ಜನನ-ಡಿಸೆಂಬರ್ 11, 1935 ಪಶ್ಚಿಮ ಬಂಗಾಳ
ತಂದೆ/ ತಾಯಿ : ಶ್ರೀ ಕಾಮದ ಕಿಂಕರ್ ಮುಖರ್ಜಿ / ರಾಜಲಕ್ಷ್ಮಿ ಮುಖರ್ಜಿ
ಕಲ್ಕತ್ತಾ ವಿಶ್ವವಿದ್ಯಾಲಯದಿಂದ ಎಲ್.ಎಲ್.ಬಿ ಪದವಿ
ಜುಲೈ 13, 1957ರಲ್ಲಿ ಸುವ್ರಾ ಮುಖರ್ಜಿ ಜೊತೆ ವಿವಾಹ
ಕಾಲೇಜು ಉಪಾಧ್ಯಾಯರಾಗಿ, ಪತ್ರಕರ್ತರಾಗಿ ವೃತಿ ಜೀವನ ಆರಂಭ
ಜುಲೈ 1969 ರಲ್ಲಿ ರಾಜ್ಯಸಭೆಯ ಸದಸ್ಯರಾಗಿ ಆಯ್ಕೆ
ನಂತರ 1975, 1981, 1993 ಹಾಗು 1999 ರಾಜ್ಯಸಭೆಗೆ ಪುನರಾಯ್ಕೆ
1982 ರಿಂದ 1984 ರವರಗೆ ಭಾರತದ ವಿತ್ತಮಂತ್ರಿಯಾಗಿ ಸೇವೆ
1985 ರಲ್ಲಿ, 2000-2010 ರವರೆಗೆ ಪಶ್ಚಿಮ ಬಂಗಾಳದ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಕಾರ್ಯ.
1987 ರಿಂದ 1989 ರವರೆಗೆ ಅವರು ಎಐಸಿಸಿಯ ಆರ್ಥಿಕ ಸಲಹಾ ಕೋಶದ ಅಧ್ಯಕ್ಷರಾಗಿದ್ದರು.
1993 ರಲ್ಲಿ ರಾಜ್ಯಸಭೆಗೆ ನಾಲ್ಕನೇ ಬಾರಿಗೆ ಆಯ್ಕೆ.
ಫೆ. 1995 ರಿಂದ ಮೇ 1996 ರವರೆಗೆ ಕೇಂದ್ರ ವಿದೇಶಾಂಗ ಸಚಿವರಾಗಿ ಸೇವೆ.
1999 ರಲ್ಲಿ ಐದನೇ ಅವಧಿಗೆ ರಾಜ್ಯಸಭೆಯ ಸದಸ್ಯರಾಗಿ ಮರು ಆಯ್ಕೆ.
1998 – 1999 ರವರೆಗೆ ಎಐಸಿಸಿಯ ಪ್ರಧಾನ ಕಾರ್ಯದರ್ಶಿಯಾಗಿದ್ದರು.
ಮೇ 13 ರಂದು 14ನೇ ಲೋಕಸಭೆಯ ಸದಸ್ಯರಾಗಿ ಆಯ್ಕೆ.
2004 ರಿಂದ 24 ಅಕ್ಟೋಬರ್ 2006 ರವರೆಗೆ ಕೇಂದ್ರ ರಕ್ಷಣಾ ಸಚಿವರಾಗಿ ಸೇವೆ.
25 ಅ.2006 – 23 ಮೇ 2009 ರವರೆಗೆ ಕೇಂದ್ರ ವಿದೇಶಾಂಗ ಸಚಿವರಾಗಿ ಸೇವೆ.
24 ಜನವರಿ 2009 ರಿಂದ ಮೇ 2009 ರವರೆಗೆ ಕೇಂದ್ರ ಹಣಕಾಸು ಸಚಿವರಾಗಿ ಸೇವೆ.
20 ಮೇ 2009 ರಲ್ಲಿ ಲೋಕಸಭೆಯ ಸದಸ್ಯರಾಗಿ ಎರಡನೇ ಬಾರಿಗೆ ಆಯ್ಕೆ.
2009 ರಿಂದ 2012 ರ ಜೂನ್ 26 ರವರೆಗೆ ಕೇಂದ್ರ ಹಣಕಾಸು ಸಚಿವರಾಗಿ ಸೇವೆ.
ಜೂ. 25 ರಂದು ಅವರು ಭಾರತದ ರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧೆ
ಪ್ರಣಬ್ ಮುಖರ್ಜಿ ಭಾರತದ 13ನೇ ರಾಷ್ಟ್ರಪತಿ
ಜು. 25, 2012 -ಜು. 25, 2017 ರವರೆಗೆ ರಾಷ್ಟ್ರಪತಿಯಾಗಿ ಸೇವೆ
2007ರಲ್ಲಿ ಪದ್ಮ ವಿಭೂಷಣ ಪುರಸ್ಕಾರ
2019ರಲ್ಲಿ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತ ರತ್ನ ಪುರಸ್ಕಾರ








