ಸಿಎಂ ಬೊಮ್ಮಾಯಿ ಸಂಪುಟದ 29 ನೂತನ ಸಚಿವರಿಗೆ ಖಾತೆ ಹಂಚಿಕೆ
ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದ 29 ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ.
ಯಾರಿಗೆ ಯಾವ ಖಾತೆ? ಇಲ್ಲಿದೆ ನೋಡಿ ಮಾಹಿತಿ
1.ಸಿಎಂ ಬಸವರಾಜ ಬೊಮ್ಮಾಯಿ- ಹಣಕಾಸು, ಗುಪ್ತಚರ,ಬೆಂಗಳೂರು ಅಭಿವೃದ್ಧಿ, ಡಿಪಿಎಆರ್
2. ಅರಗ ಜ್ಞಾನೇಂದ್ರ- ಗೃಹ ಖಾತೆ
3.ಮುರುಗೇಶ್ ನಿರಾಣಿ- ಕೈಗಾರಿಕೆ ಖಾತೆ
4.ಶ್ರೀರಾಮುಲು – ಸಾರಿಗೆ ಹಾಗೂ ಎಸ್ ಟಿ ಕಲ್ಯಾಣ ಖಾತೆ
5. ಸುನಿಲ್ ಕುಮಾರ್ – ಇಂಧನ ಮತ್ತು ಕನ್ನಡ ಹಾಗೂ ಸಂಸ್ಕೃತಿ ಖಾತೆ
6. ಆರ್.ಅಶೋಕ್ – ಕಂದಾಯ ಇಲಾಖೆ
7. ಸಿ.ಸಿ.ಪಾಟೀಲ್ – ಲೋಕೋಪಯೋಗಿ
8.ಗೋವಿಂದ ಕಾರಜೊಳ- ಜಲಸಂಪನ್ಮೂಲ ಖಾತೆ
9.ಮುನಿರತ್ನ- ತೋಟಗಾರಿಕೆ, ಯೋಜನೆ ಮತ್ತು ಸಾಂಖ್ಯಿಕ
10.ಉಮೇಶ್ ಕತ್ತಿ- ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ
11.ಮಾಧುಸ್ವಾಮಿ- ಕಾನೂನು ಹಾಗೂ ಸಂಸದೀಯ ವ್ಯವಹಾರ/ ಸಣ್ಣ ನೀರಾವರಿ ಖಾತೆ
12.ಕೆ.ಎಸ್.ಈಶ್ವರಪ್ಪಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
13.ಕೋಟಾ ಶ್ರೀನಿವಾಸ್ ಪೂಜಾರಿ- ಸಮಾಜಕಲ್ಯಾಣ/ ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ
14.ವಿ ಸೋಮಣ್ಣ- ವಸತಿ
15.ಶಂಕರ್ ಪಾಟೀಲ್ ಮುನೇನಕೊಪ್ಪ- ಕೈಮಗ್ಗ ಮತ್ತು ಜವಳಿ, ಸಕ್ಕರೆ ಖಾತೆ
16.ಬಿ.ಸಿ ಪಾಟೀಲ್-ಕೃಷಿ ಖಾತೆ
17.ಉಮೇಶ್ ಕತ್ತಿ-ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ
18.ಶಶಿಕಲಾ ಜೊಲ್ಲೆ- ಮುಜರಾಯಿ, ವಕ್ಫ್ ಮತ್ತು ಹಜ್ ಖಾತೆ
19.ಎಸ್ ಟಿ ಸೋಮಶೇಖರ್-ಸಹಕಾರ ಖಾತೆ
20.ಡಾ. ಸಿ. ಎನ್ ಅಶ್ವಥ ನಾರಾಯಣ-ಉನ್ನತ ಶಿಕ್ಷಣ, ಐಟಿ-ಬಿಟಿ ಖಾತೆ
21.ಕೆ ಗೋಪಾಲಯ್ಯ- ಅಬಕಾರಿ ಖಾತೆ
22.ಡಾ. ಸುಧಾಕರ್-ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ
23.ಕೆ. ಸಿ ನಾರಾಯಣ ಗೌಡ- ರೇಷ್ಮೆ, ಕ್ರೀಡೆ, ಯುವಜನ ಸಬಲೀಕರಣ ಖಾತೆ
24.ಬೈರತಿ ಬಸವರಾಜ್- ನಗರಾಭಿವೃದ್ಧಿ ಖಾತೆ
25.ಹಾಲಪ್ಪ ಆಚಾರ್- ಗಣಿ ಮತ್ತು ಭೂ ವಿಜ್ಞಾನ ಖಾತೆ/ ಮಹಿಳಾ ಮತ್ತು ಕಲ್ಯಾಣ ಖಾತೆ
26.ಆನಂದ್ ಸಿಂಗ್- ಪ್ರವಾಸೋದ್ಯಮ
27.ಪ್ರಭು ಚೌವಾಣ್- ಪಶು ಸಂಗೋಪನೆ ಖಾತೆ
28.ಬಿ. ಸಿ ನಾಗೇಶ್- ಪ್ರಾಥಮಿಕ ಹಾಗೂ ಪ್ರೌಡ ಶಿಕ್ಷಣ ಖಾತೆ
29.ಎಸ್ ಅಂಗಾರ- ಬಂದರು ಮತ್ತು ಮೀನುಗಾರಿಕೆ
30.ಶಿವರಾಂ ಹೆಬ್ಬಾರ್- ಕಾರ್ಮಿಕ ಖಾತೆ
31.ಎಂ. ಟಿ. ಬಿ ನಾಗರಾಜ್- ಪೌರಾಡಳಿತ/ಸಣ್ಣ ಕೈಗಾರಿಕೆ ಖಾತೆ