಸಮಯದಲ್ಲಿ ಸೊಂಟದ ಮೂಳೆಗಳು, ಮಾಂಸ ಖಂಡಗಳು ಸರಿಯಾದ ರೀತಿಯಲ್ಲಿ ಬೆಳವಣಿಗೆಯಾಗುತ್ತವೆಯಂತೆ .  ಚಿಕ್ಕ ಮಕ್ಕಳಿಗೆ ಬೆಳ್ಳಿಯ ಉಡುದಾರವನ್ನ ಉಡಿಸುತ್ತಾರೆ. ಬೆಳ್ಳಿ  ಉತ್ತಮ ಉಷ್ಣವಾಹಕವಾಗಿದ್ದು ಇದರಿಂದ ಸೊಂಟದ ನಗರಗಳು ಬಿಗಿಯಾಗುತ್ತವೆ.

ಮುಖ್ಯವಾಗಿ ಗಂಡು ಮಕ್ಕಳ ಬೆಳವಣಿಗೆಯ ಸಂದರ್ಭದಲ್ಲಿ ಪುರುಷಾಂಗ ಯಾವುದೇ ರೀತಿಯ ಅಸಮತೋಲನೆಗೆ ಗುರಿಯಾಗದೇ ಸರಿಯಾದ ರೀತಿಯಲ್ಲಿ ಬೆಳವಣಿಗೆಯಾಗಲು ಉಡುದಾರ ಕಟ್ಟುತ್ತಾರಂತೆ.

ಉಡುದಾರ ಧರಿಸಿದರೆ ರಕ್ತ ಪ್ರಸರಣ ಕೂಡ ಉತ್ತಮಗೊಳ್ಳುತ್ತದೆ.  ಗಂಡಸರಿಗೆ ಹರ್ನಿಯಾ ಬರದಂತೆ ಉಡುದಾರ ಕಾಪಾಡುತ್ತದೆಯಂತೆ. ದೇಹದ ಭಾಗಗಳು ಅಥವಾ ಕರಳು  ತಮ್ಮ ಸೊಂಟದ ಸುತ್ತಲಿನ ದುರ್ಬಲ ಭಾಗವೊಂದರ ಮೂಲಕ ಹೊರಜಾರಿ ಬರುವುದನ್ನು ನಾವು ಹರ್ನಿಯಾ ಎಂದು ಗುರುತಿಸುತ್ತೇವೆ. ಈ  ರೋಗ ಬಾರದಂತೆ ಉಡುದಾರ ಕಾಪಾಡುತ್ತದೆ.  ಇದನ್ನು ಕೆಲವು ವಿಜ್ಞಾನಿಗಳು ಸಹ ನಿರೂಪಿಸಿದ್ದಾರಂತೆ‌.

ನಮ್ಮಲ್ಲಿ ಪ್ರತಿ ವರ್ಷ ಯುಗಾದಿಯಂದು ಹೊಸದಾಗಿ ಉಡುದಾರ ಕಟ್ಟಿಕೊಳ್ಳುತ್ತಾರೆ. ಚಿಕ್ಕ ಮಕ್ಕಳಿಗೆ   ಬೆಳ್ಳಿ ಅಥವಾ ತಾಮ್ರದ ಎಳೆಯಿಂದ ಮಾಡಿದ ಉಡುದಾರ ಕಟ್ಟುತ್ತಾರೆ. ಹಿರಿಯರು ನೂಲಿನಿಂದ ತಯಾರಿಸಿದ ಉಡುದಾರ ಕಟ್ಟುತ್ತಾರೆ.  ಯಾವುದೇ ರೀತಿಯ ಉಡುದಾರ ಧರಿಸಿದರೂ ಅದರಿಂದ ಉಪಯೋಗ ಮಾತ್ರ ಖಂಡಿತ ಇರುತ್ತದೆ.

Tags: UDUDAARAಉಡುದಾರ
ShareTweetSendShare
Join us on:

Related Posts

car parking murder

Bengaluru : ಕಾರ್ ಪಾರ್ಕಿಂಗ್ ವಿಚಾರಕ್ಕೆ ಕಿರಿಕ್ ; ಯುವಕನ ಕೊಲೆಯಲ್ಲಿ ಅಂತ್ಯ….

by Naveen Kumar B C
March 22, 2023
0

Bengaluru : ಕಾರ್ ಪಾರ್ಕಿಂಗ್ ವಿಚಾರಕ್ಕೆ ಕಿರಿಕ್ ; ಯುವಕನ ಕೊಲೆಯಲ್ಲಿ ಅಂತ್ಯ…. ಕಾರ್ ಪಾರ್ಕಿಂಗ್ ಕಾರಣಕ್ಕಾಗಿ  ನಡೆದ ಜಗಳ ತಾರಕಕ್ಕೇರಿ ಕೊಲೆಯಾಗಿರುವ ಘಟನೆ  ಬೆಂಗಳೂರು ಹೊರಹೊಲಯದಲ್ಲಿ...

Earthquake

Earthquake : ಪಾಕ್ ಮತ್ತು ಅಫ್ಘಾನಿಸ್ತಾನದಲ್ಲಿ ಪ್ರಬಲ  ಭೂಕಂಪ – 11 ಮಂದಿ ಸಾವು… 

by Naveen Kumar B C
March 22, 2023
0

Earthquake : ಪಾಕ್ ಮತ್ತು ಅಫ್ಘಾನಿಸ್ತಾನದಲ್ಲಿ ಪ್ರಬಲ  ಭೂಕಂಪ – 11 ಮಂದಿ ಸಾವು…   ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ದೇಶಗಳಲ್ಲಿ  ಬಾರಿ  ಭೂಕಂಪ ಸಂಭವಿಸಿದೆ.    ಪಾಕಿಸ್ಥಾನದ ...

Astrology , jyotishya

Astrology : ಚಾಂದ್ರಮಾನ ಯುಗಾದಿ 22-03-2023 ಬುಧವಾರ

by Namratha Rao
March 22, 2023
0

Astrology : ಚಾಂದ್ರಮಾನ ಯುಗಾದಿ 22-03-2023 ಬುಧವಾರ ಶೋಭಕೃತ್ ನಾಮ ಸಂವತ್ಸರ ಆರಂಭ ಹಳೆಯ ಮತ್ತು ಹೊಸ ವರ್ಷಗಳನ್ನು ಜೋಡಿಸುವ ಸುವರ್ಣಸೇತುವೆ, ಯುಗಾದಿ. ಫಾಲ್ಗುಣ ಕೃಷ್ಣಪಕ್ಷ ಅಮಾವಾಸ್ಯೆಯ...

D K Shivakumar

Karnataka Election 2023 : ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮುಂದೂಡಿಕೆ: ಡಿ ಕೆ ಶಿವಕುಮಾರ್….

by Naveen Kumar B C
March 22, 2023
0

Karnataka Election 2023 : ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮುಂದೂಡಿಕೆ: ಡಿ ಕೆ ಶಿವಕುಮಾರ್…. ಕರ್ನಾಟಕ ವಿಧಾನಸಭಾ ಚುನಾವಣೆಗೆ ನಿಲ್ಲುವ  ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ...

Astrology

Ugadi : ಯುಗಾದಿ ಹಬ್ಬಕ್ಕೆ ಈ ಸಿಂಹ ರಾಶಿಯವರು ಜೀವನದಲ್ಲಿ ಸಿಂಹ ಗರ್ಜನೆಯತಂಹ ಅದೃಷ್ಟದ ದಿನಗಳು ಪಡೆಯಲಿದ್ದಾರೆ

by Namratha Rao
March 22, 2023
0

Ugadi : ಯುಗಾದಿ ಹಬ್ಬಕ್ಕೆ ಈ ಸಿಂಹ ರಾಶಿಯವರು ಜೀವನದಲ್ಲಿ ಸಿಂಹ ಗರ್ಜನೆಯತಂಹ ಅದೃಷ್ಟದ ದಿನಗಳು ಪಡೆಯಲಿದ್ದಾರೆ ಮಾರ್ಚ್ 22 ರಂದು ಯುಗಾದಿ. ಬಿಡಿಸಿ ಹೇಳಿದರೆ ಯುಗದ...

Load More

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

car parking murder

Bengaluru : ಕಾರ್ ಪಾರ್ಕಿಂಗ್ ವಿಚಾರಕ್ಕೆ ಕಿರಿಕ್ ; ಯುವಕನ ಕೊಲೆಯಲ್ಲಿ ಅಂತ್ಯ….

March 22, 2023
Earthquake

Earthquake : ಪಾಕ್ ಮತ್ತು ಅಫ್ಘಾನಿಸ್ತಾನದಲ್ಲಿ ಪ್ರಬಲ  ಭೂಕಂಪ – 11 ಮಂದಿ ಸಾವು… 

March 22, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram