ADVERTISEMENT
Wednesday, August 5, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

Interesting facts : ಜೀವನದ , ಸಮಾಜದ ಸ್ವಾರಸ್ಯಕರ ಸತ್ಯಗಳು..!!

Namratha Rao by Namratha Rao
February 2, 2022
in Newsbeat, Saaksha Special, ಜೀವನಶೈಲಿ
Share on FacebookShare on TwitterShare on WhatsappShare on Telegram

ಅಮ್ಮನಂತ ಜೀವನ ಸಂಗಾತಿ..!
ಬಹುತೇಕ ಹುಡುಗರು ತಮ್ಮ ಜೀವನ ಸಂಗಾತಿಯಾಗಿ ಬಯಸುವ ಹುಡುಗಿಯರಲ್ಲಿ ತಮ್ಮ ತಾಯಿಯಂತ ಗುಣಗಳು, ಹಾಗೂ ತಮ್ಮ ತಾಯಿಯ ಹೋಲುವಿಕೆಯನ್ನ ಹುಡುಕುತ್ತಾರೆ.interesting facts - saakshatv

ಭಾವನೆಗಳು
ಮನೋವಿಜ್ಞಾನದ ಪ್ರಕಾರ ಮನುಷ್ಯನ ಭಾವನೆಗಳು ಎಷ್ಟು ಆಳವಾಗಿರುತ್ತವೋ , ಅವುಗಳನ್ನ ಎಕ್ಸ್ ಪ್ರೆಸ್ ಮಾಡುವುದು ಅಥವ ಅದನ್ನ ಹೇಳಿಕೊಳ್ಳುವುದು ಅಥವ ತೋರಿಸಿಕೊಳ್ಳುವುದು ಕೂಡ ಅಷ್ಟೇ ಕಷ್ಟವಾಗಿರುತ್ತೆ. interesting facts

Related posts

ರಾಜೀನಾಮೆ ನೀಡಲು ಸಿಎಂ ಸೂಚನೆ: ಸಭಾಪತಿ ಸ್ಥಾನಕ್ಕೆ ಅವಮಾನ ಎಂದು ಗುಡುಗಿದ ಬಸವರಾಜ್ ಹೊರಟ್ಟಿ

ರಾಜೀನಾಮೆ ನೀಡಲು ಸಿಎಂ ಸೂಚನೆ: ಸಭಾಪತಿ ಸ್ಥಾನಕ್ಕೆ ಅವಮಾನ ಎಂದು ಗುಡುಗಿದ ಬಸವರಾಜ್ ಹೊರಟ್ಟಿ

August 5, 2026
‘ಮೋದಿ ನನ್ನ ಉತ್ತಮ ಸ್ನೇಹಿತರಲ್ಲಿ ಒಬ್ಬರು’: ನೆತನ್ಯಾಹು

‘ಮೋದಿ ನನ್ನ ಉತ್ತಮ ಸ್ನೇಹಿತರಲ್ಲಿ ಒಬ್ಬರು’: ನೆತನ್ಯಾಹು

August 5, 2026

ಕಾಲುಗಳು
ವೈಜ್ಞಾನಿಕವಾಗಿ ಉದ್ದ ಕಾಲುಗಳಿರುವವರು ಸಾಮಾನ್ಯವಾಗಿ ಇತರರಿಗಿಂತಲೂ ಆರೋಗ್ಯವಾಗಿರುತ್ತಾರಂತೆ..

 

JELOUSY ( ಅಸೂಯೆ, ಹೊಟ್ಟೆ ಕಿಚ್ಚು)
ಅಸೂಯೆ ಯಾರೋ ಒಬ್ಬರ ಮೇಲೆ ನಿಮಗಿರುವ ಅತಿಯಾದ ಪ್ರೀತಿ ತೋರಿಸುವುದು, ಅವರನ್ನ ನೀವೆಷ್ಟು ಪ್ರೀತಿಸುತ್ತೀರಾ ಕೇರ್ ಮಾಡ್ತೀರಾ ಎಂಬುದನ್ನ ತೋರಿಸುವ ಮತ್ತೊಂದು ದಾರಿಯೇ JELOUSY ( ಅಸೂಯೆ, ಹೊಟ್ಟೆ ಕಿಚ್ಚು).interesting facts

ಬೆಸ್ಟ್ ಫ್ರೆಂಡ್ಸ್ But No Longer ಫ್ರೆಂಡ್ಸ್..!
95 % ರಷ್ಟು ಜನರು ಯಾರೂ ಸಹ ಒಂದು ಕಾಲದಲ್ಲಿ ತಮ್ಮ ಬೆಸ್ಟ್ ಫ್ರೆಂಡ್ಸ್ ಎಂದು ಕರೆಯುತ್ತಿದ್ದವರ ಜೊತೆಗೆ ಸ್ನೇಹಿತರಾಗಿಯೇ ಉಳಿದಿರುವುದಿಲ್ಲ.interesting facts

ನಿದ್ದೆಗೆಟ್ರೆ ಭ್ರಮೆಯಲ್ಲಿ ಬದುಕುತ್ತಾರೆ ಮನುಷ್ಯರು : ಜೀವನದ 5 ಸತ್ಯಗಳು..!

ನಿದ್ದೆ – ಭ್ರಮೆ
4 ದಿನಗಳು ನಿದ್ದೆಯಿಲ್ಲದೇ ಇದ್ರೆ ಮನಷ್ಯರು ಭ್ರಮೆಯಲ್ಲಿ ಬದುಕಲು ಆರಂಭಿಸುತ್ತಾರಂತೆ.interesting facts

ಅತಿಯಾದ ಚಿಂತನೆ
ಅತಿಯಾದ ಚಿಂತನೆ ನಿಮ್ಮ ಮಾನಸಿಕ ಒತ್ತಡ ಹೆಚ್ಚಿಸುತ್ತೆ. ಮಾನಸಿಕ ಸ್ಥೀಮಿತ ಕಳೆದುಕೊಳ್ಳುವಂತೆ ಮಾಡುತ್ತೆ. ಮಾನಸಿಕವಾಗಿ ನೆಮ್ಮದಿಯನ್ನ ಹಾಳು ಮಾಡುತ್ತೆ. ಒಟ್ಟಾರೆ ಮಾನಸಿಕವಾಗಿ ಮನುಷ್ಯರು ಸಂಪೂರ್ಣವಾಗಿ ಕುಗ್ಗಿ ಹೋಗುವುದು ಕಡೆಯದಾಗಿ ಭ್ರಮಾ ಲೋಕದಲ್ಲಿ ಬದುಕುವ ಸಾಧ್ಯತೆ ಕೂಡ ಇದೆ ಎಂದು ಹಲವು ತಜ್ಞರು ಅಭಿಪ್ರಾಯ ಹೊರಹಾಕಿದ್ದಾರೆ.interesting facts

ಹ್ಯಾಪಿ / ನಗು/ ಖುಷಿ
ಸದಾ ಖುಷಿಯಾಗಿರುವ ವ್ಯಕ್ತಿಗಳು ಇತರರಿಗಿಂತ ತುಂಬಾನೇ ಆರೋಗ್ಯವಂತರು.

ಕಲ್ಲು ಹೃದಯ ( COLD hearted ) ರಫ್ ಅಂಡ್ ಟಫ್ ವ್ಯಕ್ತಿತ್ವ
ಕಲ್ಲು ಹೃದಯವಂತರಂತೆ , ರೂಡ್ ಆಗಿ ಕಾಣಿಸುವ ರಫ್ ಅಂಡ್ ಟಫ್ ವ್ಯಕ್ತಿತ್ವ ಹೊಂದಿರುವ ಬಹುತೇಕರು, ನಿಜವಾಗಿಯೂ ತುಂಬಾನೆ ಸೆನ್ಸಿಟಿವ್ ಸೂಕ್ಷ್ಮ ಮನಸುಳ್ಳವರಾಗಿರುತ್ತಾರೆ. ದುಃಖ ಆಗದಂತೆ, ಮೋಸಹೋಗಿ ನೋವನುಭವಿಸದಂತೆ, ಅತಿಯಾದ ನಂಬಿಕ…

ನಿದ್ದೆಗೆಟ್ಟರೆ ತೂಕ ಹೆಚ್ಚಾಗುತ್ತದೆ

1 ದಿನ ರಾತ್ರಿಯಿಡೀ ನಿದ್ದೆಗೆಟ್ಟರೆ, ನಿದ್ರೆ ಮಾಡದೇ ಎಚ್ಚರವಾಗಿಯೇ ಇದ್ದರೆ ನಿಮ್ಮ ದೇಹದಲ್ಲಿ 161 ಕ್ಯಾಲೋರೀಸ್ ಫ್ಯಾಟ್ ಹೆಚ್ಚಾಗುತ್ತೆ ಎಂಬುದು ಸಂಶೋಧನೆಯಿಂದ ಸಾಬೀತಾಗಿದೆ.

ರುಚಿಯಾದ ಆರೋಗ್ಯಕರವಾದ ಮೊಸರನ್ನ

ಕ್ರಿಯೇಟಿವಿಟಿ ಇನ್ ಶವರ್
ಎಸ್ ಬಹುತೇಕ ಎಲ್ಲಾ ಕ್ರಿಯೇಟಿವ್ ಇಡಿಯಾಗಳು ಶವರ್ ಅಥವಾ ಸ್ನಾನದ ವೇಳೆಗೆ ತಲೆಗೆ ಹೊಳೆಯುವುದಂತೆ.

ನಿದ್ದೆಯಲ್ಲೂ ತಲೆ ಕೆಲಸ ಮಾಡ್ತಿರುತ್ತೆ
ನಿದ್ದೆ ಮಾಡುವಾಗಲೂ ನಾವು ಸುತ್ತಮುತ್ತಲು ಜನರು ಏನ್ ಮಾತನಾಡುತ್ತಿದ್ದಾರೆ ಎಂಬುದನ್ನ ಅರ್ಥ ಮಾಡಿಕೊಳ್ಳಬಹುದು.

ಅತಿಯಾದ ಚಿಂತನೆಯಿಂದ ಮಹಿಳೆಯರು ನಿದ್ದೆ ಕೆಡುವುದು
ಸಾಮಾನ್ಯವಾಗಿ 50 % ರಷ್ಟು ಮಹಿಳೆಯರು ಅತಿಯಾದ ಚಿಂತನೆಯಿಂದ ಕ್ರಮವಾಗಿ 2 ಗಂಟೆಗಳ ನಿದ್ದೆಗೆಡುತ್ತಾರೆ ಎನ್ನಲಾಗುತ್ತೆ.

ನಂಬಿಕೆ
ಮಹಿಳೆಯರು ಅತಿ ಹೆಚ್ಚಾಗಿ ಬೇರೆಯವರ ಮಾತನ್ನ ಬೇಗ ನಂಬುತ್ತಾರೆ. ಬೇರೆಯವರ ಮಾತುಗಳಿಂದ ಬೇಗನೇ ಪ್ರೇರೇಪಿತರಾಗುತ್ತಾರೆ.

ಲವ್ ಬ್ರೇಕಪ್ ಗೆ ಕಾರಣ ಸ್ನೇಹಿತರೇ ಅಂತೆ : ಜೀವನದ 5 ರಿಯಲ್ ಫ್ಯಾಕ್ಟ್ಸ್..!

ಲವ್ ಬ್ರೇಕಪ್

40 % ರಷ್ಟು ಟೀನೇಜ್ ಹುಡುಗಿಯರು ತಮ್ಮ ಸ್ನೇಹಿತರು ಮಾತು ಕೇಳಿ ತಮ್ಮ ಲವರ್ ಜೊತೆಗೆ ಬ್ರೇಕ್ ಅಪ್ ಮಾಡಿಕೊಳ್ತಾರೆ ಅನ್ನೋದು ಹಲವರ ಮಾತು.

ಒಯೆನೋಫೋಬಿಯಾ
ಕೆಲವರಿಗೆ ಈ ಒಯೆನೋಫೋಬಿಯಾ ಅನ್ನೋ ಒಂದು ಕಾಯಿಲೆ ಇರುತ್ತೆ. ಇಂತವರಿಗೆ ವೈನ್ ಅಂದ್ರೆ ಭಯವಿರುತ್ತೆ.

ಪಿಂಪಲ್ಸ್
ಮುಖದ ಮೇಲೆ ಪಿಂಪಲ್ಸ್ ಇರುವವರು , ಪಿಂಪಲ್ಸ್ ಇಲ್ಲದೇ ಇರುವವರಿಗಿಂತಲೂ ತುಂಬಾನೆ ಯಂಗ್ ಆಗಿ ಕಾಣಿಸುತ್ತಾರೆ.

ತಾಳ್ಮೆ
ಸಾಮಾನ್ಯವಾಗಿ ಮಹಿಳೆಯರು ವಾರಕ್ಕೆ 3 ಬಾರಿ ತಳ್ಮೆ ಕಳೆದುಕೊಳ್ತಾರೆ. ಅದೇ ರೀತಿ ಪುರುಷರು ವಾರಕ್ಕೆ 6 ಬಾರಿ ತಾಳ್ಮೆಯನ್ನ ಕಳೆದುಕೊಳ್ತಾರೆ.

ಹೆಡ್ ಫೋನ್ಸ್
ಬಹುತೇಕ ಜನರು ಹೆಡ್ ಫೋನ್ ಗಳನ್ನ ಹಾಕಿಕೊಳ್ಳುವ ಕಾರಣ ಬೇರೆಯವರು ಅವರ ಏಕಾಂತವನ್ನ / ಒಂಟಿತನವನ್ನ ಡಿಸ್ಟರ್ಬ್ ಮಾಡಬಾರದು ಎಂದು ಮನೋವಿಜ್ಞಾನ ತಿಳಿಸುತ್ತೆ.

ಜೀವನದ ಈ 5 ರಿಯಲ್ ಫ್ಯಾಕ್ಟ್ಸ್ ಗೊತ್ತಿಲ್ಲದವರು ಇರೋಕೆ ಸಾಧ್ಯನಾ..!

ಖಿನ್ನತೆ

ಖಿನ್ನತೆಗೆ ಒಳಗಾಗಿರುವ ವ್ಯಕ್ತಿಗಳು  ಖಿನ್ನತೆಯಿಂದ ಬಳಲದೇ ಇರುವವರಿಗಿಂತಲೂ ಹೆಚ್ಚು ಬಾರಿ ಅಂದ್ರೆ 1 ದಿನಕ್ಕೆ ಕನಿಷ್ಠ 3 ಬಾರಿ ಕನಸು ಕಾಣ್ತಾರೆ.

ಕಣ್ಣೀರು

ಅಳಬಾರದೆಂದು ಪ್ರಯತ್ನಿಸುತ್ತಿರುವಾಗಲೇ ಯಾರಾದರೂ ನೀವು ಚೆನ್ನಾಗಿದ್ದೀರಾ ಅಂತ ಕೇಳಿದ್ರೆ ನಾನ್ ಸ್ಟಾಪ್ ಕಣ್ಣೀರು  ಬರುತ್ತೆ. ದುಃಖವನ್ನ ಕಂಟ್ರೋಲ್ ಮಾಡಿಕೊಳ್ಳುವುದು ಕಷ್ಟವಾಗುತ್ತೆ. ಕಣ್ಣೀರನ್ನ ಹಿಡಿದಿಟ್ಟುಕೊಳ್ಳುವುದು ಕಷ್ಟವಾಗುತ್ತೆ.

Don’t skip break fast

ಬೆಳಗಿನ ಬ್ರೇಕ್ ಫಾಸ್ಟ್ ಅನ್ನ ಬಿಟ್ಟರೆ ಅಥವಾ ಸರಿಯಾಗಿ ಮಾಡದೇ ಹೋದರೆ ಸಮಯಕ್ಕೂ ಮುಂಚೆಯೇ  ಮುಖದ ಮೇಲೆ ರಿಂಕಲ್ಸ್ ಬರುತ್ತವೆ. ಹಾಗೆಯೇ ಹೆಚ್ಚು ವಯಸ್ಸಾದಂತೆ ಕಾಣಿಸುತ್ತಾರೆ.

ಮೈಂಡ್ ರೀಡಿಂಗ್

ತಮ್ಮ ಮುಂದಿರುವವರ ತಲೆಯಲ್ಲಿ ಏನು ಓಡುತ್ತಿದೆ ಎಂಬುದನ್ನ ಬಾವನೆಗಳಿಂದಲೇ ತಿಳಿದುಕೊಳ್ಳುವ ಸಾಮರ್ಥ್ಯ ಪುರುಷರಿಗಿಂತಲೂ ಮಹಿಳೆಯರಿಗೆ ಹೆಚ್ಚಾಗಿರುತ್ತೆ.saakshatv

ಡಿಸ್ ಲೈಕಿಂಗ್ / ದ್ವೇಷ

ಒಮ್ಮೆ ನೀವು ಯಾರನ್ನಾದ್ರೂ ಡಿಸ್ ಲೈಕ್ ಮಾಡೋದಕ್ಕೆ ಅಂದ್ರೆ ಅವರನ್ನ ಕಂಡರೆ ಇಷ್ಟ ಇಲ್ಲ ಎಂದರೆ ಅವರು ಮಾಡಿದ್ದೆಲ್ಲಾ ತಪ್ಪು, ಎನಿಸುತ್ತೆ. ಅವರು ಮಾಡಿದ ಪ್ರತಿಯೊಂದು ತಮಗೆ ತೊಂದರೆ ಎನಿಸುತ್ತೆ. ಕೋಪವೂ ಬರುತ್ತೆ.

Tags: #saakshatvinteresting factsjelous
ShareTweetSendShare
Join us on:

Related Posts

ರಾಜೀನಾಮೆ ನೀಡಲು ಸಿಎಂ ಸೂಚನೆ: ಸಭಾಪತಿ ಸ್ಥಾನಕ್ಕೆ ಅವಮಾನ ಎಂದು ಗುಡುಗಿದ ಬಸವರಾಜ್ ಹೊರಟ್ಟಿ

ರಾಜೀನಾಮೆ ನೀಡಲು ಸಿಎಂ ಸೂಚನೆ: ಸಭಾಪತಿ ಸ್ಥಾನಕ್ಕೆ ಅವಮಾನ ಎಂದು ಗುಡುಗಿದ ಬಸವರಾಜ್ ಹೊರಟ್ಟಿ

by Shwetha
August 5, 2026
0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಸಂಘರ್ಷಕ್ಕೆ ವೇದಿಕೆ ಸಿದ್ಧವಾಗಿದ್ದು, ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರಿಗೆ ಮುಖ್ಯಮಂತ್ರಿಗಳು ದೂರವಾಣಿ ಕರೆ ಮಾಡಿ ರಾಜೀನಾಮೆ ನೀಡುವಂತೆ ಸೂಚಿಸಿರುವುದು...

‘ಮೋದಿ ನನ್ನ ಉತ್ತಮ ಸ್ನೇಹಿತರಲ್ಲಿ ಒಬ್ಬರು’: ನೆತನ್ಯಾಹು

‘ಮೋದಿ ನನ್ನ ಉತ್ತಮ ಸ್ನೇಹಿತರಲ್ಲಿ ಒಬ್ಬರು’: ನೆತನ್ಯಾಹು

by Shwetha
August 5, 2026
0

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಭಾರತ-ಇಸ್ರೇಲ್ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ಬದ್ಧತೆಯನ್ನು ವ್ಯಕ್ತಪಡಿಸಿದ್ದು, ಪ್ರಧಾನಿ ನರೇಂದ್ರ ಮೋದಿ ತಮ್ಮ ಅತ್ಯುತ್ತಮ ಸ್ನೇಹಿತರಲ್ಲಿ ಒಬ್ಬರು ಎಂದು ಹೇಳಿದ್ದಾರೆ....

ಕಾವೇರಿ ವಿವಾದ: ರಾಜ್ಯಕ್ಕೆ ಅನ್ಯಾಯವಾಗಲು ಬಿಡಲ್ಲ – ಸಿಎಂ ಡಿಕೆಶಿ

ರಾಜೀನಾಮೆ ನೀಡುವ ಶಾಸಕರಿಗೆ ಸಿಎಂ ಡಿಕೆಶಿ ಖಡಕ್ ಎಚ್ಚರಿಕೆ

by Shwetha
August 5, 2026
0

ನೂತನ ಸಚಿವ ಸಂಪುಟ ರಚನೆಯ ಬಳಿಕ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಕೆಲವು ಹಿರಿಯ ಶಾಸಕರ ಅಸಮಾಧಾನದ ನಡುವೆ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಖಡಕ್ ಸಂದೇಶ ರವಾನಿಸಿದ್ದಾರೆ....

ಅಧಿಕಾರ ಸಿಕ್ಕಾಗ ಮಾತ್ರ ಪಕ್ಷ ಬೇಕೆನ್ನುವುದು ಸರಿಯಲ್ಲ: ಅತೃಪ್ತ ಶಾಸಕರಿಗೆ ಸಿದ್ಧಾಂತದ ಪಾಠ ಮಾಡಿದ ಎಚ್ ಸಿ ಮಹದೇವಪ್ಪ

ಅಧಿಕಾರ ಸಿಕ್ಕಾಗ ಮಾತ್ರ ಪಕ್ಷ ಬೇಕೆನ್ನುವುದು ಸರಿಯಲ್ಲ: ಅತೃಪ್ತ ಶಾಸಕರಿಗೆ ಸಿದ್ಧಾಂತದ ಪಾಠ ಮಾಡಿದ ಎಚ್ ಸಿ ಮಹದೇವಪ್ಪ

by Shwetha
August 5, 2026
0

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಸಚಿವ ಸ್ಥಾನ ಸಿಗದ ಕಾರಣಕ್ಕೆ ಅಸಮಾಧಾನಗೊಂಡು ಶಾಸಕ ಸ್ಥಾನ ಹಾಗೂ ಪಕ್ಷಕ್ಕೆ ರಾಜೀನಾಮೆ ನೀಡಲು ಮುಂದಾಗಿರುವ ನಾಯಕರಿಗೆ ಹಿರಿಯ ಮುಖಂಡ, ಮಾಜಿ ಸಚಿವ...

ದೇಶದ ಸಿರಿವಂತ ಮುಖ್ಯಮಂತ್ರಿಗಳ ಪಟ್ಟಿ ಬಿಡುಗಡೆ: 1413 ಕೋಟಿ ಒಡೆಯ ಡಿ ಕೆ ಶಿವಕುಮಾರ್ ನಂಬರ್ 1, ಜಮ್ಮು ಕಾಶ್ಮೀರದ ಒಮರ್ ಅಬ್ದುಲ್ಲಾ ಅತೀ ಬಡ ಸಿಎಂ

ಶಿಸ್ತು ಮೀರಿದರೆ ಮುಂದಿನ ಚುನಾವಣೆಗೆ ಟಿಕೆಟ್ ಕಟ್- ಬಂಡಾಯ ಎದ್ದರೆ 2 ನಿಮಿಷದಲ್ಲಿ ರಾಜೀನಾಮೆ ಓಕೆ: ಬ್ಲಾಕ್‌ಮೇಲ್ ತಂತ್ರಕ್ಕೆ ಡಿ ಕೆ ಶಿವಕುಮಾರ್ ಖಡಕ್ ಎಚ್ಚರಿಕೆ

by Shwetha
August 5, 2026
0

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಯ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಎದ್ದಿರುವ ಅಸಮಾಧಾನದ ಕಿಚ್ಚನ್ನು ಆರಿಸಲು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಅತ್ಯಂತ ಕಠಿಣ ನಿಲುವು ತಳೆದಿದ್ದಾರೆ. ಸಂಪುಟದಲ್ಲಿ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram