ಸೂತಕದ ಸಮಯದಲ್ಲಿ ದೇವರ ಪೂಜೆ ಯಾಕೆ ಮಾಡಬಾರದು ಎಂದು ಹೇಳುತ್ತಾರೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.
ಹಿರಿಯರು ಆಚರಿಸಿಕೊಂಡು ಬಂದಿರುವುದು ಕೆಲವರು ಆಚಾರ ವಿಚಾರಗಳು ನಮಗೆ ವಿಚಿತ್ರ ಅನಿಸಿದರೂ ಕೂಡ ಅದರ ಹಿಂದೆ ಒಂದು ಬಲವಾದ ಕಾರಣ ಇರುತ್ತೆ. ಮನುಷ್ಯನ ಜನನದಿಂದ ಹಿಡಿದು ಮರಣದವರೆಗೂ ನಾವು ಹಲವು ಆಚಾರ ವಿಚಾರಗಳನ್ನು ಪಾಲಿಸುತ್ತಲೇ ಬಂದಿದ್ದೇವೆ, ಇಂದಿಗೂ ಪಾಲಿಸುತ್ತಿದ್ದೇವೆ.
ನಾವು ಆಚರಿಸುವ ಕೆಲವು ಆಚರಣೆಗಳು ನಮಗೆ ಮೂಢನಂಬಿಕೆ (Superstition) ಅನಿಸಿದರೂ ಅವುಗಳನ್ನು ನಾವು ಆಚರಣೆ ಮಾಡುತ್ತಿದ್ದೇವೆ. ಅದರಲ್ಲಿ ಸೂತಕದ ಆಚರಣೆಯು ಒಂದು. ಹಾಗಿದ್ರೆ ಸೂತಕ ಅಂದರೇನು..? ಸೂತಕವನ್ನು ಯಾಕೆ ಆಚರಣೆ ಮಾಡಲಾಗುತ್ತದೆ.. ಹಿಂದೂ ಪುರಾಣಗಳಲ್ಲಿ ಸೂತಕದ ಬಗ್ಗೆ ಏನು ಹೇಳಲಾಗಿದೆ..? ಸೂತಕದ ಸಮಯದಲ್ಲಿ ದೇವರ ಪೂಜೆ ಯಾಕೆ ಮಾಡಬಾರದು ಎಂದು ಹೇಳುತ್ತಾರೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.
ಸೂತಕ ಎಂದರೇನು..?
ವ್ಯಕ್ತಿ ಸತ್ತಾಗ ಸೂತಕವಾದರೆ, ಮಗು ಜನ್ಮಿಸಿದಾಗ ವೃದ್ಧಿ ಎಂದು ಹೇಳಲಾಗುತ್ತದೆ. ಸತ್ತ ವ್ಯಕ್ತಿಯ ಮನೆಯಲ್ಲಿ ಸಾವು ಸೂತಕವಾದರೆ ಮಗು ಜನ್ಮಿಸಿದ ಮನೆಯಲ್ಲಿ ಸಂತೋಷದ ಸೂತಕವಾಗಿರುತ್ತದೆ. ಸರಳವಾಗಿ ಹೇಳುವುದಾದರೆ ಸೂತಕಗಳು ಮನುಷ್ಯನ ವ್ಯಕ್ತಿತ್ವಕ್ಕೆ ಸಂಬಂದ್ಧಪಟ್ಟದ್ದು. ವ್ಯಕ್ತಿಯಿಂದ ಕುಂಟುಂಬ, ಕುಟುಂಬದಿಂದ ಸಮಾಜ, ಸಮಾಜದಿಂದ ಧರ್ಮಗಳಿಗೆ, ನಂಟಿನಿಂದ ಕೂಡಿಸಿ ಕಟ್ಟುವ ಮನುಷ್ಯ ನಿರ್ಮಿಸಿದ ನಿಯಮಗಳಾಗಿವೆ. ಸೂತಕಗಳು ಅವರವರ ಮಡಿವಂತಿಕೆಯ ಅನನ್ಯತೆಯನ್ನು ವಿಭಿನ್ನವಾಗಿ ಹೇಳುತ್ತವೆ. ಒಂದೊಂದು ಧರ್ಮದಲ್ಲಿ ಸೂತಕಗಳಿಗೆ ಅವುಗಳದೇ ಆಚರಣೆ ಇರುತ್ತದೆ. ಅರ್ಥವಿರುತ್ತದೆ, ಸಮಾಜದಲ್ಲಿ ಮರು ಹುಟ್ಟು ಪಡೆಯುತ್ತ ಸಾಗುತ್ತದೆ.
ಮನೆಯಲ್ಲಿ ಸೂತಕ ಸಮಯವಿದ್ದರೆ ಇಂತಹ ಸ್ಥಿತಿಯಲ್ಲಿ ದೇವರ ಕರ್ಮಗಳನ್ನು ಮಾಡಬಾರದು ಎಂದು ಪೂರ್ವ ಕಾಲದಿಂದಲೂ ನಮ್ಮ ಹಿರಿಯರು ಈ ಪದ್ದತಿಯನ್ನು ಆಚರಿಸುತ್ತಾ ಬರುತ್ತಿದ್ದಾರೆ. ನಮ್ಮ ಹಿಂದೂ ಗ್ರಂಥಗಳಲ್ಲಿ ಹೇಳಿದ ಪ್ರಕಾರ ಒಂದು ಕುಟುಂಬದಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದರೆ 7 ತಲೆಮಾರಿನವರೆಗೂ ಸೂತಕದ ಅವಧಿ ಇರುತ್ತದೆ ಎಂದು ಹೇಳಲಾಗಿದೆ. ಇನ್ನು ಹೆಣ್ಣು ಮಕ್ಕಳ ವಿಚಾರಕ್ಕೆ ಬಂದರೆ ಇವರಿಗೆ 3 ದಿನಗಳವರೆಗೂ ಸೂತಕದ ಅವಧಿಯಲ್ಲಿ ಇರುತ್ತಾರೆ. ಇನ್ನು ಸನ್ಯಾಸಿಗಳಿಗೆ ಸೂತಕ ಯಾವುದೇ ರೀತಿ ಅಂಟುವುದಿಲ್ಲ ಎಂದು ಹೇಳಲಾಗಿದೆ.
ಪುರಾಣಗಳ ಪ್ರಕಾರ ಸೂತಕದಲ್ಲಿ 2 ವಿಧ
ನಮ್ಮ ಪುರಾಣಗಳಲ್ಲಿ ಹೇಳಿರುವ ಪ್ರಕಾರ ಸೂತಕದಲ್ಲಿ 2 ವಿಧಗಳಿವೆ ಒಂದು ಹುಟ್ಟಿನ ಸೂತಕ ಮತ್ತೊಂದು ಸಾವಿನ ಸೂತಕ. ಈ ಎರಡೂ ಸೂತಕಗಳಲ್ಲಿ ಹುಟ್ಟಿನ ಸೂತಕ ಮರಣ ಸೂತಕಕ್ಕಿಂತ ಹೆಚ್ಚಿನ ಪರಿಣಾಮಕಾರಿ ಎಂದು ಹೇಳಲಾಗಿದೆ.
ಸಾವಿನ ಸೂತಕ ಎಷ್ಟು ದಿನಗಳವರೆಗೂ ಇರುತ್ತದೆ..?
ಇನ್ನೂ ಸಾವಿನ ಸೂತಕ ಎಷ್ಟು ದಿನಗಳವರೆಗೂ ಇರುತ್ತದೆ ಎಂದರೆ ಸ್ನಾನ ಮಾಡಿದ ನಂತರ ಯಾವುದೇ ರೀತಿಯ ಸೂತಕ ಇಲ್ಲ ಎಂದು ಗ್ರಂಥಗಳಲ್ಲಿ ತಿಳಿಸಿದ್ದಾರೆ. ಇದೇ ನಿಯಮವನ್ನು ಬ್ರಾಹ್ಮಣರು ಕೂಡ ಪಾಲನೆ ಮಾಡುತ್ತಾರೆ. ಹಾಗಾಗಿ ಕುಟುಂಬದ ಸದಸ್ಯರು ಯಾರಾದರೂ ಮೃತವಾದರೆ ಸ್ನಾನ ಮಾಡುವುದು ಸೂತಕದ ನಿಯಮಗಳು ಎಂದು ಹೇಳಲಾಗಿದೆ.
ಇನ್ನೂ ಸಾವಿನ ಸೂತಕದ ಅವಧಿ ಎಷ್ಟು ದಿನ ಇರುತ್ತದೆ ಎಂದರೆ ಹತ್ತು ದಿನಗಳ ಕಾಲ ಎಂದು ಹೇಳಲಾಗಿದೆ.
ಸೂತಕದ ಬಗ್ಗೆ ಪುರಾಣಗಳಲ್ಲಿ ಏನಿದೆ..?
ಸೂತಕದ ಅವಧಿಯಲ್ಲಿ ದೇವ ಕರ್ಮ ಮಾಡಬಾರದು ಎಂದು ಗರುಡಪುರಾಣ, ಮನುಸ್ಮೃತಿ, ಪರಾಶರ ಸ್ಮೃತಿ, ಗೌತಮ ಸ್ಮೃತಿ, ಧರ್ಮಸಿಂಧು ಸೇರಿದಂತೆ ಹಲವು ಗ್ರಂಥಗಳಲ್ಲಿ ಕುರಿತು ಉಲ್ಲೇಖಿಸಿರುವುದನ್ನು ನಾವು ಕಾಣಬಹುದು. ಈ ಸಮಯದಲ್ಲಿ ದೇವಪೂಜೆ, ಕರ್ಮ ಮತ್ತು ದೇವರನ್ನು ಮುಟ್ಟಬಾರದು. ಈ ಸಂದರ್ಭದಲ್ಲಿ ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಪಿತೃ ಕರ್ಮ ಮಾಡುವ ನಿಯಮವನ್ನು ಹೇಳಲಾಗಿದೆ. ಧಾರ್ಮಿಕ ಗ್ರಂಥಗಳಲ್ಲಿ, ಸೂತಕದ ಬಗ್ಗೆ ಬಹಳ ವಿವರವಾಗಿ ಹೇಳಲಾಗಿದ್ದು, ಸೂತಕವು ಯಾರಿಗೆ ಅನ್ವಯಿಸುತ್ತದೆ ಮತ್ತು ಎಷ್ಟು ಸಮಯದವರೆಗೆ ಸೂತಕದ ಅವಧಿಯಿರುತ್ತದೆ. ಇದರಲ್ಲಿ, ದೇಹವನ್ನು ತ್ಯಜಿಸುವ ವ್ಯಕ್ತಿ ಮತ್ತು ದೇಹವನ್ನು ಹೇಗೆ ತ್ಯಾಗ ಮಾಡಲಾಗುತ್ತದೆ ಎನ್ನುವುದರ ಬಗ್ಗೆಯೂ ಹೇಳಲಾಗಿದೆ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.
ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ಸಾವಿನ ಸೂತಕದ ಮನೆಯಲ್ಲಿ ಒಲೆ ಯಾಕೆ ಹಚ್ಚಬಾರದು..?
ಸತ್ತ ವ್ಯಕ್ತಿಯ ಮನೆಯಲ್ಲಿ ಏಕೆ ಒಲೆ ಹಚ್ಚಬಾರದು ಮತ್ತು ಅಡುಗೆ ಮಾಡಬಾರದು ಅನ್ನೋದಕ್ಕೂ ಕಾರಣವಿದೆ. ಮನೆಯಲ್ಲಿ ಒಬ್ಬ ವ್ಯಕ್ತಿ ಮರಣ ಹೊಂದಿದ್ದಾರೆ ಎನ್ನುವ ಕಾರಣಕ್ಕೆ ಮನೆಯಲ್ಲಿನ ಜನರು ಉಪವಾಸ ಮಾಡಬೇಕು ಎಂಬ ನಿಯಮವಿಲ್ಲ. ಮನೆಯಲ್ಲಿ ಅಡುಗೆ ಮಾಡದೇ ಬೇರೆಯವರು ತಂದು ಕೊಡುವ ಆಹಾರ ಸೇವಿಸಬಹುದು. ಸಾವಿನ ಮನೆಯವರು ಅಡುಗೆ ಮಾಡಿದರೆ ಮೃತದೇಹದ ಜೊತೆಗೆ ಅವರ ಆತ್ಮ ಕೂಡ ಸುಟ್ಟು ಹೋಗುತ್ತೆ ಅನ್ನೋ ನಂಬಿ








