ಕಾರ್ಯ ಸಾಧಾನೆಗಾಗಿ ಸಹಾಯ ಗುಣ ಸಮಯ ಪ್ರಜ್ಞೆ ಇರುವ ಈ ರಾಶಿಯವರನ್ನ ಕೆಣಕೋ ಮುಂಚೆ ಹುಷಾರ್
ನಾಗರೀಕತೆ ಪ್ರಾರಂಭವಾದಾಗಿನಿಂದಲೂ ಭವಿಷ್ಯವನ್ನು ಇಣುಕಿನೋಡುವ ಕುತೂಹಲ ಮಾನವನಿಗೆ ಸಹಜವಾಗಿ ಬಂದಿದೆ. ನಾಳೆ ಎನ್ನುವುದು ಸದಾ ರಹಸ್ಯದ ಆಗರ. ಇಂದಿದ್ದವನು ನಾಳೆ ಇಲ್ಲ. ಬಡವ ಬಲ್ಲಿದನಾಗುವನು ಬಲ್ಲಿದ ದರಿದ್ರನಾಗುವನು. ಈ ವಿಚಿತ್ರವನ್ನು ತಿಳಿಯಲು ಮಾನವನ ಪ್ರಯತ್ನ ಅಗಾಧ. ಭೂತ ಪ್ರೇತ ಆರಾಧನೆ, ಯೋಗ, ಸಿದ್ಧಿ, ಹೀಗೆ ಹಲವು. ಕೊನೆಗೆ ಹೋರಾಶಾಸ್ತ್ರ ಬಂದಿತು.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ವ್ಯಕ್ತಿ ಹುಟ್ಟಿದಾಗ ಆಕಾಶದಲ್ಲಿ ಗ್ರಹ ನಕ್ಷತ್ರಗಳು ಎಲ್ಲೆಲ್ಲಿ ಇದ್ದವೆಂದು ಪರಿಶೀಲಿಸಿ ಅವುಗಳ ಗುಣಾವಗುಣಗಳನ್ನು ಲೆಖ್ಖಹಾಕಿ, ಮನುಷ್ಯನ ಭೂತ, ಭವಿಷ್ಯತ್, ವರ್ತಮಾನಗಳನ್ನು ತಿಳಿಯುವ ಪ್ರಯತ್ನವೇ ಹೋರಾಶಾಸ್ತ್ರ. ಅಥವಾ ಫಲಜೋತಿಷ. ಗ್ರಹ ನಕ್ಷತ್ರಗಳ ಸ್ಥಾನ ಚಲನೆಗಳನ್ನು ತಿಳಿಸುವುದಷ್ಟೇ ಜ್ಯೋತಿಷ ಶಾಸ್ತ್ರದ ಕೆಲಸ. ಈ ರೀತಿಯ ಭವಿಷ್ಯ ನೋಡುವ ಶಾಸ್ತ್ರದಲ್ಲಿ ರಾಶಿ ಭವಿಷ್ಯ ನೋಡುವುದು ರೂಢಿ, ಇಲ್ಲಿ ಮೇಷ ರಾಶಿ ಭವಿಷ್ಯ ಫಲವನ್ನು ತಿಳಿಯೋಣ.
ಮೇಷ ರಾಶಿಯನ್ನು ಆಳುವಂತಹ ಗ್ರಹ ಮಂಗಳ ಹಾಗೂ ಅಧ್ಯುತ್ ಪರ ರಾಶಿಯಾಗಿದೆ. ಈ ರಾಶಿ ಹೊಂದಿರುವವರು ಸ್ವಯಂ ಆಕರ್ಷಕರಾಗಿರುತ್ತಾರೆ ಆದರೆ ಇವರು ಯೋಚನಾ ಲಹರಿ ಹಾಗಿರುವುದಿಲ್ಲ , ಇವರು ಮಾತುಗಳನ್ನು ಕೇಳುಗರಿಗೆ ಆ ರೀತಿ ಭಾಸವಾಗುತ್ತದೆ ಏಕೆಂದರೆ ಇವರು ಉಪಯೋಗಿಸುವ ವಾಕ್ಯಗಳು ನಾನೂ ನಾನು ಎನ್ನುವ ಕಾರಣ ಆ ಅರ್ಥವಾಗುತ್ತದೆ.
ಈ ರಾಶಿಯುಳ್ಳವರು ಉತ್ಸಾಹದಾಯಿ ಆಗಿರುತ್ತಾರೆ. ಯಾವುದೇ ರೀತಿಯ ಕೆಲಸವಾದರೂ ಸರಿಯೇ ಮುನ್ನುಡಿ ಎದುರಿಸುತ್ತಾರೆ, ಕೋಪ ಇವರ ಬಲಹೀನತೆ ಏಕೆಂದರೆ ಸಣ್ಣ ಪುಟ್ಟ ವಿಷಯಗಳಿಗು ಕೋಪ ಮೊದಲು ಬರುತ್ತದೆ, ತಾಳ್ಮೆ ಪ್ರಮಾಣ ಕಡಿಮೆ. ಈ ರಾಶಿಯವರ ಗುಣ ನೇರಾನೇರ ಮಾತು ಇದು ಇವರು ಹುಟ್ಟು ಗುಣವಾಗಿರುತ್ತದೆ, ಏನೇ ವಿಷಯವಿದ್ದರೂ ಮನಸ್ಸಿನಲ್ಲಿ ಬಚ್ಚಿಡದೇ ಹೇಳುವ ಗುಣ ಹೊಂದಿರುತ್ತಾರೆ.
ಸಹಾಯ ಗುಣ ತುಂಬಾ ಚೆನ್ನಾಗಿದೆ ಹಾಗೂ ಸಮಯ ಪ್ರಜ್ಞೆಯಲ್ಲಿ ನಿಪುಣರು. ಯಾವುದೇ ಕಾರಣಕ್ಕೂ ಇನ್ನೊಬ್ಬರ ಮೇಲೆ ಅವಲಂಬಿತರಾಗಿರುವುದಿಲ್ಲ ಹಾಗೂ ಸುಳ್ಳಿನ ವಿರೋಧಿಗಳಾಗಿರುತ್ತಾರೆ. ಹಣ ವ್ಯಯಿಸುವಲ್ಲಿಯು ಸಹ ನಿಪುಣರು ಹಿಂದೆ ಮುಂದೆ ಯೋಚಿಸದೆ ಖರ್ಚು ಮಾಡುವುದು ಹೆಚ್ಚು, ಹಣದಲ್ಲಿ ಹಿಡಿತವಿರಬೇಕು.
ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು
ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ, ಪ್ರೇಮ ವಿಚಾರ, ಅತ್ತೆ-ಸೊಸೆ, ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ಈ ರಾಶಿಯವರಿಗೆ ಹೊಂದಾಣಿಕೆ ಸ್ವಭಾವ ಕಡಿಮೆ, ಹಾಗೂ ಯೋಚನಾ ಸಾಮರ್ಥ್ಯವು ತುಂಬಾ ದೊಡ್ಡದಾಗಿರುತ್ತದೆ. ಸಂಬಂಧಗಳಲ್ಲಿ ಕಲಹ ಹೆಚ್ಚು ಏಕೆಂದರೆ ಇವರ ಕೋಪವೇ ಮೂಲ ಕಾರಣ. ತಾನು ಹಾಗೂ ತನ್ನದು ಎನ್ನುವುದಕ್ಕೆ ತುಂಬಾ ಸುರಕ್ಷಿತವಾಗಿರುತ್ತಾರೆ. ಯೋಚನಾ ಶಕ್ತಿಯನ್ನು ವೃದ್ಧಿಸಿಕೊಳ್ಳುವುದು ತುಂಬಾ ಉಪಕಾರಿ ಯಾಗುತ್ತದೆ








