ಸಾಯೋದಕ್ಕೂ ಮುನ್ನ ಈ ಕೆಲಸಗಳನ್ನು ಮಾಡಿದರೆ ಮೋಕ್ಷ ಸಿಗೋದು ಗ್ಯಾರೆಂಟಿ.!
ಗರುಡ ಪುರಾಣದ ಪ್ರಕಾರ, ಮರಣದ ನಂತರ ವ್ಯಕ್ತಿಯ ಆತ್ಮವು ಜೀವಿತಾವಧಿಯಲ್ಲಿ ಮಾಡಿದ ಪಾಪ, ಪುಣ್ಯಗಳ ಆಧಾರದ ಮೇಲೆ ವಿವಿಧ ಲೋಕಗಳನ್ನು ಸೇರುತ್ತದೆ. ಇದರ ಆಧಾರದ ಮೇಲೆ ವ್ಯಕ್ತಿಯ ಆತ್ಮವು ಸ್ವರ್ಗವನ್ನು ಸೇರಬೇಕೇ.? ನರಕವನ್ನು ಸೇರಬೇಕೇ.? ಅಥವಾ ವೈಕುಂಠ ಧಾಮವನ್ನು ಸೇರಬೇಕೇ.?
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ಎಂಬುದನ್ನು ನಿರ್ಧರಿಸಲಾಗುತ್ತದೆ. ಆದ್ದರಿಂದ ವ್ಯಕ್ತಿಯು ತನ್ನ ಸಾವಿಗೂ ಮುನ್ನ ಈ ಕೆಲಸಗಳನ್ನು ಮಾಡಬೇಕು. ಆ ಕೆಲಸಗಳು ಯಾವುವು.?
ಜನನ ಎಷ್ಟು ಸತ್ಯವೋ ಮರಣವೂ ಅಷ್ಟೇ ಸತ್ಯ. ಮರಣ ಎಂಬುದು ಎಲ್ಲರೂ ಒಪ್ಪಿಕೊಳ್ಳಬೇಕಾದ ಕಟು ಸತ್ಯವಾಗಿದೆ. ಒಬ್ಬ ವ್ಯಕ್ತಿಯು ಆತನ ಮರಣದ ನಂತರ ತಾನು ಜೀವಿತಾವಧಿಯಲ್ಲಿ ಮಾಡಿದ ಪಾಪ – ಕರ್ಮಗಳ ಆಧಾರದ ಮೇಲೆ ಸ್ವರ್ಗ ಮತ್ತು ನರಕವನ್ನು ಸೇರುತ್ತಾನೆ ಎಂದು ಹಿಂದೂ ಧಾರ್ಮಿಕ ಗ್ರಂಥಗಳಲ್ಲಿ ಉಲ್ಲೇಖಿಸಿಲಾಗಿದೆ. ಗರುಡ ಪುರಾಣಗಳಲ್ಲಿ ಕೆಲವೊಂದು ದೈವಿಕ ಮಾರ್ಗಗಳ ಕುರಿತು ಹೇಳಲಾಗಿದೆ. ಅದನ್ನು ಯಾವ ವ್ಯಕ್ತಿ ಅನುಸರಿಸುತ್ತಾನೋ ಆ ವ್ಯಕ್ತಿಯ ಆತ್ಮವು ತಾನು ಮಾಡಿದ ಪಾಪಗಳಿಂದ ಮುಕ್ತಿ ಪಡೆದು ವಿಷ್ಣು ದೇವನ ವೈಕುಂಠ ಧಾಮವನ್ನು ಸೇರುತ್ತದೆ ಎಂದು ಹೇಳಲಾಗಿದೆ. ಗರುಡ ಪುರಾಣವು ನಾವು ಜೀವಿತಾವಧಿಯಲ್ಲಿ ಮಾಡುವ ಯಾವ ಕೆಲಸವು ನಮ್ಮ ಆತ್ಮಕ್ಕೆ ಮುಕ್ತಿಯನ್ನು ನೀಡುತ್ತದೆ ಎಂಬುದನ್ನು ತಿಳಿಸಿದೆ. ಆ ಕೆಲಸಗಳ ಕುರಿತು ನಾವಿಲ್ಲಿ ತಿಳಿದುಕೊಳ್ಳೋಣ.ತುಳಸಿ ಎಲೆ
ವಿಷ್ಣುವಿಗೆ ಪ್ರಿಯವಾದ ವಸ್ತುಗಳಲ್ಲಿ ತುಳಸಿಯೂ ಒಂದು. ವಿಷ್ಣುವನ್ನು ತುಳಸಿ ಪ್ರಿಯವೆಂದು ಕರೆಯಲಾಗುತ್ತದೆ. ಓರ್ವ ವ್ಯಕ್ತಿ ಮರಣ ಹೊಂದುವಂತಹ ಸಮಯದಲ್ಲಿ ಆತನ ಬಾಯಿಯಲ್ಲಿ ತುಳಸಿ ಎಲೆಗಳನ್ನು ಇಡಲಾಗುತ್ತದೆ. ಈ ರೀತಿ ತುಳಸಿ ದಳವನ್ನು ಇಡುವುದರಿಂದ ಆತನ ಆತ್ಮವು ಮರಣದ ಸಮಯದಲ್ಲಿ ಯಾವುದೇ ನೋವನ್ನು ಅನುಭವಿಸುವುದಿಲ್ಲ ಎಂದು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. ತುಳಸಿಯ ಕಾರಣದಿಂದ ಆ ವ್ಯಕ್ತಿಯ ಆತ್ಮವು ಶ್ರೀಹರಿಯ ಪಾದಗಳನ್ನು ಸೇರುವುದು.
ಭಗವದ್ಗೀತೆಯನ್ನು ಓದಿ ಅಥವಾ ಕೇಳಿ
ಮರಣದ ಸಮಯದಲ್ಲಿ ನೀವು ಭಗವದ್ಗೀತೆಯಲ್ಲಿ ಕೇಳಬೇಕು ಅಥವಾ ಸಾಧ್ಯವಾದರೆ ಅದನ್ನು ಓದಲೂಬಹುದು. ಮರಣದ ವೇಳೆ ನಾವು ಭಗವದ್ಗೀತೆಯನ್ನು ಪಠಿಸುವುದರಿಂದ ಅಥವಾ ಕೇಳುವುದರಿಂದ ನಮ್ಮ ಆತ್ಮದ ಸಂಚಾರ ಸುಗಮವಾಗಿ ಅಥವಾ ಸರಳವಾಗಿ ಆಗುವುದು ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ. ಇಂತಹ ಆತ್ಮಕ್ಕೆ ಯಮದೂತರ ಯಾವುದೇ ಭಯವಿರುವುದಿಲ್ಲ. ಹಾಗೂ ಅವುಗಳು ಶ್ರೀಕೃಷ್ಣನ ವಾಸಸ್ಥಾನದಲ್ಲಿ ಸ್ಥಾನವನ್ನು ಪಡೆದುಕೊಳ್ಳುವುದು.
ಮರಣದ ಸಮಯದಲ್ಲಿ ಇವುಗಳು ಗಮನದಲ್ಲಿರಲಿ
ಯಾರಾದರೂ ಸಾವು ಹತ್ತಿರದಲ್ಲಿದೆ ಎಂದು ಭಾವಿಸಿದರೆ, ಅವರು ಹರಿನಾಮ ಸಂಕೀರ್ತನೆ ಮಾಡಬೇಕು. ದೇಹದ ಮೇಲೆ ಗಂಗಾ ನೀರನ್ನು ಸಿಂಪಡಿಸಿಕೊಳ್ಳಿ ಹಾಗೂ ಗಂಗಾಜಲವನ್ನು ಬಾಯಯಿಲ್ಲಿ ಹಾಕಿಕೊಳ್ಳಿ. ಬಳಿಕ ನಿಮ್ಮ ಸುತ್ತಮುತ್ತಲಿನ ಸ್ಥಳವನ್ನು ಧೂಪ, ದೀಪ ಮತ್ತು ಅಗರಬತ್ತಿಗಳ ಸುವಾಸನೆಯಿಂದ ಶುದ್ಧೀಕರಣಗೊಳಿಸಿ. ಈ ರೀತಿ ಮಾಡುವುದರಿಂದ ಆತ್ಮವು ಪರಮ ಶಾಂತಿಯನ್ನು ಪಡೆಯುತ್ತದೆ ಮತ್ತು ನೇರವಾಗಿ ವೈಕುಂಠಧಾಮಕ್ಕೆ ಪ್ರಯಾಣಿಸುತ್ತದೆ.
ಹರಿ ನಾಮ ಜಪ
ಗರುಡ ಪುರಾಣದ ಪ್ರಕಾರ, ಮರಣದ ಸಮಯದಲ್ಲಿ ನಾವು ವಿಷ್ಣುವಿನ ನಾಮವನ್ನು ಅಥವಾ ವಿಷ್ಣು ದೇವನ ಹೆಸರುಗಳನ್ನು ಸ್ಮರಿಸುವುದರಿಂದ ಅಥವಾ ಜಪಿಸುವುದರಿಂದ ಆ ವ್ಯಕ್ತಿಯು ತನ್ನೆಲ್ಲಾ ಪಾಪಗಳಿಂದ ಪರಿಹಾರವನ್ನು ಪಡೆದುಕೊಳ್ಳುತ್ತಾನೆ. ಯಮರಾಜನ ದೂತರು ಆ ವ್ಯಕ್ತಿಯನ್ನು ಮುಟ್ಟಲು ಸಾಧ್ಯವಾಗುವುದಿಲ್ಲ, ಮತ್ತು ಭಗವಂತನು ಸ್ವತಃ ಆತ್ಮಕ್ಕೆ ಅವನ ವಾಸಸ್ಥಾನದಲ್ಲಿ ಸ್ಥಾನ ನೀಡುತ್ತಾನೆ.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ಗಂಗಾ ನೀರಿನ ಮಹತ್ವ
ಹಿಂದೂ ಧರ್ಮದಲ್ಲಿ ಗಂಗಾ ಜಲವನ್ನು ಅತ್ಯಂತ ಪವಿತ್ರವಾದ ಹಾಗೂ ಶ್ರೇಷ್ಠವಾದ ಜಲವೆಂದು ಪರಿಗಣಿಸಲಾಗಿದೆ. ಇದರಲ್ಲಿ ದೈವಿಕ ಶಕ್ತಿಯು ಅಡಕವಾಗಿರುತ್ತದೆ. ಈ ಕಾರಣಕ್ಕಾಗಿ ಗಂಗಾಜಲವನ್ನು ಮೋಕ್ಷದಾಯಿನಿ ಎಂದು ಕರೆಯಲಾಗುತ್ತದೆ. ಓರ್ವ ವ್ಯಕ್ತಿ ಮರಣ ಹೊಂದುವ ಸಮಯದಲ್ಲಿ ಆತನ ಬಾಯಿಗೆ ಗಂಗಾಜಲವನ್ನು ಬಿಡುವುದರಿಂದ ಆತನ ಆತ್ಮವು ಜನನ ಮತ್ತು ಮರಣ ಚಕ್ರದಿಂದ ಮುಕ್ತಿಯನ್ನು ಪಡೆದುಕೊಳ್ಳುವುದು. ಅವನ ಪಾಪ, ಕರ್ಮಗಳು ಕಳೆಯುವುದು. ಇದು ನಿಮಗೆ ಶಾಂತಿಯುತವಾದ ಮತ್ತು ನೋವುರಹಿತ ಮರಣದ ಪ್ರಯಾಣವನ್ನು ನೀಡುವುದು.







