ADVERTISEMENT
Monday, December 15, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

Zee5ನಲ್ಲಿ ಮಲಯಾಳಂ ಸಿನಿಮಾ ‘ಸುಮತಿ ಒಲವು’ ಸ್ಟ್ರೀಮಿಂಗ್: ಕನ್ನಡದಲ್ಲಿಯೂ ಲಭ್ಯ

Zee5ನಲ್ಲಿ ಮಲಯಾಳಂ ಸಿನಿಮಾ 'ಸುಮತಿ ಒಲವು' ಸ್ಟ್ರೀಮಿಂಗ್: ಕನ್ನಡದಲ್ಲಿಯೂ ಲಭ್ಯ

Saaksha Editor by Saaksha Editor
September 19, 2025
in Cinema, ಮನರಂಜನೆ
Malayalam movie sumathi valavu ' streaming from September 26 Zee5: Also available in Kannada

ಸುಮತಿ ಒಲವು

Share on FacebookShare on TwitterShare on WhatsappShare on Telegram

ಭಾರತದ ಪ್ರಮುಖ ಸ್ವದೇಶಿ ಸ್ಟ್ರೀಮಿಂಗ್ ಪ್ಲಾಟ್ ಫಾರ್ಮ್ zee5 ಮತ್ತೊಂದು ಹೊಸ ಕಥೆಯೊಂದಿಗೆ ಪ್ರೇಕ್ಷಕರ ಎದುರು ಬರುತ್ತಿದೆ. ಮಲಯಾಳಂ ಹಾರರ್ ಕಾಮಿಡಿ‌ ಸಿನಿಮಾ ಸುಮತಿ (Sumathi Valavu)ಒಲವು ಇದೇ ತಿಂಗಳು 26 ರಿಂದ zee5ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ಚಿತ್ರ ವೀಕ್ಷಣೆ‌ ಮಾಡಬಹುದು.

ವಿಷ್ಣು ಶಶಿಶಂಕರ್ ಸುಮತಿ ಒಲವು ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ಅರ್ಜುನ್ ಅಶೋಕನ್, ಗೋಕುಲ್ ಸುರೇಶ್, ಸೈಜು ಕುರುಪ್, ಬಾಲು ವರ್ಗೀಸ್, ಮಾಳವಿಕಾ ಮನೋಜ್ ಮತ್ತು ಶಿವಡ ಸೇರಿದಂತೆ ಪ್ರತಿಭಾನ್ವಿತ ತಾರಾಬಳಗವಿದೆ. ಸುಮತಿ ಎಂಬ ಗರ್ಭಿಣಿ ಕೊಲೆ ಬಳಿಕ ನಡೆಯುವ ಹಾರರ್ ಕಥೆಗೆ ಕಾಮಿಡಿ ಟಚ್ ಕೊಟ್ಟು ಸಿನಿಮಾವನ್ನು ಕಟ್ಟಿಕೊಡಲಾಗಿದೆ.

Related posts

2025ರ ಬಾಕ್ಸಾಫೀಸ್ ರಣರಂಗದಲ್ಲಿ ಸ್ಟಾರ್ ವಾರ್ ಠುಸ್: ಕೋಟಿ ಕೋಟಿ ಸುರಿದರೂ ಮಣ್ಣುಮುಕ್ಕಿದ 10 ಬಿಗ್ ಬಜೆಟ್ ಚಿತ್ರಗಳು

2025ರ ಬಾಕ್ಸಾಫೀಸ್ ರಣರಂಗದಲ್ಲಿ ಸ್ಟಾರ್ ವಾರ್ ಠುಸ್: ಕೋಟಿ ಕೋಟಿ ಸುರಿದರೂ ಮಣ್ಣುಮುಕ್ಕಿದ 10 ಬಿಗ್ ಬಜೆಟ್ ಚಿತ್ರಗಳು

December 14, 2025
ದರ್ಶನ್ ನನ್ನ ಪಾಲಿನ ಸ್ವಂತ ಅಣ್ಣನಿದ್ದಂತೆ, ಜೈಲಿಗೆ ಹೋಗಿಯಾದರೂ ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆಯುವೆ: ಕಲ್ಟ್ ನಟ ಝೈದ್ ಖಾನ್ ಭಾವುಕ ಮಾತು

ದರ್ಶನ್ ನನ್ನ ಪಾಲಿನ ಸ್ವಂತ ಅಣ್ಣನಿದ್ದಂತೆ, ಜೈಲಿಗೆ ಹೋಗಿಯಾದರೂ ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆಯುವೆ: ಕಲ್ಟ್ ನಟ ಝೈದ್ ಖಾನ್ ಭಾವುಕ ಮಾತು

December 8, 2025

ಇದನ್ನೂ ಓದಿ: ನಮ್ಮ ಫೋನ್‌ ಹ್ಯಾಕ್‌ ಆಗಿದೆ.. ದುಡ್ಡು ಕಳುಹಿಸಬೇಡಿ ಎಂದ ಉಪೇಂದ್ರ

Zee5ನಲ್ಲಿ ಸ್ಟ್ರೀಮಿಂಗ್ ಆಗಿರುತ್ತಿರುವ ಸುಮತಿ ಒಲವು ಸಿನಿಮಾ ಬಗ್ಗೆ ಮಾತನಾಡಿರುವ ನಿರ್ದೇಶಕ ವಿಷ್ಣು ಶಶಿಶಂಕರ್, ‘ಸುಮತಿ ಒಲವು ಸಿನಿಮಾ ಕೇರಳದ ಜಾನಪದದಲ್ಲಿ ಬೇರೂರಿದ್ದು, ಅದನ್ನು ಇಂದಿನ ಸಮಕಾಲೀನ ಪ್ರೇಕ್ಷಕರಿಗಾಗಿ ರಚಿಸಲಾಗಿದೆ. ಇದು ಕೇವಲ ಭಯಾನಕತೆಯನ್ನು‌ ಒಳಗೊಂಡಿರದೇ ಮಾನವನ ಭಾವನೆ ಬಗ್ಗೆ ರೂಪಿಸಲಾಗಿದೆ. ಸಿನಿಮಾ ಪುರಾಣ, ನೆನಪು ಹಾಗೂ ನಿಗೂಢತೆಯ ಸುತ್ತ ಸಾಗುತ್ತದೆ. ತಮ್ಮ ಈ ಕಂಟೆಂಟ್ ನ್ನು‌ ಪ್ರೇಕ್ಷಕರಿಗೆ ತಲುಪಿಸಲು zee5 ನಮಗೆ ಪರಿಪೂರ್ಣವಾದ ವೇದಿಕೆ’ ಎಂದರು.

ಶೂಟಿಂಗ್ ಸಮಯದಲ್ಲಿ ತಮಗೆ ಆದ ಅನುಭವ ಹಂಚಿಕೊಂಡ ನಟ ಅರ್ಜುನ್ ಅಶೋಕನ್, ‘zee5 ವಿವಿಧ ಭಾಷೆಗಳ ಪ್ರೇಕ್ಷಕರಿಗೆ ಸಮತಿ ಒಲವು ಸಿನಿಮಾ ಪ್ರದರ್ಶಿಸುತ್ತಿರುವುದು ಸಂತಸ’ ಎಂದು ಹೇಳಿದರು.

ನಟಿ ಮಾಳವಿಕಾ ಮನೋಜ್ ಮಾತನಾಡಿ, ಸುಮತಿ ಒಲವು ಸಿನಿಮಾ ಕೇರಳದ ಸಂಸ್ಕೃತಿ ಜೊತೆಗೆ ಸಸ್ಪೆನ್ಸ್ ತುಂಬಿರುವ ಸಿನಿಮಾ. ಈ ಚಿತ್ರದ ಭಾಗವಾಗಿರುವುದು ಖುಷಿಯಾಗಿದೆ. ಪ್ರತಿಭಾನ್ವಿತ ತಾರಾಬಳಗದ ಜೊತೆ ನಟಿಸಿರುವುದು‌ ರೋಮಾಂಚನಕಾರಿ ಅನುಭವಾಗಿದೆ. Zee5 ಪ್ರೇಕ್ಷಕರ ಪ್ರತಿಕ್ರಿಯೆಗೆ ನಾನು ಕಾತರಳಾಗಿದ್ದೇನೆ ಎಂದರು.

ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Tags: Malayalam to Kannada dubbed movies on Zee5sumathi valavu Kannada dubbed moviesumathi valavu Kannada versionsumathi valavu Malayalam moviesumathi valavu Malayalam movie release datesumathi valavu movie on Zee5sumathi valavu movie streaming on Zee5sumathi valavu ottsumathi valavu ott release date ಸುಮತಿ ಓಲವು ಸಿನಿಮಾsumathi valavu OTT release September 26sumathi valavu streaming onlinesumathi valavu Zee5 releaseWatch sumathi valavu movieWhere to watch sumathi valavu onlineZee5 new Malayalam Kannada releases 2025Zee5 ನಲ್ಲಿ ಸುಮತಿ ಓಲವುಸುಮತಿ ಓಲವು ಕನ್ನಡ ಡಬ್ಸುಮತಿ ಓಲವು ಮಲಯಾಳಂ ಸಿನಿಮಾಸುಮತಿ ಓಳವು Zee5
ShareTweetSendShare
Join us on:

Related Posts

2025ರ ಬಾಕ್ಸಾಫೀಸ್ ರಣರಂಗದಲ್ಲಿ ಸ್ಟಾರ್ ವಾರ್ ಠುಸ್: ಕೋಟಿ ಕೋಟಿ ಸುರಿದರೂ ಮಣ್ಣುಮುಕ್ಕಿದ 10 ಬಿಗ್ ಬಜೆಟ್ ಚಿತ್ರಗಳು

2025ರ ಬಾಕ್ಸಾಫೀಸ್ ರಣರಂಗದಲ್ಲಿ ಸ್ಟಾರ್ ವಾರ್ ಠುಸ್: ಕೋಟಿ ಕೋಟಿ ಸುರಿದರೂ ಮಣ್ಣುಮುಕ್ಕಿದ 10 ಬಿಗ್ ಬಜೆಟ್ ಚಿತ್ರಗಳು

by Shwetha
December 14, 2025
0

ಸಿನಿಮಾ ಎನ್ನುವುದು ಬಣ್ಣದ ಲೋಕ ಮಾತ್ರವಲ್ಲ ಅದೊಂದು ಭಯಾನಕ ಜೂಜು ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಬೆಳ್ಳಿಪರದೆ ಮೇಲೆ ಅದೃಷ್ಟ ಪರೀಕ್ಷೆಗೆ ಇಳಿದವರು ರಾತ್ರೋರಾತ್ರಿ ಕುಬೇರರಾಗುವುದು ಎಷ್ಟು ಸತ್ಯವೋ...

ದರ್ಶನ್ ನನ್ನ ಪಾಲಿನ ಸ್ವಂತ ಅಣ್ಣನಿದ್ದಂತೆ, ಜೈಲಿಗೆ ಹೋಗಿಯಾದರೂ ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆಯುವೆ: ಕಲ್ಟ್ ನಟ ಝೈದ್ ಖಾನ್ ಭಾವುಕ ಮಾತು

ದರ್ಶನ್ ನನ್ನ ಪಾಲಿನ ಸ್ವಂತ ಅಣ್ಣನಿದ್ದಂತೆ, ಜೈಲಿಗೆ ಹೋಗಿಯಾದರೂ ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆಯುವೆ: ಕಲ್ಟ್ ನಟ ಝೈದ್ ಖಾನ್ ಭಾವುಕ ಮಾತು

by Shwetha
December 8, 2025
0

ಬೆಂಗಳೂರು: ಸಚಿವ ಜಮೀರ್ ಅಹ್ಮದ್ ಖಾನ್ ಅವರ ಪುತ್ರ ಹಾಗೂ ಯುವ ನಟ ಝೈದ್ ಖಾನ್ ತಮ್ಮ ಎರಡನೇ ಸಿನಿಮಾ ಕಲ್ಟ್ ಬಿಡುಗಡೆಯ ಹೊಸ್ತಿಲಲ್ಲಿದ್ದಾರೆ. ಬನಾರಸ್ ಸಿನಿಮಾದ...

ಸೂರ್ಯಂಗೆ ಗ್ರಹಣ ಹಿಡಿಯಲ್ಲ ನಾನು ಬರ್ತಿದ್ದೀನಿ ಚಿನ್ನ ಎಂದು ಆರ್ಭಟಿಸಿದ ಡೆವಿಲ್ ದರ್ಶನ್ : ಟ್ರೇಲರ್ ನೋಡಿ ಫ್ಯಾನ್ಸ್ ಫಿದಾ

ಸೂರ್ಯಂಗೆ ಗ್ರಹಣ ಹಿಡಿಯಲ್ಲ ನಾನು ಬರ್ತಿದ್ದೀನಿ ಚಿನ್ನ ಎಂದು ಆರ್ಭಟಿಸಿದ ಡೆವಿಲ್ ದರ್ಶನ್ : ಟ್ರೇಲರ್ ನೋಡಿ ಫ್ಯಾನ್ಸ್ ಫಿದಾ

by Shwetha
December 6, 2025
0

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಡೆವಿಲ್ ಸಿನಿಮಾದ ಟ್ರೇಲರ್ ಅದ್ದೂರಿಯಾಗಿ ಬಿಡುಗಡೆಯಾಗಿದ್ದು ಸಿನಿರಸಿಕರಿಂದ ಭರ್ಜರಿ ಮೆಚ್ಚುಗೆ ವ್ಯಕ್ತವಾಗಿದೆ. ಮಿಲನ ಪ್ರಕಾಶ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ...

ಕನ್ನಡ ಪ್ರೇಕ್ಷಕರಲ್ಲಿ ಸೌಜನ್ಯವೇ ಇಲ್ಲ, ಚಿತ್ರರಂಗಕ್ಕೆ ಬೀಗ ಜಡಿಯುವ ಕಾಲ ದೂರವಿಲ್ಲ: ಪರಭಾಷಾ ವ್ಯಾಮೋಹದ ವಿರುದ್ಧ ಸಾಧು ಕೋಕಿಲ ಕೆಂಡಾಮಂಡಲ

ಕನ್ನಡ ಪ್ರೇಕ್ಷಕರಲ್ಲಿ ಸೌಜನ್ಯವೇ ಇಲ್ಲ, ಚಿತ್ರರಂಗಕ್ಕೆ ಬೀಗ ಜಡಿಯುವ ಕಾಲ ದೂರವಿಲ್ಲ: ಪರಭಾಷಾ ವ್ಯಾಮೋಹದ ವಿರುದ್ಧ ಸಾಧು ಕೋಕಿಲ ಕೆಂಡಾಮಂಡಲ

by Shwetha
December 3, 2025
0

ಬೆಂಗಳೂರು: ಕರ್ನಾಟಕದಲ್ಲಿ ಪರಭಾಷಾ ಚಿತ್ರಗಳ ಆರ್ಭಟಕ್ಕೆ ಕನ್ನಡದ ಸಿನಿಮಾಗಳು ನಲುಗುತ್ತಿರುವ ವಿಚಾರ ಹೊಸದೇನಲ್ಲ. ಆದರೆ ಇದೀಗ ಕನ್ನಡ ಚಿತ್ರಗಳಿಗೆ ಪ್ರೇಕ್ಷಕರಿಂದ ಸಿಗುತ್ತಿರುವ ನೀರಸ ಪ್ರತಿಕ್ರಿಯೆ ಮತ್ತು ಪರಭಾಷಾ...

ಅಪಾರ್ಥ ಮಾಡ್ಕೊಂಡ್ಬಿಟ್ರೋ ಏನೋ ಎನ್ನುತ್ತಲೇ ಬಾರದ ಲೋಕಕ್ಕೆ ಪಯಣಿಸಿದ ಹಿರಿಯ ನಟ ಉಮೇಶ್: ಸ್ಯಾಂಡಲ್ ವುಡ್ ಅಂಗಳದಲ್ಲಿ ಶೋಕ

ಅಪಾರ್ಥ ಮಾಡ್ಕೊಂಡ್ಬಿಟ್ರೋ ಏನೋ ಎನ್ನುತ್ತಲೇ ಬಾರದ ಲೋಕಕ್ಕೆ ಪಯಣಿಸಿದ ಹಿರಿಯ ನಟ ಉಮೇಶ್: ಸ್ಯಾಂಡಲ್ ವುಡ್ ಅಂಗಳದಲ್ಲಿ ಶೋಕ

by Shwetha
November 30, 2025
0

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ಕೊಂಡಿಯೊಂದು ಕಳಚಿದೆ. ಆರು ದಶಕಗಳ ಸುದೀರ್ಘ ಅವಧಿಯಲ್ಲಿ ತಮ್ಮ ವಿಶಿಷ್ಟ ಮ್ಯಾನರಿಸಂ, ಹಾಸ್ಯಪ್ರಜ್ಞೆ ಮತ್ತು ಅದ್ಭುತ ಅಭಿನಯದ ಮೂಲಕ ಕನ್ನಡಿಗರ ಮನಗೆದ್ದಿದ್ದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram