Mesha rashi bhavishya new year 2022 ಮೇಷ ರಾಶಿ 2022 ವರ್ಷ ಭವಿಷ್ಯ
ಆತ್ಮಿಯ ಬಂಧುಗಳೇ 2021 ಮುಗಿಯುತ್ತಾ ಬರುತ್ತಿದೆ mesha-rashi saaksha tv
ಮೇಷ ರಾಶಿ ಭವಿಷ್ಯ 2022 ರ ಪ್ರಕಾರ,
ಜನವರಿ 2022 ಹೇಗೆ ಇರುತ್ತದೆ ಅಂದರೆ ರಾಹು ಮತ್ತು ಕೇತುವಿನ ಬದಲಾವಣೆ ಆಗುತ್ತದೆ 10/4/2022 ಚೈತ್ರ ಶುದ್ಧ ನಾವಮೀ ರಾಮನವಮಿ ದಿನ ರಾಹು ಋಷಭ ರಾಶಿ ಯಿಂದ ಮೇಷ ರಾಶಿ ಬರುತ್ತದೆ ಕೇತು ವೃಶ್ಚಿಕ ರಾಶಿ ಇಂದ ತುಲಾ ರಾಶಿಗೆ ಬರುತ್ತದೆ ಇದು ದೊಡ್ಡ ಬದಲಾವಣೆ ರಾಶಿಯವರಿಗೆ ರಾಹು ನಿಮ್ಮ ರಾಶಿಯ ಮನೇಲಿದ್ದಾನೆ ಆದ್ದರಿಂದ ರಾಹು ನಿಮಗೆ ಪ್ರಾಯಷಹ ಒಳ್ಳೆಯ ಫಲವನ್ನು ಕೊಡುತ್ತಾನೆ ಇದರಿಂದ ನಿಮ್ಮ ಆತ್ಮವಿಶ್ವಾಸ ತುಂಬುತ್ತದೆ ಹಠಮಾರಿತನ ದೂರವಾಗುತ್ತದೆ ನೀವು ಸರ್ಕಾರಿ ಪರೀಕ್ಷೆಯನ್ನು ಬರೆಯುವುದಾದರೆ ನಿಮಗೆ ಒಳ್ಳೆಯ ಫಲ ಸಿಗುತ್ತದೆ.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ದಾಂಪತ್ಯ ಜೀವನದ ತುಂಬಾ ಕಿರಿಕಿರಿಯಾಗುತ್ತದೆ ಮದುವೆಯಾಗದೆ ಇದ್ದವರಿಗೆ ನಿಮ್ಮ ಜಾತಕದಲ್ಲಿ ಗುರು ಚೆನ್ನಾಗಿದು ಶುಕ್ರ ಚೆನ್ನಾಗಿದ್ದರೆ ವಿವಾಹಕ್ಕೆ ಅಡ್ಡಿ ಬರುವುದಿಲ್ಲ ಕೇತು ಏಳನೇ ಮನೆಯಲ್ಲಿದ್ದರೆ ಮಹತ್ವ ಪೂರಕ ವಿಚಾರಗಳನ್ನು ತಿಳಿಸುತ್ತದೆ ದಾಂಪತ್ಯದಲ್ಲಿ ಒಳ್ಳೆಯದಾಗುತ್ತದೆ ತುಂಬಾ ಕೋಪ ಬರುತ್ತದೆ ಸೂರ್ಯನು ನಿಚ್ಚನಾಗುವ ಆಗುವ ಸಂದರ್ಭದಲ್ಲಿ ಹುಷಾರಾಗಿ ಇರಬೇಕು
ಮಂಗಳ ಗ್ರಹವು ತಿಂಗಳ ದ್ವಿತೀಯಾರ್ಧ ಅಂದರೆ 16 ರಂದು ಧನು ರಾಶಿಗೆ ಪ್ರವೇಶಿಸುತ್ತದೆ. ಆರ್ಥಿಕ ದೃಷ್ಟಿಕೋನದಿಂದ ಮಂಗಳ ಗ್ರಹದ ಪರಿಣಾಮವು ನಿಮಗೆ ಅನುಕೂಲಕರ ಫಲಿತಾಂಶಗಳನ್ನು ನೀಡುವ ಕೆಲಸ ಮಾಡುತ್ತದೆ. ಇದರೊಂದಿಗೆ ಈ ಸಂಚಾರದ ಪರಿಣಾಮವು ಮೇಷ ರಾಶಿಚಕ್ರದ ಸ್ಥಳೀಯರ ಜೀವನದಲ್ಲಿ ಸಕಾರಾತ್ಮಕತೆಯನ್ನು ತರುತ್ತದೆ. ಇದಲ್ಲದೆ 13 ಏಪ್ರಿಲ್ ರಂದು ಗುರು ಗ್ರಹದ ಸಂಚಾರವು ಸಹ ತನ್ನದೇ ರಾಶಿಯಲ್ಲಿ ಅಂದರೆ ಮೀನ ರಾಶಿಯಲ್ಲಿರುತ್ತದೆ.
ಇದರ ಪರಿಣಾಮವಾಗಿ ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಅಪಾರ ಯಶಸ್ಸು ಪಡೆಯುತ್ತಾರೆ. ಕರ್ಮಫಲವನ್ನು ನೀಡುವ ಶನಿ ದೇವ ಇಡೀ ವರ್ಷ ನಿಮ್ಮ ಹತ್ತನೇ ಮನೆಯಲ್ಲಿರುತ್ತಾರೆ. ಕರ್ಮದ ಫಲವನ್ನು ನೀಡುವ ಶನಿ ದೇವ ಈ ವರ್ಷದ ಹೆಚ್ಚಿನ ಭಾಗದಲ್ಲಿ ನಿಮ್ಮ ಹತ್ತನೇ ಮನೆಯಲ್ಲಿ ಇರುತ್ತಾರೆ. ಆದ್ದರಿಂದ ಜೀವನದ ವಿವಿಧ ಕ್ಷೇತ್ರಗಳಲ್ಲಿ ಯಶಸ್ಸು ಪಡೆಯಲು ನೀವು ಮೊದಲಿಗಿಂತ ಹೆಚ್ಚು ಕಠಿಣ ಪರಿಶ್ರಮ ಮಾಡಬೇಕಾಗುತ್ತದೆ. ವಾರ್ಷಿಕ ರಾಶಿ ಭವಿಷ್ಯ 2022ರ ಪ್ರಕಾರ, ವರ್ಷ 2022 ರ ಆರಂಭವು ಈ ರಾಶಿಚಕ್ರದ ಪ್ರೇಮಿಗಳ ಜೀವನದಲ್ಲಿ ಕೆಲವು ಸವಾಲುಗಳನ್ನು ತೋರಿಸುತ್ತಿದೆ.
ಹಾಗೆಯೇ, 2022 ವರ್ಷದ ಆರಂಭದಿಂದ ಮಾರ್ಚ್ ವರೆಗೆ ಶನಿ ಮತ್ತು ಬುಧದ ಸಂಯೋಜನೆಯಿಂದಾಗಿ ನಿಮಗೆ ಕೆಲವು ಸಣ್ಣ ಪುಟ್ಟ ಆರೋಗ್ಯದ ಸಮಸ್ಯೆಗಳಾಗುವ ನಿರೀಕ್ಷೆಯಿದೆ. ಇದಲ್ಲದೆ ಮೇ ಮಧ್ಯದಿಂದ ಆಗಸ್ಟ್ ವರೆಗೆ ಮೀನ ರಾಶಿಯಲ್ಲಿ ಮಂಗಳ ದೇವರ ಸಂಚಾರದಿಂದಾಗಿ, ನೀವು ಜೀರ್ಣಾಂಗಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದಲೂ ಬಳಲುತ್ತಬಹುದು.
28/10/2023 ಎತಾ ಸ್ಥಿತಿ ಒಂದುವರೆ ವರ್ಷ ರಾಹುವು ಮೇಷರಾಶಿಯಲ್ಲಿ ಕೇತು ಬಂದು ವೃಶ್ಚಿಕ ರಾಶಿಯಲಿ ಇರುತ್ತದೆ 11ನೇ ಮನೆಯಲ್ಲಿ ಗುರು ಇದ್ದರೆ ಮಹತ್ವ ಪೂರಕ ವಿಚಾರಗಳು ತಿಳಿಸುತ್ತದೆ ಗುಣ ಚೆನ್ನಾಗಿರುತ್ತದೆ ಧನಲಾಭ ವಿದ್ಯೆ ಉದ್ಯೋಗ ಚೆನ್ನಾಗಿರುತ್ತದೆ ಒಳ್ಳೆಯ ದಿನಗಳನ್ನು ನೋಡುತ್ತೀರಾ 12ನೇ ಮನೆಯಲ್ಲಿ ಗುರು ಇದ್ದರೆ ಸಂತಾನ ವಿಳಂಬ. ಕೆಟ್ಟ ಅಭ್ಯಾಸಗಳು ಮಾಡುತ್ತೀರಾ
ಮೇಷ ರಾಶಿಯವರಿಗೆ ಶನಿಯ ಫಲಶನಿ 10ನೇ ಮನೆಯಲ್ಲಿದ್ದಾನೆ ಶನಿ ಹತ್ತನೇ ಮನೆ ವಿದ್ದರೆ ಜಾತಕದಲ್ಲಿ ರಾಜ್ಯದ ಸಿಂಹಸನವನ್ನು ಏರುವುದು ಒಳ್ಳೆಯ ಸಹಕಾರ ಆರೋಗ್ಯ ವಿದ್ಯಾಭ್ಯಾಸ ಚೆನ್ನಾಗಿರುತ್ತದೆ
ತಂದೆಯೊಡನೆ ಮಧುರವಾದ ಸಂಬಂಧವನ್ನು ಹೊಂದಿರುತ್ತಾರೆ ಯಾವುದೇ ರೀತಿಯ ತರ್ಕ ವ್ಯರ್ಥ ಏನು ಇರೋದಿಲ್ಲ ಕುಲ ವಿದ್ಯಾಭ್ಯಾಸದ ಕೂಡ ಚೆನ್ನಾಗಿರುತ್ತೆ ಒಳ್ಳೆ ಮಾತಿನ ಒಂದು ಸಂಬಂಧವನ್ನು ಕೊಟ್ಟರೆ ಭೂಮಿಯ ಸಂಪತ್ತು ಕುಟುಂಬದಲ್ಲಿ ಸೌಖ್ಯ ನೆಮ್ಮದಿಯಾಗಿರುತ್ತದೆ ಮೇಷ ರಾಶಿಯವರಿಗೆ ಆದಾಯ 14 ಇದ್ದರೆ ವ್ಯಯ 14 ಇದ್ದೇ ಇರುತ್ತದೆ ಹೆಚ್ಚು ಸಂಪಾದನೆ ಮಾಡುತ್ತೀರಾ ಹಾಗೆಯೇ ಹೆಚ್ಚು ಖರ್ಚು ಮಾಡುತ್ತೀರ
ತಪ್ಪದೇ ಮೇಷ ರಾಶಿಯವರು ಈ ಎರಡು ಮಂತ್ರವನ್ನು ಉಚ್ಚರಣೆ ಮಾಡಲೇಬೇಕಾಗುತ್ತದೆ ಮೇಷ ರಾಶಿಗೆ ಅಧಿಪತಿ ಆದಂತ ಕುಜ ಈ ಒಂದು ರಾಶ್ಯಾಧಿಪತಿಯನ್ನ ರಕ್ಷಣೆ ಮಾಡುವಂತಹ ಕ್ಷೇತ್ರಪಾಲಕ
ಧರಣಿ ಗರ್ಭ ಸಂಭೂತಮ್ ವಿದ್ಯುತ್ಕಾಂತಿ ಸಮಪ್ರಭಂ ಕುಮಾರನ್ ಶಕ್ತಿ ಹಸ್ತಂಛ ಮಂಗಳಮ್ಮ ಪ್ರಣಮಾಮ್ಯಹಂ
ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ರಕ್ತೇಶ್ವರೀ ದೇವಿಯ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ಧರಾಸುತ್ತಾ ವಿಧೀಮಹಿ ಋಣಯ ಧೀಮಹಿ ತನ್ನು ಕುಜ ಪ್ರಚೋದಯಾತ್ ಅನ್ನುವಂತಹ ಮಂತ್ರವನ್ನು ಮೇಷ ರಾಶಿಯವರು ಪ್ರತಿದಿನ ಜಪಮಾಡುತ್ತ ಬರುವುದು ಬಹಳ ಮುಖ್ಯ ಪೂಜಾ ನಿಮ್ಮ ಕ್ಷೇತ್ರಪಾಲಕ ನಾಗಿ ನಿಮ್ಮನ್ನು ರಕ್ಷಣೆ ಮಾಡುತ್ತಾನೆ ನಿಮಗೆ ಒಳ್ಳೆಯ ಪರಿಪೂರ್ಣವಾದ ಅಂತಹ ಸಂದರ್ಭ ಸಿಗುವುದಕ್ಕೆ ನಾವು ಪ್ರಾರ್ಥನೆ ಮಾಡುತ್ತೇವೆ ನಿಮ್ಮ ಅದೃಷ್ಟದ ಸಂಖ್ಯೆ ಅನ್ನುವುದು 3, 1,9 ನಿಮ್ಮ ಅದೃಷ್ಟದ ಸಂಖ್ಯೆಯಾಗಿರುತ್ತದೆ ಅದೃಷ್ಟದ ಬಣ್ಣ ಹಳದಿ ಕೆಂಪು ಆರೆಂಜ್ ಮತ್ತು ಅದೃಷ್ಟ ದಿಕ್ಕು ಪೂರ್ವ ನೋಡಿದ್ರಲ್ಲ ಬಂಧುಗಳೇ ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ಮತ್ತು ಕಮೆಂಟ್ ಮಾಡಿ ಮತ್ತು ನಮ್ಮ ಒಂದು ಫೇಸ್ಬುಕ್ ಪೇಜ್ ಅನ್ನು ಫಾಲೋ ಮಾಡಿ









